ಎಲ್ಲಾ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಸಾಮಾನ್ಯ ಜ್ಞಾನ
ಮೂಲ:-ವ್ಯಾಟ್ಸಾಪ್, ಫೇಸ್ಬುಕ್,ಬ್ಲಾಗ್ಸ್
ಜ್ಞಾನ ಯಾರ ಸ್ವಂತ ಅಲ್ಲ ,ದಯಮಾಡಿ ಎಲ್ಲರಿಗೂ ಶೇರ್ ಮಾಡಿ
All The Best
1:-ಕನ್ನಡ ಸಾಹಿತ್ಯಕ್ಕೆ ಪ್ರಥಮ ಬಾರಿಗೆ ಙ್ಞಾನಪೀಠ 🎖ಪ್ರಶಸ್ತಿ ದೊರೆಕಿಸಿಕೂಟ್ಟವರು😯
---->ಕುವೆಂಪು.
👉2:-ಕರ್ನಾಟಕದಲ್ಲಿ ಅತಿ ಹೆಚ್ಚು ಪ್ರಸಾರದ ಕನ್ನಡ
📰ದಿನಪತ್ರಿಕೆ----
ವಿಜಯವಾಣಿ..
👉3:-ಕರ್ನಾಟಕದಲ್ಲಿ ರಿಸರ್ವ್ 🏦ಬ್ಯಾಂಕ್ 💵ನೋಟನ್ನು ಮುದ್ರಿಸುವ ನಗರ🙄>>ಮೈಸೂರು.
👉4:-ಕರ್ನಾಟಕದ ಅತ್ಯಂತ ದೊಡ್ಡಕೆರೆ😯😯
ಶಾಂತಿಸಾಗರ
(ಚೆನ್ನಗಿರಿ ತಾಲೂಕು).
👉5:-ಕರ್ನಾಟಕದ ಅತ್ಯಂತ 🗻ಎತ್ತರದ ಶಿಖರ😳😯ಮುಳ್ಳಯ್ಯನ ಗಿರಿ(ಚಿಕ್ಕಮಗಳೂರು).
👉6:-ಬಿದಿರು ಯಾವ ಗುಂಪಿಗೆ ಸೇರಿದ ಸಸ್ಯ😯--🌾ಹುಲ್ಲು.
👉7:-ಕನ್ನಡದ ಆದಿ ಕವಿ--ಪಂಪ
👉8:-ಕನ್ನಡದ ಮೊದಲ ಅಲಂಕಾರಿಕ 📖ಗ್ರಂಥ😳>>ಕವಿರಾಜಮಾರ್ಗ.
👉9:-ಭಾರತದ ಅತಿ ಹೆಚ್ಚು ಕಾಫಿ ಬೆಳೆಯುವ ರಾಜ್ಯ🤔>ಕರ್ನಾಟಕ.
👉10:-ಪ್ರಂಪಚದಲ್ಲಿ ಅತ್ಯಂತ ಆಳದ ಚಿನ್ನದ ಗಣಿ ಇರುವುದು😳🤔--👑ಕೆ.ಜಿ.ಎಫ್.ನಲ್ಲಿ
👉11:-1902ರಲ್ಲಿ ಮೊದಲ ಬಾರಿಗೆ ವಿದ್ಯುತ್ ದೀಪಗಳ ಸಂಪರ್ಕ ಪಡೆದ ಪ್ರದೇಶ🙄😳
ಕೋಲಾರದ 👑ಚಿನ್ನದ ಗಣಿ.
👉12:-ಭಾರತದಲ್ಲೇ ಅತಿ ಹೆಚ್ಚಿನ ರೇಷ್ಮೆ ಉತ್ಪಾದಕ ರಾಜ್ಯ😯--ಕರ್ನಾಟಕ.
👉13:-ವಿಧಾನಸೌಧವನ್ನು ಕಟ್ಟಿಸಿದ ಮುಖ್ಯಮಂತ್ರಿ🤔😯-->ಕೆಂಗಲ್ ಹನುಮಂತಯ್ಯ.
👉14:-ಭಾರತ ರತ್ನ🎖💪🏻 ಪ್ರಶಸ್ತಿ ಪಡೆದ ಪ್ರಥಮ
🇮🇳ಕನ್ನಡಿಗ🤔😳-->
ಸ ರ್.ಎಂ.ವಿಶ್ವೇಶ್ವರಯ್ಯ.
👉15:-ಕನ್ನಡದ ಅತ್ಯಂತ ಪ್ರಾಚೀನ ಗದ್ಯಕೃತಿ😯😳ವಡ್ಡರಾದನೆ.
👉16:-ಭಾರತದ ಅತಿ ದೊಡ್ಡ ರೇಷ್ಮೆಗೂಡಿನ ಮಾರುಕಟ್ಟೆ🙄ರಾಮನಗರ.
👉17:-ಕನ್ನಡದ ಮೊದಲ
🎬ಸಿನಿಮಾಸ್ಕೋಪ್ ವರ್ಣ
📽ಚಿತ್ರ😳😯
ಸೊಸೆ ತಂದ ಸೌಭಾಗ್ಯ.
👉18:-ಕರ್ನಾಟಕದ ಅತಿ ದೊಡ್ಡ ವಿವಿದ್ದೋದ್ದೇಶ ನದಿ ಕಣಿವೆ ಯೋಜನೆ😧--
ಕೃಷ್ಣ ಮೇಲ್ದಂಡೆ.
👉19:-ಕರ್ನಾಟಕದ ಅಣುವಿದ್ಯುಚ್ಛಕ್ತಿ ಘಟಕ ಇರುವುದು🤔😯--->
ಕೈಗಾ(ಉತ್ತರ ಕನ್ನಡ ಜಿಲ್ಲೆ).
👉20:-ಕರ್ನಾಟಕದಲ್ಲಿ ಅತೀ ಹೆಚ್ಚಿನ🌨☔ ಮಳೆ ಬೀಳುವ ಪ್ರದೇಶ😯--ಆಗುಂಬೆ.
👉21:-ರಾಷ್ಟ್ರಪತಿ🎖 ಪ್ರಶಸ್ತಿ ಪಡೆದ ಪ್ರಥಮ ಕನ್ನಡ🗣🎙 ಗಾಯಕ--ಶಿವಮೊಗ್ಗ ಸುಬ್ಬಣ್ಣ.
👉22:-ಕನ್ನಡದ ಮೊದಲ
📰ದಿನಪತ್ರಿಕೆ🙄-->
ಸೂರ್ಯೋದಯ ಪ್ರಕಾಶಿಕ.
👉23:-ಯುದ್ಧದಲ್ಲಿ ಪ್ರಥಮ ಬಾರಿಗೆ ಕ್ಷಿಪಣಿ ಪ್ರಯೋಗ ಮಾಡಿದ ಕನ್ನಡದ ಧೀರ😳🤔🇲🇷ಶಹೀದೇ ಮಿಲ್ಲತ್ ಟಿಪ್ಪು ಸುಲ್ತಾನ್(ಕ).
👉24:-ಗಾಂಧೀಜಿಯವರು ತಂಗಿದ್ದ ಕರ್ನಾಟಕದ ಗಿರಿಧಾಮ😳--ನಂದಿದುರ್ಗ.
👉25:-ಆಟಿಕೆಗಳ ತಯಾರಿಕೆಗೆ ಹೆಸರಾದ ನಗರ😯 ಚನ್ನಪಟ್ಟಣ.
👉26:-ಕರ್ನಾಟಕ ಶಾಸನ ಪಿತಾಮಹ🤔--ಬಿ.ಎಲ್.ರೈಸ್.
👉27:-ಸಂಗಮ ವಂಶದ ಪ್ರಸಿದ್ಧ ರಾಜ🙄😳
2ನೇ ದೇವರಾಯ.
👉28:-ವಿಜಯನಗರದ ಕೊನೆಯ ಅರಸ--ರಾಮರಾಯ.
👉29:-ಬಹಮನಿ ಸಾಮ್ರಾಜ್ಯದ 😳ಸ್ಥಾಪಕ-->
ಹಸನ್ ಗಂಗೂ ಬಹಮನ್ ಷಾ.
👉30:-ಬೀದರ್ನಲ್ಲಿ ಮದರಸಾ ನಿರ್ಮಿಸಿದವರು🤔-->
ಮಹಮದ್ ಗವಾನ್.
👉31:-ಒಡೆಯರ್ ವಂಶದ
😳ಸ್ಥಾಪಕ--ಯದುರಾಯ.
👉32:-ಮೈಸೂರು ದಸರಾ ಆರಂಭವಾದದ್ದು🤔--ಕ್ರಿ.ಶ.1610ರಿಂದ ರಾಜ ಒಡೆಯರ್ ಕಾಲದಲ್ಲಿ.
👉32:-ಮೈಸೂರು ಒಡೆಯರಲ್ಲಿ ಅತಿ ಪ್ರಸಿದ್ಧರಾದವರು😳>
ಚಿಕ್ಕದೇವರಾಜ ಒಡೆಯರ್.
👉33:-ಹೈದರಾಲಿಯ
ಜನ್ಮ ಸ್ಥಳ--ಬೂದಿಕೋಟೆ.
👉34:-ಟಿಪ್ಪು ಸುಲ್ತಾನ್(ನವ್ವ)ರ ಕೊನೆಯ 😢ಯುದ್ಧ-😳
4ನೇ ಆಂಗ್ಲೋ ಮೈಸೂರು ಯುದ್ಧ(1799).
👉35:-ಕರ್ನಾಟಕದ ಮೊದಲ ರೈಲುಮಾರ್ಗ ಯಾವುದು?😳
ಬೆಂಗಳೂರು-ಜೋಲಾರಪೇಟೆ.
👉36:-ವಿದ್ಯುತ್ ಸಂಪರ್ಕ ಪಡೆದ ಭಾರತದ ಮೊದಲ ನಗರ😳-->ಬೆಂಗಳೂರು.
👉37:-ಸರ್.ಎಂ.ವಿಶ್ವೇಶ್ವರಯ್ಯ ಜನಿಸಿದ್ದು-🙄
ಕೋಲಾರ ಜಿಲ್ಲೆಯ ಮುದ್ದೇನಹಳ್ಳಿ.
👉38:-ಕೆ.ಆರ್.ಎಸ್.ನಿರ್ಮಾಣ ಆರಂಭವಾದದ್ದು-🤔1911.
👉39:-ಕೆ.ಆರ್.ಎಸ್.ನ ನಿರ್ಮಾಣದ ವೆಚ್ಚ-😳ಒಟ್ಟು 6ಕೋಟಿ ರೂಪಾಯಿಗಳು.
👉40:-ಕೆ.ಆರ್.ಎಸ್.ನ ಎತ್ತರ🙄--125ಅಡಿಗಳು.
👉41:-ಕೆ.ಆರ್.ಎಸ್.ನಲ್ಲಿ
🌹🌺💐ಬೃಂದಾವನವನ್ನು ನಿರ್ಮಿಸಿದವರು😳🤔
ಸರ್.ಮಿರ್ಜಾ ಇಸ್ಮಾಯಿಲ್ .
👉42:-ಕರ್ನಾಟಕದ ☕ಕಾಫಿ ತೊಟ್ಟಿಲು🤔
ಬಾಬಾ ಬುಡನ್ಗಿರಿ ಪರ್ವತ ಶ್ರೇಣಿ.
👉43:-ಮೈಸೂರು ಸಿವಿಲ್ ಸರ್ವೀಸ್ ಪರೀಕ್ಷೆ ಆರಂಬಿಸಿದವರು🤔ದಿ.ಕೆ.ಶೇಷಾದ್ರಿ ಅಯ್ಯರ್.
👉44:-ಕರ್ನಾಟಕದ ಮೊದಲ ಮುಖ್ಯಮಂತ್ರಿಗಳು🤔ಕೆ.ಚೆಂಗಲರಾಯರೆಡ್ಡ
👉45:-ಕರ್ನಾಟಕದ ಮೊದಲ ರಾಜ್ಯಪಾಲರು🤔
ಜಯಚಾಮರಾಜೇಂದ್ರ ಒಡೆಯರ್.....
ನೀವು 😋ತಿಳ್ಕೊಳ್ಳಿ ನಿಮ್ಮವರಿಗೂ ಶೇರ್ ಮಾಡಿ
1. ಗ್ರಾಮೀಣ ಉದ್ಯೋಗ ಖಾತರಿ ಯೋಜನೆ 'ನರೇಗಾ' ಈ ವರ್ಷ ಎಷ್ಟನೇ ವರ್ಷಾಚರಣೆ ಮಾಡಿಕೊಳ್ಳುತ್ತಿದೆ?
A. ದಶಮಾನೋತ್ಸವ●
B. ಬೆಳ್ಳಿಹಬ್ಬ
C. ಸುವರ್ಣ ಮಹೋತ್ಸವ
D. ವಜ್ರ ಮಹೋತ್ಸವ
2. ಹಿರಿಯ ನಟ ಅನುಪಮ್ ಖೇರ್ ಅವರಿಗೆ ಯಾವ ದೇಶ ಈಚೆಗೆ ವೀಸಾ ನೀಡಲು ನಿರಾಕರಿಸಿತು?
A. ಅಮೆರಿಕಾ
B. ಬ್ರಿಟನ್
C. ಪಾಕಿಸ್ತಾನ●
D. ಆಸ್ಟ್ರೇಲಿಯಾ
3. ರಿಯೋ ಡಿ ಜನೈರೂ ಒಲಿಂಪಿಕ್ಸ್'ನಲ್ಲಿ ಲಯೋನೆಲ್ ಮೆಸ್ಸಿ ಆಡುವುದಿಲ್ಲ ಎಂದು ಹೇಳಲಾಗಿದೆ. ಅಂದಹಾಗೆ ಅವರು ಯಾವ ದೇಶದ ಪ್ರಸಿದ್ಧ ಪುಟ್ಬಾಲ್ ಆಟಗಾರ?
A. ಬ್ರೆಜಿಲ್
B. ಸ್ಪೇನ್
C. ಅರ್ಜೆಂಟಿನಾ●
D. ಜರ್ಮನಿ
4. ರಾಜ್ಯದಲ್ಲಿ ಹೊಸದಾಗಿ ಎಷ್ಟು ನ್ಯಾಯಾಲಯಗಳನ್ನು ಸ್ಥಾಪಿಸಲು ರಾಜ್ಯ ಸಚಿವ ಸಂಪುಟ ಸಭೆ ಈಚೆಗೆ ತೀರ್ಮಾನಿಸಿತು?
A. 155
B. 185
C. 205●
D. 225
5. ರಾಜ್ಯದ ಅತಿದೂಡ್ಡ ಜಿಲ್ಲಾ ಪಂಚಾಯತ್ ಎಂಬ ಖ್ಯಾತಿ ಬೆಳಗಾವಿಗೆ ಇದೆ. ಅಂದಹಾಗೆ ಅಲ್ಲಿನ ಜಿಲ್ಲಾ ಪಂಚಾಯತ್ ಸದಸ್ಯರ ಸಂಖ್ಯೆ ಎಷ್ಟು?
A. 60
B. 70
C. 80
D. 90●
6. ಲೆಪ್ಚಾ ಮೂಲ ನಿವಾಸಿಗಳು ಕೆಳಕಂಡ ಯಾವ ರಾಜ್ಯಕ್ಕೆ ಸಂಬಂಧಪಟ್ಟಿದ್ದಾರೆ?
A. ಜಮ್ಮು ಮತ್ತು ಕಾಶ್ಮೀರ
B. ಸಿಕ್ಕಿಂ●
C. ಅರುಣಾಚಲ ಪ್ರದೇಶ
D. ತ್ರಿಪುರಾ
7. ಬೋಧಗಯಾದಲ್ಲಿರುವ ಪ್ರಸಿದ್ಧ ಮಹಾಬೋಧಿ ಮಂದಿರವನ್ನು ಕೆಳಕಂಡ ಯಾವ ದೊರೆ ನಿರ್ಮಿಸಿದ್ದ?
A. ಅಜಾತಶತ್ರು
B. ಅಶೋಕ●
C. ದೇವಪಾಲ
D. ಧರ್ಮಪಾಲ
8. ಸಿಂಧೂ ಕಣಿವೆ ಸಂಸ್ಕೃತಿಯಲ್ಲಿ ವಿಶಾಲ ಸ್ನಾನದ ಮನೆಯ ಅಸ್ತಿತ್ವ ಕಂಡು ಬಂದದ್ದು ಎಲ್ಲಿ?
A. ಕಾಲಿಬಂಗಾ
B. ಮೋಹೆಂಜದಾರೊ●
C. ಹರಪ್ಪಾ
D. ಲೋಥಲ್
9. 1906ರಲ್ಲಿ 'ಸ್ವರಾಜ್ಯ' ಶಬ್ದವನ್ನು ಮೊದಲು ಬಳಕೆ ಮಾಡಿದವರು ಯಾರು?
!
A. ಮಹಾತ್ಮ ಗಾಂಧಿ
B. ದಾದಾಬಾಯಿ ನವರೋಜಿ●
C. ಮೋತಿಲಾಲ್ ನೆಹರು
D. ಬಾಲಗಂಗಾಧರ ತಿಲಕ್
10. ಮೌಂಟ್ ಅಬುದಲ್ಲಿರುವ ದಿಲವಾಡಾ ಮಂದಿರ ಯಾರಿಗೆ ಸಮರ್ಪಿತವಾಗಿದೆ?
A. ವಿಷ್ಣು
B. ಶಿವ
C. ಬುದ್ಧ
D. ಜೈನ ತೀರ್ಥಂಕರ●
1. ದೇಶದಲ್ಲಿನ 25 ರೈಲ್ವೆ ನಿಲ್ದಾಣಗಳನ್ನು ಮರು ಅಭಿವೃದ್ಧಿಪಡಿಸಲಾಗುತ್ತಿದ್ದು, ಅದರಲ್ಲಿ ರಾಜ್ಯದ ಕೆಳಕಂಡ ಯಾವ ರೈಲು ನಿಲ್ದಾಣಗಳು ಸೇರಿವೆ?
A. ಯಶವಂತಪುರ●●
B. ಕಂಟೊನ್ಮೆಂಟ್ (ಬೆಂಗಳೂರು) ●●
C. ಹುಬ್ಬಳ್ಳಿ
D. ಮಂಗಳೂರು
2. 2017-18ರ ಕೇಂದ್ರ ಆಯ-ವ್ಯಯ ಪತ್ರದಲ್ಲಿ ಎಷ್ಟು ಕಿ.ಮೀ.ಗಳ ಹೊಸ ರೈಲು ಮಾರ್ಗದ ನಿರ್ಮಾಣ ಗುರಿ ಹೊಂದಲಾಗಿದೆ?
A. 25,000 ಕಿ.ಮೀ.
B. 28,000 ಕಿ.ಮೀ.
C. 35,000 ಕಿ.ಮೀ●●
D. 38,000 ಕಿ.ಮೀ.
3. 2017-18ನೇ ಸಾಲಿನ ಬಜೆಟ್'ನ್ನು 1 ರೂಪಾಯಿ ಲೆಕ್ಕದಲ್ಲಿ ನೋಡಿದರೆ ರಕ್ಷಣೆಗೆ ಎಷ್ಟು ಪೈಸೆ ಮೀಸಲಿಡಲಾಗಿದೆ?
A. 6 ಪೈಸೆ
B. 7 ಪೈಸೆ
C. 8 ಪೈಸೆ
D. 9 ಪೈಸೆ ●●
4. ತೆರಿಗೆಗಳಿಂದ ಬಂದ ಆದಾಯದಲ್ಲಿ ರಾಜ್ಯಗಳ ಪಾಲು ರೂಪಾಯಿ ಲೆಕ್ಕದಲ್ಲಿ ಎಷ್ಟು ಪೈಸೆ ಎಂದು ವಿತ್ತ ಸಚಿವರು ಹೇಳಿದ್ದಾರೆ?
A. 20 ಪೈಸೆ
B. 24 ಪೈಸೆ ●●
C. 28 ಪೈಸೆ
D. 32 ಪೈಸೆ
5. ಕೇಂದ್ರದ ಆದಾಯವನ್ನು ರೂಪಾಯಿ ಲೆಕ್ಕದಲ್ಲಿ ಪರಿಗಣಿಸಿದಲ್ಲಿ, ಸಾಲದ ಮುಖಾಂತರ ಭರ್ತಿ ಮಾಡುವ ಪ್ರಮಾಣ ಎಷ್ಟು?
A. 9 ಪೈಸೆ
B. 13 ಪೈಸೆ
C. 19 ಪೈಸೆ ●●
D. 23 ಪೈಸೆ
6. ಬ್ಯಾಂಕ್'ಗಳ ಬಂಡವಾಳ ಸಾಮರ್ಥ್ಯ ಹೆಚ್ಚಿಸಲು 2017-18ರಲ್ಲಿ ಎಷ್ಟು ಕೋಟಿ ರೂ. ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ?
A. 8,000 ಕೋಟಿ ರೂ.
B. 10,000 ಕೋಟಿ ರೂ. ●●
C. 12,000 ಕೋಟಿ ರೂ.
D. 16,000 ಕೋಟಿ ರೂ.
7. ಕೇಂದ್ರದ 2017-18ನೇ ಸಾಲಿನ ಬಜೆಟ್'ನಲ್ಲಿ ನವೋದ್ಯಮ (ಸ್ಟಾರ್ಟಪ್) ಗಳಿಗೆ ಎಷ್ಟು ವರ್ಷ ತೆರಿಗೆ ವಿನಾಯಿತಿಯ ಘೋಷಣೆ ಮಾಡಲಾಗಿದೆ?
A. 1 ವರ್ಷ
B. 2 ವರ್ಷ
C. 3 ವರ್ಷ ●●
D. 5 ವರ್ಷ
8. 5 ವರ್ಷಗಳಲ್ಲಿ ಎಷ್ಟು ಕೋಟಿ ರೂ.ಗಳ 'ರೈಲ್ವೆ ಸುರಕ್ಷತಾ ಕೋಶ'ದ ಗುರಿ ಹೊಂದಲಾಗಿದೆ?
A. 50,000 ಕೋಟಿ ರೂ.
B. 75,000 ಕೋಟಿ ರೂ.
C. 1 ಲಕ್ಷ ಕೋಟಿ ರೂ. ●●
D. 1.25 ಲಕ್ಷ ಕೋಟಿ ರೂ.
9. ಕೇಂದ್ರದ ನೂತನ ಬಜೆಟ್'ನಲ್ಲಿ ನರೇಗಾ ಯೋಜನೆಗೆ ಎಷ್ಟು ಮೊತ್ತವನ್ನು ಕಾಯ್ದಿಡಲಾಗಿದೆ?
A. 40,000 ಕೋಟಿ ರೂ.
B. 44,000 ಕೋಟಿ ರೂ.
C. 48,000 ಕೋಟಿ ರೂ. ●●
D. 52,000 ಕೋಟಿ ರೂ.
10. ಕೇಂದ್ರದ 2017-18ನೇ ಸಾಲಿನ ಬಜೆಟ್'ನಲ್ಲಿ ಹುಬ್ಬಳ್ಳಿಯಲ್ಲಿ ಕೇಂದ್ರ ಕಛೇರಿ ಹೊಂದಿರುವ ನೈಋತ್ಯ ರೈಲ್ವೆಗೆ ಎಷ್ಟು ಕೋ.ರೂ. ಹಣವನ್ನು ಒದಗಿಸಲಾಗಿದೆ?
A. 2,874 ಕೋ.ರೂ.
B. 3,074 ಕೋ.ರೂ.
C. 3,174 ಕೋ.ರೂ. ●●
D. 3,274 ಕೋ.ರೂ.
11. 'ಆಫ್ರಿಕಾ ಯಾತ್ರೆ' ಇದು ಕೆಳಕಂಡ ಯಾರ ಪ್ರವಾಸ ಸಾಹಿತ್ಯವಾಗಿದೆ?
A. ಡಿ.ವಿ.ಜಿ
B. ಬಿಎಂಶ್ರೀ
C. ದೇಜಗೌ●●
D. ಗೋವಿಂದ ಪೈ
12. 'ಟಿಂಗರ ಬುಡ್ಡಣ್ಣ', 'ಕುಂಟಾ ಕುಂಟಾ ಕುರವತ್ತಿ' ಇವು ಯಾರು ಬರೆದ ನಾಟಕಗಳು?
A. ಸು.ರಂ. ಯಕ್ಕುಂಡಿ
B. ಚಂದ್ರಶೇಖರ ಪಾಟೀಲ●●
C. ಶಂ. ಬಾ. ಜೋಶಿ
D. ರಂ. ಶ್ರೀ. ಮುಗಳಿ
13. 'ಶ್ರೀಗಿರಿಯಿಂದ ಹಿಮಗಿರಿಗೆ' ಇದು ಕೆಳಕಂಡ ಯಾರ ಪ್ರವಾಸ ಸಾಹಿತ್ಯವಾಗಿದೆ?
A. ಸಾ.ರಾ. ಅಬೂಬಕರ್
B. ಕಮಲಾ ಹಂಪನಾ
C. ಲೀಲಾದೇವಿ ಪ್ರಸಾದ್
D. ಶಾಂತಾದೇವಿ ಮಾಳವಾಡ●●
14. 'ಅಮೆರಿಕದಲ್ಲಿ ನಾನು' ಇದು ಕೆಳಕಂಡ ಯಾರ ಪ್ರವಾಸ ಕಥನವಾಗಿದೆ?
A. ಜಿ. ಎಸ್. ಶಿವರುದ್ರಪ್ಷ
B. ಕೀರ್ತಿನಾಥ ಕುರ್ತಕೋಟಿ
C. ಬಿ.ಜಿ. ಎಲ್. ಸ್ವಾಮಿ●●
D. ಡಿ. ಆರ್. ನಾಗರಾಜ್
15. 'ಮಾಸ್ಕೋದಲ್ಲಿ 22 ದಿನ', 'ಗಂಗೆಯ ಶಿಖರದಲ್ಲಿ', 'ಅಮೆರಿಕದಲ್ಲಿ ಕನ್ನಡಿಗ' ಹಾಗೂ 'ಇಂಗ್ಲೆಂಡಿನಲ್ಲಿ ಚಾತುರ್ಮಾಸ' ಇವು ಕೆಳಕಂಡ ಯಾರ ಪ್ರವಾಸ ಕಥನಗಳಾಗಿವೆ?
A. ತೀನಂಶ್ರೀ
B. ಎ. ಆರ್. ಕೃಷ್ಣಶಾಸ್ತ್ರೀ
C. ಜಿ. ಎಸ್. ಶಿವರುದ್ರಪ್ಪ●●
D. ಚೆನ್ನವೀರ ಕಣವಿ
1) ಅಶೋಕನ ಯಾವ ಶಾಸನವು ಭಗವಾನ್ ಬುದ್ಧ
ಲುಂಬಿಣಿಯಲ್ಲಿ ಜನಿಸಿದನೆಂದು ತಿಳಿಸುತ್ತದೆ?
ಎ) ಗಿರ್ನಾರ್ ಶಾಸನ
ಬಿ) ಗುಜರ್ರಾ ಶಾಸನ
ಸಿ) ಮಸ್ಕಿ ಶಾಸನ
ಡಿ) ರುಮಿಂಡೈ ಶಾಸನ
ಉತ್ತರ : ಡಿ) ರುಮಿಂಡೈ ಶಾಸನ
2) ಎಂಟು ಬಗೆಯ ನಾಣ್ಯಗಳನ್ನು ಹೊರಡಿಸಿದ
ಅರಸ ಯಾರು?
ಎ) ಅಶೋಕ
ಬಿ) ಚಂದ್ರಗುಪ್ತ ಮೌರ್ಯ
ಸಿ) ಮಹಮ್ಮದ್ ಬಿನ್ ತುಘಲಕ್
ಡಿ) ಸಮುದ್ರಗುಪ್ತ
ಉತ್ತರ : ಡಿ) ಸಮುದ್ರಗುಪ್ತ
3) ನಾಣ್ಯಗಳ ಮೇಲೆ "ಅಶ್ವಮೇಧ -ರಾಜನ್"ಎಂದು ಹೆಸರು
ಹಾಕಿಸಿದ ಅರಸ ಯಾರು?
ಎ) ಚಂದ್ರಗುಪ್ತ ಮೌರ್ಯ
ಬಿ) ಎರಡನೇ ಚಂದ್ರಗುಪ್ತ
ಸಿ) ಅಶೋಕ ಚಕ್ರವರ್ತಿ
ಡಿ) ಸಮುದ್ರಗುಪ್ತ
ಉತ್ತರ : ಡಿ) ಸಮುದ್ರಗುಪ್ತ
4) ಭಾರತದ ಕಾರ್ನೆಲ್ ಎಂದು ಯಾರನ್ನು ಕರೆಯುತ್ತಾರೆ?
ಎ) ವಿಶಾಖದತ್ತ
ಬಿ) ಕೌಟಿಲ್ಯ
ಸಿ) ಕಲ್ಹಣ
ಡಿ) ಕಾಳಿದಾಸ
ಉತ್ತರ : ಎ ) ವಿಶಾಖದತ್ತ
5) ಬಾಣನ ಹರ್ಷಚರಿತದಲ್ಲಿ ಒಟ್ಟು ಎಷ್ಟು
ಅಧ್ಯಾಯಗಳಿವೆ?
ಎ) ಏಳು
ಬಿ) ಏಂಟು
ಸಿ) ಒಂಬತ್ತು
ಡಿ) ಹತ್ತು
ಉತ್ತರ : ಬಿ) ಏಂಟು
6) 'ಗಜಾಷ್ಟಕ' ಕೃತಿಯ ಕರ್ತೃ
ಎ) ಶಿವಮಾರ
ಬಿ) ದುರ್ವಿನೀತ
ಸಿ) ಎರಡನೇ ನಾಗಾರ್ಜುನ
ಡಿ) ದಡಿಗ
ಉತ್ತರ : ಎ ) ಶಿವಮಾರ
7) ಭಾರತದ ರಸಾಯನ ಶಾಸ್ತ್ರದ ಪಿತಾಮಹ ಎಂದು ಯಾರನ್ನು
ಕರೆಯುತ್ತಾರೆ?
ಎ) ಎರಡನೇ ನಾಗಾರ್ಜುನ
ಬಿ) ವಾಗ್ಭಟ
ಸಿ) ಬ್ರಹ್ಮ ಗುಪ್ತ
ಡಿ) ಶುಶ್ರುತ
ಉತ್ತರ : ಎ ) ಎರಡನೇ ನಾಗಾರ್ಜುನ
8) "ಪ್ರವಾಸಿಗಳ ರಾಜ " ನೆಂದು ಯಾರನ್ನು ಕರೆಯುತ್ತಾರೆ?
ಎ) ಫಾಹಿಯಾನ್
ಬಿ) ಇತ್ಸಿಂಗ್
ಸಿ) ಹ್ಯೂಯನ್ ತ್ಸಾಂಗ
ಡಿ) ಅಲ್ ಬೆರೊಣಿ
ಉತ್ತರ : ಸಿ ) ಹ್ಯೂಯನ್ ತ್ಸಾಂಗ
9) ಎಷ್ಟನೇ ಶತಮಾನವನ್ನು ಭಾರತದ ಮತ್ತು ಜಗತ್ತಿನ
ಇತಿಹಾಸದಲ್ಲಿ 'ಆಶ್ಚರ್ಯಕಾರಕ ಶತಕ" ಎಂದು
ಕರೆಯಲಾಗಿದೆ?
ಎ) ಕ್ರಿ.ಪೂ.6 ನೇ ಶತಮಾನ
ಬಿ) ಕ್ರಿ.ಪೂ.7 ನೇ ಶತಮಾನ
ಸಿ) 18 ನೇ ಶತಮಾನ
ಡಿ) 19 ನೇ ಶತಮಾನ
ಉತ್ತರ : ಎ ) ಕ್ರಿ.ಪೂ.6 ನೇ ಶತಮಾನ
10) ಪಂಚಪ್ರಧಾನರೆಂಬ ಮಂತ್ರಿಮಂಡಲ
ಇವರ ಆಳ್ವಿಕೆಯಲ್ಲಿತ್ತು?
ಎ) ದ್ವಾರಸಮುದ್ರದ ಹೊಯ್ಸಳರು
ಬಿ) ಮಾನ್ಯಖೇಡದ ರಾಷ್ಟ್ರಕೂಟರು
ಸಿ) ವಿಜಯನಗರದ ರಾಯರು
ಡಿ) ಬಾದಾಮಿಯ ಚಾಲ್ಯಕರು
ಉತ್ತರ : ಬಿ ) ಮಾನ್ಯಖೇಡದ ರಾಷ್ಟ್ರಕೂಟರು
11) ಯಾವ ಅರಸನನ್ನು "ದಾರ" ಎಂಬ ಹೆಸರಿನಿಂದ
ಕರೆಯುತ್ತಿದ್ದರು?
ಎ) ಸೈರಸ್
ಬಿ) ಡೇರಿಯಸ್
ಸಿ) ಕ್ಸರ್ ಕ್ಸಸ್
ಡಿ) ಅಲೆಕ್ಸಾಂಡರ್
ಉತ್ತರ : ಬಿ ) ಡೇರಿಯಸ್
12) ಚಂದ್ರಗುಪ್ತ ಗುಪ್ತ ನನ್ನು ಕುರಿತು "ಭಾರತದ ಈ
ಹೊಸ ನಾಯಕನು ಚಂದ್ರಗುಪ್ತನೆಂಬ ಯುವಕ.
ಇದನ್ನು ಹೇಳಿದವರು ಯಾರು?
ಎ) ಜಸ್ಟಿನ್ನ
ಬಿ) ಪ್ಲುಟಾರ್ಕ್
ಸಿ) ನಿಯಾಕರ್ಸ್
ಡಿ) ಬನೆಸಿಕ್ರಿಟಸ್
ಉತ್ತರ : ಎ ) ಜಸ್ಟಿನ್ನ
13) ಯಾವ ಕೃತಿಯಲ್ಲಿ ಚಂದ್ರಗುಪ್ತ ನನ್ನು
'ವೃಷಲ'ಎಂಬ ಉಪನಾಮದಿಂದ ಸೂಚಿಸಲಾಗಿದೆ?
ಎ) ಇಂಡಿಕಾ
ಬಿ) ರಾಜತರಂಗಿಣಿ
ಸಿ) ಮುದ್ರಾರಾಕ್ಷಸ
ಡಿ) ಅರ್ಥಶಾಸ್ತ್ರ
ಉತ್ತರ : ಸಿ) ಮುದ್ರಾರಾಕ್ಷಸ
"ಇತಿಹಾಸದ ಬಾಂದಳದಲ್ಲಿ ಎಂದೋ ಮಿನುಗಿ ಅಂದೇ
ಮಾಯವಾಗಿರುವ ಸಾವಿರಾರು ರಾಜಮಹಾರಾಜರುಗಳ ನಡುವೆ ಇಂದಿಗೂ
ಬೆಳಗುತ್ತಿರುವ ಧೃವತಾರೆ ಅಂದರೆ ಅಶೋಕ "ಈ ಮಾತನ್ನು
ಹೇಳಿದವರು ಯಾರು?
ಎ) ಮೆಗಾಸ್ಥನೀಸ್
ಬಿ) ಎಚ್.ಸಿ.ರಾಯ್ ಚೌಧರಿ
ಸಿ) ಎಚ್.ಜಿ.ವೇಲ್ಸ್
ಡಿ) ಆರ್.ಸಿ.ಮಜುಂದಾರ್
ಉತ್ತರ : ಸಿ ) ಎಚ್. ಜಿ.ವೇಲ್ಸ್
15) ' ದಿ ರಾಯಲ್ ಏಷಿಯಾಟಿಕ್ ಸೂಸೈಟಿ" ಸ್ಥಾಪಿಸಿದವರು ಯಾರು?
ಎ) ಲಾರ್ಡ್ ಕಾರ್ನ್ ವಾಲಿಸ್
ಬಿ) ಸರ್ ವಿಲಿಯಂ ಜೋನ್ಸ್
ಸಿ) ವಾರನ್ ಹೇಸ್ಟಿಂಗ್
ಡಿ) ರಾಬರ್ಟ್ ಕ್ಲೈವ್
ಉತ್ತರ : ಸಿ ) ವಾರನ್ ಹೇಸ್ಟಿಂಗ್
16) ಕಲ್ಕತ್ತಾ ದಲ್ಲಿ ಕೃಷಿ ಕಾಲೇಜು ಸ್ಥಾಪಿಸಿದವರು ಯಾರು?
ಎ) ರಾಬರ್ಟ್ ಕ್ಲೈವ್
ಬಿ) ಲಾರ್ಡ್ ಹೇಸ್ಟಿಂಗ್ಸ್
ಸಿ) ಲಾರ್ಡ್ ಕ್ಯಾನಿಂಗ್
ಡಿ) ಲಾರ್ಡ್ ಹಾರ್ಡಿಂಗ್
ಉತ್ತರ : ಬಿ ) ಲಾರ್ಡ್ ಹೇಸ್ಟಿಂಗ್ಸ್
17) ಖಾಯಂ ಜಮೀನ್ದಾರಿ ಪದ್ಧತಿ ಜಾರಿಗೆ
ಬಂದ ಪ್ರ್ಯಾಂತ್ಯಗಳು ಯಾವುವು?
ಎ) ಬೆಂಗಾಲ್, ಬಿಹಾರ, ಓರಿಸ್ಸಾ, ಉತ್ತರ ಕರ್ನಾಟಕ,
ಮದ್ರಾಸ್ ನ ಉತ್ತರ ಜಿಲ್ಲೆಗಳು
ಬಿ) ಮದ್ರಾಸ್, ಬೊಂಬಾಯಿ, ಅಸ್ಸಾಂ,
ಕೊಡಗು
ಸಿ) ಗಂಗಾ ನದಿ ಬಯಲು ವಾಯ್ಯುವ
ಪ್ರಾಂತ್ಯಗಳು,ಮಧ್ಯಭಾರತದ ಕೆಲವು ಭಾಗ,ಪಂಜಾಬ್,
ಆಗ್ರಾ
ಡಿ) ಈ ಮೇಲಿನ ಎಲ್ಲವೂ
ಉತ್ತರ : ಎ ) ಬೆಂಗಾಲ್, ಬಿಹಾರ, ಓರಿಸ್ಸಾ, ಉತ್ತರ
ಕರ್ನಾಟಕ, ಮದ್ರಾಸ್ ನ ಉತ್ತರ ಜಿಲ್ಲೆಗಳು,
18) ಬುದ್ಧ ನನ್ನು ತಥಾಗತನೆಂದು ಏಕೆ ಕರೆಯುತ್ತಾರೆ?
ಎ) ಪೂರ್ಣ ಸತ್ಯವನ್ನು ಪಡೆದಿದ್ದರಿಂದ
ಬಿ) ಶಾಕ್ಯ ವಂಶಕ್ಕೆ ಸೇರಿದವನಾಗಿದ್ದರಿಂದ
ಸಿ) ಗೌತಮಿಯ ಪೋಷಣೆಯಲ್ಲಿ ಬೆಳೆದಿದ್ದರಿಂದ
ಡಿ) ಸುಖವನ್ನು ತ್ಯಾಗ ಮಾಡಿದ್ದರಿಂದ
ಉತ್ತರ : ಎ ) ಪೂರ್ಣ ಸತ್ಯವನ್ನು ಪಡೆದಿದ್ದರಿಂದ
19) ಈ ಕೆಳಗಿನ ಯಾವುದು ಬುದ್ಧನ ಜೀವನ
ವೃತ್ತಾಂತವನ್ನು ತಿಳಿಸುವುದಿಲ್ಲ?
ಎ) ಲಲಿತ ವಿಸ್ತಾರ
ಬಿ) ಮಹಾವಸ್ತು
ಸಿ) ವಿಧಾನ ಕಥ
ಡಿ) ಮಹಾವಂಶ
ಉತ್ತರ : ಬಿ ) ಮಹಾವಸ್ತು
20) ಅಜೀವಿಕ ಪಂಥದ ಪ್ರತಿಪಾದಕರು ಯಾರು?
ಎ) ಮಕ್ಖಲಿ ಗೋಸಲ ಪುತ್ತ
ಬಿ) ಮಹಾಕಶ್ಯಪ
ಸಿ) ಅಜಿತ ಕೇಶಕಾಂಬಿನ
ಡಿ) ಮಕುಥ ಕಚ್ಚಾಯನ
ಉತ್ತರ : ಎ ) ಮಕ್ಖಲಿ ಗೋಸಲ ಪುತ್ತ
21) ಜಗತ್ತಿನಲ್ಲೇ ಅತ್ಯಂತ ದೊಡ್ಡದಾದ
ಬೊರೋ ಬೊದೊರ್ ನ ಸ್ತೂಪವನ್ನು
ಶೈಲೇಂದ್ರ ಅರಸನು ಈ ಕೆಳಗಿನ ಯಾವ ಸ್ಥಳದಲ್ಲಿ
ನಿರ್ಮಿಸಿದರು?
ಎ) ಜಾವಾ ಮಧ್ಯ ಭಾಗದಲ್ಲಿ
ಬಿ) ಅಂಕೋರ್ ವ್ಯಾಟ್
ಸಿ) ರಂಗೂನ
ಡಿ) ಅಪ್ಘಾನಿಸ್ತಾನ
ಉತ್ತರ : ಎ ) ಜಾವಾ ಮಧ್ಯ ಭಾಗದಲ್ಲಿ
22) ಯಾವ ಶಿಲಾಯುಗವನ್ನು ಚಾಲ್ಕೋಲಿಥಿಕ್ ಶಿಲಾಯುಗ ಎಂದು
ಕರೆಯುವರು?
ಎ) ತಾಮ್ರ ಶಿಲಾಯುಗ
ಬಿ) ನವ ಶಿಲಾಯುಗ
ಸಿ) ಕಂಚು ಶಿಲಾಯುಗ
ಡಿ) ಪಿಡಬ್ಲುಜಿ ಶಿಲಾಯುಗ
ಉತ್ತರ : ಎ ) ತಾಮ್ರ ಶಿಲಾಯುಗ
23) ಪ್ರಪಂಚದಲ್ಲಿ
ಮೊಟ್ಟಮೊದಲು ಹತ್ತಿಯನ್ನು ಬಳಸಿದ
ಜನಾಂಗ -----
ಎ) ಸಿಂಧೂ ನಾಗರಿಕತೆಯ ಜನಾಂಗ
ಬಿ) ಮೆಸಪಟೋಮಿಯ ನಾಗರಿಕತೆಯ ಜನಾಂಗ
ಸಿ) ಮಾಯಾ ಜನಾಂಗ
ಡಿ) ಈಜಿಪ್ತ್ ನ ನೈಲ್ ನಾಗರಿಕತೆಯ ಜನಾಂಗ
ಉತ್ತರ :
ಬಿ ) ಮೆಸಪಟೋಮಿಯ ನಾಗರಿಕತೆಯ ಜನಾಂಗ
24) ಯಾವ ರಾಜ್ಯದಲ್ಲಿ ಬೌದ್ಧರ ಗುಹಾಲಯಗಳು ಹೆಚ್ಚಿನ
ಸಂಖ್ಯೆಯಲ್ಲಿ ದೊರೆಯುತ್ತವೆ?
ಎ) ಬಿಹಾರ
ಬಿ) ಉತ್ತರಪ್ರದೇಶ
ಸಿ) ಮಹಾರಾಷ್ಟ್ರ
ಡಿ) ಆಂಧ್ರಪ್ರದೇಶ
ಉತ್ತರ : ಸಿ ) ಮಹಾರಾಷ್ಟ್ರ
25) ಭಾರತದ ಪ್ರಥಮ ಸಂಸ್ಕೃತ ನಾಟಕಕಾರ ಯಾರು?
ಎ) ಭಾಸ್
ಬಿ) ಕಾಳಿದಾಸ
ಸಿ) ಅಶ್ವಘೋಶ್
ಡಿ) ಗುಣಾಡ್ಯ
ಉತ್ತರ : ಸಿ ) ಗುಣಾಡ್
೧. ಪ್ರಧಾನ ಮಂತ್ರಿ ಉಜ್ವಲ ಯೋಜನೆಯನ್ನು ಪ್ರಧಾನಿ
ನರೇಂದ್ರ ಮೋದಿಯವರು ಯಾವ ರಾಜ್ಯದಲ್ಲಿ
ಉದ್ಘಾಟಿಸಿದರು?
A.ಮಧ್ಯಪ್ರದೇಶ
B.ಗುಜರಾತ್
C.ಕರ್ನಾಟಕ
D.ಉತ್ತರ ಪ್ರದೇಶ
D
೨.ಜಾಗತಿಕ ಮಟ್ಟದಲ್ಲಿ ನಕಲಿ ಸರಕುಗಳನ್ನು ರಫ್ತು ಮಾಡಿರುವ
ದೇಶಗಳ ಪಟ್ಟಿಯಲ್ಲಿ ಭಾರತವು ಯಾವ ಸ್ಥಾನದಲ್ಲಿದೆ?
A.3ನೇ
B.4ನೇ
C.5ನೇ
D.6ನೇ
C
೧.ಚೀನಾ
೨.ಟರ್ಕಿ
೩.ಸಿಂಗಾಪುರ
೪.ಥಾಯ್ಲಾಂಡ್
೫.ಭಾರತ
೩.ಯಾವ ದೇಶದ ಮೇಲೆ ಕಠಿಣ ಜಾಗತಿಕ ದಿಗ್ಬಂಧನ ವಿಧಿಸಲು
ವಿಶ್ವಸಂಸ್ಥೆ ಸಿದ್ಧತೆ ನಡೆಸಿದೆ?
A.ಇರಾನ್
B.ಕವೈತ್
C.ಸುಮೇರಿಯಾ
D.ಉತ್ತರ ಕೋರಿಯಾ
D
೪.ಕಾಳೇಶ್ವರಂ ನೀರಾವರಿ ಯೋಜನೆ ಯಾವ
ರಾಜ್ಯದಲ್ಲಿ ಕಂಡುಬರುತ್ತದೆ?
A.ಮಧ್ಯ ಪ್ರದೇಶ
B.ತಮಿಳುನಾಡು
C.ತೆಲಂಗಾಣ
D.ಕರ್ನಾಟಕ
C
೫.ವೈಸ್ ಅಡ್ಮಿರಲ್ ಸುನಿಲ್ ಲಂಬಾ ಅವರು ಯಾವ ಪಡೆಯ
ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ?
A.ನೌಕಾಪಡೆ
B.ಸೇನಾಪಡೆಯ
C.ವಾಯುಪಡೆ
D.ಯಾವುದು ಅಲ್ಲ
A
೬.೨೦೧೮ ರಲ್ಲಿ ನಡೆಯುವ ೧೮ನೇ ಏಷ್ಯನ್
ಕ್ರೀಡಾಕೂಟದ ಸಾರತ್ಯವನ್ನು ಯಾವ ದೇಶ
ವಹಿಸಿಕೊಳ್ಳಲಿದೆ?
A.ಭಾರತ
B.ಜಪಾನ್
C.ಚೀನಾ
D.ಇಂಡೋನೇಷಿಯಾ
D
೭.ಬಹುನಿರೀಕ್ಷಿತ ಆತ್ಮಕಥೆ" ಏಸ್ ಅಂಗೇಸ್ಟ್
ಆಡ್ಸ್" ಜುಲೈನಲ್ಲಿ ಬಿಡುಗಡೆಯಾಗಲಿದ್ದು, ಇದು ಈ ಕೆಳಗಿನ
ಯಾವ ಆಟಗಾರನ ಆತ್ಮಕಥನವಾಗಿದೆ?
A.ಸೈನಾ ನೆಹ್ವಾಲ್
B.ಸಾನಿಯಾ ಮಿರ್ಜಾ
C.ವಿರಾಟ್ ಕೋಹ್ಲಿ
D.ದೀಪಿಕಾ ಪಲ್ಲಿಕಲ್
B
೮.ರಸ್ತೆ ಅಪಘಾತಗಳಿಂದ ಅತಿ ಹೆಚ್ಚು ಸಾವು
ಸಂಭವಿಸುವ ಮೊದಲ ಐದು ರಾಜ್ಯಗಳ
ಪಟ್ಟಿಯಲ್ಲಿ ಕರ್ನಾಟಕ ಯಾವ ಸ್ಥಾನದಲ್ಲಿದೆ?
A.೩ನೇ
B.2ನೇ
C.4ನೇ
D.5ನೇ
C
೧.ಉತ್ತರ ಪ್ರದೇಶ
2.ತಮಿಳುನಾಡು
೩.ಮಹಾರಾಷ್ಟ್ರ
೪.ಕರ್ನಾಟಕ
೯.ಯಾವ ದೇಶವು ೨೦೧೬ರ ಏಷ್ಯನ್ ಕಬ್ಬಡ್ಡಿ
ಚಾಂಪಿಯನ್ ಶಿಪ್ ಪಡೆದುಕೊಂಡಿದೆ?
A.ಭಾರತ
B.ಅಫ್ಘಾನಿಸ್ತಾನ
C.ಇರಾನ್
D.ಪಾಕಿಸ್ತಾನ
D
೧೦.ದೇಶದ ಅತಿವೇಗದ ರೈಲು ' ಗತಿಮಾನ್ ಎಕ್ಸ್ ಪ್ರಸ್' ಯಾವಾಗ
ಸಂಚಾರ ಆರಂಭಿಸಿತು?
A.April 4
B.April 15
C.April 5
D.April 12
c
11.ಇತ್ತೀಚೆಗೆ ಜಿ-೭ ಶೃಂಗ ಸಭೆ ಎಲ್ಲಿ ನಡೆಯಿತು?
A.ಅಮೇರಿಕಾ
B.ಫ್ರಾನ್ಸ್
C.ಇಟಲಿ
D.ಜಪಾನ್
d
೧೨.೨೦೧೬ರ ಫೆಮಿಯಾ ಮಿಸ್ ಇಂಡಿಯಾ ವರ್ಲ್ಡ್ ಆಗಿ
ಆಯ್ಕೆಯಾದವರು?
A.ಸುಶ್ರುತಿ ಕೃಷ್ಣ
B.ಪ್ರಿಯದರ್ಶಿನಿ ಚಟರ್ಜಿ
C.ಪಂಕುರಿ ಗಿರ್ಯಾನಿ
D.ಯಾಮುನ ಗೌತಮ್
B
೧೩.ವಿಶ್ವದಲ್ಲಿ ಅತಿ ಹೆಚ್ಚು ಮಾಲಿನ್ಯ ಇರುವ
ಮೊದಲ ಐದು ನಗರಗಳ ಪಟ್ಟಿಯಲ್ಲಿ ಭಾರತದ
ನಾಲ್ಕು ನಗರಗಳು ಸ್ಥಾನ ಪಡೆದಿದ್ದು ದೆಹಲಿ ಯಾವ
ಸ್ಥಾನದಲ್ಲಿದೆ?
A.ಮೊದಲನೇ ಸ್ಥಾನ
B.ಮೂರನೇ ಸ್ಥಾನ
C.ಐದನೇ ಸ್ಥಾನ
D.ಏಳನೇ ಸ್ಥಾನ
D
ಬೆಂಗಳೂರು ೧೧೮ ನೇ ಸ್ಥಾನ ಪಡೆದಿದೆ....
ಇರಾನ್ ನ ಝಬೋಲ್ ಮೊದಲ ಸ್ಥಾನ
ನಂತರದ ನಾಲ್ಕು ಸ್ಥಾನಗಳಲ್ಲಿ ಭಾರತದ
ಗ್ವಾಲಿಯರ್, ಅಲಹಾಬಾದ್, ಪಾಟ್ನಾ, ರಾಯಪುರಗಳಿವೆ...
೧೪.ವಿಶ್ವದ ಅತಿ ಉದ್ದವಾದ ರೈಲ್ವೆ ಸುರಂಗಮಾರ್ಗ
ಎಲ್ಲಿ ಸಿದ್ದವಾಗುತ್ತಿದೆ?
A.ಅಮೇರಿಕಾ
B.ಜಪಾನ್
C.ಸ್ವಿಜರ್ಲೆಂಡ್
D.ರಷ್ಯಾ
C
೧೫.ಕರ್ನಾಟಕದ ರಾಜ್ಯ ಮಾಹಿತಿ ಹಕ್ಕು ಆಯೋಗದ ಮುಖ್ಯ
ಆಯುಕ್ತರಾಗಿ ನೇಮಕವಾದವರು ಯಾರು?
A.ಡಿ.ಎನ್.ರಾಜಶೇಖರ
B.ಡಿ.ಎನ್. ನರಸಿಂಹರಾಜು
C.ಡಿ.ಎನ್.ಪುಟ್ಟಯ್ಯ
D.ಶ್ರೀ.ಎಲ್.ಕೃಷ್ಣಮೂರ್ತಿ
B
೧೬.ಮೌಂಟ್ ಎವರೆಸ್ಟ್ ಶಿಖರವನ್ನು ಏರಿದ
ಮೊದಲ ಐಎಫ್ಎಸ್ ಅಧಿಕಾರಿ ಯಾರು?
A.ಎಸ್.ಪ್ರಭಾಕರನ್
B.ಎಮ್.ಚಂದ್ರಕಾಂತ್
C.ಎಮ್.ಶಿವಮುರುಗನ್
D.ಎಸ್.ಸರವಣನ್
A
೧೭.ಆನ್ ಲೈನ್ ಕಲಿಕೆಯಲ್ಲಿ ಮೊದಲ
ಸ್ಥಾನದಲ್ಲಿರುವ ದೇಶದ ಪ್ರಮುಖ ನಗರ ಯಾವುದು?
A.ದೆಹಲಿ
B.ಮುಂಬೈ
C.ಚೆನ್ನೈ
D.ಬೆಂಗಳೂರು
ಜಗತ್ತಿನಲ್ಲಿ ಅಮೇರಿಕಾ ೧st, ಚೀನಾ 2nd, ಭಾರತ ೩rd
place
D
ನಂದಿಕಾ.:
ಪ್ರಶಾಂತ್ ಯಾದವ್..:
೧೮.ಕನ್ನಡದ ಹಿರಿಯ ಸಾಹಿತಿ ದೇ.ಜವರೇಗೌಡರು ಅವರು
ಅನಾರೋಗ್ಯದ ಕಾರಣ ೩೦-೦೫-೨೦೧೬ ರಂದು ಮೈಸೂರಿನಲ್ಲಿ
ವಿಧಿವಶರಾದರು... ಇವರು ಜನಿಸಿದ ಜಿಲ್ಲೆ ಯಾವುದು?
A.ಚಿಕ್ಕಮಗಳೂರು
B.ರಾಮನಗರ
C.ಬೆಂಗಳೂರು
D.ದಾವಣಗೆರೆ
B
೧೯೧೮ ಜುಲೈ ೮.. ರಾಮನಗರ ಜಿಲ್ಲೆಯ ಚನ್ನಪಟ್ಟಣದ
ತಾಲೋಕಿನ ಚಕ್ಕರೆಯಲ್ಲಿ ಜನಿಸಿದರು...
೧೯.ಬಿಸಿಸಿಐ ನ ಪ್ರಥಮ ಸಿ.ಇ.ಒ. ಆಗಿ ಆಯ್ಕೆಯಾದವರು
ಯಾರು?
A.ಮಹೇಶ್ ಚಂದ್ರಾ
B.ರಾಹುಲ್ ಜೋಹರಿ
C.ಪ್ರಕಾಶ್ ನೆರ್ಲೆ
D.ರಾಹುಲ್ ಮುಕುಂದ್
B
೨೦.ಕೃಷಿ ಕಲ್ಯಾಣ ಸೆಸ್ ನ್ನು ಯಾವಾಗಿನಿಂದ ಜಾರಿಗೆ
ತರಲಾಯಿತು?
A. ಜೂನ್ ೨
B.ಮೇ ೩೧
C.ಮೇ ೩೦
D.ಜೂನ್ ೧
D
೨೧.ಜಗತ್ತಿನ ೧೦ ಶ್ರೀಮಂತ ರಾಷ್ಟ್ರಗಳಲ್ಲಿ
ಭಾರತಕ್ಕೆ ಯಾವ ಸ್ಥಾನ ಲಭಿಸಿದೆ?
A.6ನೇ
B.7ನೇ
C.8ನೇ
D.10ನೇ
B
೨೨.ಅಮೀರ್ ಅಮಾನುಲ್ಲಾ ಖಾನ್ ಎಂಬುದು ಯಾವ
ದೇಶದ ಉನ್ನತ ನಾಗರೀಕ ಪ್ರಶಸ್ತಿಯಾಗಿದೆ?
A.ಪಾಕಿಸ್ತಾನ
B.ಆಫ್ಘಾನಿಸ್ತಾನ
C.ಇರಾನ್
D.ಕುವೈತ್
B
ಅಂಬರೀಷ್ ತಾಟೆ ಚನ್ನಗಿರಿ:
Modhi ge kotidhare e award
ಪ್ರಶಾಂತ್ ಯಾದವ್..:
೨೩.ಕೇಂದ್ರದ ಮಾಜಿ ಸಚಿವ ವಿ.ನಾರಾಯಣಸ್ವಾಮಿ ಅವರು
ಯಾವ ಕೇಂದ್ರಾಡಳಿತ ಪ್ರದೇಶದ ಮುಖ್ಯಮಂತ್ರಿಯಾಗಿ
ಅಧಿಕಾರ ಸ್ವೀಕರಿಸಿದರು?
A.ದೆಹಲಿ
B.ದಮನ್ & ದಿಯು
C.ಚಂಡೀಗಡ
D.ಪುದುಚರಿ
D
೨೪.ಜಗತ್ತಿನ ಅತಿ ಹೆಚ್ಚು ಆದಾಯ ಹೊಂದಿರುವ
ಮಹಿಳಾ ಕ್ರೀಡಾಪಟು ಯಾರು?
A.ಸುನಿತಾ ವಿಲಿಯಮ್ಸ್
B.ಸೆರೆನಾ ವಿಲಿಯಮ್ಸ್
C.ಮರಿಯಾ ಶರಪೋವ
D.ಸಾನಿಯಾ ಮಿರ್ಜಾ
B
೨೫.ತಾಯಿಯಿಂದ ಮಗುವಿಗೆ ಹೆಚ್ ಐ ವಿ ಸೋಂಕು
ಹರಡುವುದನ್ನು ತಡೆಗಟ್ಟುವಲ್ಲಿ ಯಶಸ್ವಿಯಾದ ಏಷ್ಯಾದ
ಪ್ರಥಮ ರಾಷ್ಟ್ರ ಯಾವುದು?
A.ಜಪಾನ್
B.ಸಿಂಗಾಪುರ
C.ಭಾರತ
D.ಥೈಲಾಂಡ್
D
1) ಇಂದಿರಾ ಆವಾಸ ಯೋಜನೆ ಜಾರಿಗೆ ಬಂದದ್ದು?
ಎ) 1974
ಬಿ) 1975
ಸಿ) 1985
ಡಿ) 1989
ಉತ್ತರ : ಸಿ ) 1985
2) ಗ್ರಾಮ ಪಂಚಾಯತ ಅಧ್ಯಕ್ಷನ ಅಥವಾ
ಉಪಾಧ್ಯಕ್ಷ ನ ವಿರುದ್ಧ ಎಷ್ಟು ತಿಂಗಳು ವರೆಗೆ
ಅವಿಶ್ವಾಸ ಗೊತ್ತುವಳಿ ಮಂಡಿಸಬಾರದು?
ಎ) ಮೂರು ತಿಂಗಳು
ಬಿ) ಆರು ತಿಂಗಳು
ಸಿ) ಹನ್ನೆರಡು ತಿಂಗಳು
ಡಿ) ಹದಿನೈದು ತಿಂಗಳು
ಸಿ ) ಹನ್ನೆರಡು ತಿಂಗಳು
3) ಜೀತಗಾರಿಕೆಯ ಬಗ್ಗೆ ವರದಿ ಇವರಿಗೆ ಸಲ್ಲಿಸಬೇಕು?
ಎ) ಉಪವಿಭಾಗಾಧಿಕಾರಿ
ಬಿ) ಜಿಲ್ಲಾಧಿಕಾರಿ
ಸಿ) ಮುಖ್ಯ ಕಾರ್ಯನಿರ್ವಾಹಕ
ಡಿ) ಕಾರ್ಯನಿರ್ವಾಹಕ
ಉತ್ತರ : ಬಿ) ಜಿಲ್ಲಾಧಿಕಾರಿ
4) ಗ್ರಾಮ ಪಂಚಾಯಿತಿ ಸ್ಥಾಯಿ ಸಮಿತಿಗಳ ಗರಿಷ್ಠ
ಸದಸ್ಯರ ಸಂಖ್ಯೆ ಎಷ್ಟು?
ಎ) ಮೂರು
ಬಿ) ಐದು
ಸಿ) ಆರು
ಡಿ) ಏಳು
ಉತ್ತರ : ಬಿ ) ಐದು ✔✔
5) ಸೌಕರ್ಯಗಳ ಸಮಿತಿಯ ಅಧ್ಯಕ್ಷರು ಯಾರು?
ಎ) ಅಧ್ಯಕ್ಷರು
ಬಿ) ಉಪಾಧ್ಯಕ್ಷರು
ಸಿ) ಹಿರಿಯ ಸದಸ್ಯರು
ಡಿ) ಪಂಚಾಯತ ಅಭಿವೃದ್ಧಿ ಅಧಿಕಾರಿ ನೇಮಿಸಿದ ಸದಸ್ಯ
ಉತ್ತರ : ಎ ) ಅಧ್ಯಕ್ಷರು
6) ತಾಲ್ಲೂಕು ಪಂಚಾಯಿತಿಯ ಬಜೆಟ್ ನ್ನು ಸಿದ್ಧಪಡಿಸಿ
ಮಂಡಿಸುವವರು?
ಎ) ಸಾಮಾನ್ಯ ಸ್ಥಾಯಿ ಸಮಿತಿ
ಬಿ) ಅಧ್ಯಕ್ಷರು
ಸಿ) ಕಾರ್ಯ ನಿರ್ವಹಣಾ ಅಧಿಕಾರಿ
ಡಿ) ಹಣಕಾಸು, ಲೆಕ್ಕ ಪರಿಶೋಧನೆ ಮತ್ತು ಯೋಜನಾ ಸಮಿತಿ
ಉತ್ತರ : ಡಿ ) ಹಣಕಾಸು, ಲೆಕ್ಕ ಪರಿಶೋಧನೆ ಮತ್ತು ಯೋಜನಾ
ಸಮಿತಿ
7) ಗ್ರಾಮ ಪಂಚಾಯಿತಿಯ ಸದಸ್ಯರ ಅನರ್ಹತೆಯನ್ನು
ನಿರ್ಧರಿಸುವವರು?
ಎ) ತಹಶೀಲ್ದಾರರು
ಬಿ) ಜಿಲ್ಲಾಧಿಕಾರಿ
ಸಿ) ಗ್ರಾಮ ಪಂಚಾಯಿತಿ ಅಧ್ಯಕ್ಷ
ಡಿ) ಉಪವಿಭಾಗಾಧಿಕಾರಿಗಳು
ಉತ್ತರ : ಡಿ) ಉಪವಿಭಾಗಾಧಿಕಾರಿಗಳು
8) ಗ್ರಾಮ ಪಂಚಾಯಿತಿ ಉದ್ಯೋಗಿಗಳ ವೇತನದ ಬಿಲ್
ಅನ್ನು ಸಿದ್ಧಪಡಿಸಲು ಬಳಸುವ ಫಾರಂ ಸಂಖ್ಯೆ
ಯಾವುದು?
ಎ) 28
ಬಿ) 30
ಸಿ) 24
ಡಿ) 21
ಉತ್ತರ : ಸಿ ) 24
9) 1993 ರ ಅಧಿನಿಯಮದ ಪ್ರಕಾರ ಕರ್ನಾಟಕದಲ್ಲಿ
ಗ್ರಾಮೀಣ ವಿಕೇಂದ್ರಿಕರಣದ ರಚನೆಯು
ಎ) ಒಂದು ಸ್ತರ
ಬಿ) ಎರಡು ಸ್ತರ
ಸಿ) ಮೂರು ಸ್ತರ
ಡಿ) ನಾಲ್ಕು ಸ್ತರ
ಉತ್ತರ : ಸಿ ) ಮೂರು ಸ್ತರ
10) ಗ್ರಾಮ ಪಂಚಾಯಿತಿಯ ಕರ ನಿರ್ಧಾರಣದ ವಿರುದ್ಧ
ಕೆಳಕಂಡ ಅವಧಿಯೊಳಗಾಗಿ ಆಕ್ಷೇಪಣೆಗಳನ್ನು
ಸಲ್ಲಿಸಬಹುದು?
ಎ) 30 ದಿನಗಳೊಳಗೆ
ಬಿ) 15 ದಿನಗಳೊಳಗೆ
ಸಿ) 40 ದಿನಗಳೊಳಗೆ
ಡಿ) 35 ದಿನಗಳೊಳಗೆ
ಉತ್ತರ : ಎ) 30 ದಿನಗಳೊಳಗೆ
11) ಪಂಚಾಯತಿಗಳ ಹಣಕಾಸು ವಿವರಣ ಪತ್ರದಲ್ಲಿ
ಕೆಳಕಂಡ ಯಾವ ಅಂಶ ಕಾಣಿಸುವುದಿಲ್ಲ?
ಎ) ಸ್ವೀಕೃತಿ ಮತ್ತು ಸಂದಾಯಗಳ ಲೆಕ್ಕ
ಬಿ) ಆದಾಯ ಮತ್ತು ಖರ್ಚುಗಳ ಲೆಕ್ಕ
ಸಿ) ಲಾಭ ಮತ್ತು ನಷ್ಟದ ಲೆಕ್ಕ
ಡಿ) ಸಂತುಲನ ಪಟ್ಟಿ
ಉತ್ತರ : ಎ ) ಸ್ವೀಕೃತಿ ಮತ್ತು ಸಂದಾಯಗಳ
ಲೆಕ್ಕ
12) ಗ್ರಾಮ ಪಂಚಾಯಿತಿಯ ಆಂತರಿಕ ಲೆಕ್ಕ ಪರಿಶೋಧನಾ
ಸಮಿತಿಯ ಕನಿಷ್ಠ ಸದಸ್ಯರ ಸಂಖ್ಯೆ ಎಷ್ಟು?
ಎ) ಇಬ್ಬರು ಸದಸ್ಯರು
ಬಿ) ಮೂವರು ಸದಸ್ಯರು
ಸಿ) ಐದು ಸದಸ್ಯರು
ಡಿ) ನಾಲ್ಕು ಸದಸ್ಯರು
ಉತ್ತರ : ಬಿ ) ಮೂವರು ಸದಸ್ಯರು
13) ಪಂಚಾಯಿತಿ ಚುನಾವಣೆಯ ಮತದಾನ ಕೇಂದ್ರಗಳ
ಪ್ರಿಸೈಡಿಂಗ್ ಅಧಿಕಾರಿಗಳನ್ನು ನೇಮಕ ಮಾಡುವವರು?
ಎ) ಜಿಲ್ಲಾಧಿಕಾರಿಗಳು
ಬಿ) ಚುನಾವಣಾ ಆಯುಕ್ತರು
ಸಿ) ಕಾರ್ಯನಿರ್ವಾಹಕ ಅಧಿಕಾರಿ
ಡಿ) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ
ಉತ್ತರ : ಎ ) ಜಿಲ್ಲಾಧಿಕಾರಿಗಳು
14) ಈ ಕೆಳಗಿನವುಗಳಲ್ಲಿ ಮೆಟ್ರೋಪಾಲಿಟನ್ ಸಿಟಿ ಯಾವುದು?
ಎ) ಪುಣೆ
ಬಿ) ಮುಂಬೈ
ಸಿ) ಬೆಂಗಳೂರು
ಡಿ) ಎಲ್ಲವೂ ಸರಿ
ಉತ್ತರ : ಡಿ ) ಎಲ್ಲವೂ ಸರಿ
15) ರಾಜ್ಯದ ಮೊದಲ ಹಣಕಾಸು ಆಯೋಗದ
ಅಧ್ಯಕ್ಷರಾಗಿದ್ದವರು ಯಾರು?
ಎ) ಪ್ರೊ.ಜಿ.ತಿಮ್ಮಯ್ಯ
ಬಿ) ಕೊಡ್ಗಿ ಎ.ಜಿ.
ಸಿ) ಪ್ರೊ ಮಹೇಂದ್ರ ಕಂಠಿ
ಡಿ) ಪ್ರೊ ಗೋವಿಂದರಾವ್
ಉತ್ತರ : ಎ ) ಪ್ರೊ.ಜಿ.ತಿಮ್ಮಯ್ಯ
16) ನಿರ್ಮಲ ಗ್ರಾಮ ಪುರಸ್ಕಾರ ವನ್ನು ಯಾವ ವರ್ಷದಿಂದ
ನೀಡಲು ಪ್ರಾರಂಭಿಸಲಾಯಿತು?
ಎ) 2008
ಬಿ) 2010
ಸಿ) 2007
ಡಿ) 2005
ಉತ್ತರ : ಡಿ ) 2005
17) ಹದಿನಾಲ್ಕನೇ ಹಣಕಾಸು ಆಯೋಗದ ಅಧ್ಯಕ್ಷರು?
ಎ) ವಿಜಯ್ ಎಲ್ ಕೇಲ್ಕರ್
ಬಿ) ಸಿ ರಂಗರಾಜನ್
ಸಿ) ವಾಯ್ ವಿ ರೆಡ್ಡಿ
ಡಿ) ಕೆ.ಸಿ.ಪಂತ್
ಉತ್ತರ : ಸಿ ) ವಾಯ್ ವಿ ರೆಡ್ಡಿ
18) MGNREGA ಯೋಜನೆಯು ಕರ್ನಾಟಕದ ಎಷ್ಟು
ಜಿಲ್ಲೆಗಳಲ್ಲಿ ಜಾರಿಯಲ್ಲಿದೆ?
ಎ) 20 ಜಿಲ್ಲೆಗಳು
ಬಿ) 25 ಜಿಲ್ಲೆಗಳು
ಸಿ) 29 ಜಿಲ್ಲೆಗಳು
ಡಿ) 30 ಜಿಲ್ಲೆಗಳು
ಉತ್ತರ : ಡಿ) 30 ಜಿಲ್ಲೆಗಳು
19) ಅಶೋಕ ಮೆಹ್ತಾ ಸಮಿತಿಯಲ್ಲಿ ಮಂಡಲ
ಪಂಚಾಯಿತಿಯು
ಎ) 15000 -20000
ಬಿ) 20000 -25000
ಸಿ) 25000 -30000
ಡಿ) 30000 -40000
ಉತ್ತರ : ಎ ) 15000 - 20000
20) ಅಧಿಕಾರಿ ಶಾಹಿಗಳ ಪಾಲ್ಗೊಳ್ಳುವಿಕೆಯನ್ನು
ಕಡಿಮೆಗೊಳಿಸಲು ಯಾವ ಸಮಿತಿಯನ್ನು ನೇಮಕ
ಮಾಡಲಾಯಿತು?
ಎ) ಜಿ.ವಿ.ಕೆ.ರಾವ್ ಸಮಿತಿ
ಬಿ) ಬಲವಂತರಾಯ್ ಮೆಹ್ತಾ ಸಮಿತಿ
ಸಿ) ಅಶೋಕ ಮೆಹ್ತಾ ಸಮಿತಿ
ಡಿ) ಎಲ್.ಎಮ್. ಸಿಂಘ್ವಿ ಸಮಿತಿ
ಎ ) ಜಿ.ವಿ.ಕೆ.ರಾವ್ ಸಮಿತಿ ✔
1) ವೆಬ್ ಪುಟಗಳನ್ನು ಬರೆಯಲು ಉಪಯೋಗಿಸುವುದು ...........
ಉತ್ತರ:- HTML
2) 2018 ರ ಫಿಫಾ ವರ್ಲ್ಡ್ ಕಪ್ ಎಲ್ಲಿ ನಡೆಯುತ್ತದೆ?
ಉತ್ತರ:- ರಷ್ಯಾ
3) ಡಯಾಲಿಸಿಸಿ ಚಿಕಿತ್ಸೆ ಇರುವುದು ........ Dialysis is
treatment for ______
ಉತ್ತರ:- ಕಿಡ್ನಿಗಳಿಗೆ
4) Captcha ನ್ನು ಉಪಯೋಗಿಸುವ ಉದ್ದೇಶ ..........
ಉತ್ತರ:- ಅದು ಮನುಷ್ಯನೋ ಅಥವಾ ಯಂತ್ರವೋ
ಎಂದು ಪರೀಕ್ಷಿಸಲು.
5) Nustar – x ray ಯ ಉಪಯೋಗವೇನು?
ಉತ್ತರ:- ಹೆಚ್ಚಿನ ಶಕ್ತಿಯುಳ್ಳ ಎಕ್ಸ್ ರೇ ಗಳನ್ನು ಗಮನಿಸಲು
6)............... ನ್ನು ಬ್ಯಾಂಕುಗಳ ಬ್ಯಾಂಕ್ ಎಂದು
ಕರೆಯಲಾಗುತ್ತದೆ.
ಉತ್ತರ:- ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ
7) ಇಂಟರ್ ನ್ಯಾಷನಲ್ ಯುನಿಟಿ ದಿನವನ್ನು ಎಂದು
ಅಚರಿಸಲಾಗುತ್ತದೆ?
ಉತ್ತರ:- ಅಕ್ಟೋಬರ್ 31
8) NASA ದ ಕೇಂದ್ರ ಕಚೇರಿ ಎಲ್ಲಿದೆ?
ಉತ್ತರ:- ವಾಷಿಂಗ್ಟನ್ ಡಿ.ಸಿ
9) IMO ದ ವಿಸ್ತೃತ ರೂಪ ಏನು?
ಉತ್ತರ:- International Maritime Organisation
10) ರಾಷ್ಟ್ರೀಯ ಹೆದ್ದಾರಿ ಹಸಿರು ಯೋಜನೆ
(National highway greenery plan) ಎಂದರೇನು?
ಉತ್ತರ:- ರಾಷ್ಟ್ರೀಯ ಹೆದ್ದಾರಿಯಲ್ಲಿ 6000
ಕಿ.ಮೀ ಗಿಡಗಳನ್ನು ನೆಡುವುದು.
11) ಗಾಂಧೀಜಿಯವರ ಗುರುಗಳ ಹೆಸರು?
Ghandhiji’s Guru name?
ಉತ್ತರ:- ಗೋಪಾಲ್ ಕೃಷ್ಣ ಗೋಖಲೆ
12) ರೈತರಿಗೆ ತರಲಾದ ಹೊಸ ಯೋಜನೆ ಯಾವುದು?
which is new scheme of formers?
ಉತ್ತರ:- ಬೆಳೆವಿಮೆ ಯೋಜನೆ
13) ಭಾರತದ ಮೊದಲ ಮಹಿಳಾ ಮುಖ್ಯಮಂತ್ರಿ
ಯಾರು?
ಉತ್ತರ:- ಸುಚೇತಾ ಕೃಪಲಾನಿ
14) ಭಾರತದಲ್ಲಿಯೇ ಅತಿ ಹೆಚ್ಚು ಚಹವನ್ನು ಉತ್ಪಾದಿಸುವ
ರಾಜ್ಯ ಯಾವುದು?
ಉತ್ತರ:- ಆಸ್ಸಾಂ
15) ಕುಚುಪುಡಿ ನೃತ್ಯವು ಸಂಬಂಧಿಸಿರುವುದು ..........
ಉತ್ತರ:- ಆಂಧ್ರಪ್ರದೇಶ ರಾಜ್ಯ
16) ಕಾಮನಬಿಲ್ಲೆಗೆ ಮಳೆಹನಿಗಳು ಕಾರಣ ಏಕೆ?
ಉತ್ತರ:- ಬೆಳಕಿನ ಪ್ರಸರಣದ ಕರಣದಿಂದ
17) ಲಿರಿಂಕ್ಸ್(Larynx) ಎಂದರೇನು?
ಉತ್ತರ:- ಧ್ವನಿಪೆಟ್ಟಿಗೆ
18) 1985 ರಲ್ಲಿ ವಿಶ್ವ ಪಾರಂಪರಿಕ ತಾಣ ಎಂದು
ಘೋಷಿಸಲ್ಪಟ್ಟಿದ್ದು?
ಉತ್ತರ:- ಕಾಜಿರಂಗ ವನ್ಯಜೀವಿ
ಅಭಯಾರಣ್ಯ
19) 2012 ರ ಒಲಂಪಿಕ್ಸ್ ನಲ್ಲಿ ಟೆನಿಸ್ ನಲ್ಲಿ ಪುರುಷರ
ವಿಭಾಗದಲ್ಲಿ ಚಿನ್ನದ ಪದಕ ಪಡೆದವರು ಯಾರು?
ಉತ್ತರ:- ಆಂಡಿ ಮುರ್ರೆ
20) ಟಿ 20 ವಿಶ್ವಕಪ್ ನಲ್ಲಿ ಯಾರು ಆರು ಬಾಲಿಗೆ ಆರು ಸಿಕ್ಸ್
ನ್ನು ಬಾರಿಸಿದ್ದರು?
ಯುವರಾಜ್ ಸಿಂಗ್
21) ಕೂಡಂಕುಳಂ ಇರುವುದು ........ ?
ಉತ್ತರ:- ತಮಿಳುನಾಡಿನಲ್ಲಿ
22) ಗಣಕಯಂತ್ರ ಭದ್ರತಾ ದಿನ (Computer security
Day) ವನ್ನು ಎಂದು ಆಚರಿಸಲಾಗುತ್ತದೆ?
ಉತ್ತರ:- 30 ನವೆಂಬರ್
23) ಭಾರತದ ಮೊದಲ ಗೃಹ ಸಚಿವರು ಯಾರು?
ಉತ್ತರ:- ಸರ್ದಾರ್ ವಲ್ಲಭಾಯ್ ಪಟೇಲ್
24) ಒಸಾಮಾ ಬಿನ್ ಲ್ಯಾಡೆನ್ ಹತ್ಯೆಯಾದದ್ದು ಎಲ್ಲಿ?
ಉತ್ತರ:- ಅಬ್ಬೋಟಾಬಾದ್, ಪಾಕಿಸ್ತಾನ್
25) ಭಾರತದ ನಾಣ್ಯಗಳನ್ನು ಯಾವುದರಿಂದ
ಮಾಡಲ್ಪಟ್ಟಿರುತ್ತವೆ?
ಉತ್ತರ:- ಸ್ಟೀಲ್ (Ferritic Steel)
26) ಯಾವ ವರ್ಷದಲ್ಲಿ ಚಂದ್ರಯಾನ 1 ನ್ನು
ಉಡಾಯಿಸಲಾಯಿತು? In which year Chandrayan-1 was
launched?
ಉತ್ತರ:- 2008
27) ಚಿಕ್ಕ ಮೊಸಳೆಯನ್ನು ಏನೆಂದು
ಕರೆಯುತ್ತಾರೆ? What is Young crocodile called as?
ಉತ್ತರ:- ಹ್ಯಾಚ್ಲಿಂಗ್
28) IMO ನ ವಿಸ್ತೃತ ರೂಪವೇನು?
ಉತ್ತರ:- International Maritime Organisation
Q 1) ಇತ್ತೀಚೆಗೆ ಯಾವ ದೇಶ ಶಕ್ತಿಶಾಲಿ ಜಲಜನಕ ಬಾಂಬ್ (ಹೈಡ್ರೋಜನ್ ) ಪರೀಕ್ಷೆ ನಡೆಸಲಾಗಿದೆ ಎಂದು ಹೇಳಿಕೊಂಡಿದೆ.
A) ಉತ್ತರ ಕೊರಿಯಾ
B) ದಕ್ಷಿಣ ಕೊರಿಯಾ
C) ಕುವೈತ್
D) ಇಸ್ರೇಲ್
Show Answer
ಉತ್ತರ ಕೊರಿಯಾ
Q 2) ಕುಮ್ಕಿ ಭೂಮಿಯ ಮೇಲೆ ರೈತರಿಗೆ ಯಾವುದೇ ರೀತಿಯ ಹಕ್ಕಿಲ್ಲ ಎಂದು 13 ವರ್ಷಗಳ ಹಿಂದೆ ಯಾವ ರಾಜ್ಯದ ಹೈಕೋರ್ಟ್ ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ.
A) ಕೇರಳ ಹೈಕೋರ್ಟ್
B) ಗುಜತರಾತ್ ಹೈಕೋರ್ಟ್
C) ಆಂಧ್ರ ಹೈಕೋರ್ಟ್
D) ಕರ್ನಾಟಕ ಹೈಕೋರ್ಟ್
Show Answer
ಕರ್ನಾಟಕ ಹೈಕೋರ್ಟ್
Q 3) ‘ಎನಿಥಿಂಗ್ ಬಟ್ ಖಾಮೋಶ್’ ಇದು ಯಾರ ಆತ್ಮಚರಿತ್ರೆ.
A) ಯಶವಂತ್ ಸಿನ್ಹಾ
B) ಸೋನಾಕ್ಷಿ ಸಿನ್ಹಾ
C) ಶತ್ರುಘ್ನ ಸಿನ್ಹಾ
D) ಯಾರು ಅಲ್ಲ
Show Answer
ಶತ್ರುಘ್ನ ಸಿನ್ಹಾ
Q 4) ಸ್ವೀಡನ್ನಲ್ಲಿ ನಡೆಯುತ್ತಿರುವ ಸ್ವದೇಶಿ ಕಪ್ ಶೂಟಿಂಗ್ ಟೂರ್ನಿಯಲ್ಲಿ ಭಾರತದ ಶೂಟರ್ ಅಪೂರ್ವಿ ಚಾಂಡೇಲಾ ವಿಶ್ವ ದಾಖಲೆಯ ಚಿನ್ನ ಜಯಿಸಿದ್ದಾರೆ. ಇವರು ಯಾವ ವಿಭಾಗದಲ್ಲಿ ಸ್ಪರ್ಧಿಸಿ ಚಿನ್ನ ಜಯಿಸಿದ್ದಾರೆ.
A) 20 ಮೀ. ಏರ್ ರೈಫಲ್
B) 10 ಮೀ. ಏರ್ ರೈಫಲ್
C) 50 ಮೀ. ಏರ್ ರೈಫಲ್
D) 30 ಮೀ. ಏರ್ ರೈಫಲ್
Show Answer
10 ಮೀ. ಏರ್ ರೈಫಲ್
Q 5) ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಸಂಸ್ಥೆಯ (ಐಸೆಕ್) ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದವರು.
A) ಡಾ. ಎ. ರವೀಂದ್ರ
B) ರಂಗನಾಥ್
C) ಡಾ. ಬಿ.ಆರ್. ಜಯತೀರ್ಥ
D) ಕೌಶಿಕ್ ಮುಖರ್ಜಿ
Show Answer
ಡಾ. ಎ. ರವೀಂದ್ರ
Q 6) ಇಂಧನ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಸಾಗರದಲ್ಲಿ ಟರ್ಬೈನ್ ಅಳವಡಿಸಿ ಪವನಶಕ್ತಿಯ ವಿದ್ಯುತ್ ಉತ್ಪಾದಿಸಲು ಕೇಂದ್ರ ಸರ್ಕಾರ ಯೋಜನೆ ರೂಪಿಸಿದ್ದು. ಮೊದಲ ಪ್ರಯೋಗಾರ್ಥವಾಗಿ ಯಾವ ರಾಜ್ಯದ ಕಡಲತೀರದಲ್ಲಿ ಟರ್ಬೈನ್ ಅಳವಡಿಸಲು ಉದ್ದೇಶಿಸಿದೆ.
A) ಕರ್ನಾಟಕ , ಆಂಧ್ರ
B) ರಾಜಸ್ತಾನ, ಕೇರಳ
C) ತಮಿಳುನಾಡು, ಗುಜರಾತ್
D) ಮೇಲಿನಾವುದು ಅಲ್ಲ
Show Answer
ತಮಿಳುನಾಡು, ಗುಜರಾತ್
Q 7) ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯು 189 ವಿಧಾನಸಭಾ ಕ್ಷೇತ್ರಗಳಿಗೆ ಗ್ರಾಮ ವಿಕಾಸ ಯೋಜನೆಯ ಮೊದಲ ಕಂತಿನ ರೂಪದಲ್ಲಿ ಎಷ್ಟು ಕೋಟಿ ಅನುದಾನವನ್ನು ಬಿಡುಗಡೆ ಮಾಡಿದೆ.
A) 981 ಕೋಟಿ
B) 169 ಕೋಟಿ
C) 179 ಕೋಟಿ
D) 189 ಕೋಟಿ
Show Answer
189 ಕೋಟಿ
Q 8) ಪುಣೆಯ ಭಾರತೀಯ ಚಲನಚಿತ್ರ ಮತ್ತು ಟಿವಿ ಸಂಸ್ಥೆಯ (ಎಫ್ಟಿಐಐ) ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದರ.
A) ರಾಜ್ಕುಮಾರವ ಹಿರಾನಿ
B) ಪ್ರಂಜಾಲ್ ಸೈಕಿಯಾ
C) ಗಜೇಂದ್ರ ಚೌಹಾಣ್
D) ನರೇಂದ್ರ ಪಾಠಕ್
Show Answer
ಗಜೇಂದ್ರ ಚೌಹಾಣ್
Q 9) ಅಮೆರಿಕಾದ ಜನಪ್ರೀಯ ಧಾರಾವಾಹಿ ‘ಕ್ವಾಂಟಿಕೊ’ ದಲ್ಲಿನ ಅಭಿನಯಕ್ಕಾಗಿ 2016ರ ಜನರ ಆಯ್ಕೆ ಪ್ರಶಸ್ತಿ ಪಡೆದವರು
A) ಎಮ್ಮಾ ರಾಬಟ್ರ್ಸ್
B) ಪ್ರಿಯಾಂಕಾ ಚೋಪ್ರಾ
C) ಲೀ ಮಿಷೆಲೆ
D) ಮಾರ್ಸಿಯಾ ಹಾರ್ಡನ್
Show Answer
ಪ್ರಿಯಾಂಕಾ ಚೋಪ್ರಾ
Q 10) ಉದಾರವಾಗಿ ದಾನ ನೀಡುವ ದೇಶದ ಶ್ರೀಮಂತರ ಸಾಲಿನಲ್ಲಿ ವಿಪ್ರೊ ಅಧ್ಯಕ್ಷ ಅಜೀಂ ಪ್ರೇಮ್ಜಿ ಅವರು ಸತತ ಮೂರನೇ ವರ್ಷವು ಮೊದಲ ಸ್ಥಾನದಲ್ಲಿದ್ದಾರೆ. ಶಿಕ್ಷಣ ಕ್ಷೇತ್ರಕ್ಕೆ ಎಷ್ಟು ದಾನ ನೀಡುವ ಮೂಲಕ ಪ್ರೇಮ್ ಜಿ ‘ಅತ್ಯಂತ ಉದಾರಿ ಭಾರತೀಯ’ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
A) 27,514 ಕೋಟಿ
B) 1,322 ಕೋಟಿ
C) 1,238 ಕೋಟಿ
D) 535 ಕೋಟಿ
Show Answer
27,514 ಕೋಟಿ
Q 1) 2ನೇ ವಿಶ್ವ ಯುದ್ಧದ ವೇಳೆ ನಡೆದಿದ್ದ ಅಮಾನವೀಯ ಲೈಂಗಿಕ ದಾಸ್ಯ (ಕಂಫರ್ಟ್ ವುಮೆನ್) ವಿವಾದ ಬಗೆಹರಿಸುವ ನಿಟ್ಟಿನಲ್ಲಿ ಯಾವ ದೇಶಗಳು ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಿವೆ.
A) ದಕ್ಷಿಣ ಆಫ್ರಿಕಾ ಮತ್ತು ಜಪಾನ್
B) ಜಪಾನ್ ಮತ್ತು ಇಂಗ್ಲೆಂಡ್
C) ಜಪಾನ್ ಮತ್ತು ದಕಿಣ ಕೊರಿಯಾ
D) ಯಾವುವು ಅಲ್ಲ
Show Answer
ಜಪಾನ್ ಮತ್ತು ದಕಿಣ ಕೊರಿಯಾ
Q 2) ಭಾರತ ಫುಟ್ಬಾಲ್ ತಂಡವು 2-1 ರಿಂದ ಅಫ್ಘಾನಿಸ್ತಾನ ತಂಡವನ್ನು ಸೋಲಿಸಿ ಈ ಬಾರಿಯ ಸ್ಯಾಫ್ ಕಪ್ ಫುಟ್ಬಾಲ್ ಟೂರ್ನಿಯ ಚಾಂಪಿಯನ್ ಆಗಿದೆ. ಇದು ಎಷ್ಟನೇ ಬಾರಿ ಗೆದ್ದ ಸ್ಯಾಫ್ ಕಪ್ ಆಗಿದೆ.
A) 7ನೇ ಬಾರಿ
B) 6ನೇ ಬಾರಿ
C) 9ನೇ ಬಾರಿ
D) 4ನೇ ಬಾರಿ
Show Answer
7ನೇ ಬಾರಿ
Q 3) ದೇಶದಲ್ಲೇ ಮೊದಲ ಬಾರಿಗೆ ಇ – ವಾಹನ್ ಬಿಮಾ ಯೋಜನೆ (ವಿದ್ಯುನ್ಮಾನ ವಾಹನ ವಿಮಾ ಯೋಜನೆ ) ಯಾವ ರಾಜ್ಯದಲ್ಲಿ ಜಾರಿಗೆ ಬಂದಿದೆ.
A) ಆಂಧ್ರಪ್ರದೇಶ
B) ಕರ್ನಾಟಕ
C) ತಮಿಳುನಾಡು
D) ತೆಲಂಗಾಣ
Show Answer
ತೆಲಂಗಾಣ
Q 4) ದೇಶದ ಮೂರನೇ ಅತಿ ದೊಡ್ಡ ಮಾಹಿತಿ ತಂತ್ರಜ್ಞಾನ ಸಂಸ್ಥೆಯಾಗಿರುವ ಬೆಂಗಳೂರು ಮೂಲದ ವಿಪ್ರೋದ ಹೊಸ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ನೇಮಕವಾದವರು.
A) ಟಿ.ಕೆ ಕುರಿಯನ್
B) ಅಬಿದ್ ಅಲಿ ನೀಮುಚವಾಲಾ
C) ರೋಹನ್ ನಾರಾಯಣಮೂರ್ತಿ
D) ಯಾರು ಅಲ್ಲ
Show Answer
ಅಬಿದ್ ಅಲಿ ನೀಮುಚವಾಲಾ
Q 5) ಬಿಸಿಸಿಐ ಆಡಳಿತದಲ್ಲಿ ಸುಧಾರಣೆ ತರುವ ಸಲುವಾಗಿ ವರದಿ ಸಲ್ಲಿಸಲು ಹೋದ ವರ್ಷ ನಿವೃತ್ತ ನ್ಯಾಯಮೂರ್ತಿ ಆರ್. ಎಮ್. ಲೋಧಾ ಅವರ ನೇತೃತ್ವದಲ್ಲಿ ಸುಪ್ರೀಂ ಕೋರ್ಟ್ ಸಮಿತಿ ರಚಿಸಿತ್ತು. ಈ ಸಮಿತಿಯು ಎಷ್ಷು ಪುಟಗಳಲ್ಲಿ ತನ್ನ ವರದಿಯನ್ನು ಸುಪ್ರೀಂ ಕೋರ್ಟ್ಗೆ ಸಲ್ಲಿಸಿದೆ.
A) 169 ಪುಟಗಳು
B) 195 ಪುಟಗಳು
C) 159 ಪುಟಗಳು
D) 149 ಪುಟಗಳು
Show Answer
159 ಪುಟಗಳು
Q 6) ಬಿಸಿಸಿಐ ಆಡಳಿತದಲ್ಲಿ ಸುಧಾರಣೆ ತರುವ ಸಲುವಾಗಿ ಹೋದ ವರ್ಷ ಮೂವರು ಸದಸ್ಯರುಗಳನ್ನೊಳಗೊಂಡ ಆರ್.ಎಮ್. ಲೋಧಾ ಅವರ ನೇತೃತ್ವದಲ್ಲಿ ಸುಪ್ರೀಂ ಕೋರ್ಟ್ ಸಮಿತಿ ರಚಿಸಿತು. ಸಮಿತಿಯ ಇತರ ಸದಸ್ಯರೆಂದರೆ
A) ಅಶೋಕ್ ಭಾನ್
B) ಆರ್.ವಿ. ರವೀಂದ್ರನ್
C) ಆರ್.ಎಂ. ಲೋಧಾ
D) ಎಲ್ಲವೂ ಸರಿ
Show Answer
ಎಲ್ಲವೂ ಸರಿ
Q 7) ವಿಶ್ವದ TEST ಮಾದರಿಯ ಕ್ರಿಕೆಟ್ನಲ್ಲೂ ನಾಲ್ಕಂಕಿಯ ಗಡಿ ದಾಟಿದೆ ಮೊದಲ ಆಟಗಾರ ಎಂಬ ಶ್ರೇಯ ಇವರಿಗೆ ಸಲ್ಲುತ್ತದೆ.
A) ಪ್ರಣವ್ ಧನಾವಡೆ
B) ಪೃಥ್ವಿ ಷಾ
C) ಎಜೆಇ ಕಾಲಿನ್ಸ್
D) ಯಾರೂ ಅಲ್ಲ
Show Answer
ಪ್ರಣವ್ ಧನಾವಡೆ
Q 8) ಅಂತರ ಶಾಲಾ ಕ್ರಿಕೆಟ್ ಟೂರ್ನಿಯಲ್ಲಿ ಪ್ರಣವ್ ಧನಾವಡೆ ನೂತನ ವಿಶ್ವ ದಾಖಲೆ ಮಾಡಿದ್ದಾರೆ. ಅವರು ಎಷ್ಟು ಎಸೆತಗಳಲ್ಲಿ ಎಷ್ಟು ರನ್ ಬಾರಿಸಿದ್ದಾರೆ.
A) 233 ಎಸೆತಗಳಲ್ಲಿ 1029 ರನ್
B) 327 ಎಸೆತಗಳಲ್ಲಿ 1009 ರನ್
C) 333 ಎಸೆತಗಳಲ್ಲಿ 1009 ರನ್
D) 332 ಎಸೆತಗಳಲ್ಲಿ 1009 ರನ್
Show Answer
327 ಎಸೆತಗಳಲ್ಲಿ 1009 ರನ್
Q 9) ಪುಸ್ತಕ ಸಾಲಿನ(2016) ಕರ್ನಲ್ ಸಿ.ಕೆ ನಾಯ್ಡು ಜೀವನ ಶ್ರೇಷ್ಠ ಗೌರವಕ್ಕೆ ಪಾತ್ರರಾದವರು.
A) ರಾಹುಲ್ ದ್ರಾವಿಡ್
B) ಸಚಿನ್ ತೆಂಡೂಲ್ಕರ್
C) ಸಯ್ಯದ್ ಕಿರ್ಮಾನಿ
D) ಎಂ.ಎಸ್,ದೋನಿ
Show Answer
ಸಯ್ಯದ್ ಕಿರ್ಮಾನಿ
Q 10) ಬಿಸಿಸಿಐ ನೀಡುವ ವರ್ಷದ ಕ್ರಿಕೆಟಿಗ ಗೌರವಕ್ಕೆ ಪಾತ್ರದಾದವರು.
A) ರೋಹಿತ್ ಶರ್ಮಾ
B) ರವಿಚಂದ್ರನ್ ಆಶ್ವಿನ್
C) ಶಿಖರ್ ಧವನ್
D) ವಿರಾಟ್ ಕೊಹ್ಲಿ
Show Answer
ವಿರಾಟ್ ಕೊಹ್ಲಿ
Q 1) ದೇಶದಲ್ಲಿನ ಎಲ್ಲ ಕುಟುಂಬಗಳಿಗೆ 2018ರಲ್ಲಿ ಅಂತ್ಯದ ಹೊತ್ತಿಗೆ ಅಡುಗೆ ಅನಿಲ ವಿತರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಯಾವ ವರ್ಷವನ್ನು ‘ಎಲ್ಪಿಜಿ ಗ್ರಾಹಕರ ವರ್ಷ’ ಎಂದು ಘೋಷಿಸಿದೆ.
A) 2017
B) 2018
C) 2016
D) 2015
Show Answer
2016
Q 2) ವಿಶ್ವಬ್ಯಾಂಕ್ಗೆ ಪರ್ಯಾಯವಾಗಿ ಬ್ರಿಕ್ಸ್ ರಾಷ್ಟ್ರಗಳು ಸ್ಥಾಪಿಸಿರುವ ಅಭಿವೃದ್ಧಿ ಬ್ಯಾಂಕ್ ಮೊದಲ ಬಾರಿಗೆ ಭಾರತದ ಈ ಯೋಜನೆಗಳಿಗೆ ಸಾಲ ನೀಡುವುದಾಗಿ ಹೇಳಿದೆ.
A) ಸೌರಶಕ್ತಿ ಯೋಜನೆ
B) ಕೃಷಿ ಯೋಜನೆ
C) ಜಲ ಯೋಜನೆ
D) ಸಾರಿಗೆ ಯೋಜನೆ
Show Answer
ಸೌರಶಕ್ತಿ ಯೋಜನೆ
Q 3) ಲೇಖಕ ದೊರಿತ್ ರಬಿನ್ಯಾನ್ ಅವರ ‘ಗದರ್ ಹಯಾ’ (ಗಡಿಯ ಬದುಕು) ಕೃತಿಯನ್ನು ಶಾಲಾ ಪಠ್ಯದೊಳಗೆ ಸೇರಿಸುವ ಪ್ರಸ್ತಾಪವನ್ನು ಕೈಬಿಟ್ಟ ಶಿಕ್ಷಣ ಸಚಿವಾಲಯ
A) ಪ್ಯಾಲೆಸ್ಟೀನ್ ಶಿಕ್ಷಣ ಸಚಿವಾಲಯ
B) ಭಾರತ ಶಿಕ್ಷಣ ಸಚಿವಾಲಯ
C) ಅಮೆರಿಕಾ ಶಿಕ್ಷಣ ಸಚಿವಾಲಯ
D) ಇಸ್ರೇಲ್ ಶಿಕ್ಷಣ ಸಚಿವಾಲಯ
Show Answer
ಇಸ್ರೇಲ್ ಶಿಕ್ಷಣ ಸಚಿವಾಲಯ
Q 4) ಪಾಕಿಸ್ತಾನ ಗಡಿಗೆ ಸಮೀಪದಲ್ಲಿರುವ ಪಠಾಣ್ಕೋಟ್ ಮೇಲೆ ಭಯೋತ್ಪಾದಕರು ಧಾಳಿ ಮಾಡಿದ್ದು, ಪಠಾಣ್ ಕೋಟ್ ಭಾರತದ
A) ನೌಕಾನೆಲೆ
B) ಭೂ ನೆಲೆ
C) ವಾಯು ನೆಲೆ
D) ಯಾವುದು ಅಲ್ಲ
Show Answer
ವಾಯು ನೆಲೆ
Q 5) 103ನೇ ಭಾರತೀಯ ವಿಜ್ಞಾನ ಸಮಾವೇಶದಲ್ಲಿ ಸುಸ್ಥಿರ ಅಭಿವೃದ್ದಿ ಸಾಧಿಸುವ ನಿಟ್ಟಿನಲ್ಲಿ ವಿಜ್ಞಾನಿಗಳ ಜವಾಬ್ದಾರಿ ಹೆಚ್ಚು ಇದೆ. ಹೀಗಾಗಿ ವಿಜ್ಞಾನಿಗಳು ‘ಪಂಚ – ಇ - ಸೂತ್ರ’ ಪಾಲಿಸಬೇಕು ಎಂದು ಮೋದಿ ಕರೆ ನೀಡಿದ್ದಾರೆ. ಪಂಚ – ಇ- ಸೂತ್ರದಲ್ಲಿ
A) ಮೊದಲ - ಇ- ಎಕಾನಮಿ
B) ಎರಡನೇ – ಇ- ಎನ್ವಿರಾನ್ಮೆಂಟ್
C) ಮೂರನೇ – ಇ- ಎನರ್ಜಿ
D) ಎಲ್ಲವೂ ಸರಿ
Show Answer
ಎಲ್ಲವೂ ಸರಿ
Q 6) ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕು ಬಿದರೆಹಳ್ಳ ಕಾವಲ್ ಘಟಕದಲ್ಲಿ ಎಚ್ಎಎಲ್ ಲಘು ಯುದ್ದ ಹೆಲಿಕಾಫ್ಟರ್ ತಯಾರಿಕಾ ಘಟಕಕ್ಕೆ ಮೋದಿ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಈ ಘಟಕ ಎಂದು ಕಾರ್ಯಾರಂಭ ಮಾಡಲಿದೆ ಎಂದು ಮೋದಿ ಪ್ರಕಟಿಸಿದರು.
A) 2019
B) 2016
C) 2018
D) 2020
Show Answer
2018
Q 7) ವೀರಭದ್ರೇಶ್ವರ ಏತ ನೀರಾವರಿ ಯೋಜನೆ ಶಂಕುಸ್ಥಾಪನೆ ನೆರವೇರಿದ್ದು, ಬೆಳಗಾವಿ ಜಿಲ್ಲೆಯ ರಾಮದುರ್ಗ ಮತ್ತು ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕುಗಳ ಒಟ್ಟು 34 ಹಳ್ಳಿಗಳ ಎಷ್ಟು ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸುವ ಮಹತ್ವಾಕಾಂಕ್ಷೆಯ ಯೋಜನೆ ಆಗಿದೆ.
A) 17, 377 ಹೆಕ್ಟೇರ್
B) 13,377 ಹೆಕ್ಟೇರ್
C) 14,377 ಹೆಕ್ಟೇರ್
D) 14, 773 ಹೆಕ್ಟೇರ್
Show Answer
17, 377 ಹೆಕ್ಟೇರ್
Q 8) ಯಾವ ರಾಜ್ಯ ದೇವಾಲಂiÀi(TEMPLE)ಗಳಿಗೆ ಭೇಟಿ ನೀಡುವ ಎಲ್ಲಾ ಭಕ್ತರು ಮತ್ತು ಪ್ರವಾಸಿಗರು ವಸ್ತ್ರ ಸಂಹಿತೆಯನ್ನು ಪಾಲಿಸಬೇಕೆಂದು ಜನವರಿ 1 ರಿಂದಲೇ ಅನ್ವಯವಾಗುವಂತೆ ವಸ್ತ್ರಸಂಹಿತೆಯನ್ನು ಜಾರಿ ಮಾಡಿದೆ.
A) ಕರ್ನಾಟಕ
B) ಕೇರಳ
C) ಮಧ್ಯಪ್ರದೇಶ
D) ತಮಿಳುನಾಡು
Show Answer
ತಮಿಳುನಾಡು
Q 9) ತೃತೀಯ ಲಿಂಗಿಗಳೆಂದು ಗುರುತಿಸಿಕೊಂಡು ದಾಖಲೆ ಪಡೆಯಲು ಮುಂದಾಗುವವರಿಗೆ ಹೆಚ್ಚುವರಿ 5 ಅಂಕಗಳನ್ನು ನೀಡಲು ಮುಂದಾಗಿರುವ ವಿಶ್ವವಿದ್ಯಾಲಯ
A) ಜವಾಹರಲಾಲ್ ನೆಹರೂ ವಿ.ವಿ
B) ಇಂದಿರಾಗಾಂಧಿ ವಿ.ವಿ
C) ಮೈಸೂರು ವಿ.ವಿ
D) ಕಲ್ಕತ್ತಾ ವಿ.ವಿ
Show Answer
ಜವಾಹರಲಾಲ್ ನೆಹರೂ ವಿ.ವಿ
Q 10) ದೇಶದ ಪ್ರಾಥಮಿಕ ಶಾಲೆಗಳಲ್ಲಿ ‘ಉತ್ತೀರ್ಣ – ಅನುತ್ತೀರ್ಣ’ ಪದ್ಧತಿ ಜಾರಿಗೆ ಕೇಂದ್ರ ಸರ್ಕಾರ ಶಿಕ್ಷಣ ಸಚಿವ ವಾಸುದೇವ್ ದೇವವಾನಿ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಿತ್ತು. ವಾಸುದೇವ್ ಅವರು ಯಾವ ರಾಜ್ಯದ ಶಿಕ್ಷಣ ಸಚಿವರಾಗಿದ್ದಾರೆ.
A) ಜಾರ್ಖಂಡ್
B) ರಾಜಸ್ತಾನ್
C) ಗುಜರಾತ್
D) ಬಿಹಾರ
Show Answer
ರಾಜಸ್ತಾನ್
ಬೇರೆ ಬೇರೆ ದೇಶಗಳ ಸಂವಿಧಾನದಿಂದ ಎರವಲು ಪಡೆದ ಪ್ರಮುಖ ಅಂಶಗಳು
🐧 1. ಅಮೇರಿಕಾ.
a. ಮೂಲಭೂತ ಹಕ್ಕುಗಳು.
b. ಉಪರಾಷ್ಟ್ರಪತಿ.
c. ನ್ಯಾಯಾಂಗ ವ್ಯವಸ್ಥೆ.
🐧2. ರಷ್ಯಾ.
a. ಮೂಲಭೂತ ಕರ್ತವ್ಯಗಳು.
🐧3. ಬ್ರಿಟನ್.
a. ಏಕ ನಾಗರಿಕತ್ವ.
b. ಸಂಸದೀಯ ಸರ್ಕಾರ.
🐧4. ಐರ್ಲೆಂಡ್(ಐರಿಷ್).
a. ರಾಜ್ಯ ನಿರ್ದೇಶಕ ತತ್ವಗಳು.
🐧5. ಜರ್ಮನಿ.
a. ತುರ್ತು ಪರಿಸ್ಥಿತಿಗಳು.
🐧6. ಕೆನಡಾ.
a. ಒಕ್ಕೂಟ ಸರ್ಕಾರ.
b. ಸಂಯುಕ್ತ ಸರ್ಕಾರ.
🐧7. ಆಸ್ಟ್ರೇಲಿಯಾ.
a. ಸಮವರ್ತಿ ಪಟ್ಟಿಗಳು.
🐧8. ದಕ್ಷಿಣ ಆಫ್ರಿಕಾ.
a. ಸಂವಿಧಾನದ ತಿದ್ದುಪಡಿಗಳು.
ತತ್ವಗಳು.
🐧5. ಜರ್ಮನಿ.
a. ತುರ್ತು ಪರಿಸ್ಥಿತಿಗಳು.
🐧6. ಕೆನಡಾ.
a. ಒಕ್ಕೂಟ ಸರ್ಕಾರ.
b. ಸಂಯುಕ್ತ ಸರ್ಕಾರ.
🐧7. ಆಸ್ಟ್ರೇಲಿಯಾ.
a. ಸಮವರ್ತಿ ಪಟ್ಟಿಗಳು.
🐧8. ದಕ್ಷಿಣ ಆಫ್ರಿಕಾ.
a. ಸಂವಿಧಾನದ ತಿದ್ದುಪಡಿಗಳು.
👉SDA & FDA ವಿಶೇಷಾಂಕ 📚
1) BRICS ನಲ್ಲಿ S ಎನ್ನುವುದು? - SouthAfrica.
2) ಮೋದಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡದ್ದು? - May 26, 2014.
3) ವಿಶ್ವ ಆರೋಗ್ಯ ದಿನ. - April 7.
4) ಗೀತಗೋವಿಂದ ಬರೆದವರು? - Jayadeva.
5) ಮೊಘಲರ ಆಡಳಿತ ಭಾಷೆ. - Parsiyan.
6) ದ್ವಾರಕ ಎಲ್ಲಿದೆ? - Gujarat.
7) ಕಿಂಡರ್ ಗಾರ್ಟನ್ ಯಾರದ್ದು? - Probel.
8) ಕನಿಷ್ಟ ಅರಣ್ಯ ಹೊಂದಿದ ಜಿಲ್ಲೆ? - Vijayapur.
9) ಪಕ್ಷಿಗಳ ಖಂಡ. - Dhaksina amerika.
10) ಜೀವಿಸುವ ಹಕ್ಕು ಎಷ್ಟನೇ ವಿಧಿ? -21.
1. ಭಾರತದಲ್ಲಿ ಪ್ರಸ್ತುತ ಜಿಡಿಪಿ ನಿರ್ಧಾರಕ್ಕೆ ಕೆಳಕಂಡ ಯಾವ ವರ್ಷವನ್ನು ಆಧಾರ ವರ್ಷವೆಂದು ಪರಿಗಣಿಸಲಾಗುತ್ತಿದೆ?
A. 2008-09
B. 2010-11
C. 2011-12●
D. 2012-13
2. 'NTPC'ಗೆ ಕೆಳಕಂಡ ಯಾರನ್ನು ಚೀರಮನ್ ಮತ್ತು ಎಂ.ಡಿ.ಯಾಗಿ ನೇಮಕ ಮಾಡಲಾಯಿತು?
A. ರಾಜೀಶ್ ಮಿಶ್ರಾ
B. ಗುರುದೀಪ್ ಸಿಂಗ್●
C. ಅತುಲ್ ಸೋಬತಿ
D. ದಿನೇಶ್ ಕುಮಾರ್
3. ಕೆಳಕಂಡ ಯಾರು ರಷ್ಯ ಸರ್ಕಾರ ನೀಡುವ 'ಆರ್ಡರ್ ಆಷ್ ಫ್ರೆಂಡ್'ಷಿಪ್' ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ?
A. ಸುರೇಶ್ ಪಾಂಡ್ಯನ್
B. ಆರ್. ಎಸ್. ಸುಂದರ್●
C. ಕಿಶನ್ ಸಿಂಗ್
D. ರಮೇಶ್ ಕುಲಕರ್ಣಿ
4. 'ಕೆ. ವೀರಮಣಿ ಸಾಮಾಜಿಕ ನ್ಯಾಯ ಪ್ರಶಸ್ತಿ'ಗೆ ಕೆಳಕಂಡ ಯಾರನ್ನು ಆಯ್ಕೆ ಮಾಡಲಾಗಿದೆ?
A. ಸುಷ್ಮಾ ಸ್ವರಾಜ್
B. ಮಮತಾ ಬ್ಯಾನರ್ಜಿ
C. ಮಾಣಿಕ್ ಸರ್ಕಾರ್
D. ನಿತೀಶ್ ಕುಮಾರ್●
5. 34ನೇ ರಾಷ್ಟ್ರೀಯ ರೋಯಿಂಗ್ ಚಾಂಪಿಯನ್'ಷಿಪ್ ಪಂದ್ಯಾವಳಿಗಳು ಕೆಳಕಂಡ ಯಾವ ನಗರದಲ್ಲಿ ನಡೆದವು?
A. ಹೈದರಾಬಾದ್●
B. ಕೋಲ್ಕತ್ತಾ
C. ಮುಂಬೈ
D. ತಿರುವನಂತಪುರಂ
6. 'ಕ್ಯೂಟೋ ಪ್ರೊಟೊಕಾಲ್' ಕೆಳಕಂಡ ಯಾವುದಕ್ಕೆ ಸಂಬಂಧಪಟ್ಟಿದೆ?
A. ವಾಯುಮಾಲಿನ್ಯ
B. ಜಲಮಾಲಿನ್ಯ
C. ಜಲವಾಯು ಪರಿವರ್ತನೆ●
D. ಜಲಮಾಲಿನ್ಯ
7. 'ಸ್ವಚ್ಛ ಭಾರತ ಅಭಿಯಾನ' ಕೆಳಕಂಡ ಯಾವ ದಿನದಂದು ಅಧಿಕೃತವಾಗಿ ಆರಂಭವಾಯಿತು?
A. ಸ್ವಾತಂತ್ರ್ಯೋತ್ಸವ ದಿನದಂದು
B. ಗಣರಾಜ್ಯೋತ್ಸವ ದಿನದಂದು
C. ಗಾಂಧಿ ಜಯಂತಿಯಂದು●
D. ಪರಿಸರ ದಿನದಂದು
8. ಪರಿಸರ ಸಂರಕ್ಷಣೆಗಾಗಿ 'ಗ್ರೀನ್ ಆರ್ಮಿ'ಯನ್ನು ಕೆಳಕಂಡ ಯಾವ ದೇಶ ಆರಂಭಿಸಿದೆ?
A. ಜಪಾನ್
B. ಆಸ್ಟ್ರೇಲಿಯಾ●
C. ಚೀನಾ
D. ಈಜಿಪ್ಟ್
9. ಕೆಳಕಂಡ ಕೇಂದ್ರಾಡಳಿತ ಪ್ರದೇಶದಲ್ಲಿ ವಿಸ್ತೀರ್ಣದಲ್ಲಿ ಅತಿ ದೊಡ್ಡದು ಯಾವುದು?
A. ಚಂಡೀಗಡ್
B. ಲಕ್ಷದ್ವೀಪ
C. ಅಂಡಮಾನ್ ಮತ್ತು ನಿಕೋಬಾರ್●
D. ದಮನ್ ಮತ್ತು ದಿಯು
10. ಭಾರತದಲ್ಲಿ ಕೆಳಕಂಡ ಯಾವ ಬಗೆಯ ರೇಷ್ಮೆ ಅತಿ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆಯಾಗುತ್ತದೆ?
A. ಮಲಬರಿ●
B. ಟಸರ್
C. ಎರಿ
D. ಮುಗಾ
ಕರ್ನಾಟಕದ ಪ್ರಮುಖ ನೀರಾವರಿ ಯೋಜನೆಗಳು
ಕೃಷ್ಣರಾಜಸಾಗರ - ಮಂಡ್ಯ ಜಿಲ್ಲೆ, ಶ್ರೀರಂಗಪಟ್ಟಣ
ತುಂಗಭದ್ರಾ - ಪಂಪಸಾಗರ ಹೊಸಪೇಟೆ, ಬಳ್ಳಾರಿ ಜಿಲ್ಲೆ
ಆಲಮಟ್ಟಿ ಲಾಲ್ ಬಹದ್ದೂರ್ ಶಾಸ್ತ್ರಿ - ಅಣೆಕಟ್ಟು, ವಿಜಯಪುರ
ನಾರಾಯಣಪುರ - ಬಸವಸಾಗರ, ಯಾದಗಿರಿ
ಹೇಮಾವತಿ - ಗೋರೂರು, ಹಾಸನ
ಪ್ರಮುಖ ಸಂಸ್ಥೆಗಳು:-
ರೈಸ್ ಟೆಕ್ನಾಲಜಿ ಪಾರ್ಕ್ - ಕಾರಟಗಿ (ಗಂಗಾವತಿ)
ತೆಂಗು ಸಂಸ್ಕರಣಾ ಘಟಕ - ತಿಪಟೂರು ಕೊನೆಹಳ್ಳಿ
ತೆಂಗು ತಂತ್ರಜ್ಞಾನ ಪಾರ್ಕ್ - ತಿಪಟೂರು
ಮೆಕ್ಕೆಜೋಳ ತಂತ್ರಜ್ಞಾನ ಪಾರ್ಕ್ - ರಾಣೆಬೆನ್ನೂರು
ಫುಡ್ ಪಾರ್ಕ್ ವಸಂತನರಸಾಪುರ - (ತುಮಕೂರು)
ಪ್ರಮುಖ ಜಲವಿವಾದಗಳು:-
ಕಾವೇರಿ:- ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚೆರಿ
ಕೃಷ್ಣಾ :- ಕರ್ನಾಟಕ, ಮಹರಾಷ್ಟ್ರ, ಆಂಧ್ರಪ್ರದೇಶ
ಮಹದಾಯಿ:- ಕರ್ನಾಟಕ ಮತ್ತು ಗೋವಾ
ಪ್ರಮುಖಾಂಶಗಳು:-
ಕೈಗಾರಿಕಾ ಉದ್ದೇಶಿತ ಜೈವಿಕ ತಂತ್ರಜ್ಞಾನ ನೀತಿ 2001 ನ್ನು ವಿನ್ಯಾಸಗೊಳಿಸಿದ ಭಾರತದ ರಾಜ್ಯಗಳಲ್ಲಿ ಮೊದಲ ರಾಜ್ಯ - ಕರ್ನಾಟಕ
ಕರ್ನಾಟಕ ರಾಜ್ಯವು ದೇಶದ ಸಾಫ್ಟ್ ವೇರ್ ಅಥವಾ ಸೇವಾ ರಫ್ತುಗಳಲ್ಲಿ ಮೊದಲ ಸ್ಥಾನದಲ್ಲಿದ್ದು ಮಾರಾಟದ ಸರಕು ರಫ್ತುಗಳಲ್ಲಿ - 4 ನೇ ಸ್ಥಾನ
2011 ರ ಅಕ್ಟೋಬರ್ 20 ರಂದು ಮೆಟ್ರೋ ರೈಲ್ವೆ ಸೇವೆಯು ಬೈಯಪ್ಪನಹಳ್ಳಿಯಿಂದ ಮಹಾತ್ಮಾಗಾಂಧಿ ರಸ್ತೆವರೆಗೆ ಆರಂಭವಾಯಿತು.
ತೊಗರಿ ಕಣಜ ಎಂದು ಕಲಬುರಗಿಯನ್ನು ಕರೆಯುತ್ತಾರೆ.
ಜೋಳದ ಉತ್ಪಾದನೆಯಲ್ಲಿ ಭಾರತದಲ್ಲಿ ಮಹಾರಾಷ್ಟ್ರವು ಮೊದಲ ಸ್ಥಾನದಲ್ಲಿದ್ದು, ಕರ್ನಾಟಕ ಎರಡನೇ ಸ್ಥಾನದಲ್ಲಿದೆ.
ರಾಗಿ ಉತ್ಪಾದನೆಯಲ್ಲಿ ಕರ್ನಾಟಕವು ಮೊದಲ ಸ್ಥಾನದಲ್ಲಿದ್ದು, ತುಮಕೂರು ರಾಜ್ಯದಲ್ಲಿಯೇ ಮೊದಲ ಸ್ಥಾನದಲ್ಲಿದೆ.
ಕರ್ನಾಟಕದ ಪ್ರಸಿದ್ಧ ಬೆಳೆಗಳು:-
ರಸಬಾಳೆ - ನಂಜನಗೂಡು
ತೆಂಗಿನಕಾಯಿ - ತಿಪಟೂರು
ಚಕ್ಕೋತ - ದೇವನಹಳ್ಳಿ
ರೇಷ್ಮೆ - ರಾಮನಗರ
ಹೊಗೆಸೊಪ್ಪು - ನಿಪ್ಪಾಣಿ
ಏಲಕ್ಕಿ - ಹಾವೇರಿ
ಸೀರೆ - ಇಳಕಲ್
ಪ್ರಚಲಿತ ಘಟನೆಗಳು:-
2016 ನೇ ಸಾಲಿನ ಬಸವಕೃಷಿ ಪ್ರಶಸ್ತಿ ಪಡೆದವರು - ತ್ರಿಪುರಾದ ಮಾಣಿಕ್ ಸರ್ಕಾರ್
2015 ನೇ ಸಾಲಿನ ಪಂಪ ಪ್ರಶಸ್ತಿ - ಡಾ.ಬಿ.ಎ ಸನದಿ
2015 ನೇ ಸಾಲಿನ ಸರಸ್ವತಿ ಸಮ್ಮಾನ್ ಪ್ರಶಸ್ತಿ ವಿಜೇತರು - ಪದ್ಮಾ ಸಚದೇವ (ಕೃತಿ - ಚಿತ್ ಬೇಟ್)
ರಾಷ್ಟ್ರೀಯ ಬಸವ ಪುರಸ್ಕಾರ - ಗೊ.ರು ಚೆನಬಸಪ್ಪ
2016 ನೇ ಸಾಲಿನ ದಾದಾ ಸಾಹೇಬ್ ಪಾಲ್ಕೆ ಮನೋಜ್ ಕುಮಾರ್
ಕನ್ನಡ ಸಾಹಿತ್ಯ
1.ಕನ್ನಡದ ಮೊದಲ ಪ್ರಗಾಥ ಯಾವುದು?
1.ಶುಕ್ರಗೀತೆ.
2.ಅರುಣ.
3.ಬಾನಾಡಿ.
4.ಓ ಹಾಡೆ.
C✅✅✅
2.ಕನ್ನಡದಲ್ಲಿ ಸರಳರಗಳೆಯನ್ನು ಬಳಸಿದ ಮೊದಲ ಕವಿ ಯಾರು?
1.ಪಂಪ.
2.ಹರಿಹರ.
3.ಕುವೆಂಪು.
4.ಮಾಸ್ತಿ.
D✅✅👌💐💐
3.5ಮಾತ್ರೆಯ 4 ಗಣಗಳನ್ನು ಹೊಂದಿದ್ದರೇ ಅದನ್ನು?
1.ಉತ್ಸಾಹ ಲಯ.
2.ಮಂದಾನಿಲ ಲಯ.
3.ಲಲಿತಲಯ.
4.ಭಾಮಿನಿ ಲಯ.
C✅✅✅💐
4.ಸಾಂಗತ್ಯದ ಶ್ರೇಷ್ಟ ಕವಿ ಯಾರು?
1.ಪಂಪ.
2.ನಂಜುಂಡ.
3.ದೇವರಾಜ್.
4.ರತ್ನಾಕರವರ್ಣಿ.
D✅✅✅💐💐
5.ಉಪಮಾನ ಮತ್ತು ಉಪಮೇಯಗಳ ಮಧ್ಯೆ ಹೋಲಿಕೆಗಾಗಿ ಇರುವ ಅಂಶವೇ?
1.ಉಪಮಾನ.
2.ಉಪಮಾವಾಚಕ.
3.ಉಪಮೇಯ.
4.ಸಮಾನಧರ್ಮ.
D✅✅✅👌💐💐
6.ಕವಿರಾಜಮಾರ್ಗ ಕೃತಿಗೆ ಆಕರ ಗ್ರಂಥ ಯಾವುದು?
1.ದಂಡಿಯ ಕಾವ್ಯಾದರ್ಶ.
2.ಪೂರ್ವಪುರಾಣ.
3.ಸಂಸ್ಕತ ವ್ಯಾಸಭಾರತ.
4.ಮಹಾಪುರಾಣ.
A✅✅✅💐
7.ಪ್ರಸನ್ನಗಂಭೀರ ವಚನರಚನ ಚತುರ ಎಂದು ಯಾರನ್ನು ಕರೆಯುತ್ತಾರೆ?
1.ಬಸವಣ್ಣ.
2.ಅಲ್ಲಮಪ್ರಭು.
3.ಪಂಪ.
4.ರನ್ನ.
C✅✅💐💐👌
8.ದುರ್ಗಸಿಂಹನ ಗುರು ಯಾರು?
1.ಅಜಿತಸೇನಾಚಾರ್ಯ.
2.ದೇವೇಂದ್ರಮುನಿ.
3.ಶಂಕರಭಟ್ಟರು.
4.ನರೇಂದ್ರಸೇನ ಮುನಿ.
C✅✅💐💐
9.ನರಬಲಿ ಎಂಬ ಕವನ ಪ್ರಕಟಿಸಿ ಕೆಲಸವನ್ನು ಕಳೆದುಕೊಂಡ ಕವಿ ಯಾರು?
1.ಶಿವರಾಮಕಾರಂತ.
2.ಕುವೆಂಪು.
3.ದ.ರಾ.ಬೇಂದ್ರೆ.
4.ಮಾಸ್ತಿ.
C✅✅💐💐💐
10.ಷಡಕ್ಷರದೇವನ 42 ಆಶ್ವಾಸಗಳಲ್ಲಿ 4000 ಪದ್ಯಗಳಲ್ಲಿ ಅರಳಿನಿಂತ ದೊಡ್ಡ ಕಾವ್ಯ ಯಾವುದು?
1.ವೃಷಬೇಂದ್ರ ವಿಜಯ.
2.ಶಬರಶಂಕರ ವಿಳಾಸ.
3.ರಾಜಶೇಖರ ವಿಳಾಸ.
4.ಮೇಲಿನ ಯಾವುದು ಅಲ್ಲ.
A✅✅💐💐
11.ವರ್ಗಸಂಘರ್ಷ ಹೊಂದಿದ ಕೃತಿ?
1.ನಳ ಚರಿತ್ರೆ.
2.ರಾಮಧಾನ್ಯ ಚರಿತ್ರೆ.
3.ಹೋರಾಟ ಚರಿತ್ರೆ.
4.ಹರಿಭಕ್ತಿ ಸಾರ.
B✅✅💐💐
12.ನಾಟಿಕೀಯ ಶೈಲಿಯಲ್ಲಿ ರಚಿತವಾಗಿರುವ ಕೃತಿ?
1.ಹರಿಶ್ಚಂದ್ರ ಕಾವ್ಯ.
2.ಕರ್ನಾಟಕ ಕಾದಂಬರಿ.
3.ಭೀಮಪುರಾಣ.
4.ಜಗನ್ನಾಥ ವಿಜಯ.
A✅✅👌💐💐
13.ಕೊಡೆಗಳು ನಾಟಕ ಬರೆದವರು?
1.ಚಂದ್ರಶೇಖರ ಪಾಟೀಲ.
2.ಚಂದ್ರಶೇಖರ ಕಂಬಾರ.
3.ಲಂಕೇಶ್.
4.ಬಸವಲಿಂಗಯ್ಯ.
A✅✅💐💐
14.ಕೇಶಿರಾಜನ ಸೋದರಮಾವ?
1.ಮಲ್ಲಿಕಾರ್ಜುನ.
2.ಸುಮುನೋಬಾಣ.
3.ಕಶ್ಯಪ.
4.ಜನ್ನ.
D✅✅💐💐
15.ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿದ್ದವರು?
1.ಹಾ.ಮ್.ನಾಯಕ್.
2.ಡಾ.ದೇ.ಜ.ಗೌ.
3.ಡಾ.ಹಿ.ತಿ. ರಾಮಚಂದ್ರೇಗೌಡ.
4.ಡಾ.ಚಕ್ಕೆರೆ ಶಿವಶಂಕರ್.
C✅✅💐💐👌
16.ಕಾವ್ಯಂ ತಾನಿದು ನವರಸಸೇವ್ಯಂ ಎಂದು ಹೊಗಳಿಸಿಕೊಂಡ ಕೃತಿ?
1.ಪಂಪಾಶತಕ.
2.ರಕ್ಷಾಶತಕ.
3.ಗಿರಿಜಾಕಲ್ಯಾಣ.
4. ಮುಡಿಗೆಯ ಅಷ್ಟಕ.
C✅✅👌💐💐
17.ಚಂದ್ರಹಾಸನ ಕಥೆ ಬರೆದವರು?
1.ಸಂಚಿ ಹೊನ್ನಮ.
2.ಹೆಳವನಕಟ್ಟೆಗಿರಿಯಮ್ಮ್.
3.ಗೀತಾ ನಾಗಭೂಷಣ.
4.ದೇವನೂರು ಮಹಾದೇವ.
B✅✅💐💐👌
18.ಪುರಾಣ ಚೂಡಾಮಣಿ ಎಂದು ಹೆಸರು ಪಡೆದ ಕೃತಿ?
1.ಆದಿಪುರಾಣ.
2.ಪೂರ್ವಪುರಾಣ.
3.ಮಹಾಪುರಾಣ.
4.ಶಾಂತಿಪುರಾಣ.
D✅✅💐💐
19.ಮಲೆನಾಡಿನ ಗಾಂಧೀ ಎಂದು ಹೆಸರು ಪಡೆದ ಮಾಜಿ ಶಿಕ್ಷಣ ಸಚಿವ?
1.ವೀರಪ್ಪಮೊಯಿಲಿ.
2.ಗೋವಿಂದಗೌಡ.
3.ಹೆಗ್ಗಪ್ಪ ಲಮಾಣಿ.
4.ಎಸ್.ವಿಶ್ವನಾಥ.
B✅✅💐💐
20.ಜಯಕೀರ್ತಿಯು ಬ್ರಹ್ಮಗಣಕ್ಕೆ ಹೇಳಿರುವ ಹೆಸರು?
1.ಶರ.
2.ಮದನ.
3.ರತಿ.
4.ಮನ್ಮಥ.
C✅✅💐💐
21.ಅಜಗಣ್ಣನ ಸಹೋದರಿ?
1.ಅಕ್ಕಮಹಾದೇವಿ.
2.ಆಯ್ದಕ್ಕಿ ಲಕ್ಕಮ್ಮ.
3.ಮುಕ್ತಾಯಕ್ಕ.
4. ನಾಗಲಾಂಬಿಕೆ.
C✅✅💐💐
22.ಗೀತಾನಾಟಕ ರಚಿಸಿದವರು?
1.ಕೈಲಾಸಂ.
2. ಶ್ರೀರಂಗ.
3. ಪು.ತಿ.ನ.
4. ಲಂಕೇಶ.
C✅✅💐💐
23.ಕುವೆಂಪುರವರ ಬೊಮ್ಮನಹಳ್ಳಿ ಕಿಂದರ ಜೋಗಿ ಎಂಬುದು?
1.ಮಹಾಕಾವ್ಯ.
2.ಕಿರುಕೃತಿ.
3.ಕಾದಂಬರಿ.
4. ಕವನ ಸಂಕಲನ.
B✅✅👌💐💐
24.ಜಾನಪದ ಲೋಕ ಇರುವುದು ಎಲ್ಲಿ?
1.ಬೆಂಗಳೂರು.
2.ಧರ್ಮಸ್ಥಳ.
3.ಮೈಸೂರು.
4.ರಾಮನಗರ.
D✅✅👌💐💐
25.ತ್ಯಾಗ ಭೋಗಗಳ ಸಮನ್ವಯವನ್ನು ಸಾಧಿಸಿದ ಕೃತಿ?
1.ಭರತೇಶ ವೈಭವ.
2.ರತ್ನಾಕರ ಶತಕ.
3.ತ್ರಿಲೋಕ ಶತಕ.
4.ಜಿನೇಶ್ವರ ವೈಭವ.
A✅✅💐💐👌
ಸಾಮಾನ್ಯ ಜ್ಞಾನ. (ಎಸ್ ಡಿ ಎ (SDA) ಮತ್ತು ಎಫ್ ಡಿ ಎ (FDA) ಪರೀಕ್ಷಾ ವಿಶೇಷಾಂಕ)
●ಸಾಮಾನ್ಯ ಜ್ಞಾನ
(GENERAL KNOWLEDGE)
ಪ್ರಶ್ನೆ ನಂ: 1) ಫುಟ್ಬಾಲ್ ಮತ್ತು ಕ್ರಿಕೆಟ್ ಕ್ರೀಡೆಗಳ ವಿಶ್ವಕಪ್ ಪಂದ್ಯಾವಳಿಗಳನ್ನು ಆಡಿದ ವಿಶ್ವದ ಏಕೈಕ ಆಟಗಾರ ಯಾರು ?
1. ಎ.ಬಿ.ಡಿವಿಲಿಯರ್ಸ್
2. ಗ್ಯಾರಿ ಸೋಬರ್ಸ್
3. ವಿವಿಯನ್ ರಿಚರ್ಡ್ಸ್√
4. ರೋಜರ್ ಮಿಲ್ಲಾ
ಪ್ರಶ್ನೆ ನಂ: 2) ಇತ್ತೀಚೆಗೆ ನಿಧನರಾದ 'ದೇವನ್ ವರ್ಮಾ'ರವರಿಗೆ 3ನೇ ಬಾರಿ ಫಿಲ್ಮ್ ಫೇರ್ ಪ್ರಶಸ್ತಿಯನ್ನು ತಂದುಕೊಟ್ಟ ಚಿತ್ರ ಯಾವುದು?
A] ಅಂಗೂರ್√
B] ಧರ್ಮಪುತ್ರ
C] ಅನುಪಮಾ
D] ಭಾಮೋಶಿ
ಪ್ರಶ್ನೆ ನಂ: 3) 2014 ರ FIFA ಫುಟ್ಬಾಲ್ ವಿಶ್ವಕಪ್ ನಲ್ಲಿ ಫೈನಲ್ ಪಂದ್ಯವನ್ನು ಆಡಿದ ರಾಷ್ಟ್ರಗಳು ಯಾವುವು?
A] ಬ್ರೆಜಿಲ್ ಮತ್ತು ಜರ್ಮನಿ
B] ಜರ್ಮನಿ ಮತ್ತು ಇಟಲಿ
C] ಅರ್ಜೆಂಟೈನ ಮತ್ತು ನೆದರ್ಲ್ಯಾಂಡ್
D] ಅರ್ಜೆಂಟೈನ ಮತ್ತು ಜರ್ಮನಿ √
ಪ್ರಶ್ನೆ ನಂ: 4) ಇತ್ತೀಚೆಗೆ ಆಂಧ್ರ ಪ್ರದೇಶದ ನೂತನ ರಾಜಧಾನಿಯಾಗಿ ಘೋಸಿಸಲ್ಪಟ್ಡ ಐತಿಹಾಸಿಕ ಪಟ್ಟಣ ಯಾವುದು?
A] ಅಮರಾವತಿ √
B] ಚಿದಂಬರಂ
C] ವೈಜಯಂತಿ
D] ಅಮರೇಶ್ವರ್
ಪ್ರಶ್ನೆ ನಂ: 5) 2015 ರ ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕ (Captain) ಯಾರು?
A] ಅಲ್ಲನ್ ಬಾರ್ಡರ್
B] ಸ್ವಿಟ್ ವಾಘ್
C] ತಿಕೋಟದಲ್ಲಿ ಪಾಂಟಿಂಗ್
D] ಮೈಕೆಲ್ ಕ್ಲಾರ್ಕ್ √
ಪ್ರಶ್ನೆ ನಂ: 6) ಸೂರ್ಯ ಮತ್ತು ನಕ್ಷತ್ರಗಲ್ಲಿ ಶಕ್ತಿಯು ಈ ಕೆಳಕಂಡ ಪ್ರಕ್ರಿಯೆಯಿಂದ ಬಿಡುಗಡೆಯಾಗುತ್ತದೆ?
A] ಹಗುರ ನ್ಯೂಕ್ಲಿಯಸ್ ಗಳ ಸಮ್ಮಿಲನದಿಂದ ಭಾರವಾದ ನ್ಯೂಕ್ಲಿಯಸ್ ಗಳು ರೂಪುಗೊಳ್ಳುವುದು.√
B] ಭಾರವಾದ ನ್ಯೂಕ್ಲಿಯಸ್ ಗಳು ವಿದಳನಗೊಂಡು ಹಗುರ ನ್ಯೂಕ್ಲಿಯಸ್ ಗಳಾಗುವುದು.
C] ಅನಿಲಗಳ ದಹನ ಕ್ರಿಯೆ
D] ರೇಡಿಯೋ ವಿಕಿರಣ ಕ್ರಿಯೆ
ಪ್ರಶ್ನೆ ನಂ: 7) ಅಂಕೋಲಾದ ಉಪ್ಪಿನ ಸತ್ಯಾಗ್ರಹ ನೇತೃತ್ವವನ್ನು ವಹಿಸಿದವರು ಯಾರು?
A] ಎಂ.ಪಿ.ನಾಡಕರ್ಣಿ√
B] ಆರ್.ಆರ್.ದಿವಾಕರ್
C] ಮಂಜಪ್ಪ ಹರ್ಡಿಕರ್
D] ಪಂಡಿತ ತಾರಾನಾಥ
ಪ್ರಶ್ನೆ ನಂ: 8) 'ಸಾರ್ಕ್ ವಿಕೋಪ ನಿರ್ವಹಣಾ ಕೇಂದ್ರ' ಯಾವ ಸ್ಥಳದಲ್ಲಿ ಪ್ರಾರಂಭಿಸಲ್ಪಟ್ಟಿದೆ?
A] ಮುಂಬಯಿ
B] ಬೆಂಗಳೂರು
C] ನವ ದೆಹಲಿ√
D] ನೊಯಿಡಾ
ಪ್ರಶ್ನೆ ನಂ: 9) ಭೂಮಿಯ ವಿಮೋಚನೆ ವೇಗ ಎಷ್ಟು?
A] 11.2 ಕಿ.ಮೀ / ಸೆಕೆಂಡ್√
B] 11.0 ಕಿ.ಮೀ / ಸೆಕೆಂಡ್
C] 12.2 ಕಿ.ಮೀ / ಸೆಕೆಂಡ್
D] 11.6 ಕಿ.ಮೀ / ಸೆಕೆಂಡ್
ಪ್ರಶ್ನೆ ನಂ: 10) ಈ ಕೆಳಗಿನ ಯಾವ ಹೇಳಿಕೆ ಯಾವುದು ತಪ್ಪಾಗಿದೆ?
1.ರಾಜ್ಯದಲ್ಲಿ 6 ವರ್ಷಕ್ಕಿಂತ ಕಡಿಮೆ ವಯೋಮಾನದ ಮಕ್ಕಳ ಲಿಂಗಾನುಪಾತ: 943.
2.ರಾಜ್ಯದಲ್ಲಿ ಜನ ಸಾಂದ್ರತೆ ಪ್ರಮಾಣ ಪ್ರತಿ ಚದುರ ಕಿ.ಮೀ.ಗೆ: 319.
3.ರಾಜ್ಯದಲ್ಲಿ ಸಾಕ್ಷರತೆ ಪ್ರಮಾಣ 2011ರಲ್ಲಿ ಶೇ.75.60ಕ್ಕೆ ಏರಿಕೆಯಾಗಿದೆ.
-ಸಂಕೇತಗಳು
A] 1 ಮತ್ತು 2 ಮಾತ್ರ
B] 2 ಮತ್ತು 3 ಮಾತ್ರ
C] 1 ಮತ್ತು 3 ಮಾತ್ರ
D] ಎಲ್ಲವೂ ಸರಿ.√
ಪ್ರಶ್ನೆ ನಂ: 11) ಹೊಂದಿಸಿ ಬರೆಯಿರಿ.
ಮರುಭೂಮಿಗಳು ದೇಶ
ಎ) ತಾಕ್ಲಾ ಮಾಕಾನ್ 1) ಆಸ್ಟ್ರೇಲಿಯಾ
ಬಿ) ಕಲಹರಿ 2) ಚಿಲಿ
ಸಿ) ಗ್ರೇಟ್ ವಿಕ್ಟೋರಿಯಾ 3) ಚೀನಾ
ಡಿ) ಪಟಗೋನಿಯನ್ 4) ದಕ್ಷಿಣ ಆಪ್ರಿಕಾ
ಇ) ಅಟಕಾಮಾ 5) ಅರ್ಜೆಂಟೈನಾ
-ಸಂಕೇತಗಳು
ಎ)ಎ-1. ಬಿ-2. ಸಿ -3. ಡಿ-5. ಇ-4
ಬಿ)ಎ-4. ಬಿ-1. ಸಿ-5. ಡಿ-3. ಇ-2
ಸಿ)ಎ -3. ಬಿ-4. ಸಿ -1. ಡಿ-5. ಇ-2√
ಡಿ)ಎ-1. ಬಿ-5. ಸಿ -2. ಡಿ-4. ಇ-3
ಪ್ರಶ್ನೆ ನಂ: 12) 'New India and Common Wheel' ಎಂಬ ಪತ್ರಿಕೆಗಳನ್ನು ಹೊರಡಿಸಿದವರು?
A] ಅನಿಬೆಸಂಟ್√
B] ದಾದಾಬಾಯಿ ನೌರೋಜಿ
C] ರಾಜಾರಾಮ್ ಮೋಹನ್ ರಾಯ್
D] ದೇವೇಂದ್ರನಾಥ ಠಾಗೋರ್
*Gk4u*
ಪ್ರಶ್ನೆ ನಂ: 13) ಹೊಂದಿಸಿ ಬರೆಯಿರಿ.
2014 ನೇ ಸಾಲಿನ ನೊಬೆಲ್ ಪ್ರಶಸ್ತಿಗಳು ಪುರಸ್ಕೃತರು
ಎ) ಸಾಹಿತ್ಯ ವಿಭಾಗ 1) ಕೈಲಾಶ್ ಸತ್ಯಾರ್ಥಿ ಮತ್ತು ಮಲಾಲ ಬಿ) ಶಾಂತಿ ವಿಭಾಗ 2) ಜಿನ್ ಟಿರೋಲ್
ಸಿ) ಅರ್ಥಶಾಸ್ತ್ರ ವಿಭಾಗ 3) ಜಾನ್ ಓ ಕೀಫೆ, ಬ್ರಿಟ್ ಮೋಸರ್ ಮತ್ತು ಎಡ್ವರ್ಡ್ ಐ
ಡಿ) ಸೈಕಲಾಜಿ ಅಥವಾ ಔಷಧಿ 4) ಪ್ಯಾಟ್ರಿಕ್ ಮೊಡಿಯಾನೊ
ಸಂಕೇತಗಳು
A] ಎ-1. ಬಿ-2. ಸಿ -3. ಡಿ-4.
B] ಎ-4. ಬಿ-1. ಸಿ-2. ಡಿ-3.√
C] ಎ -2. ಬಿ-1. ಸಿ -4. ಡಿ-3.
D] ಎ-1. ಬಿ-4. ಸಿ -3. ಡಿ-4.
ಪ್ರಶ್ನೆ ನಂ: 14) ಮಂಜುಗಡ್ಡೆಯು ನೀರಿನಲ್ಲಿ ತೇಲುತ್ತದೆ ಆದರೆ ಆಲ್ಕೋಹಾಲ್ ನಲ್ಲಿ ಮುಳುಗುತ್ತದೆ. ಏಕೆಂದರೆ,
A] ಇದು ನೀರಿನ ಶೀತಘನಿಕೃತ ರೂಪವಾಗಿದೆ.
B] ನೀರು ಆಲ್ಕೋಹಾಲ್ ಗಿಂತ ಪಾರದರ್ಶಕವಾಗಿದೆ.
C] ಮಂಜುಗಡ್ಡೆಯು ಘನವಸ್ತು, ಆದರೆ ಆಲ್ಕೋಹಾಲ್ ದ್ರವ ಪದಾರ್ಥ
D] ಮಂಜುಗಡ್ಡೆಯು ನೀರಿಗಿಂತ ಹಗುರ ಮತ್ತು ಆಲ್ಕೋಹಾಲ್ ಗಿಂತ ಭಾರ √
ಪ್ರಶ್ನೆ ನಂ: 15) ರಾಜ್ಯದಲ್ಲಿ ಕರಡಿಗಳಿಗಾಗಿ ಸ್ಥಾಪಿಸಿರುವ ರಕ್ಷಣಾಧಾಮ ಎಲ್ಲಿದೆ?
A] ದಕ್ಷಿಣ ಕನ್ನಡ
B] ಬಳ್ಳಾರಿ √
C] ಮಂಡ್ಯ
D] ಶಿವಮೊಗ್ಗ
ಪ್ರಶ್ನೆ ನಂ: 16) ನೀರು ಯಾವ ಉಷ್ಣಾಂಶದಲ್ಲಿ ಕುಗ್ಗುತ್ತದೆ ಮತ್ತು ಅಧಿಕ ಸಾಂದ್ರತೆ ಹೊಂದಿರುತ್ತದೆ?
A] 4°C√
B] 3°C
C] -4°C
D] 0°C
ಪ್ರಶ್ನೆ ನಂ: 17) ಲಿಥುವೇನಿಯಾ ಯೂರೋ ವಲಯಕ್ಕೆ ಸೇರಿದ ಎಷ್ಟನೆಯ ಸದಸ್ಯ ರಾಷ್ಟ್ರ?
A] 17 ನೇ ರಾಷ್ಟ್ರ
B] 18 ನೇ ರಾಷ್ಟ್ರ
C] 19 ನೇ ರಾಷ್ಟ್ರ
D] 20 ನೇ ರಾಷ್ಟ್ರ √.
ಪ್ರಶ್ನೆ ನಂ: 18) ರಾಷ್ಟ್ರೀಯ ಹ್ಯಾಂಡ್ಲೂಮ್ ದಿನಾಚರಣೆಯನ್ನು ಯಾವ ವರ್ಷದಿಂದ ಆಚರಣೆ ಮಾಡಲಾಗುತ್ತಿದೆ?
a) 7, ಆಗಸ್ಟ್ 1984
b) 7, ಆಗಸ್ಟ್ 2015√
c) 7, ಆಗಸ್ಟ್ 1999
d) 7, ಆಗಸ್ಟ್ 1989
ಪ್ರಶ್ನೆ ನಂ: 19) 'ಮುದ್ರಾ ಬ್ಯಾಂಕ' ಎಷ್ಟು ಮುಖ ಬಂಡವಾಳದೊಂದಿಗೆ ಆರಂಭಿಸಲ್ಪಟ್ಟಿದೆ?
A] 20,000 ಕೋ.ರೂ√
B] 25,000 ಕೋ.ರೂ
C] 50,000 ಕೋ.ರೂ
D] 1,00,000 ಕೋ.ರೂ
ಪ್ರಶ್ನೆ ನಂ: 20) 'ಮಿಷನ್ ಇಂದ್ರ ಧನುಷ್ 201' ಯಾವುದಕ್ಕೆ ಸಂಬಂಧಿಸಿದೆ?
A] ಸೌರ ಇಂಧನಕ್ಕೆ
B] ಬಾಲಕಿಯರ ಶಿಕ್ಷಣಕ್ಕೆ
C] ಮಕ್ಕಳ 7 ಮಾರಣಾಂತಿಕ ರೋಗಗಳಿಗೆ √
D] ಮೋಡ ಬಿತ್ತನೆಗೆ
ಪ್ರಶ್ನೆ ನಂ: 21) ಭಾರತೀಯ ರೇಲ್ವೆಯ ಸುಧಾರಣೆಗಾಗಿ ರಚಿಸಲಾದ 'ಕಾಯಕಲ್ಪ' ಮಂಡಳಿಯ ಮುಖ್ಯಸ್ಥರು ಯಾರು?
A] ರತನ್ ಟಾಟಾ √
B] ಎ.ಕೆ.ಮಿತ್ತಲ್
C] ಅಜಾಯಿ ಶಂಕರ್
D] ಅಶೋಕ ಚಾವ್ಲಾ
ಪ್ರಶ್ನೆ ನಂ: 22) ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ " ಡಿಜಿಟಲ್ ಇಂಡಿಯಾ " ಕ್ಕೆ ರಾಯಬಾರಿಯಾಗಿ ಆಯ್ಕೆಗೊಂಡವರು ಯಾರು ?
1. ಕತ್ರೀನಾ ಕೈಪ್
2. ಮಾಧುರಿ ದಿಕ್ಷಿತ್
3. ಕೃತ ಬಂದು
4. ಕೃತಿ ತಿವಾರಿ✅
ಪ್ರಶ್ನೆ ನಂ: 23) ಪ್ರಸ್ತುತ ಭಾರತದ ಮುಖ್ಯ ಚುನಾವಣಾ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡವರು ಯಾರು ?
*Gk4u*
A] ಜಾವೇದ್ ಉಸ್ಮಾನಿ
B] ಜಯಪ್ರಕಾಶ್ ಪಾಂಡೆ
C] ಪಿ.ಎನ್. ಶ್ರೀನಿವಾಸಾಚಾರಿ
D] ನಸೀಮ್ ಜೈಯ್ಧಿ √
ಪ್ರಶ್ನೆ ನಂ: 24) ಹೊಂದಿಸಿ ಬರೆಯಿರಿ.
ನಾಯಕರು ಸಮಾಧಿ ಸ್ಥಳ
ಎ) ಮೊರಾರ್ಜಿ ದೇಸಾಯಿ 1) ವಿಜಯ್ ಘಾಟ್.
ಬಿ) ಜಗಜೀವನ ರಾಂ 2) ನಾರಾಯಣ್ ಘಾಟ್.
ಸಿ) ಲಾಲ್ ಬಹದ್ದೂರ್ ಶಾಸ್ತ್ರಿ 3) ಅಭಯಘಾಟ್
ಡಿ) ಜವಾಹರಲಾಲ ನೆಹರು 4) ಸಮತಾಸ್ಥಳ
ಇ) ಗುಲ್ಜಾರಿ ಲಾಲ್ ನಂದಾ 5) ಶಾಂತಿವನ
ಸಂಕೇತಗಳು
ಎ)ಎ-3. ಬಿ-4. ಸಿ -1. ಡಿ-5. ಇ-2√
ಬಿ)ಎ-4. ಬಿ-1. ಸಿ-5. ಡಿ-3. ಇ-2
ಸಿ)ಎ -2. ಬಿ-4. ಸಿ -1. ಡಿ-3. ಇ-5
ಡಿ)ಎ-1. ಬಿ-5. ಸಿ -2. ಡಿ-4. ಇ-3
ಪ್ರಶ್ನೆ ನಂ: 25) ಭಾರತದಲ್ಲಿ ಸಂವಿಧಾನದ ಮೊದಲನೇ ತಿದ್ದುಪಡಿ ಈ ಕೆಳಕಂಡ ಯಾವ ದಿನಾಂಕದಂದು ಜಾರಿಗೆ ಬಂದಿತು
A. ಜೂನ್ 18, 1951 √
B. ಜನವರಿ 26, 1950
C. ನವೆಂಬರ್ 26, 1952
D. ಜುಲೈ 1, 1951
ಪ್ರಶ್ನೆ ನಂ: 26) ಭಾರತದ ಮತದಾನದ ವಯಸ್ಸನ್ನು 21 ರಿಂದ 18 ಕ್ಕೆ ಇಳಿಸಿದ ಸಂವಿಧಾನದ ತಿದ್ದುಪಡಿ ಯಾವುದು?
A. ಸಂವಿಧಾನದ ತಿದ್ದುಪಡಿ 72, 1990
B. ಸಂವಿಧಾನದ ತಿದ್ದುಪಡಿ 61, 1989√
C. ಸಂವಿಧಾನದ ತಿದ್ದುಪಡಿ 81, 1985
D. ಸಂವಿಧಾನದ ತಿದ್ದುಪಡಿ 75, 1991
ಪ್ರಶ್ನೆ ನಂ: 27) ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ಸ್ಮರಣಾರ್ಥ ‘ಅಬ್ದುಲ್ ಕಲಾಂ ಯುವ ಪ್ರಶಸ್ತಿ’ ನೀಡಲು ಯಾವ ರಾಜ್ಯ ನಿರ್ಧರಿಸಿದೆ.
a) ತಮಿಳುನಾಡು √
b)ಕರ್ನಾಟಕ
c) ಕೇರಳ
d) ಆಂಧ್ರಪ್ರದೇಶ
ಪ್ರಶ್ನೆ ನಂ: 28) ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆ ಇತ್ತೀಚೆಗೆ ‘ಸಮನ್ವಯ್’ ಯೋಜನೆಯನ್ನು ಪ್ರಕಟಿಸಿತು. ಈ ಯೋಜನೆ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ?
a) ತಾಲ್ಲೂಕು ಪಂಚಾಯ್ತಿ
b) ಜಿಲ್ಲಾ ಪಂಚಾಯ್ತಿ
c) ಕಾಪ್ ಪಂಚಾಯ್ತಿ
d) ಗ್ರಾಮ ಪಂಚಾಯ್ತಿ √
ಪ್ರಶ್ನೆ ನಂ: 29) ಹೊಂದಿಸಿ ಬರೆಯಿರಿ.
ನದಿ ದೇಶ
ಎ)ಹ್ವಾಂಗ್ ಹೋ 1) ಯುರೋಪ್ *Gk4u*
ಬಿ)ವೋಲ್ಗಾ 2) ಚೀನಾ
ಸಿ)ಡ್ಯಾನ್ಯೂಬ್ 3) ಆಫ್ರಿಕಾ
ಡಿ)ನೈಲ್ 4) ಯುಎಸ್ಎಸ್ಆರ್
ಇ)ಮುರ್ರೆ ಡಾರ್ಲಿಂಗ್ 5) ಆಸ್ಟ್ರೇಲಿಯಾ
— ಸಂಕೇತಗಳು
ಎ)ಎ-1. ಬಿ-2. ಸಿ -3. ಡಿ-5. ಇ-4
ಬಿ)ಎ-4. ಬಿ-1. ಸಿ-5. ಡಿ-3. ಇ-2
ಸಿ)ಎ -2. ಬಿ-4. ಸಿ -1. ಡಿ-3. ಇ-5 √
ಡಿ)ಎ-1. ಬಿ-5. ಸಿ -2. ಡಿ-4. ಇ-3
ಪ್ರಶ್ನೆ ನಂ: 30) ಕೆಳಕಂಡ ದೇಶಗಳಲ್ಲಿ ಯಾವುದು 'ಜಾತ್ಯತೀತ ರಾಷ್ಟ್ರ' ಎಂದು ತನ್ನ ಸಂವಿಧಾನದಲ್ಲಿ ಸೇರಿಸಿಕೊಂಡಿತು?
A. ಶ್ರೀಲಂಕಾ
B. ಪಾಕಿಸ್ತಾನ
C. ನೇಪಾಳ√
D. ಬಾಂಗ್ಲಾದೇಶ
ಪ್ರಶ್ನೆ ನಂ: 31) ವಿಶ್ವಸಂಸ್ಥೆಯ ಅಂಗಸಂಸ್ಥೆಗಳಲ್ಲಿ ಕೆಳಕಂಡವುಗಳಲ್ಲಿ ಸರಿ ಹೊಂದದ ಜೋಡಿಯನ್ನು ಗುರುತಿಸಿ.
A. ಆಹಾರ ಮತ್ತು ಕೃಷಿ ಸಂಘಟನೆ - ರೋಮ್
B. ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆ - ಜಿನೇವಾ
C. ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಮಕ್ಕಳ ತುರ್ತು ನಿಧಿ - ಲಂಡನ್√
D. ಅಂತಾರಾಷ್ಟ್ರೀಯ ಅಣುಶಕ್ತಿ ಸಂಸ್ಥೆ - ವಿಯೆನ್ನಾ
ಪ್ರಶ್ನೆ ನಂ: 32) ಹೊಂದಿಸಿ ಬರೆಯಿರಿ.
ಜಲಪಾತಗಳು ದೇಶ
ಎ) ಏಂಜೆಲ್ 1) ವೆನೆಜುವೆಲಾ
ಬಿ) ರಿಬ್ಬನ್ 2) ದಕ್ಷಿಣ ಆಫ್ರಿಕಾ
ಸಿ) ಟುಗೆಲಾ 3) ಜಿಂಬಾಬ್ವೆ
ಡಿ) ನಯಾಗರಾ 4) ಕೆನಡಾ
ಇ) ವಿಕ್ಟೋರಿಯಾ 5) ಅಮೇರಿಕಾ
ಸಂಕೇತಗಳು
ಎ)ಎ-1. ಬಿ-2. ಸಿ -3. ಡಿ-5. ಇ-4
ಬಿ)ಎ-4. ಬಿ-1. ಸಿ-5. ಡಿ-3. ಇ-2
ಸಿ)ಎ -2. ಬಿ-4. ಸಿ -1. ಡಿ-3. ಇ-5
ಡಿ)ಎ-1. ಬಿ-5. ಸಿ -2. ಡಿ-4. ಇ-3 √
ಪ್ರಶ್ನೆ ನಂ: 33) ಯಾವ ದೇಶದಿಂದ "ಸಂವಿಧಾನ ತಿದ್ದುಪಡಿ ವಿಧಾನ"ವನ್ನು ಎರವಲು ಪಡೆದು ಭಾರತದ ಸಂವಿಧಾನದಲ್ಲಿ ಅಳವಡಿಸಲಾಗಿದೆ ?
A. ರಷ್ಯಾ
B. ದಕ್ಷಿಣ ಆಪ್ರೀಕಾ √
C. ಬ್ರಿಟನ್
D. ಅಮೆರಿಕಾ
ಪ್ರಶ್ನೆ ನಂ: 34) ಹೊಂದಿಸಿ ಬರೆಯಿರಿ.
ರೈಲ್ವೆ ವಲಯಗಳು ಸ್ಥಳ
ಎ) ಈಶಾನ್ಯ ರೈಲ್ವೆ 1) ಕೋಲ್ಕತಾ
ಬಿ) ಆಗ್ನೇಯ ರೈಲ್ವೆ 2) ಹುಬ್ಬಳ್ಳಿ
ಸಿ) ನೈಋತ್ಯ ರೈಲ್ವೆ 3) ಗೋರಕ್ ಪುರ
ಡಿ) ವಾಯವ್ಯ ರೈಲ್ವೆ 4) ಚೆನೈ
ಇ) ದಕ್ಷಿಣ ರೈಲ್ವೆ 5) ಜೈಪುರ
ಸಂಕೇತಗಳು
ಎ)ಎ-3. ಬಿ-1. ಸಿ -2. ಡಿ-5. ಇ-4√
ಬಿ)ಎ-4. ಬಿ-1. ಸಿ-5. ಡಿ-3. ಇ-2
ಸಿ)ಎ -2. ಬಿ-4. ಸಿ -1. ಡಿ-3. ಇ-5
ಡಿ)ಎ-1. ಬಿ-5. ಸಿ -2. ಡಿ-4. ಇ-3
ಪ್ರಶ್ನೆ ನಂ: 35) ಹೊಂದಿಸಿ ಬರೆಯಿರಿ.
ಕವಿ ಆತ್ಮಕಥೆಗಳು
ಎ) ಪಿ.ಲಂಕೇಶ್ 1) ಭಾವ
ಬಿ) ಮಾಸ್ತಿ 2) ಹುಚ್ಚು ಮನಸಿನ ಹತ್ತು ಮುಖಗಳು
ಸಿ) ಕುವೆಂಪು 3) ಭಿತ್ತ
ಡಿ) ಎಸ್.ಎಲ್.ಭೈರಪ್ಪ 4) ಹುಳಿ ಮಾವಿನ ಮರ
ಇ) ಶಿವರಾಮ ಕಾರಂತ 5) ನೆನಪಿನ ದೋಣಿಯಲ್ಲಿ
ಸಂಕೇತಗಳು
ಎ)ಎ-1. ಬಿ-5. ಸಿ -3. ಡಿ-2. ಇ-4
ಬಿ)ಎ-4. ಬಿ-1. ಸಿ-5. ಡಿ-3. ಇ-2√
ಸಿ)ಎ -2. ಬಿ-4. ಸಿ -1. ಡಿ-3. ಇ-5
ಡಿ)ಎ-1. ಬಿ-5. ಸಿ -2. ಡಿ-4. ಇ-3
ಪ್ರಶ್ನೆ ನಂ: 36) ಶ್ರವಣಬೆಳಗೋಳದ ಮಹಾಮಸ್ತಾಭಿಷೇಕವು ಎಷ್ಟು ವರ್ಷಗಳಿಗೊಂದು ಸಲ ಜರುಗುತ್ತದೆ?
A] 6 ವರ್ಷ
B] 8 ವರ್ಷ
C]10 ವರ್ಷ
D]12 ವರ್ಷ√
ಪ್ರಶ್ನೆ ನಂ: 37) FM ರೇಡಿಯೋದ ತರಂಗಾಂತರ ವ್ಯಾಪ್ತಿ?
A] 200-300 MHz
B] 88-108 MHz √
C] 600-800 MHz
D] 100-200 MHz
ಪ್ರಶ್ನೆ ನಂ: 38) ಇತ್ತೀಚೆಗೆ ಸುಪ್ರೀಂ ಕೋರ್ಟ್ ರದ್ದು ಪಡಿಸಿದ ವಿವಾದಿತ ಸೆಕ್ಷನ್ 66ಅ ಯಾವ ಕಾಯ್ದೆಯ ಭಾಗವಾಗಿತ್ತು?
A] ಭಯೋತ್ಪಾದನೆ ಪ್ರತಿಬಂಧ ಕಾಯಿದೆ
B] ಮಾಹಿತಿ ತಂತ್ರಜ್ಞಾನ ಕಾಯಿದೆ √
C] ಬೌದ್ಧಿಕ ಆಸ್ತಿ ಕಾಯಿದೆ
D] ಮಹಿಳಾ ರಕ್ಷಣಾ ಕಾಯಿದೆ
ಪ್ರಶ್ನೆ ನಂ: 39) ನ್ಯಾನೊ ಪದಾರ್ಥಗಳು ಎಂತಹ ಕಣಗಳಿಂದ ಆಗಿರುತ್ತವೆ ಎಂದರೆ ಕಣಗಳ ಗಾತ್ರವು ಸುಮಾರು,
A] 10-⁹ ನ್ಯಾನೋಮಿಟರ್ ಇರುತ್ತದೆ
B] 10⁹ ನ್ಯಾನೋಮಿಟರ್ ಇರುತ್ತದೆ
C] 10-⁹ ಮಿಟರ್ ಇರುತ್ತದೆ √
D] 9 ಮಿಟರ್ ಇರುತ್ತದೆ
ಪ್ರಶ್ನೆ ನಂ: 40) ಶ್ರೀಲಂಕಾದ ನೂತನ ಪ್ರಧಾನಮಂತ್ರಿ ಯಾರು?
a) ಆರ್. ವಿಕ್ರಮಸಿಂಘೆ √
b) ಎಂ. ರಾಜಪಕ್ಸೆ
c) ಸಿ. ಕೆ. ತುಂಗಾ
d) ಮೇಲಿನ ಯಾರು ಅಲ್ಲ
ಪ್ರಶ್ನೆ ನಂ: 41) ಪ್ರೆಶರ್ ಕುಕ್ಕರ್ನಲ್ಲಿ ಬೇಗ ಅಡುಗೆಯಾಗುತ್ತದೆ. ಏಕೆಂದರೆ,
A] ಆಹಾರವು ಬೇಯುವುದಕ್ಕೆ ಇಲ್ಲಿ ಅಧಿಕ ಹಬೆ (ಉಗಿ) ಲಭ್ಯ.
B] ಒತ್ತಡವು ನೀರಿನ ಕುದಿಯುವ ಬಿಂದುವನ್ನು ಹೆಚ್ಚಿಸುತ್ತದೆ. √
C] ಒತ್ತಡವು ನೀರಿನ ಕುದಿಯುವ ಬಿಂದುವನ್ನು ಕಡಿಮೆಮಾಡುತ್ತದೆ.
D] ಕುಕ್ಕರ್ ಅನ್ನು ವಿಶೇಷ ವಸ್ತುವಿನಿಂದ ಮಾಡಲಾಗಿದೆ.
ಪ್ರಶ್ನೆ ನಂ: 42) ಈ ಕೆಳಗಿನ ಯಾವ ಮುಖ್ಯಮಂತ್ರಿಯ ಕಾಲದಲ್ಲಿ ಮೈಸೂರು ರಾಜ್ಯಕ್ಕೆ 'ಕರ್ನಾಟಕ' ಎಂದು ನಾಮಕರಣ ಮಾಡಲಾಯಿತು?
A] ಕೆ.ಸಿ.ರೆಡ್ಡಿ
B] ಚಿಕ್ಕ ದೇವರಾಜ ಒಡೆಯರ್
C] ಟಿ.ಸಿದ್ಧಲಿಂಗಯ್ಯ
D] ದೇವರಾಜ್ ಅರಸು √
ಪ್ರಶ್ನೆ ನಂ: 43) ಎಷ್ಟು ವರ್ಷಗಳಿಗೊಮ್ಮೆ ಹಣಕಾಸು ಆಯೋಗ ರಚಿಸಲಾಗುತ್ತದೆ.
A] ಪ್ರತೀ ವರ್ಷ
B] 07 ವರ್ಷ
C] 05 ವರ್ಷ√
D] 04 ವರ್ಷ
*Gk4u*
ಪ್ರಶ್ನೆ ನಂ: 44) ಜಾಗತಿಕ ಅರ್ಥವ್ಯವಸ್ಥೆಯು ಕೆಳಮುಖವಾಗಿರುವ ಈ ಸಂದರ್ಭದಲ್ಲಿ ಸರ್ಕಾರಗಳು ...
A] ಸಾಧ್ಯವಾದಷ್ಟು ಕಡಿಮೆ ಖರ್ಚು ಮಾಡಿ ಹೆಚ್ಚೆಚ್ಚು ಹಣವನ್ನು ಉಳಿತಾಯ ಮಾಡಬೇಕು.
B] ಚಿನ್ನವನ್ನು ಖರೀದಿಸಿ ದಾಸ್ತಾನು ಮಾಡಬೇಕು.
C] ಆರೋಗ್ಯ ವ್ಯವಸ್ಥೆಯನ್ನು ಖಾಸಗೀಕರಣ ಮಾಡಬೇಕು.
D] ಸಾರ್ವಜನಿಕ ಮೂಲಸೌಕರ್ಯ ವ್ಯವಸ್ಥೆಗಳಿಗಾಗಿ ಹೆಚ್ಚು ಹಣ ವಿನಿಯೋಗಿಸಬೇಕು √
ಪ್ರಶ್ನೆ ನಂ: 45) ಒಣ ಕೂದಲನ್ನು ಬಾಚಿದ ಬಾಚಣಿಕೆಯು ಕಾಗದದ ಚೂರುಗಳನ್ನು ಆಕರ್ಷಿಸುತ್ತದೆ. ಏಕೆಂದರೆ...
A] ಸ್ಫುರಣಗೊಂಡ ಬಾಚಣಿಕೆಯಿಂದಾಗಿ ಕಾಗದದಲ್ಲಿರುವ ಪರಮಾಣುಗಳು ಧ್ರುವೀಕರಣಗೊಳ್ಳುತ್ತವೆ. √
B] ಬಾಚಣಿಕೆಯು ಕಾಂತೀಯ ಗುಣಧರ್ಮಗಳನ್ನು ಹೊಂದಿದೆ.
C] ಬಾಚಣಿಕೆಯು ಉತ್ತಮ ವಾಹಕವಾಗಿದೆ.
D] ಕಾಗದವು ಉತ್ತಮ ವಾಹಕವಾಗಿದೆ.
ಪ್ರಶ್ನೆ ನಂ: 46) ಹೊಂದಿಸಿ ಬರೆಯಿರಿ.
ಕಣಿವೆ ಮಾರ್ಗಗಳು ರಾಜ್ಯ
ಎ) ಹಲ್ದಿಘಾಟಿ ಪಾಸ್ 1) ಜಮ್ಮು ಮತ್ತು ಕಾಶ್ಮೀರ
ಬಿ) ರೋಹ್ ಟಂಗ್ ಪಾಸ್ 2) ಮಧ್ಯಪ್ರದೇಶ
ಸಿ) ಜಿಲೇಪ ಲಾ ಪಾಸ್ 3) ಹಿಮಾಚಲ ಪ್ರದೇಶ
ಡಿ) ಬಾರಾ-ಲಾಚಾ-ಲಾ ಪಾಸ್ 4) ರಾಜಸ್ಥಾನ
ಇ) ಅಸಿರ್ ಘರ್ ಪಾಸ್ 5) ಸಿಕ್ಕಿಂ
ಸಂಕೇತಗಳು
ಎ)ಎ-1. ಬಿ-4. ಸಿ -3. ಡಿ-5. ಇ-2
ಬಿ)ಎ-4. ಬಿ-3. ಸಿ-5. ಡಿ-1. ಇ-2√
ಸಿ)ಎ -2. ಬಿ-4. ಸಿ -1. ಡಿ-3. ಇ-5
ಡಿ)ಎ-1. ಬಿ-5. ಸಿ -2. ಡಿ-4. ಇ-3
ಪ್ರಶ್ನೆ ನಂ: 47) ಹಾಲನ್ನು ಕಡೆದಾಗ ಕೆನೆಯು ಹಾಲಿನಿಂದ ಬೇರೆಯಾಗುವುದು ಈ ಪರಿಣಾಮದಿಂದಾಗಿ..
a.ಘರ್ಷಣೆಯ ಬಲ
b.ಕೇಂದ್ರಾಪಗಾಮಿ ಬಲ√
c.ಕೇಂದ್ರಾಪಗಾಮಿ ಪ್ರತಿಕ್ರಿಯೆ
d.ಗುರುತ್ವಾಕರ್ಷಣ ಬಲ
ಪ್ರಶ್ನೆ ನಂ: 48) ಪಶ್ಚಿಮ ಘಟ್ಟಗಳಲ್ಲಿರುವ ಅರಣ್ಯಗಳು ಯಾವ ವಿಧಕ್ಕೆ ಸೇರಿವೆ?
A] ಮ್ಯಾನ್ ಗ್ರೋವ್ ಕಾಡುಗಳು
B] ನಿತ್ಯಹರಿದ್ವರ್ಣ ಕಾಡುಗಳು√
C] ಎಲೆ ಉದುರುವ ಕಾಡುಗಳು
D] ಸಾಲ್
ಪ್ರಶ್ನೆ ನಂ: 49) ಗಣಿತ ಶಾಸ್ತ್ರದಲ್ಲಿ ಸಾಧನೆಗೈದ ಸಾಧಕರಿಗೆ ನೀಡಲಾಗುವ ರಾಮಾನುಜಂ ರಾಷ್ಟ್ರೀಯ ಪ್ರಶಸ್ತಿ 2015ನೇ ಸಾಲಿನಲ್ಲಿ ಯಾರಿಗೆ ಬಂದಿದೆ.
a) ಸಚ್ಚಿದೇವಾ ಬನ್ಸಾಲಿ
b) ಮೊಹಮ್ಮದ್ ಫಕೀರ್ ಖಾನ್
c) ಅಲಮೆಂದು ಕೃಷ್ಣ √
d) ಕರಣ್ ಶಂಕರ ದೇವಾ
ಪ್ರಶ್ನೆ ನಂ: 50) ಇತ್ತೀಚೆಗೆ ಭೂಕಂಪದಲ್ಲಿ ಧರೆಗುರುಳಿದ 'ಐತಿಹಾಸಿಕ ಧರಹರ ಟವರ್' ಯಾವ ದೇಶಕ್ಕೆ ಸಂಬಂಧಿಸಿದ್ದು?
A. ಭಾರತ
B. ನೇಪಾಳ √
C. ಮಲೇಶಿಯಾ
D. ಶ್ರೀಲಂಕಾ
"ಸಾಮಾನ್ಯ ಕನ್ನಡ ಮಾಹಿತಿ ಕಣಜ'":
1) ಗಪ್ ಚಿಪ್ ಇದು ಯಾರ ಕೃತಿ?
ಎಂ.ಎಸ್. ಸುಂಕಾಪುರ
ಎಂ.ಮರಿಯಪ್ಪಭಟ್ಟ
ಪ್ರಭುಶಂಕರ
ಕಡಿದಾಳ ಮಂಜಪ್ಪ
A👌✅💐
2)ಅಮೇರಿಕಾದಲ್ಲಿ ನಾನು ಮತ್ತು ಶಾಂತಿ ಇದು ಯಾರ ಬರೆದ ಪ್ರವಾಸ ಕಥನ?
ಪ್ರಭುಶಂಕರ
ಸ್ವಾಮಿ ಜಗದಾತ್ಮಾನಂದ
ಎಚ್.ಕೆ.ಬಾಲಸೂರಿ
ಎಂ.ಎಸ್.ಸುಂಕಾಪುರ
A✅👌💐
3)ಮಹಾತ್ಯಾಗ ಕಾದಂಬರಿಯ ಕತೃ ಯಾರು?
ಎಂ.ಆರ್.ಶ್ರೀನಿವಾಸಮೂರ್ತಿ
ಎಚ್.ಜೆ.ಲಕ್ಕಪ್ಪಗೌಡ
ಕಡಿದಾಳ ಮಂಜಪ್ಪ
ಅರವಿಂದ ಮಾಲಗತ್ತಿ
A✅💐👍👌
4)ಷಡಕ್ಷರದೇವ ಅವರ ಕಾಲ?
ಕ್ರಿ.ಶ.1655
1675
1650
1645
A✅👌💐
5)ಗಗನ ಸಖಿಯರ ಸೆರಗ ಹಿಡಿದು ಇದು ಯಾರ ಕೃತಿ?
ನಾಗೇಶ ಹೆಗಡೆ
ಸ.ಜ.ನಾಗಲೋಟಿಮಠ
ಆರ್.ಸಿ.ಹಿರೇಮಠ
ನೇಮಿಚಂದ್ರ
A✅💐👌
6)ಇಕ್ಕಳ ಇದರ ಕತೃ ಯಾರು?
ಚಂದ್ರಶೇಖರ ತಾಳ್ಯ
ಬಿ.ಎ.ಸನದಿ
ಕೆ.ಷರೀಪಾ
ಕೆ.ಎಸ್. ನರಸಿಂಹಸ್ವಾಮಿ
D✅💐👍🙈
7)ಉದರ ವೈರಾಗ್ಯ ಯಾರ ಕೃತಿ?
ಕೈವಾರ ಯೋಗಿ ನಾರಾಯಣಪ್ಪ
ಪುರಂದರದಾಸ
ಸು.ರಂ.ಎಕ್ಕುಂಡಿ
ಬಿ.ಸಿ.ರಾಮಚಂದ್ರ ಶರ್ಮ
B✅💐🙈
8)ಭೂಕಂಪದ ಅಂತರಂಗದಲ್ಲಿ ಯಾರ ಕೃತಿ?
ಜಿ.ಪಿ.ಬಸವರಾಜು
ಪಿ.ಆರ್.ತಿಪ್ಪೇಸ್ವಾಮಿ
ನಾಗೇಶ ಹೆಗಡೆ
ಬಿ.ಎ.ಸನದಿ
A✅💐👌
9)ಭಟ್ಟನಾಯಕನು ಪ್ರತಿಪಾದಿಸಿದ ವಿಚಾರ.....
a) ಧ್ವನಿ
b) ಸಾಧಾರಣೀಕರಣ
c) ಔಚಿತ್ಯ
d) ರಸತತ್ವ
B✅👌💐
10)ಅಂಶ ಛಂದಸ್ಸಿನಲ್ಲಿ ಹೆಚ್ಚು ಬಳಕೆಯಲ್ಲಿರುವ ಗಣ
a) ರುದ್ರಗಣ
b) ವಿಷ್ಣುಗಣ
c) ಎಲ್ಲವೂ
d) ಬ್ರಹ್ಮಗಣ
B✅💐🙈
11)ಋ, ಖೂ ಇವು...
a) ಸಂಧ್ಯಾಕ್ಷರಗಳು
b) ಯೋಗವಾಹಕಗಳು
c) ವ್ಯಂಜನಗಳು
d) ಸ್ವರಗಳು
D✅💐👌
9)ಮಾನವೀಯತೆ ಇದು ಯಾರ ಕೃತಿ??
ಕೆ.ಷರೀಪಾ
ಸು.ರಂ.ಎಕ್ಕುಂಡಿ
ಆರ್.ಸಿ.ಹಿರೇಮಠ
ಬಿ.ಎ.ಸನದಿ
A✅💐👌
12)ಕೆಳಗೆ ಕೊಟ್ಟ ಶಬ್ದಗಳಿಗೆ ವಿರುದ್ಧಾರ್ಥಕವಾದ ರೂಪಗಳನ್ನು ಮುಂದೆ ಕೊಟ್ಟ ಪರ್ಯಾಯ ರೂಪಗಳಿಂದ ಆಯ್ದು ಗುರುತಿಸಿ.
"ಉತ್ಸರ್ಪಿಣಿ"
a) ಕುತ್ಸರ್ಪಿಣಿ
b) ಉಪಸರ್ಪಿಣಿ
c) ನಿತ್ಸರ್ಪಿಣಿ
d) ಅವಸರ್ಪಿಣಿ
D✅👍💐👌
15)ಪದ ಇಲ್ಲವೆ ವಾಕ್ಯಗಳನ್ನು ಕೂಡಿಸುವ ಪದ ..............
a) ವಿಸ್ಮಯ ಸೂಚಕ
b) ಸಮುಚ್ಚಯ ಸೂಚಕ
c) ಉಪಸರ್ಗ
d) ಪರಸರ್ಗ
B✅💐👌
16)ಸಾಕುಪ್ರಾಣಿಯ ನೆನಪಿಗಾಗಿ ನೆಟ್ಟ ಏಕೈಕ ವೀರಗಲ್ಲು ...
a) ಬೇಲೂರು ಶಾಸನ
b) ತಮ್ಮಟಕಲ್ಲು ಶಾಸನ
c) ಲಕ್ಕುಂಡಿ ಶಾಸನ
d) ಆತಕೂರು ಶಾಸನ
D✅💐👌
17).ಬೆಳತೂರಿನ ದೇಕಬ್ಬೆಯ ಶಾಸನವು ಈ ಪ್ರಾಕಾರಕ್ಕೆ ಸೇರುತ್ತದೆ...
a) ಪ್ರಶಸ್ತಿ ಶಾಸನ
b) ಮಾಸ್ತಿಕಲ್ಲು
c) ವೀರಗಲ್ಲು
d) ದಾನಶಾಸನ
B✅👌💐
10)ಯೋಧ ಮತ್ತು ಹೆಂಗಸು ಇದು ಯಾರ ಕೃತಿ?
ಸು.ರಂ.ಎಕ್ಕುಂಡಿ
ಕೈವಾರ ಯೋಗಿ ನಾರಾಯಣಪ್ಪ
ಚಂದ್ರಶೇಖರ ತಾಳ್ಯ
ನೇಮಿಚಂದ್ರ
A✅💐👍👌
11)ಕನ್ನಡಂ ಕತ್ತುರಿಯಲ್ತೆ ಇದು ಯಾರ ಕೃತಿ?
ಅಲ್ಲಮ ಪ್ರಭು
ಮುದ್ದಣ
ಶಿವಕೋಟ್ಯಾಚಾರ್ಯ
ಕೆ.ಬೈರಪ್ಪ
ಗೊ.ರು.ಚನ್ನಬಸಪ್ಪ
A✅💐👌
20)ತಂಗಾಳಿ' ಇಲ್ಲಿ ಇರುವ ಸಮಾಸ ....
a) ದ್ವಿಗು
b) ಅಂಶಿ
c) ಅರಿ
d) ಕರ್ಮಧಾರೆಯ
D✅👌💐
21)ಧೀರ್ಘ ಕಾಲದಿಂದಲೂ ಭಾರತದಿಂದ ಹೊರಗೆ ವ್ಯವಹಾರದಲ್ಲಿರುವ ದ್ರಾವಿಡ ಭಾಷೆ
a) ಮಲ್ತೋ
b) ಬ್ರಾಹೂಈ
c) ಕೋಲಾಮಿ
d) ಕುರುಖ್
B✅👍💐👌
22)ತೆಲುಗಿನಲ್ಲಿ ಲಿಂಗವಿವಕ್ಷೆಯ ಕ್ರಮ ಹೀಗಿದೆ...
a) ಒಂಭತ್ತು ವಿಧ
b) ಎರಡು ವಿಧ
c) ಲಿಂಗವಿವಕ್ಷೆ ಇಲ್ಲ
d) ಮೂರು ವಿಧ
B✅💐👌🙈
23).'ಕನ್ನಡ ಮಧ್ಯಮ ವ್ಯಾಕರಣ' ಇದನ್ನು ಬರೆದವರು ಯಾರು ?
a) ಬಿ.ಎಂ.ಶ್ರೀ
b) ಟಿ.ಬರೋ
c) ಭ. ಕೃಷ್ಣಮೂರ್ತಿ
d) ತೀ.ನಂ.ಶ್ರೀ
D✅💐🙈👌
14)ವಸಾಹತು ವಿರೋಧಿ ಲಾವಣಿಗಳನ್ನು ಸಂಗ್ರಹಿಸಿದ ಬ್ರಿಟೀಷ್ ಅಧಿಕಾರಿ ...
a) ಜೆ.ಎಫ್.ಪ್ಲೀಟ್
b) ಕರ್ನಲ್ ಮೆಕೆಂಜೆ
c) ಕನ್ನಿಂಗ್ ಹ್ಯಾಂ
d) ಬಿ.ಎಲ್.ರೈಸ್
A✅💐👌
25)ಕನ್ನಡದಲ್ಲಿ ಈ ವಿಭಕ್ತಿ ಇಲ್ಲವೆಂದು ಹೇಳುತ್ತಾರೆ...
a) ದ್ವಿತೀಯಾ
b) ಚತುರ್ಥಿ
c) ಸಪ್ತಮೀ
d) ಪ್ರಥಮಾ
D✅✅💐👌
1.1958ರಲ್ಲಿ 40ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆದ ಸ್ಥಳ ಯಾವುದು?
1.ಕಲ್ಬುರ್ಗಿ.
2.ಮೈಸೂರು.
3.ಬಳ್ಳಾರಿ.
4.ಧಾರವಾಡ.
C✅✅bellary💐💐
2.ಕನ್ನಡದ ಮೊದಲ ವೈದ್ಯಗ್ರಂಥ 'ಗೋವೈದ್ಯ' ದ ಕರ್ತೃ ಯಾರು?
1.ಪದ್ಮರಸ.
2.ಕೀರ್ತಿವರ್ಮ.
3.ನೇಮಿಚಂದ್ರ.
4.ಕೇಶಿರಾಜ.
B✅✅💐💐👌
3.ಜಗಜ್ಜ್ಯೋತಿ ಯಾವ ಸಂಧಿ?
1.ಗುಣಸಂಧಿ.
2.ಜಸ್ವಸಂಧಿ.
3.ವೃದ್ದಿಸಂಧಿ.
4.ಶ್ಚುತ್ವಸಂಧಿ.
D✅✅💐💐
4.ಕೆಳದುಟಿ ಯಾವ ಸಮಾಸ?
1.ಅಂಶಿಸಮಾಸ.
2.ದ್ವಿಗುಸಮಾಸ.
3.ಕ್ರಿಯಾಸಮಾಸ.
4.ಗಮಕಸಮಾಸ.
A✅✅💐💐
5.ಬಟ್ಟಬಯಲು ಎನ್ನುವುದು?
1.ಅನುಕರಣಾವ್ಯಯ.
2.ದ್ವಿರುಕ್ತಿ.
3.ಜೋಡಿನುಡಿ.
4.ಯಾವುದು ಅಲ್ಲ.
B✅✅💐💐
6.ಪ್ರತಿ ಚರಣದಲ್ಲಿ 5 ಮಾತ್ರೆಯ 4 ಗಣ ಇರುವ ರಗಳೆ?
1.ಉತ್ಸಾಹ ರಗಳೆ.
2.ಮಂದಾನಿಲ ರಗಳೆ.
3.ಲಲಿತ ರಗಳೆ.
4.ಸರಳ ರಗಳೆ.
C✅✅💐💐
7.ಬ್ರಹ್ಮ ಗಣವು ಎಷ್ಟು ಅಂಶಗಳಿಂದ ಕೂಡಿರುತ್ತದೆ?
1.2.
2.3.
3.4.
4.5.
A✅✅💐💐
8.ಇಟಾಲಿಯನ್ ಭಾಷೆಯಲ್ಲಿ ಸಾನೆಟ್ ಮೊದಲ ಕವಿ?
1.ಡಾಂಟೆ.
2.ಪೆಟ್ರಾಕ್.
3.ವಯಟ್.
4.ಕ್ಷೇಕ್ಸ್ ಪಿಯರು.
B✅✅💐💐👌
9 ಇಂಗ್ಲೀಷನ ದ ಓಡ್ ಎಂಬ ಪದಕ್ಕೆ ಸಮಾನವಾಗಿ ಕನ್ನಡದಲ್ಲಿ ಪ್ರಗಾಥ ಎಂದು ಹೆಸರು ಕೊಟ್ಟವರು?
1.ಬೇಂದ್ರೆ.
2.ಡಿ.ವಿ.ಜಿ.
3.ಬಿ.ಎಂ.ಶ್ರೀ.
4.ಮಾಸ್ತಿ.
C✅✅💐💐👌
10.ಸರಳ ರಗಳೆಯನ್ನು ಬಳಸಿದ ಮೊದಲ ಕವಿ?
1.ಕುವೆಂಪು.
2.ಹರಿಹರ.
3.ಪಂಪ.
4.ಮಾಸ್ತಿ.
D✅✅👌👌🙏🙏
11.ಅವಳ ಸಿರಿಕಂಠ ಕೋಗಿಲೆಯಂತೆ ಇಂಪಾಗಿದೆ ಯಾವ ಅಲಂಕಾರ?
1.ಉಪಮಾಲಂಕಾರ.
2.ರೂಪಕ ಅಲಂಕಾರ.
3.ದೃಷ್ಟಾಂತ ಅಲಂಕಾರ.
4.ಶ್ಲೇಷಾಲಂಕಾರ.
A✅✅💐💐👌
12.ಪಂಪನು ವಿಕ್ರಮಾರ್ಜುನ ವಿಜಯ ಕೃತಿಯ ರಚಿಸಿದ ಕಾರಣ 2ನೇ ಅರಿಕೇಸರಿ ಯಾವ ಪ್ರದೇಶವನ್ನು ದಾನವಾಗಿ ನೀಡಿದನು?
1.ಇಂದ್ರಪುರ.
2.ಮುಳವಳ್ಳಿ.
3.ಧರ್ಮಪುರ.
4.ಹಲ್ಮಿಡಿ.
C✅✅💐💐
13.ಆದಿಪುರಾಣ ಕೃತಿಗೆ ಆಕರ ಗ್ರಂಥ ಯಾವುದು?
1.ಸಂಸ್ಕತದ ವ್ಯಾಸಭಾರತ.
2.ಜಿನಸೇನಾಚಾರ್ಯರ ಪೂರ್ವ ಪುರಾಣ.
3.ಬಸವಪುರಾಣ.
4.ಮಹಾಪುರಾಣ.
B✅✅💐💐
14.ಅತ್ತಿಮಬ್ಬೆಯನ್ನು ಬಾಯಿ ತುಂಬಾ ಹೊಗಳಿದ ರನ್ನನ ಕೃತಿ ಯಾವುದು?
1.ಅಜಿತ ತೀರ್ಥಂಕರ ಚರಿತೆ.
2.ಪರಶುರಾಮಚರಿತೆ.
3.ಚಕ್ರೇಶ್ವರ ಚರಿತೆ.
4.ಅಜಿತಪುರಾಣ.
D✅✅👌💐
15.ದುರ್ಗಸಿಂಹನ ಗುರುವಿನ ಹೆಸರೇನು?
1.ದೇವೇಂದ್ರಮುನಿ.
2.ನಿರ್ಮಲ ಭಟ್ಟ.
3.ಅಜಿತಸೇನಾಚಾರ್ಯರು.
4.ಶಂಕರ ಭಟ್ಟ.
D✅✅💐💐
16.ಕನ್ನಡದ ಮೊದಲ ಜೈನ್ಯ ರಾಮಾಯಣ ಕೃತಿ ಯಾವುದು?
1.ಆದಿಪುರಾಣ.
2.ಮಲ್ಲಿನಾಥಪುರಾಣ.
3.ಪಂಪರಾಮಾಯಣ.
4.ಅಜಿತಪುರಾಣ.
C✅✅👌💐💐
17.ಸೂತ್ರ ಕವಿತಾವಿಲಾಸ ಮತ್ತು ದಿಗಂಬರದಾಸ ಎಂಬ ಬಿರುದು ಹೊಂದಿದ ಕವಿ ಯಾರು?
1.ಪಂಪ.
2.ನಯಸೇನ.
3.ಗುಣನಂದಿ.
4.ನಾಗಚಂದ್ರ.
B✅✅💐💐
18.ಪ್ರಣಯದ ಸ್ತ್ರೀದೌರ್ಬಲ್ಯವನ್ನು ಸಾರುವ ಕೃತಿ ಯಾವುದು?
1.ಅನಂತನಾಥಪುರಾಣ.
2.ಬಸವಪುರಾಣ.
3.ಯಶೋಧರೆ ಚರಿತೆ.
4.ಶಾಂತಿಪುರಾಣ.
C✅✅💐💐
19.ಈ ಕೆಳಗಿನವುಗಳಲ್ಲಿ ಅರ್ಜುನನ ಭಕ್ತಿಯನ್ನು ಪರೀಕ್ಷಿಸುವ ವಿಷಯ ವಸ್ತುವಿನ ಕೃತಿ ಯಾವುದು?
1.ರಾಜಶೇಖರ ವಿಳಾಸ.
2.ಶಬರಶಂಕರ ವಿಲಾಸ.
3.ವೃಕ್ಷಬೇಂದ್ರ ವಿಜಯ.
4.ಅರ್ಜುನನ ತಪಸ್ಸು.
B✅✅💐💐
20.ಬಸವಣ್ಣನ ಸಚ್ಚಾರಿತ್ರ್ಯವನ್ನು ವರ್ಣಿಸುವ ಷಡಕ್ಷರದೇವನ ಕೃತಿ ಯಾವುದು?
1.ಶಬರಶಂಕರ ವಿಲಾಸ.
2.ರಾಜಶೇಖರ ವಿಳಾಸ.
3.ವೃಕ್ಷಬೇಂದ್ರ ವಿಜಯ.
4.ಬಸವವಿಜಯ.
C✅✅💐💐
21.ಅನುಭವ ಮಂಟಪದ ಅಧ್ಯಕ್ಷರು ಯಾರು?
1.ಬಸವಣ್ಣ.
2.ಅಲ್ಲಮಪ್ರಭು.
3.ಜೇಡರ ದಾಸಿಮಯ್ಯ.
4.ಅಕ್ಕಮಹಾದೇವಿ.
B✅✅💐💐
22.ಅಲ್ಲಮನಿಂದ ಮಹಾಜ್ಞಾನಿ ಎಂದು ಹೊಗಳಿಸಿಕೊಂಡವರು?
1.ಬಸವಣ್ಣ.
2.ದಾಸಿಮಯ್ಯ.
3.ಚನ್ನಬಸವಣ್ಣ.
4.ಸಿದ್ದರಾಮ.
C✅✅✅💐
23.ಹರಿಹರನ್ನು ಶಿವಕವೀಂದ್ರ ಎಂದು ಕರೆದವರು?
1.ಷಡಕ್ಷರದೇವ.
2.ಅಲ್ಲಮಪ್ರಭು.
3.ಬಸವಣ್ಣ.
4.ನರಸಿಂಹ ಬಲ್ಲಾಳ.
A✅✅✅👌👌💐💐
24.ಲಕ್ಷ್ಮಿನಾರಯಣಪ್ಪರನ್ನು ಮೊದಲು ಮುದ್ದಣ ಎಂದು ಕರೆದವರು?
1.ತಂದೆ.
2.ತಾಯಿ.
3.ಗುರು.
4.ಕನ್ನಡ ಜನರು.
B✅✅🙈🙈😄😄
25.ಕನ್ನಡದ ಮೊದಲ ಶತಕ ಕಾವ್ಯ ಯಾವುದು?
1.ಪಂಪಾ ಶತಕ.
2.ರಕ್ಷಾ ಶತಕ.
3.ಚಂದ್ರಚೂಡಾಮಣೆ ಶತಕ.
4.ಅಮರೇಶ ಶತಕ.
C✅✅✅
ಕನ್ನಡ
1. ಕನ್ನಡದಲ್ಲಿ ರಚಿತವಾದ ಪ್ರಥಮ ಸ್ವತಂತ್ರ ಹಳೆಗನ್ನಡ ಕಾದಂಬರಿ ಯಾವದು?
a ಸೌಗಂಧಿಕಾ ಪರಿಣಯ
b ಕಲಾವತಿ ಪರಿಣಯ
c ಲೀಲಾವತಿ ಪರಿಣಯ
d ಬಾಣ ಕಾದಂಬರಿ
B✔️👌💐
೩. ಹೊಸಗನ್ನಡ ಗದ್ಯಶೈಲಿಗೆ ನಾಂದಿ ಹಾಡಿದ ಪ್ರಥಮ ಕಾದಂಬರಿ ...........
a ಬಾಣ ಕಾದಂಬರಿ
b ಮುದ್ರಾಮಂಜೂಷಾ
c ದುರ್ಗೇಶ ನಂದಿನಿ
d ವೀವೇಕ ಚಂದ್ರಿಕೆ
A✔️
೨. ಕನ್ನಡದ ಪ್ರಥಮ ಬೃಹತ್ ಕಾದಂಬರಿ ಯಾವದು?
a ಮುದ್ರಾಮಂಜೂಷ
b ಗೋದಾವರಿ
c ಕರ್ಣಾಟಕ ಕಾದಂಬರಿ
d ಸೌಗಂಧಿಕಾ ಪರಿಣಯ
👍💐🌺🌺
೪. ಕನ್ನಡದ ಮೊದಲ ಐತಿಹಾಸಿಕ ಕಾದಂಬರಿ?
a ಇಂದಿರಾ
b ಇಂದಿರಾಬಾಯಿ
c ಮುದ್ರಾ ಮಂಜೂಷಾ
d ಸೂರ್ಯಕಾಂತ
C✔️👏👏💐
೫. ಇಂಗ್ಲಿಷ್ ನಿಂದ ಕನ್ನಡಕ್ಕೆ ಅನುವಾದಗೊಂಡ ಮೊದಲ ಕಾದಂಬರಿ?
a ರಾಬಿನ್ ಸನ್ ಕ್ರೂಸೊ
b ಕನ್ಯಾವಿತಂತು
c ಕನ್ನಡ ಶೌರ್ಯಸಾಗರ
d ಪದ್ಮ ನಯನಾ
A✔️👏💐
೬ . ಬಂಗಾಲಿಯಿಂದ ಕನ್ನಡಕ್ಕೆ ಅನುವಾದಗೊಂಡ ಪ್ರಥಮ ಕಾದಂಬರಿ?
a ಆನಂದ ಮಠ
b ದುರ್ಗೇಶ ನಂದಿನಿ
c ವಿಷವೃಕ್ಷ
d ಸೂರ್ಯಕಾಂತ
B✔️💐
೭. ತೆಲುಗಿನಿಂದ ಕನ್ನಡಕ್ಕೆ ಅನುವಾದಗೊಂಡ ಪ್ರಥಮ ಕಾದಂಬರಿ?
a ಶೃಂಗಾರ ಚಾತುರ್ಯೊಲ್ಲಾಸಿನಿ
b ಸುಮತಿ ಮದನಕುಮಾರ ಚರಿತೆ
c ಸುಕುಮಾರಿ
d ವಿವೇಕ ಚಂದ್ರಿಕೆ
D✔️👏👏💐
೮. ಮರಾಠಿಯಿಂದ ಕನ್ನಡಕ್ಕೆ ಅನುವಾದಗೊಂಡ ಮೊದಲ ಕಾದಂಬರಿ?
a ಯಮುನಾ ಪರ್ಯಟನೆ
b ಕೇಸರಿ ವಿಲಾಸ
c ಮೊಪ್ಲಾಕಾಂಡ
d ಗಂಗವ್ವ ಗಂಗಾಮಾಯಿ
A✔️👏👏💐
೯. ಮಲೆಯಾಳಿಯಿಂದ ಕನ್ನಡಕ್ಕೆ ಅನುವಾದಗೊಂಡ ಮೊದಲ ಕಾದಂಬರಿ?
a ಸೀತೆ
b ಅಹಲ್ಯಾ
c ಸುಕುಮಾರಿ
d ಲತಕುಮಾರಿ
C✔️👏👏💐
೧೦. ಕನ್ನಡದ ಪ್ರಥಮ ಸ್ವತಂತ್ರ ಸಾಮಾಜಿಕ ಕಾದಂಬರಿ?
a ಇಂದಿರಾಬಾಯಿ
b ಇಂದಿರಾ
c ಪದ್ಮನಯನಾ
d ಕಾನೂರು ಹೆಗ್ಗಡತಿ
A✔️😄😄
೧೧. ಕನ್ನಡದ ಮೊದಲ ಪತ್ತೇದಾರಿ ಕಾದಂಬರಿ?
a ಬೆಕ್ಕಿನ ಕಣ್ಣು
b ಕೇಸರಿ ವಿಲಾಸ
c ಪೂರ್ವ ಸಂಕಥಾನಕಾ
d ಚೋರಗ್ರಹಣ ತಂತ್ರ
D✔️👏👏😄
೧೨. ಸಂಪೂರ್ಣವಾಗಿ ಕನ್ನಡ ಅಕ್ಷರಗಳನ್ನೊಳಗೊಂಡ ಪ್ರಥಮ ಮುದ್ರಿತ ಪುಸ್ತಕ ..........
a ಕರ್ನಾಟಕ ಲಾಂಗ್ವೇಜ್
b ಕನ್ನಡ ಬೈಬಲ್
c ಇಂಗ್ಲಿಷ್ ಲಾಂಗ್ವೇಜ್
d ಕನ್ನಡ ಭಗವದ್ಗೀತೆ
B✔️👌👌💐
೧೩. ಕನ್ನಡ, ಇಂಗ್ಲಿಷ್, ಲ್ಯಾಟಿನ್, ಜರ್ಮನ್ ಮುಂತಾದ 'ಬಹುಭಾಷಾ ಭಗವದ್ಗೀತೆ'ಯ ಸಂಪಾದಕರು?
a ಟೇಲರ್
b ಗ್ಯಾರೆಟ್
c ಮ್ಯಾಕ್ಸ್ ಮುಲ್ಲರ್
d ಮೋಗ್ಲಿಂಗ್
B✔️👌👌💐💐
೧೪. ಈ ಕೆಳಗಿನವರಲ್ಲಿ ಇವರು 'ಕನ್ನಡ-ಲ್ಯಾಟಿನ್ ಕೋಶ' ರಚಿಸಿದ್ದಾರೆ. ?
a ಜೆ ಹ್ಯಾಂಡ್ಸ್
b ಕಿಟೆಲ್
c ಜೆ ಎಫ್ ಫ್ಲೀಟ್
d ಸಿ ಚಾರ್ಬೋನಾ
D✔️👏👏
೧೫. 'ಕನ್ನಡ ಬೋಧಕವು' ಇದು ಯಾವ ದ್ವೈಭಾಷಿಕ ಪತ್ರಿಕೆಯಾಗಿತ್ತು?
a ಮರಾಠಿ -ಕನ್ನಡ
b ಕನ್ನಡ -ತೆಲುಗು
c ಮಲೆಯಾಳಿ -ಕನ್ನಡ
d ಕನ್ನಡ -ತಮಿಳು
A✔️👏👏💐
೧೬. ೧೮೮೨ ರಲ್ಲಿ ಮುಂಬಯಿ ಸರ್ಕಾರದಿಂದ ಪ್ರಕಟವಾದ ಇಂಜಿನಿಯರಿಂಗ್ ಗೆ ಸಂಬಂಧಿಸಿದ ಕನ್ನಡ ಕೃತಿ?
a ಯಂತ್ರ ಶಾಸ್ತ್ರ
b ಅಭಿಯಂತ್ರಂ
c ಖಂಜನಮ್
d ಪೂರ್ಣಾಂಕವು
A✔️👏👏
೧೭. ಹೆನ್ರಿ ಫೀಲ್ಡಿಂಗ್ ನ 'ಎಸಿಲಿಕನ್ ಸಮ್ಮರ್' ಕೃತಿಯನ್ನು 'ಕನ್ಯಾವಿತಂತು' ಎಂಬ ಹೆಸರಿನಿಂದ ಕನ್ನಡಕ್ಕೆಅನುವಾದಿಸಿದವರು?
a ಶಾಂತಕವಿ
b ವೆಂಕಟರಂಗೋ ಕಟ್ಟಿ
c ಎಂ ಎಲ್ ಶ್ರೀಕಂಠೇಗೌಡ
d ಬಿ ಸಿ ರಾಮಚಂದ್ರ ಶರ್ಮ
C✔️👌👌💐
೧೮. ಕನ್ನಡದ ಪ್ರಾಚೀನ ಕೃತಿಗಳನ್ನು ಮೊದಲಬಾರಿಗೆ ಜರ್ಮನಿಯರಿಗೆ ಪರಿಚಯ ಮಾಡಿಕೊಟ್ಟವರು?
a ಹರ್ಮನ್ ಮೊಗ್ಲಿಂಗ್
b ಬೆಂಜಮಿನ್ ಗೋಲ್ಟ್ ರೈಸ್
c ಜಾನ್ ರೀಡ್
d ಜೆ ಎಫ್ ಪ್ಲೀಟ್
A✔️👏👏
೧೯. ತಮಿಳಿನ ಜನಪ್ರಿಯ ಕೃತಿ 'ಪರಮಾರ್ಥ ಗುರುವಿನ ಕಥೆ'ಯನ್ನು ಕನ್ನಡಕ್ಕೆ ಅನುವಾದಿಸಿದವನು?
a ಚಾರ್ಬೊನಾ
b ಜೆ ಬ್ಯಾರಿಲ್
c ಬೌತೆಲೊನಾ
d ಸಿನ್ನಾಮಿ
B✔️👌👌💐
೨೦. 'ಬಿಬ್ಲಿಯಾಥೆಕಾ ಕರ್ನಾಟಿಕಾ' ಮಾಲಿಕೆಯನ್ನು ಆರಂಭಿಸಿದವರು?
a ಕೈಸಮೇಜರ್
b ಗಾಡ್ ಫ್ರೆ ವೈಗ್ಲೆ
c ಮೊಗ್ಲಿಂಗ್
d ಡಬ್ಲ್ಯೂ ಜಿ ವರ್ತ್
C✔️
೨೧. ಕಿಟೆಲ್ ರ ಸಾಹಿತ್ಯಿಕ ತಪೋಭೂಮಿಯೆನಿಸಿದುದು.......
a ಮೈಸೂರು
b ಮಡಿಕೇರಿ
c ಧಾರವಾಡ
d ಬಳ್ಳಾರಿ
B✔️👌👌💐💐
೨೨. ಕಲೆ ವಾಸ್ತುಶಿಲ್ಪ ವರ್ಣಿಸುವ 'sketches in the deccan' ಕೃತಿ ಇವರದು?
a ಮೆಕೆಂಜಿ
b ಜಾನ್ ಮೆಕೆರಲ್
c ಮಾರ್ಕ ವಿಲ್ಸ್
d ಮೆಡೋಜ್ ಟೇಲರ್
D✔️👌👌💐💐
೨೩. ಈ ಕೆಳಗಿನವರಲ್ಲಿ ಯಾರು ಕನ್ನಡನಾಡಿನಲ್ಲಿಯೇ ಹುಟ್ಟಿ ಕನ್ನಡ ಸೇವೆ ಮಾಡಿರುವರು?
a ಜೆ ಎಫ್ ಫ್ಲೀಟ್
b ಕಿಟೆಲ್
c ಬಿ ಎಲ್ ರೈಸ್
d ವಿ ಎಲಿಯಟ್
C✔️👏👏💐
೨೪. ಇವರನ್ನು ಕನ್ನಡ ನಾಡಿನ ಇತಿಹಾಸ ಸಂಶೋಧನೆಯ ರಂಗದಲ್ಲಿ ಅಶ್ವಿನಿದೇವತೆಗಳೆಂದು ಕರೆಯುತ್ತಾರೆ?
a ಕಿಟೆಲ್ -ಮೊಗ್ಲಿಂಗ್
b ರೈಸ್ -ಫ್ಲೀಟ್
c ಫ್ಲೀಟ್ -ವಾಲ್ಟರ್
d ಮೊಗ್ಲಿಂಗ್ -ರೈಸ್
B✔️👏👏💐💐
೨೫. 'ಕವಿಕಾಲ ವಿಮರ್ಶೆ ' ಇದು ಯಾರ ಬರವಣಿಗೆ?
a ಗೋವಿಂದ ಪೈ
b ಆರ್ ನರಸಿಂಹಾಚಾರ್
c ಡಿ ಎಲ್ ನರಸಿಂಹಾಚಾರ್
d ಆಲೂರು ವೆಂಕಟರಾಯ
A✔️👏👏💐
1. 2017 - 18ರ ಸಾಲಿನ ಕೇಂದ್ರ ಬಜೆಟ್'ನಲ್ಲಿ ಕೆಳಕಂಡ ಯಾವ ವಸ್ತುಗಳು ದುಬಾರಿಯಾಗುತ್ತವೆ ಎಂದು ವಿತ್ತ ಸಚಿವರು ಹೇಳಿದ್ದಾರೆ?
A. ಎಲ್ಇಡಿ ಬಲ್ಬ್
B. ಮೊಬೈಲ್ ಸರ್ಕೀಟ್ ನೋಟ್
C. ಸಿಗರೇಟು, ಬೀಡಿ
D. ಬೆಳ್ಳಿ ನಾಣ್ಯ
ಉತ್ತರ : ಮೇಲ್ಕಂಡ ಎಲ್ಲವೂ
2. 2017-18ರ ಕೇಂದ್ರ ಬಜೆಟ್'ನಲ್ಲಿ ಕೆಳಕಂಡ ಯಾವ ವಸ್ತುಗಳ ದರ ಇಳಿಯುತ್ತದೆಂದು ಹಣಕಾಸು ಸಚಿವರು ಹೇಳಿದ್ದಾರೆ?
A. ರೈಲ್ವೆ ಇ ಟಿಕೇಟ್
B. ನೈಸರ್ಗಿಕ ಅನಿಲ
C. ಸೋಲಾರ್ ಸೆಲ್
D. ಫಿಂಗರ್ ಪ್ರಿಂಟ್ ರೀಡರ್
ಉತ್ತರ : ಮೇಲ್ಕಂಡ ಎಲ್ಲವೂ
3. ವೈಯಕ್ತಿಕ ಆದಾಯ ತೆರಿಗೆದಾರರು ಎಷ್ಟು ಮೊತ್ತದವರಿಗೆ ತೆರಿಗೆಯಿಂದ ವಿನಾಯ್ತಿ ಪಡೆಯಲಿದ್ದಾರೆ?
A. 1.5 ಲಕ್ಷದವರೆಗೆ
B. 2 ಲಕ್ಷದವರೆಗೆ
C. 2.50 ಲಕ್ಷದವರಿಗೆ●
D. 3 ಲಕ್ಷದವರೆಗೆ
4. 2.5 ಲಕ್ಷ ರೂ.ನಿಂದ 5 ಲಕ್ಷ ರೂ.ತನಕ ಆದಾಯ ಹೊಂದಿದವರು ಎಷ್ಟು ತೆರಿಗೆ ಕಟ್ಟಬೇಕು ಎಂದು ಹಣಕಾಸು ಸಚಿವರು ಹೇಳಿದ್ದಾರೆ?
A. 2%
B. 3%
C. 4%
D. 5%●
5. 60ರಿಂದ 80 ವರ್ಷಗಳ ನಡುವಿನ ಹಿರಿಯ ನಾಗರಿಕರಿಗೆ ಎಷ್ಟು ಆದಾಯದವರೆಗೆ ತೆರಿಗೆ ವಿನಾಯ್ತಿ ಘೋಷಿಸಲಾಗಿದೆ?
A. 2.5 ಲಕ್ಷದವರೆಗೆ
B. 3 ಲಕ್ಷದವರೆಗೆ●
C. 3.5 ಲಕ್ಷದವರೆಗೆ
D. 4 ಲಕ್ಷದವರೆಗೆ
6. 80 ವರ್ಷ 80 ವರ್ಷಗಳ ನಡುವಿನ ಹಿರಿಯ ನಾಗರಿಕರಿಗೆ ಎಷ್ಟು ಆದಾಯದವರೆಗೆ ತೆರಿಗೆ ವಿನಾಯ್ತಿ ಘೋಷಿಸಲಾಗಿದೆ?
A. 4 ಲಕ್ಷದವರೆಗೆ
B. 4.5 ಲಕ್ಷದವರೆಗೆ
C. 5 ಲಕ್ಷದವರೆಗೆ●●
D. 5.5 ಲಕ್ಷದವರೆಗೆ
7. ಎಷ್ಟು ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ನಗದು ವಹಿವಾಟಿಗೆ ಹಣಕಾಸು ಸಚಿವರು ಬಜೆಟ್'ನಲ್ಲಿ ನಿಷೇಧ ಹೇರಿದ್ದಾರೆ?
A. 1.5 ಲಕ್ಷದ ಮೇಲ್ಪಟ್ಟು
B. 2 ಲಕ್ಷದ ಮೇಲ್ಪಟ್ಟು
C. 2.5 ಲಕ್ಷದ ಮೇಲ್ಪಟ್ಟು
D. 3 ಲಕ್ಷದ ಮೇಲ್ಪಟ್ಟು ●●
8. ರಾಜಕೀಯ ಪಕ್ಷಗಳು ಎಷ್ಟು ಮೊತ್ತಕ್ಕಿಂತ ಹೆಚ್ಚು ದೇಣಿಗೆಯನ್ನು ನಗದು ರೂಪದಲ್ಲಿ ಸ್ವೀಕರಿಸುವಂತಿಲ್ಲ ಎಂದು ಹಣಕಾಸು ಸಚಿವರು ಬಜೆಟ್'ನಲ್ಲಿ ಹೇಳಿದ್ದಾರೆ?
A. 2000ರೂ. ಮೇಲ್ಪಟ್ಟು●●
B. 5000ರೂ. ಮೇಲ್ಪಟ್ಟು
C. 10,000ರೂ. ಮೇಲ್ಪಟ್ಟು
D. 15,000ರೂ. ಮೇಲ್ಪಟ್ಟು
9. ಬರುವ ಆರ್ಥಿಕ ವರ್ಷದಲ್ಲಿ ಕೃಷಿ ಕ್ಷೇತ್ರದಲ್ಲಿ ಒಟ್ಟು ಎಷ್ಟು ಕೋಟಿ ರೂಗಳ ಸಾಲ ನೀಡುವ ಗುರಿಯನ್ನು ಕೇಂದ್ರ ಸರ್ಕಾರ ನಿಗದಿಪಡಿಸಿದೆ?
A. 5 ಲಕ್ಷ ಕೋಟಿ ರೂ
B. 7 ಲಕ್ಷ ಕೋಟಿ ರೂ
C. 10 ಲಕ್ಷ ಕೋಟಿ ರೂ. ●●
D. 12 ಲಕ್ಷ ಕೋಟಿ ರೂ
10. ಒಂದು ರೂ. ಆದಾಯದಲ್ಲಿ 19 ಪೈಸೆಯಷ್ಟು ಆದಾಯವನ್ನು ಕೆಳಕಂಡ ಯಾವುದರಿಂದ ನಿರೀಕ್ಷಿಸಲಾಗಿದೆ?
A. ಕಾರ್ಪೋರೇಟ್ ತೆರಿಗೆ ●●
B. ಆದಾಯ ತೆರಿಗೆ
C. ಕೇಂದ್ರೀಯ ಎಕ್ಸೈಜ್
D. ಕಸ್ಟಮ್ಸ್
11. ದೇಶದ ಬಾಹ್ಯಾಕಾಶ ನೀತಿ ಹಾಗೂ ಯೋಜನೆಗಳನ್ನು ರೂಪಿಸುವ ಹಾಗೂ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಬಾಹ್ಯಾಕಾಶ ಆಯೋಗ ಮತ್ತು ಬಾಹ್ಯಾಕೋಶ ಇಲಾಖೆಯನ್ನು ಯಾವ ವರ್ಷ ರಚಿಸಲಾಯಿತು?
A. 1970
B. 1972●●
C. 1974
D. 1976
12. ಭಾರತದ ರಾಷ್ಟ್ರೀಯ ಉಪಗ್ರಹ ವ್ಯವಸ್ಥೆ ಇನ್ಸಾಟ್ ಯಾವ ವರ್ಷ ಅನುಷ್ಠಾನಕ್ಕೆ ಬಂತು?
A. 1980
B. 1981
C. 1983●●
D. 1985
13. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಟೆಲಿ ಮೆಡಿಸಿನ್ ಕಾರ್ಯಕ್ರಮವನ್ನು ಯಾವ ವರ್ಷ ಆರಂಭಿಸಿತು?
A. 2000
B. 2001●●
C. 2002
D. 2003
14. ಭಾರತದ ಹವಾಮಾನಕ್ಕೆ ಮೀಸಲಾದ 'ಕಲ್ಪನಾ - 1' ಉಪಗ್ರಹವನ್ನು ಯಾವ ವರ್ಷ ಉಡಾವಣೆ ಮಾಡಲಾಯಿತು?
A. 2010
B. 2012●●
C. 2014
D. 2015
15. ಉಪಗ್ರಹ ಆಧಾರಿತ ಅಮೆಚೂರ್ ರೇಡಿಯೊ ಸೇವೆಗಳನ್ನು ಭಾರತ ಹಾಗೂ ಅಂತರರಾಷ್ಟ್ರೀಯ ಸಮುದಾಯಕ್ಕೆ ಹ್ಯಾಮ್ ರೇಡಿಯೋ ಸೌಲಭ್ಯಗಳನ್ನು ಒದಗಿಸಲು 'ಹ್ಯಾಮ್'ಸ್ಯಾಟ್' ಸೂಕ್ಷ್ಮ ಉಪಗ್ರಹವನ್ನು ಯಾವ ವರ್ಷ ಉಡಾಯಿಸಲಾಯಿತು?
A. 2003
B. 2005●●
C. 2007
D. 2009
೧. ೨೦೧೧ ರ ಜನಗಣತಿ ಪ್ರಕಾರ ಅತಿ ಕಡಿಮೆ
ಜನಸಂಖ್ಯಾ
ಬೆಳವಣಿಗೆ ದರ ಹೊಂದಿರುವ ಜಿಲ್ಲೆ ಲಾಂಗ್
ಲೆಂಗ್
ಕಂಡುಬರುವ ರಾಜ್ಯ??
A. ಅರುಣಾಚಲ ಪ್ರದೇಶ
B. ನಾಗಾಲ್ಯಾಂಡ್ *
C. ಸಿಕ್ಕಿಂ
D. ಮಿಜೋರಾಂ
೨. ವಿಶ್ವ ಜೈವಿಕ ರಕ್ಷಿತಾರಣ್ಯ ಪಟ್ಟಿಯಲ್ಲಿ ಸೇರಿದ
ಭಾರತದ ಮೊದಲ ನೆಲೆ?
A. ನೀಲಗಿರಿ *
B. ಗಲ್ಫ್ ಮನ್ನಾರ್
C. ನಂದಾದೇವಿ
D. ಸುಂದರ್ ಬನ್ಸ್
೩. ಮಾರ್ಚ್ ೨೨ ೨೦೧೬ ರಂದು ನಡೆದ ವಿಶ್ವ ಜಲದಿನದ
ಘೋಷ
ವಾಕ್ಯ ಏನಾಗಿತ್ತು?
A. Save water Then water saves you.
B. Water is an assensial thing.
C. Better water, Better job *
D. None of the above
೪. ಸಮುದ್ರದ ನೀರಿನಲ್ಲಿ ಅತಿ ಹೇರಳವಾಗಿ
ದೊರಕುವ
ಮೂಲಧಾತು ಯಾವುದು?
A. ಸೋಡಿಯಂ
B. ಕ್ಲೋರಿನ್
C. ಅಯೋಡಿನ್ *
D. ಪೊಟ್ಯಾಸಿಯಮ್
೫. ವ್ಯಾಲಿ ಆಪ್ ಫ್ಲವರ್ಸ್ ಕಂಡುಬರುವದು?
A. ಉತ್ತರಾಖಂಡ *
B. ಪಶ್ಚಿಮ ಬಂಗಾಳ
C. ಹಿಮಾಚಲ ಪ್ರದೇಶ
D. ಜಮ್ಮು ಮತ್ತು ಕಾಶ್ಮೀರ
6. ಬಿಳಿಗಿರಿರಂಗನ ಬೆಟ್ಟ ಈ ಕೆಳಗಿನ ಯಾವ ಪರ್ವತ
ಶ್ರೇಣಿಯಲ್ಲಿ ಕಂಡುಬರುತ್ತದೆ?
A. ಪೂರ್ವ ಘಟ್ಟಗಳು *
B. ನೀಲಗಿರಿ
C. ಪಶ್ಚಿಮ ಘಟ್ಟಗಳು
D. ವಿಂದ್ಯ ಶ್ರೇಣಿ
7.. ಹನಿ ನೀರಾವರಿ ಪದ್ದತಿಯನ್ನು ಯಾವ
ದೇಶದಿಂದ
ಪಡೆಯಲಾಗಿದೆ??
A. ಇರಾನ್
B. ಇರಾಕ್
C. ಇಸ್ರೇಲ್ *
D. ಇಂಡೋನೇಷ್ಯಾ
8.. ಸೀಳು ಕಣಿವೆಯಲ್ಲಿ ಪೂರ್ವಾಭಿಮುಖವಾಗಿ ಹರಿಯುವ
ನದಿ ಯಾವುದು?
A. ತಪತಿ *
B. ನರ್ಮದಾ
C. ಸರಸ್ವತಿ
D. ಚಂಬಲ್
9.. ಭಾರತದ ಯಾವ ರಾಜ್ಯವು ಗರಿಷ್ಟ
ರಾಜ್ಯಗಳೊಂದಿಗೆ ತನ್ನ ಗಡಿಯನ್ನು
ಹಂಚಿಕೊಂಡಿದೆ?
A. ಮಹಾರಾಷ್ಟ್ರ
B. ಉತ್ತರ ಪ್ರದೇಶ *
C. ಮಧ್ಯ ಪ್ರದೇಶ
D. ಪಶ್ಚಿಮ ಬಂಗಾಳ
10. ಲಕ್ಷ ದ್ವೀಪದಲ್ಲಿರುವ ಅತ್ಯಂತ
ದೊಡ್ಡ ದ್ವೀಪ
ಯಾವುದು?
A . ಕರವತ್ತಿ
B. ಚೇರಿಯಮ್
C. ಕಾಲ್ಪೆನಿ
D. ಮಿನಿಕಾಯ್ *
11.. ಕೂಡುಕುಳಂ ಅಣು ವಿದ್ಯುತ್ ಕೇಂದ್ರವನ್ನು
ಯಾವ ರಾಷ್ಟ್ರದ ನೆರವಿನೊಂದಿಗೆ
ನಿರ್ಮಿಸಲಾಗಿದೆ??
A. ಫ್ರಾನ್ಸ್
B. ರಷ್ಯಾ *
C. ಜರ್ಮನಿ
D. ಬ್ರಿಟನ್
೧2. ಟಾರೋಬಾ ರಾಷ್ಟ್ರೀಯ ಉದ್ಯಾನವನ
ಕಂಡುಬರುವ ರಾಜ್ಯ?
A. ಮಹಾರಾಷ್ಟ್ರ
B. ಜಾರ್ಖಂಡ್
C. ಛತ್ತೀಸ್ ಘಡ್
D. ಉತ್ತರಾಖಂಡ
೧3. ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ.
1. ಬಿಮ್ ಸ್ಟಿಕ್ ಎಂಬುದು ಬಂಗಾಳ ಕೊಲ್ಲಿ
ರಾಷ್ಟ್ರಗಳಿಂದಾದ ಒಕ್ಕೂಟ.
೨. ಈ ಒಕ್ಕೂಟ ೮ ರಾಷ್ಟ್ರಗಳಿಂದ ಕೂಡಿದೆ.
೩. ಇದರ ಕೇಂದ್ರ ಕಛೇರಿ ಬಾಂಗ್ಲಾದೇಶದ ಢಾಕಾ
ದಲ್ಲಿದೆ.
ಈ ಮೇಲಿನ ಹೇಳಿಕೆಗಳಲ್ಲಿ ಸರಿಯಾದವು.
A. 1 ಮತ್ತು 2
B. ೧ ಮತ್ತು ೩ *
C. ೨ ಮತ್ತು ೩
D. ಮೇಲಿನ ಎಲ್ಲವೂ
೧4. ಗುವಾಹಟಿ ಪಟ್ಟಣವು ಯಾವ ನದಿ ತೀರದಲ್ಲಿ
ಕಂಡುಬರುತ್ತದೆ.?
ಅ. ಮಹಾನದಿ
ಆ. ನರ್ಮದಾ
ಇ. ಬ್ರಹ್ಮಪುತ್ರ®*
ಈ.ಯಮುನಾ
೧5. ಈ ಕೆಳಗಿನ ನಗರಗಳಲ್ಲಿ ಪೆಟ್ರೋಲಿಯಂ
ಕೈಗಾರಿಕೆಗೆ ಹೆಸರಾದ ಸ್ಥಳ.?
ಅ. ಅಜರ್ ಬೈಜಾನ್
ಆ. ಕಾಡಿಚ್
ಇ. ಢಾಕಾ
ಈ. ಬಾಕು®*
16.ವಿಶ್ವ ಸಂಸ್ಥೆಯ ಸ್ಮಾರಕ ಪಟ್ಟಿಯಲ್ಲಿ
ಸೇರಿರುವ ಐತಿಹಾಸಿಕ ಮಸೀದಿ ಸ್ಥಳ 'ಬರ್ಗ್ ಹತ್'
ಯಾವ ದೇಶದಲ್ಲಿದೆ.?
ಅ. ಮಲೇಶಿಯಾ
ಆ. ಪಾಕಿಸ್ತಾನ
ಇ. ಶ್ರೀಲಂಕಾ
ಈ. ಬಾಂಗ್ಲಾದೇಶ®?
17. ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ
ಪ್ರಾಣಿಗಳ ಶವ ಸಂಸ್ಕಾರಕ್ಕಾಗಿ ವಿದ್ಯುತ್
ಚಿತಾಗಾರ ಯಾವ ನಗರದಲ್ಲಿ ನಿರ್ಮಾಣ
ಹಂತದಲ್ಲಿದೆ.?
ಅ. ದೆಹಲಿ
ಆ. ಚೆನ್ನೈ
ಇ. ಬೆಂಗಳೂರು®*
ಈ. ಅಹಮದಾಬಾದ್
18.ವಿಶ್ವ ಪ್ರಸಿದ್ಧ ಟೈಗ್ರೀಸ್ ನದಿ ಯಾವ
ದೇಶದಲ್ಲಿದೆ.?
ಅ. ಬೆಲ್ಜಿಯಂ
ಆ. ಪಾಕಿಸ್ತಾನ
ಇ. ಇರಾಕ್ *
ಈ. ಆಸ್ಟ್ರೀಯಾ
19. ಇಡೀ ಭೂಮಿಯನ್ನು ಎಷ್ಟು ಒತ್ತಡ ಪಟ್ಟಿಗಳ
ವಲಯಗಳನ್ನಾಗಿ ಗುರುತಿಸಲಾಗಿದೆ?
A. 7 *
B. 8
C. 6
D. 12
20. ಭಾರತವು ಹೊಂದಿರುವ ಒಟ್ಟು
ದ್ವೀಪಗಳ ಸಂಖ್ಯೆ?
A. 247 *
B. 167
C. 267
D. 187
21. ವಾಯುಮಂಡಲದ ಸರಾಸರಿ ಒತ್ತಡವು ಸಮುದ್ರ
ಮಟ್ಟದಲ್ಲಿ ಎಷ್ಟಿರುತ್ತದೆ?
A. 1013.25 mb *
B. 1012.25 mb
C. 1025.25mb
D. 1014.25mb
22. V ಆಕಾರದ ಕಣಿವೆಯು ಈ ಕೆಳಗಿನ ಕಾರ್ಯದಿಂದ
ಉಂಟಾಗುತ್ತದೆ?
A. ನದಿಯ ಸಾಗಾಣಿಕೆ ಕಾರ್ಯ
B. ನದಿಯ ಸವೆತ ಕಾರ್ಯ *
C. ನದಿಯ ಸಂಚಯನ ಕಾರ್ಯ
D. ಮೇಲಿನ ಎಲ್ಲವೂ
23. ಈ ಕೆಳಗಿನವುಗಳಲ್ಲಿ ಗುಂಪಿಗೆ ಸೇರದ್ದನ್ನು ಗುರುತಿಸಿ.
A. ಗ್ರಾನೈಟ್
B. ಗ್ಯಾಬ್ರೋ
C. ಬಸಾಲ್ಟ್ *
D. ಡೃಯೋರೈಟ್
ಬಸಾಲ್ಟ್ ಶಿಲೆಯನ್ನು ಹೊರತುಪಡಿಸಿ ಉಳಿದೆಲ್ಲಾ
ಅಂತಸ್ಸರಣ ಶಿಲೆಗಳಾಗಿವೆ.
24. ಈ ಕೆಳಗಿನವುಗಳನ್ನು ಸರಿಯಾಗಿ ಹೊಂದಿಸಿ.
೧. ಮೌಂಟ್ ಎವರೆಸ್ಟ್ ೮೦೭8ಮೀ
೨. ಕಾಂಚನಜುಂಗಾ ೮೧೭೨ಮೀ
೩. ದವಳಗಿರಿ ೮೮೫೦ಮೀ
೪. ಅನ್ನಪೂರ್ಣ ೮೫೯೮ ಮೀ
ಸಂಕೇತಗಳು
A. 4 3 2 1 *
B. 4 2 3 1
C. 4 3 1 2
D. 4 2 3 1
25. ಭಾರತದ ಅತ್ಯಂತ ದೊಡ್ಡ ಕಣಿವೆ ಮಾರ್ಗ
ಯಾವುದು?
A. ನಾಥು ಲಾ
B. ಜೆಲೆಪ್ ಲಾ *
C. ಪಾಲಕ್ಕಾಡ್
D. ಶಿಪ್ಕೆಲಾ
1) ಜಗತ್ತಿನ
ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಯಾವುದು?
ಭಾರತ.
2) ರೆಗ್ಯುಲೇಟಿಂಗ್ ಕಾಯ್ದೆ ಜಾರಿಯಾದದ್ದು ಯಾವಾಗ?
1773 ರಲ್ಲಿ.
3) 1773 ರ ರೆಗ್ಯುಲೇಟಿಂಗ್ ಕಾಯ್ದೆಯ ದೋಷಗಳನ್ನು
ಹೋಗಲಾಡಿಸಲು ಜಾರಿಗೆ ತಂದ ಕಾಯ್ದೆ ಯಾವುದು?
1784 ರ ಪಿಟ್ಸ್ ಇಂಡಿಯಾ ಕಾಯ್ದೆ.
4) ಸೈಮನ್ ಆಯೋಗದ ಅಧ್ಯಕ್ಷರು ಯಾರು?
ಜಾನ್ ಸೈಮನ್.
5) "ಸರ್ವೆಂಟ್ಸ್ ಆಫ್ ದಿ ಪೀಪಲ್
ಸೊಸೈಟಿ" ಎಂಬ ಸಂಘಟನೆಯನ್ನು
ಸ್ಥಾಪಿಸಿದವರು ಯಾರು?
ಲಾಲ ಲಜಪತ್ ರಾಯ್.
6) ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಬ್ರಿಟನ್ನಿನ
ಪ್ರಧಾನಮಂತ್ರಿ ಯಾರಾಗಿದ್ದರು?
ಕ್ಲಮೆಂಟ್ ಆಟ್ಲಿ.
7) ಭಾರತದ ಕೊನೆಯ ವೈಸರಾಯ ಯಾರು?
ಲಾರ್ಡ್ ಮೌಂಟ್ ಬ್ಯಾಟನ್.
8) ಸ್ವತಂತ್ರ ಭಾರತದ ಮೊಟ್ಟ
ಮೊದಲ ಗೌರ್ನರ್ ಜನರಲ್ ಯಾರು?
ಲಾರ್ಡ್ ಮೌಂಟ್ ಬ್ಯಾಟನ್.
9) ಸಂವಿಧಾನ ರಚನಾ ಸಭೆಯ ಒಟ್ಟು ಸಂಖ್ಯೆ
ಎಷ್ಟು?
389.
10) ಅಸ್ಸಾಂನ ಮೊದಲ ಮುಖ್ಯಮಂತ್ರಿ
ಯಾರು?
ಗೋಪಿನಾಥ ಬಾರ್ಡೋಲೈ.
11) ಸ್ಪೀರಿಂಗ್ ಸಮಿತಿಯ ಅಧ್ಯಕ್ಷರು ಯಾರು?
ಡಾ. ರಾಜೇಂದ್ರ ಪ್ರಸಾದ್.
12) ಡಾ.ಬಿ.ಆರ್.ಅಂಬೇಡ್ಕರ್ ರವರಿಗೆ ಭಾರತ ರತ್ನ
ಪ್ರಶಸ್ತಿ ಪಡೆದದ್ದು ಯಾವಾಗ?
1990 ರಲ್ಲಿ.
13) ಸ್ವತಂತ್ರ ಭಾರತದ ಆರೋಗ್ಯ ಸಚಿವರು ಯಾರು?
ರಾಜಕುಮಾರಿ ಅಮೃತ ಕೌರ್.
14) ಸ್ವತಂತ್ರ ಭಾರತದ ಹಣಕಾಸು ಸಚಿವರು ಯಾರು?
ಆರ್.ಕೆ.ಷಣ್ಮುಖಂ ಚೆಟ್ಟಿ.
15) ಭಾರತವು ರಾಷ್ಟ್ರೀಯ ಧ್ವಜವನ್ನು
ಅಳವಡಿಸಿಕೊಂಡಿದ್ದು ಯಾವಾಗ?
ಜುಲೈ 22, 1947 ರಲ್ಲಿ.
16) ವೈಮರ್ ಸಂವಿಧಾನ ಯಾವ ದೇಶದ್ದು?
ಜರ್ಮನಿ.
17) ಅಮೇರಿಕಾ ಸಂವಿಧಾನವು ಕೇವಲ ಎಷ್ಟು ವಿಧಿಗಳನ್ನು
ಒಳಗೊಂಡಿದೆ?
7.
18) ಬ್ರಿಟನ್ನಿನ ಪಾರ್ಲಿಮೆಂಟ್ ನ್ನು —---
ಪಾರ್ಲಿಮೆಂಟ್ ಎನ್ನುವರು?
ವೆಸ್ಟ್ ಮಿನಿಸ್ಟರ್.
19) ಜಗತ್ತಿನ ಸಂವಿಧಾನಗಳಲ್ಲಿ ಅತಿ ಹಳೆಯ
ಸಂವಿಧಾನ ಯಾವುದು?
ಸ್ಯಾನ್ ಮಾರಿನೋ ಸಂವಿಧಾನ.
20) ಸೈಮನ್ ಆಯೋಗವು ರಚನೆಯಾದದ್ದು ಯಾವಾಗ?
1927 ರಲ್ಲಿ.
By RBS
21) ಸೈಮನ್ ಆಯೋಗವು ಭಾರತಕ್ಕೆ ಬಂದದ್ದು ಯಾವಾಗ?
1928 ರಲ್ಲಿ.
22) ಸೈಮನ್ ಆಯೋಗವು ಇಂಗ್ಲೆಂಡಿಗೆ ವಾಪಸ್ಸಾದದ್ದು
ಯಾವಾಗ?
1929, ಎಪ್ರಿಲ್ 14 ರಂದು.
23) ಎಪ್ರಿಲ್ 1, 1935 ರಲ್ಲಿ ಸ್ಥಾಪನೆಯಾದ ಬ್ಯಾಂಕ್
ಯಾವುದು?
ಭಾರತದ ರಿಸರ್ವ್ ಬ್ಯಾಂಕ್.
24) ಭಾರತವು ನಾಡಗೀತೆಯನ್ನು
ಅಳವಡಿಸಿಕೊಂಡಿದ್ದು ಯಾವಾಗ?
ಜನವರಿ 24, 1950 ರಲ್ಲಿ.
25) ಸಂವಿಧಾನ ರಚನೆಯ ಎರಡನೆಯ ಸಭೆಯು ಸೇರಿದ್ದು
ಯಾವಾಗ?
ಡಿಸೆಂಬರ್ 11, 1946 ರಲ್ಲಿ.
26) ಗಾಂಧಿ-ಇರ್ವಿನ್ ನಡುವೆ ಒಪ್ಪಂದವಾದ ದಿನ
ಯಾವುದು?
ಮಾರ್ಚ್ 5. ಅಥವಾ ಫೆಬ್ರವರಿ 14. (1931).
27) ಸಮವರ್ತಿಪಟ್ಟಿಯನ್ನು ಯಾವ ರಾಷ್ಟ್ರದಿಂದ
ಎರವಲು ಪಡೆಯಲಾಗಿದೆ?
ಆಸ್ಟ್ರೇಲಿಯಾ ಸಂವಿಧಾನದಿಂದ.
28) ಭಾರತದ ರಾಷ್ಟ್ರ ಧ್ವಜವನ್ನು
ವಿನ್ಯಾಸಗೊಳಿಸಿದವರು ಯಾರು?
ಪಿಂಗಾಲಿ ವೆಂಕಯ್ಯ.
29) ಪಿಂಗಾಲಿ ವೆಂಕಯ್ಯ ಯಾವ ರಾಜ್ಯದವರು?
ಆಂಧ್ರಪ್ರದೇಶ.
30) ಅಮೇರಿಕಾದ 16 ನೇ ಅಧ್ಯಕ್ಷ ಯಾರು?
ಅಬ್ರಾಹಂ ಲಿಂಕನ್.
31) ಸಮಾಜವಾದಿ ಎಂಬ ಪದವನ್ನು ಭಾರತದ ಪ್ರಸ್ತಾವನೆಗೆ
ಯಾವ ತಿದ್ದುಪಡಿ ಮೂಲಕ ಸೇರಿಸಲಾಯಿತು?
1976 ರಲ್ಲಿ 42 ನೇ ತಿದ್ದುಪಡಿ ಮೂಲಕ.
32) ಸಾಮಾಜಿಕ ನ್ಯಾಯ ಎಂಬ ಪದವನ್ನು ಯಾವ
ಕ್ರಾಂತಿಯಿಂದ ಎರವಲು ಪಡೆಯಲಾಗಿದೆ?
ರಷ್ಯಾ ಕ್ರಾಂತಿ.
33) ಭಾರತದ ಸಂವಿಧಾನವು ಗಣತಂತ್ರ ವ್ಯವಸ್ಥೆಯ
ಜಾತಕ ಎಂದು ಕರೆದವರು ಯಾರು?
ಕೆ.ಎಂ.ಮುನ್ಷಿ.
34) ಪ್ರಸ್ತಾವನೆಯನ್ನು ಸಂವಿಧಾಪದ ಭಾಗವಲ್ಲವೆಂದು
ತೀರ್ಪು ನೀಡಿದ ಮೊಕದ್ದಮೆ
ಯಾವುದು?
1960 ರ ಬೇರುಬಾರಿ ಮೊಕದ್ದಮೆ.
35) 'ಅಮರ ಜೀವಿ' ಎಂದೇ ಖ್ಯಾತರಾದವರು
ಯಾರು?
ಪೊಟ್ಟಿ ಶ್ರೀರಾಮುಲು.
36) ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ
ಭಾಷೆ ಆಧಾರದ ಮೇಲೆ ರಚನೆಯಾದ ರಾಜ್ಯ ಯಾವುದು?
ಆಂಧ್ರಪ್ರದೇಶ.
37) ಕೆ.ಎಂ.ಫಣಿಕ್ಕರ್ ರವರ ಪೂರ್ಣ ಹೆಸರೇನು?
ಕವಲಂ ಮಾಧವ್ ಫಣಿಕ್ಕರ್.
38) 28 ರಾಜ್ಯವಾಗಿ ಉಗಮವಾದದ್ದು ಯಾವುದು?
ಜಾರ್ಖಂಡ್.
39) ಭಾರತದಲ್ಲಿಯೇ ಅತಿದೊಡ್ಡ ಜಿಲ್ಲೆ ಯಾವುದು?
ಕಛ್ (ಗುಜರಾತ್).
40) ಭಾರತದಲ್ಲಿಯೇ ಅತಿಚಿಕ್ಕ ಜಿಲ್ಲೆ ಯಾವುದು?
ಮಾಹೆ (ಪಾಂಡಿಚೆರಿ) (9 ಕಿಮೀ).
41) 2011 ರ ಪ್ರಕಾರ ಅತಿಹೆಚ್ಚು ಸಾಕ್ಷರತೆ
ಹೊಂದಿರುವ ಕೇಂದ್ರಾಡಳಿತ ಪ್ರದೇಶ ಯಾವುದು?
ಲಕ್ಷದ್ವೀಪ (92.28).
42) 2011 ರ ಪ್ರಕಾರ ಅತಿ ಕಡಿಮೆ ಸಾಕ್ಷರತೆ
ಹೊಂದಿರುವ ಕೇಂದ್ರಾಡಳಿತ ಪ್ರದೇಶ ಯಾವುದು?
ದಾದ್ರ ಮತ್ತು ನಗರ ಹವೇಲಿ (77.65).
43) "ಭಾರತದ ಬಿಸ್ಮಾರ್ಕ್" ಎಂದು ಯಾರನ್ನು ಕರೆಯುತ್ತಾರೆ?
ಸರ್ದಾರ್ ವಲ್ಲಭಭಾಯ್ ಪಾಟೇಲ್.
44) 25 ನೇ ರಾಜ್ಯವಾಗಿ ಗೋವಾ ರಚನೆಯಾದದ್ದು ಯಾವಾಗ?
1987 ರಲ್ಲಿ.
45) ಪ್ರಸ್ತುತವಾಗಿ ಎಷ್ಟು ವಲಯ ಮಂಡಳಿಗಳಿವೆ?
6.
46) ಎಲ್ಲಾ (6) ವಲಯಗಳಿಗೆ ಅಧ್ಯಕ್ಷರು ಯಾರಾಗಿರುತ್ತಾರೆ?
ಕೇಂದ್ರ ಗೃಹ ಸಚಿವರು.
ಕನ್ನಡ ಸಾಹಿತ್ಯ (==
✏️✏️ ಬುದ್ಧನ ಜಾತಕ ಕೃತಿಯ ಬರೆದವರು?
ಅ. ತ ಸು ಶಾಮರಾಯ
ಆ.ರಾಜರತ್ನಂ
ಇ. ಪೋಚಂತೇ
ಈ. ಶಂ.ಬಾ ಜೋಶಿ
D✔️✔️💐👌
✏️✏️ ವಿಕ್ರಾಂತ್ ಭಾರತ ಕತೃ?
ಅ. ತಿರುಮಲೆ ತಾತಾಚಾರ್ಯ ಶರ್ಮ
ಆ. ಶಿವರಾಮ ಕಾರಂತ
ಇ. ಗಳಗನಾಥ
ಈ. ಶಂ ಬಾ ಜೋಶಿ
A✔️✔️✔️
✏️✏️ ಚಿನ್ಮಯ ಚಿಂತಾಮಣಿ ಕೃತಿ ಬರೆದವರು?
ಅ. ಕೆ ಜಿ ಕುಂದಣಗಾರ
ಆ ಮಧುರ ಚನ್ನ
ಇ. ನಿರಂಜನ
ಈ. ಅನಕೃ
A✔️✔️💐👌
✏️✏️ ಭಟ್ಟರ ಮಗಳು ಕೃತಿಯ ರಚನೆಕಾರ?
ಅ. ಬೇಂದ್ರೆ
ಆ. ಬಿ ವಿ ಕಾರಂತ
ಇ. ಮಾಸ್ತಿ
ಈ. ಶಾಮರಾಯ
C✔️✔️💐👌
✏️✏️ ಸೊಬಗಿನ ಸೊನ್ನೆ ಕೃತಿ ಬರೆದವರು ಯಾರು?
ಅ. ಮಧುರ ಚನ್ನ
ಆ. ಮಾಸ್ತಿ
ಇ. ಮುಳಿಯ ತಿಮ್ಮಪ್ಪಯ್ತ
ಈ. ಹಿರೇಮಠ
C✔️✔️💐
✏️✏️ ವಾಲ್ಮೀಕಿ ವ್ಯಾಸ ಮಂದಿರ ಕತೃ?
ಅ. ಅನಕೃ
ಆ ದೇಜಗೌ
ಇ ಡಿವಿಜಿ
ಈ. ತರಾಸು
C✔️✔️💐👌
✏️✏️ ಸತ್ತವರ ಸತ್ತಾಪ ಕೃತಿ ಬರೆದವರು ಯಾರು?
ಅ. ಟಿ.ಪಿ ಕೈಲಾಸ
ಆ. ಶ್ರೀರಂಗ
ಇ. ಸುಜನ
ಈ. ಕುವೆಂಪು
A✔️✔️💐👌
✏️✏️ ಶಿಕ್ಷಣ ಮೀಮಾಂಸೆ ಅನುವಾದ ಕೃತಿ ರಚನೆಕಾರ?
ಅ. ಆಲೊರ ವೆಂಕಟರಾಯ
ಆ. ಹಿರೇಮಠ
ಇ. ನಿರಂಜನ
ಈ. ಅನಕೃ
A✔️✔️💐👌
✏️✏️ ಕಮಲಕುಮಾರಿ ಕೃತಿ ರಚನೆಕಾರ?
ಅ. ಶಾಂತರಸ
ಆ. ಕಾರಂತ
ಇ. ಗಳಗನಾಥ
ಈ. ದೇವುಡು
C✔️✔️👌
✏️✏️ ತೊಳೆದ ಮುತ್ತು ಕೃತಿಯ ಕತೃ?
ಅ. ಬಿ ವೆಂಕಟಾಚಾರ್ಯ
ಆ. ಕೆರೊರು ವಾಸುದೇವಚಾರ್ಯ
ಇ. ಬೇಂದ್ರೆ
ಈ.ಬಿ ವಿ ಕಾರಂತರ
B✔️✔️💐👌
✏️✏️ ನೀತಿ ವಾಕ್ಯಮಂಜರಿ ಗದ್ಯ ರಚನೆಕಾರ?
ಅ. ಆರ್ ನರಸಿಂಹಚಾರ್
ಆ. ಪುತಿನ
ಇ. ತರಾಸು
ಈ. ಮಲ್ಲಿಕಾ
A✔️✔️💐
✏️✏️ ಮಾಡೇನು "" ಎಂಬುದು?
ಅ. ನಿಷೇಧಾರ್ಥಕ
ಆ. ವಿದಿರೊಪ
ಇ. ಸಂಬವನಾರ್ಥಕ
ಈ. ಭಾವನಾಮ
C✔️✔️💐
✏️✏️ ರುಚಿಯಾದ ಅಡುಗೆ ಇದು?
ಅ. ಗುಣವಾಚಕ
ಆ. ಪರಿಮಾಣವಾಚಕ
ಇ. ಭಾವನಾನ
ಈ. ಅವಯ್ಯ
A✔️✔️💐👌
✏️✏️ ವಕೀಲ ರೋಗಿ ಇವು?
ಅ. ರೊಡನಾಮ
ಆ. ಅಂಕಿತನಾಮ
ಇ. ಅನ್ವರ್ಥನಾಮ
ಈ. ದಾತು
C✔️✔️💐
✏️✏️ ಮಹಾಪ್ರಾಣ ಅಕ್ಷರಗಳು ಯಾವವು?
ಅ. ಕ್ ಗ್
ಆ. ನ್ ಮ್
ಇ. ಛ್ ಧ್
ಈ ಕ್ ಚ್
C✔️✔️💐👌
✏️✏️ ನೀವು "" ಎಂಬುದು?
ಅ. ಉತ್ತಮ
ಆ. ಸ್ತ್ರೀಲಿಂಗ
ಇ. ಪುಲಿಂಗ
ಈ. ಮಧ್ಯಮ
D✔️✔️👌💐
✏️✏️ ಸಂಬಂಧ ಈ ವಿಭಕ್ತಿ ಯ ಕಾರಕವಾಗಿದೆ?
ಅ. ಪ್ರಥಮ
ಆ. ಸಪ್ತಮಿ
ಇ. ಷಷ್ಠಿ
ಈ. ಪಂಚಮಿ
C✔️✔️✔️💐👌
✏️✏️ ಹೊ+ಅನ್ನು=ಕೊಡಿಸಿ ಬರೆದಾಗ. ಆಗುವ ಸಂಧಿ?
ಅ. ಆದೇಶ
ಆ. ಗುಣ
ಇ. ವಕಾರಾಗಮ
ಈ. ಸವರ್ಣ
C✔️✔️💐👌
✏️✏️ ಬೆಟ್ಟ +ತಾವರೆ = ಕೊಡಿಸಿ ಬರೆದಾಗ ಆಗುವ ಸಂಧಿ?
ಅ. ಆಗಮ
ಆ. ಗುಣ
ಇ. ಲೋಪ
ಈ. ಆದೇಶ
D✔️✔️💐👏
✏️✏️ ವಯೋವೃದ್ದ ಯಾವ ಸಮಾಸ?
ಅ. ಕರ್ಮ
ಆ. ಗಮಕ
ಇ. ತತ್ಪುರುಷ
ಈ. ದ್ವಂದ್ವ
C✔️✔️💐
✏️✏️ ಕ್ಷಿರಸಾಗರ ಯಾವ ಸಮಾಸ?
ಅ. ಕರ್ಮ
ಆ.ಅಂಶಿ
ಇ. ಗಮಕ
ಈ. ತತ್ಪುರುಷ
A✔️✔️💐
✏️✏️ ಕೈಹಿಡಿ ಯಾವ ಸಮಾಸ?
ಅ. ಕರ್ಮ
ಆ. ತತ್ಪುರುಷ
ಇ. ಕ್ರಿಯಾ
ಈ. ದ್ವಿಗು
C✔️✔️💐👌
✏️✏️ ಲಿಂಗ ವಚನ ಕಾಲಕ್ಕನುಗುಣವಾಗಿ ಬದಲಾಗದೆ ಏಕರೊಪವಾಗಿರುವುದು ?
ಅ. ಆಖ್ಯಾತ
ಆ. ಅವಯ್ಯ
ಇ. ವಿಭಕ್ತಿ ಪ್ರತ್ಯಗಳು
ಈ. ಕಾಲಸೊಚಕ
ಬಿ ✔️✔️
✏️✏️ ಕ್ಯಾಚಹಿಡಿ ಎಂಬುದು?
ಅ. ದ್ವಿರುಕ್ತಿ
ಆ. ಜೊಡುನುಡಿ
ಇ. ಸಮಾಸ ಪದ
ಈ. ಅವಯ್ಯ
B✔️✔️
ಸಾಮಾನ್ಯ ಕನ್ನಡ
1.ಕನ್ನಡದ ಮೊದಲ ಗದ್ಯಕೃತಿಯ ಕರ್ತೃವಾದ ಶಿವಕೋಟ್ಯಾಚಾರ್ಯರು ಯಾವ ಜಿಲ್ಲೆಯವರು?
A.ಬಳ್ಳಾರಿ
B.ರಾಯಚೂರು
C.ಯಾದಗಿರಿ
D.ಕಲಬುರ್ಗಿ
A✅:
೨.ಶಿವರಾಂ ಕಾರಂತರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ?
A.ಮೂಕಜ್ಜಿಯ ಕನಸುಗಳು
B.ಮೈಮನಗಳ ಸುಳಿಯಲಿ
C.ಯಕ್ಷಗಾನ ಬಯಲಾಟ
D.ಮರಳಿ ಮಣ್ಣಿಗೆ
C✅✅👍
೩.'ಉಸುಬು' ಈ ಪದದ ಅರ್ಥ....
A.ಕಟ್ಟಡ ನಿರ್ಮಾಣ ಶಾಸ್ತ್ರ
B.ಹೆಂಗಸರು ಮೈಮೇಲೆ ಹೊದೆಯುವ ವಸ್ತ್ರ
C.ಮರಳು
D.ತಲೆಯುಡುಗೆ(ಪೇಟ)
C✅✅👌👍
೪.ಹರಿಹರನ ಕಾಲ.....
A.1160
B.1360
C.1200
D.1460
C✅✅: 5.ಕಯ್ಯಾರ ಕಿಞ್ಞಣ್ಣ ರೈ ರವರ ಆತ್ಮಕಥನ....
A.ದುಡಿತವೇ ನನ್ನ ದೇವರು
B.ಸಾಹಿತ್ಯ ದೃಷ್ಟಿ
C.ಪಂಚಮಿ
D.ಐಕ್ಯಗಾನ
A✅✅:
೬.ಆವು ಇದರ ಅರ್ಥ....
A.ಇರುವುದು
B.ಗೋವು
C.ಹಾವು
D.ಮೊದಲು
B✅✅:
೭.ಪು.ತಿ.ನ ರವರ ಯಾವ ಕೃತಿಗೆ ಪಂಪ ಪ್ರಶಸ್ತಿ ಸಂದಿದೆ..
A.ಅಹಲ್ಯೆ
B.ಹಂಸದಮಯಂತಿ
C.ಶಬರಿ
D.ಶ್ರೀಹರಿಚರಿತೆ
D✅✅
8.ಈ ಕೆಳಗಿನವುಗಳಲ್ಲಿ ವಿಶಂಕೆ ಯಾವುದು?
A.ಈ, ಊ
B.ಏ
C.ಓ
D.ಐ, ಔ
:c:white_check_mark:✅::
೯.' ಮೈದುಂಬಿ' ಇದು ಯಾವ ಸಂಧಿ?
A.ಲೋಪ ಸಂಧಿ
B.ಆಗಮ ಸಂಧಿ
C.ಗುಣ ಸಂಧಿ
D.ಆದೇಶ ಸಂಧಿ
✅✅✅✅D👌👌👌👍
೧೦.'ಅಂಗೈಕ್ಯ' ಇದು ಯಾವ ಸಂಧಿ ಉದಾಹರಣೆ...
A.ಗುಣಸಂಧಿ
B.ವೃಧ್ದಿಸಂಧಿ
C.ಯಣ್ ಸಂಧಿ
D.ಅನುನಾಸಿಕ ಸಂಧಿ
B✅✅✅👌👍👍
೧೧.' ರಾಜಭವನ ' ಯಾವ ಸಮಾಸಕ್ಕೆ ಉದಾಹರಣೆ...
A.ತತ್ಪುರುಷ ಸಮಾಸ
B.ಕರ್ಮಾಧಾರೆಯ ಸಮಾಸ
C.ಗಮಕ ಸಮಾಸ
D.ದ್ವಂದ್ವ ಸಮಾಸ
A✅✅✅👌👍👏👏👏
೧೨.ಗಂಡ ಹೆಂಡತಿ ಯಾವ ಸಮಾಸಕ್ಕೆ ಉದಾಹರಣೆ...
A.ದ್ವಂದ್ವ ಸಮಾಸ
B.ಅಂಶಿ ಸಮಾಸ
C.ಗಮಕ ಸಮಾಸ
D.ಕರ್ಮಾಧಾರೆಯ ಸಮಾಸ
A✅✅✅👌👍
೧೩.ವಸಂತನು ಹೂವನ್ನು ತಂದನು.ಅದನ್ನು ತನ್ನ ಪ್ರಿಯತಮೆಗೆ ಕೊಟ್ಟನು.
ಇದು ಎಂತಹ ವಾಕ್ಯ...
A.ಸಾಮಾನ್ಯ ವಾಕ್ಯ
B.ವಿಶೇಷ ವಾಕ್ಯ
C.ಸಮುಚ್ಚಯ ವಾಕ್ಯ
D.ಸಂಕೀರ್ಣ ವಾಕ್ಯ
C✅✅✅👏👏👍
೧೪.ಗುರು ಲಘು ನಡುವಿರೆ...
A.ಮನಗಾಣ
B.ಭಯಗಣ
C.ಜರಗಣ
D.ಸತಗಣ
:c:white_check_mark:✅:
೧೫.ಉತ್ಪಲ ಮಾಲ ವೃತ್ತ ಇದರ ಪ್ರತಿ ಸಾಲಿನಲ್ಲಿ ಎಷ್ಟು ಅಕ್ಷರಗಳಿರುತ್ತವೆ?
A.19
B.20
C.21
D.22
B✅✅✅👌👍
16.'ಪಂಚಾಗ ಓದು' ಈ ನುಡಿಗಟ್ಟಿನ ಅರ್ಥ...
A.ಒಣಹರಟೆ ಮಾಡು
B.ಅತಿಯಾಗಿ ಮಾತನಾಡು
C.ಇಲ್ಲಸಲ್ಲದ್ದನ್ನು ಸೇರಿಸು
D.ಕೆಲಸವಿಲ್ಲದೆ ಸೋಮಾರಿಯಾಗಿ ಕುಳಿತಿರು
A✅✅✅👌👍
೧೭.ಕನ್ನಡ ಮೊದಲ ನವ್ಯ ಕಾದಂಬರಿ..
A.ಪಂಪಯಾತ್ರೆ
B.ಮುಕ್ತಿ
C.ನ್ಯಾಯ ಸಂಗ್ರಹ
D.ಅಂತರಂಗ
B✅✅✅👌👍👏👏👏
೧೮.' ಎಲ್ಲೋ ಹುಡುಕಿದೆ ಇಲ್ಲದ ದೇವರ, ಕಲ್ಲು ಮಣ್ಣುಗಳ ಗುಡಿಯೊಳಗೆ' ಇದು ಯಾರ ಕವಿನುಡಿ...
A. ಜಿ.ಪಿ.ರಾಜರತ್ನಂ
B.ಜಿ.ಎಸ್.ಶಿವರುದ್ರಪ್ಪ
C.ಗೋವಿಂದ ಪೈ
D.ಕೆ.ಎಸ್.ನರಸಿಂಹಸ್ವಾಮಿ
B✅✅✅👌👏👏👏👍
೧೯.'ಇಜ್ಜೋಡು' ಇದು ಯಾರ ಬೃಹತ್ ಕಾದಂಬರಿ....
A.ಕುವೆಂಪು
B.ಅ.ನ.ಕೃ
C.ಗೋಕಾಕ್
D.ವಿ.ಸೀತಾರಾಮಯ್ಯ
C✅✅✅👌👍
೨೦.'ಆಕಾಶ ಬುತ್ತಿ' ಇದು ಯಾರ ಕೃತಿ?
A.ಎ.ಎನ್.ಮೂರ್ತಿರಾವ್
B.ದ.ರಾ.ಬೇಂದ್ರೆ
C.ಗಿರೀಶ್ ಕಾರ್ನಾಡ್
D.ಚನ್ನವೀರ ಕಣವಿ
D✅✅👌👌👏👍👍
೨೧.'ಆಕಾಶವಾಣಿ' ಇದು ಯಾರ ಕಾವ್ಯನಾಮ...
A.ಡಿ.ಎಲ್.ನರಸಿಂಹಚಾರ್ಯ
B.ವೆಂಕಟೇಶ್ವರ ದೀಕ್ಷಿತ್
C.ಎಂ.ವಿ.ಗೋಪಾಲಸ್ವಾಮಿ
D.ಬಿ.ಎನ್.ಸುಬ್ಬಮ್ಮ
C✅✅👌👌👍
೨೨.'ಸರಸಿಜಮಾನಿತು' ಎಂಬ ಬಿರುದನ್ನು ಹೊಂದಿದ ಕವಿ...
A.ಷಡಕ್ಷರದೇವ
B.ಮುದ್ದಣನ
C.ತಿಮ್ಮಣ್ಣ ಕವಿ
D.ನಂಜುಂಡ ಕವಿ
A✅✅✅👍👌
೨೩.' ಗೋಪಿ & ಗಾಂಡಲೀನ' ಕವನದ ಕರ್ತೃ...
A.ಟಿ.ಪಿ.ಕೈಲಾಸಂ
B.ಗೋಪಾಲ ಕೃಷ್ಣ ಅಡಿಗ
C.ನಿರಂಜನ
D.ಬಿ.ಆರ್.ಲಕ್ಷ್ಮಣರಾವ್
D✅✅✅👌👍👍👍
೨೪.ನಾಲ್ಕು ಮೊಳ ಭೂಮಿ' ಈ ಕಥಾ ಲೇಖಕರು...
A.ಶ್ರೀನಿವಾಸ
B.ಬಿ.ಆ
ಮೂಲ:-ವ್ಯಾಟ್ಸಾಪ್, ಫೇಸ್ಬುಕ್,ಬ್ಲಾಗ್ಸ್
ಜ್ಞಾನ ಯಾರ ಸ್ವಂತ ಅಲ್ಲ ,ದಯಮಾಡಿ ಎಲ್ಲರಿಗೂ ಶೇರ್ ಮಾಡಿ
All The Best
1:-ಕನ್ನಡ ಸಾಹಿತ್ಯಕ್ಕೆ ಪ್ರಥಮ ಬಾರಿಗೆ ಙ್ಞಾನಪೀಠ 🎖ಪ್ರಶಸ್ತಿ ದೊರೆಕಿಸಿಕೂಟ್ಟವರು😯
---->ಕುವೆಂಪು.
👉2:-ಕರ್ನಾಟಕದಲ್ಲಿ ಅತಿ ಹೆಚ್ಚು ಪ್ರಸಾರದ ಕನ್ನಡ
📰ದಿನಪತ್ರಿಕೆ----
ವಿಜಯವಾಣಿ..
👉3:-ಕರ್ನಾಟಕದಲ್ಲಿ ರಿಸರ್ವ್ 🏦ಬ್ಯಾಂಕ್ 💵ನೋಟನ್ನು ಮುದ್ರಿಸುವ ನಗರ🙄>>ಮೈಸೂರು.
👉4:-ಕರ್ನಾಟಕದ ಅತ್ಯಂತ ದೊಡ್ಡಕೆರೆ😯😯
ಶಾಂತಿಸಾಗರ
(ಚೆನ್ನಗಿರಿ ತಾಲೂಕು).
👉5:-ಕರ್ನಾಟಕದ ಅತ್ಯಂತ 🗻ಎತ್ತರದ ಶಿಖರ😳😯ಮುಳ್ಳಯ್ಯನ ಗಿರಿ(ಚಿಕ್ಕಮಗಳೂರು).
👉6:-ಬಿದಿರು ಯಾವ ಗುಂಪಿಗೆ ಸೇರಿದ ಸಸ್ಯ😯--🌾ಹುಲ್ಲು.
👉7:-ಕನ್ನಡದ ಆದಿ ಕವಿ--ಪಂಪ
👉8:-ಕನ್ನಡದ ಮೊದಲ ಅಲಂಕಾರಿಕ 📖ಗ್ರಂಥ😳>>ಕವಿರಾಜಮಾರ್ಗ.
👉9:-ಭಾರತದ ಅತಿ ಹೆಚ್ಚು ಕಾಫಿ ಬೆಳೆಯುವ ರಾಜ್ಯ🤔>ಕರ್ನಾಟಕ.
👉10:-ಪ್ರಂಪಚದಲ್ಲಿ ಅತ್ಯಂತ ಆಳದ ಚಿನ್ನದ ಗಣಿ ಇರುವುದು😳🤔--👑ಕೆ.ಜಿ.ಎಫ್.ನಲ್ಲಿ
👉11:-1902ರಲ್ಲಿ ಮೊದಲ ಬಾರಿಗೆ ವಿದ್ಯುತ್ ದೀಪಗಳ ಸಂಪರ್ಕ ಪಡೆದ ಪ್ರದೇಶ🙄😳
ಕೋಲಾರದ 👑ಚಿನ್ನದ ಗಣಿ.
👉12:-ಭಾರತದಲ್ಲೇ ಅತಿ ಹೆಚ್ಚಿನ ರೇಷ್ಮೆ ಉತ್ಪಾದಕ ರಾಜ್ಯ😯--ಕರ್ನಾಟಕ.
👉13:-ವಿಧಾನಸೌಧವನ್ನು ಕಟ್ಟಿಸಿದ ಮುಖ್ಯಮಂತ್ರಿ🤔😯-->ಕೆಂಗಲ್ ಹನುಮಂತಯ್ಯ.
👉14:-ಭಾರತ ರತ್ನ🎖💪🏻 ಪ್ರಶಸ್ತಿ ಪಡೆದ ಪ್ರಥಮ
🇮🇳ಕನ್ನಡಿಗ🤔😳-->
ಸ ರ್.ಎಂ.ವಿಶ್ವೇಶ್ವರಯ್ಯ.
👉15:-ಕನ್ನಡದ ಅತ್ಯಂತ ಪ್ರಾಚೀನ ಗದ್ಯಕೃತಿ😯😳ವಡ್ಡರಾದನೆ.
👉16:-ಭಾರತದ ಅತಿ ದೊಡ್ಡ ರೇಷ್ಮೆಗೂಡಿನ ಮಾರುಕಟ್ಟೆ🙄ರಾಮನಗರ.
👉17:-ಕನ್ನಡದ ಮೊದಲ
🎬ಸಿನಿಮಾಸ್ಕೋಪ್ ವರ್ಣ
📽ಚಿತ್ರ😳😯
ಸೊಸೆ ತಂದ ಸೌಭಾಗ್ಯ.
👉18:-ಕರ್ನಾಟಕದ ಅತಿ ದೊಡ್ಡ ವಿವಿದ್ದೋದ್ದೇಶ ನದಿ ಕಣಿವೆ ಯೋಜನೆ😧--
ಕೃಷ್ಣ ಮೇಲ್ದಂಡೆ.
👉19:-ಕರ್ನಾಟಕದ ಅಣುವಿದ್ಯುಚ್ಛಕ್ತಿ ಘಟಕ ಇರುವುದು🤔😯--->
ಕೈಗಾ(ಉತ್ತರ ಕನ್ನಡ ಜಿಲ್ಲೆ).
👉20:-ಕರ್ನಾಟಕದಲ್ಲಿ ಅತೀ ಹೆಚ್ಚಿನ🌨☔ ಮಳೆ ಬೀಳುವ ಪ್ರದೇಶ😯--ಆಗುಂಬೆ.
👉21:-ರಾಷ್ಟ್ರಪತಿ🎖 ಪ್ರಶಸ್ತಿ ಪಡೆದ ಪ್ರಥಮ ಕನ್ನಡ🗣🎙 ಗಾಯಕ--ಶಿವಮೊಗ್ಗ ಸುಬ್ಬಣ್ಣ.
👉22:-ಕನ್ನಡದ ಮೊದಲ
📰ದಿನಪತ್ರಿಕೆ🙄-->
ಸೂರ್ಯೋದಯ ಪ್ರಕಾಶಿಕ.
👉23:-ಯುದ್ಧದಲ್ಲಿ ಪ್ರಥಮ ಬಾರಿಗೆ ಕ್ಷಿಪಣಿ ಪ್ರಯೋಗ ಮಾಡಿದ ಕನ್ನಡದ ಧೀರ😳🤔🇲🇷ಶಹೀದೇ ಮಿಲ್ಲತ್ ಟಿಪ್ಪು ಸುಲ್ತಾನ್(ಕ).
👉24:-ಗಾಂಧೀಜಿಯವರು ತಂಗಿದ್ದ ಕರ್ನಾಟಕದ ಗಿರಿಧಾಮ😳--ನಂದಿದುರ್ಗ.
👉25:-ಆಟಿಕೆಗಳ ತಯಾರಿಕೆಗೆ ಹೆಸರಾದ ನಗರ😯 ಚನ್ನಪಟ್ಟಣ.
👉26:-ಕರ್ನಾಟಕ ಶಾಸನ ಪಿತಾಮಹ🤔--ಬಿ.ಎಲ್.ರೈಸ್.
👉27:-ಸಂಗಮ ವಂಶದ ಪ್ರಸಿದ್ಧ ರಾಜ🙄😳
2ನೇ ದೇವರಾಯ.
👉28:-ವಿಜಯನಗರದ ಕೊನೆಯ ಅರಸ--ರಾಮರಾಯ.
👉29:-ಬಹಮನಿ ಸಾಮ್ರಾಜ್ಯದ 😳ಸ್ಥಾಪಕ-->
ಹಸನ್ ಗಂಗೂ ಬಹಮನ್ ಷಾ.
👉30:-ಬೀದರ್ನಲ್ಲಿ ಮದರಸಾ ನಿರ್ಮಿಸಿದವರು🤔-->
ಮಹಮದ್ ಗವಾನ್.
👉31:-ಒಡೆಯರ್ ವಂಶದ
😳ಸ್ಥಾಪಕ--ಯದುರಾಯ.
👉32:-ಮೈಸೂರು ದಸರಾ ಆರಂಭವಾದದ್ದು🤔--ಕ್ರಿ.ಶ.1610ರಿಂದ ರಾಜ ಒಡೆಯರ್ ಕಾಲದಲ್ಲಿ.
👉32:-ಮೈಸೂರು ಒಡೆಯರಲ್ಲಿ ಅತಿ ಪ್ರಸಿದ್ಧರಾದವರು😳>
ಚಿಕ್ಕದೇವರಾಜ ಒಡೆಯರ್.
👉33:-ಹೈದರಾಲಿಯ
ಜನ್ಮ ಸ್ಥಳ--ಬೂದಿಕೋಟೆ.
👉34:-ಟಿಪ್ಪು ಸುಲ್ತಾನ್(ನವ್ವ)ರ ಕೊನೆಯ 😢ಯುದ್ಧ-😳
4ನೇ ಆಂಗ್ಲೋ ಮೈಸೂರು ಯುದ್ಧ(1799).
👉35:-ಕರ್ನಾಟಕದ ಮೊದಲ ರೈಲುಮಾರ್ಗ ಯಾವುದು?😳
ಬೆಂಗಳೂರು-ಜೋಲಾರಪೇಟೆ.
👉36:-ವಿದ್ಯುತ್ ಸಂಪರ್ಕ ಪಡೆದ ಭಾರತದ ಮೊದಲ ನಗರ😳-->ಬೆಂಗಳೂರು.
👉37:-ಸರ್.ಎಂ.ವಿಶ್ವೇಶ್ವರಯ್ಯ ಜನಿಸಿದ್ದು-🙄
ಕೋಲಾರ ಜಿಲ್ಲೆಯ ಮುದ್ದೇನಹಳ್ಳಿ.
👉38:-ಕೆ.ಆರ್.ಎಸ್.ನಿರ್ಮಾಣ ಆರಂಭವಾದದ್ದು-🤔1911.
👉39:-ಕೆ.ಆರ್.ಎಸ್.ನ ನಿರ್ಮಾಣದ ವೆಚ್ಚ-😳ಒಟ್ಟು 6ಕೋಟಿ ರೂಪಾಯಿಗಳು.
👉40:-ಕೆ.ಆರ್.ಎಸ್.ನ ಎತ್ತರ🙄--125ಅಡಿಗಳು.
👉41:-ಕೆ.ಆರ್.ಎಸ್.ನಲ್ಲಿ
🌹🌺💐ಬೃಂದಾವನವನ್ನು ನಿರ್ಮಿಸಿದವರು😳🤔
ಸರ್.ಮಿರ್ಜಾ ಇಸ್ಮಾಯಿಲ್ .
👉42:-ಕರ್ನಾಟಕದ ☕ಕಾಫಿ ತೊಟ್ಟಿಲು🤔
ಬಾಬಾ ಬುಡನ್ಗಿರಿ ಪರ್ವತ ಶ್ರೇಣಿ.
👉43:-ಮೈಸೂರು ಸಿವಿಲ್ ಸರ್ವೀಸ್ ಪರೀಕ್ಷೆ ಆರಂಬಿಸಿದವರು🤔ದಿ.ಕೆ.ಶೇಷಾದ್ರಿ ಅಯ್ಯರ್.
👉44:-ಕರ್ನಾಟಕದ ಮೊದಲ ಮುಖ್ಯಮಂತ್ರಿಗಳು🤔ಕೆ.ಚೆಂಗಲರಾಯರೆಡ್ಡ
👉45:-ಕರ್ನಾಟಕದ ಮೊದಲ ರಾಜ್ಯಪಾಲರು🤔
ಜಯಚಾಮರಾಜೇಂದ್ರ ಒಡೆಯರ್.....
ನೀವು 😋ತಿಳ್ಕೊಳ್ಳಿ ನಿಮ್ಮವರಿಗೂ ಶೇರ್ ಮಾಡಿ
1. ಗ್ರಾಮೀಣ ಉದ್ಯೋಗ ಖಾತರಿ ಯೋಜನೆ 'ನರೇಗಾ' ಈ ವರ್ಷ ಎಷ್ಟನೇ ವರ್ಷಾಚರಣೆ ಮಾಡಿಕೊಳ್ಳುತ್ತಿದೆ?
A. ದಶಮಾನೋತ್ಸವ●
B. ಬೆಳ್ಳಿಹಬ್ಬ
C. ಸುವರ್ಣ ಮಹೋತ್ಸವ
D. ವಜ್ರ ಮಹೋತ್ಸವ
2. ಹಿರಿಯ ನಟ ಅನುಪಮ್ ಖೇರ್ ಅವರಿಗೆ ಯಾವ ದೇಶ ಈಚೆಗೆ ವೀಸಾ ನೀಡಲು ನಿರಾಕರಿಸಿತು?
A. ಅಮೆರಿಕಾ
B. ಬ್ರಿಟನ್
C. ಪಾಕಿಸ್ತಾನ●
D. ಆಸ್ಟ್ರೇಲಿಯಾ
3. ರಿಯೋ ಡಿ ಜನೈರೂ ಒಲಿಂಪಿಕ್ಸ್'ನಲ್ಲಿ ಲಯೋನೆಲ್ ಮೆಸ್ಸಿ ಆಡುವುದಿಲ್ಲ ಎಂದು ಹೇಳಲಾಗಿದೆ. ಅಂದಹಾಗೆ ಅವರು ಯಾವ ದೇಶದ ಪ್ರಸಿದ್ಧ ಪುಟ್ಬಾಲ್ ಆಟಗಾರ?
A. ಬ್ರೆಜಿಲ್
B. ಸ್ಪೇನ್
C. ಅರ್ಜೆಂಟಿನಾ●
D. ಜರ್ಮನಿ
4. ರಾಜ್ಯದಲ್ಲಿ ಹೊಸದಾಗಿ ಎಷ್ಟು ನ್ಯಾಯಾಲಯಗಳನ್ನು ಸ್ಥಾಪಿಸಲು ರಾಜ್ಯ ಸಚಿವ ಸಂಪುಟ ಸಭೆ ಈಚೆಗೆ ತೀರ್ಮಾನಿಸಿತು?
A. 155
B. 185
C. 205●
D. 225
5. ರಾಜ್ಯದ ಅತಿದೂಡ್ಡ ಜಿಲ್ಲಾ ಪಂಚಾಯತ್ ಎಂಬ ಖ್ಯಾತಿ ಬೆಳಗಾವಿಗೆ ಇದೆ. ಅಂದಹಾಗೆ ಅಲ್ಲಿನ ಜಿಲ್ಲಾ ಪಂಚಾಯತ್ ಸದಸ್ಯರ ಸಂಖ್ಯೆ ಎಷ್ಟು?
A. 60
B. 70
C. 80
D. 90●
6. ಲೆಪ್ಚಾ ಮೂಲ ನಿವಾಸಿಗಳು ಕೆಳಕಂಡ ಯಾವ ರಾಜ್ಯಕ್ಕೆ ಸಂಬಂಧಪಟ್ಟಿದ್ದಾರೆ?
A. ಜಮ್ಮು ಮತ್ತು ಕಾಶ್ಮೀರ
B. ಸಿಕ್ಕಿಂ●
C. ಅರುಣಾಚಲ ಪ್ರದೇಶ
D. ತ್ರಿಪುರಾ
7. ಬೋಧಗಯಾದಲ್ಲಿರುವ ಪ್ರಸಿದ್ಧ ಮಹಾಬೋಧಿ ಮಂದಿರವನ್ನು ಕೆಳಕಂಡ ಯಾವ ದೊರೆ ನಿರ್ಮಿಸಿದ್ದ?
A. ಅಜಾತಶತ್ರು
B. ಅಶೋಕ●
C. ದೇವಪಾಲ
D. ಧರ್ಮಪಾಲ
8. ಸಿಂಧೂ ಕಣಿವೆ ಸಂಸ್ಕೃತಿಯಲ್ಲಿ ವಿಶಾಲ ಸ್ನಾನದ ಮನೆಯ ಅಸ್ತಿತ್ವ ಕಂಡು ಬಂದದ್ದು ಎಲ್ಲಿ?
A. ಕಾಲಿಬಂಗಾ
B. ಮೋಹೆಂಜದಾರೊ●
C. ಹರಪ್ಪಾ
D. ಲೋಥಲ್
9. 1906ರಲ್ಲಿ 'ಸ್ವರಾಜ್ಯ' ಶಬ್ದವನ್ನು ಮೊದಲು ಬಳಕೆ ಮಾಡಿದವರು ಯಾರು?
!
A. ಮಹಾತ್ಮ ಗಾಂಧಿ
B. ದಾದಾಬಾಯಿ ನವರೋಜಿ●
C. ಮೋತಿಲಾಲ್ ನೆಹರು
D. ಬಾಲಗಂಗಾಧರ ತಿಲಕ್
10. ಮೌಂಟ್ ಅಬುದಲ್ಲಿರುವ ದಿಲವಾಡಾ ಮಂದಿರ ಯಾರಿಗೆ ಸಮರ್ಪಿತವಾಗಿದೆ?
A. ವಿಷ್ಣು
B. ಶಿವ
C. ಬುದ್ಧ
D. ಜೈನ ತೀರ್ಥಂಕರ●
1. ದೇಶದಲ್ಲಿನ 25 ರೈಲ್ವೆ ನಿಲ್ದಾಣಗಳನ್ನು ಮರು ಅಭಿವೃದ್ಧಿಪಡಿಸಲಾಗುತ್ತಿದ್ದು, ಅದರಲ್ಲಿ ರಾಜ್ಯದ ಕೆಳಕಂಡ ಯಾವ ರೈಲು ನಿಲ್ದಾಣಗಳು ಸೇರಿವೆ?
A. ಯಶವಂತಪುರ●●
B. ಕಂಟೊನ್ಮೆಂಟ್ (ಬೆಂಗಳೂರು) ●●
C. ಹುಬ್ಬಳ್ಳಿ
D. ಮಂಗಳೂರು
2. 2017-18ರ ಕೇಂದ್ರ ಆಯ-ವ್ಯಯ ಪತ್ರದಲ್ಲಿ ಎಷ್ಟು ಕಿ.ಮೀ.ಗಳ ಹೊಸ ರೈಲು ಮಾರ್ಗದ ನಿರ್ಮಾಣ ಗುರಿ ಹೊಂದಲಾಗಿದೆ?
A. 25,000 ಕಿ.ಮೀ.
B. 28,000 ಕಿ.ಮೀ.
C. 35,000 ಕಿ.ಮೀ●●
D. 38,000 ಕಿ.ಮೀ.
3. 2017-18ನೇ ಸಾಲಿನ ಬಜೆಟ್'ನ್ನು 1 ರೂಪಾಯಿ ಲೆಕ್ಕದಲ್ಲಿ ನೋಡಿದರೆ ರಕ್ಷಣೆಗೆ ಎಷ್ಟು ಪೈಸೆ ಮೀಸಲಿಡಲಾಗಿದೆ?
A. 6 ಪೈಸೆ
B. 7 ಪೈಸೆ
C. 8 ಪೈಸೆ
D. 9 ಪೈಸೆ ●●
4. ತೆರಿಗೆಗಳಿಂದ ಬಂದ ಆದಾಯದಲ್ಲಿ ರಾಜ್ಯಗಳ ಪಾಲು ರೂಪಾಯಿ ಲೆಕ್ಕದಲ್ಲಿ ಎಷ್ಟು ಪೈಸೆ ಎಂದು ವಿತ್ತ ಸಚಿವರು ಹೇಳಿದ್ದಾರೆ?
A. 20 ಪೈಸೆ
B. 24 ಪೈಸೆ ●●
C. 28 ಪೈಸೆ
D. 32 ಪೈಸೆ
5. ಕೇಂದ್ರದ ಆದಾಯವನ್ನು ರೂಪಾಯಿ ಲೆಕ್ಕದಲ್ಲಿ ಪರಿಗಣಿಸಿದಲ್ಲಿ, ಸಾಲದ ಮುಖಾಂತರ ಭರ್ತಿ ಮಾಡುವ ಪ್ರಮಾಣ ಎಷ್ಟು?
A. 9 ಪೈಸೆ
B. 13 ಪೈಸೆ
C. 19 ಪೈಸೆ ●●
D. 23 ಪೈಸೆ
6. ಬ್ಯಾಂಕ್'ಗಳ ಬಂಡವಾಳ ಸಾಮರ್ಥ್ಯ ಹೆಚ್ಚಿಸಲು 2017-18ರಲ್ಲಿ ಎಷ್ಟು ಕೋಟಿ ರೂ. ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ?
A. 8,000 ಕೋಟಿ ರೂ.
B. 10,000 ಕೋಟಿ ರೂ. ●●
C. 12,000 ಕೋಟಿ ರೂ.
D. 16,000 ಕೋಟಿ ರೂ.
7. ಕೇಂದ್ರದ 2017-18ನೇ ಸಾಲಿನ ಬಜೆಟ್'ನಲ್ಲಿ ನವೋದ್ಯಮ (ಸ್ಟಾರ್ಟಪ್) ಗಳಿಗೆ ಎಷ್ಟು ವರ್ಷ ತೆರಿಗೆ ವಿನಾಯಿತಿಯ ಘೋಷಣೆ ಮಾಡಲಾಗಿದೆ?
A. 1 ವರ್ಷ
B. 2 ವರ್ಷ
C. 3 ವರ್ಷ ●●
D. 5 ವರ್ಷ
8. 5 ವರ್ಷಗಳಲ್ಲಿ ಎಷ್ಟು ಕೋಟಿ ರೂ.ಗಳ 'ರೈಲ್ವೆ ಸುರಕ್ಷತಾ ಕೋಶ'ದ ಗುರಿ ಹೊಂದಲಾಗಿದೆ?
A. 50,000 ಕೋಟಿ ರೂ.
B. 75,000 ಕೋಟಿ ರೂ.
C. 1 ಲಕ್ಷ ಕೋಟಿ ರೂ. ●●
D. 1.25 ಲಕ್ಷ ಕೋಟಿ ರೂ.
9. ಕೇಂದ್ರದ ನೂತನ ಬಜೆಟ್'ನಲ್ಲಿ ನರೇಗಾ ಯೋಜನೆಗೆ ಎಷ್ಟು ಮೊತ್ತವನ್ನು ಕಾಯ್ದಿಡಲಾಗಿದೆ?
A. 40,000 ಕೋಟಿ ರೂ.
B. 44,000 ಕೋಟಿ ರೂ.
C. 48,000 ಕೋಟಿ ರೂ. ●●
D. 52,000 ಕೋಟಿ ರೂ.
10. ಕೇಂದ್ರದ 2017-18ನೇ ಸಾಲಿನ ಬಜೆಟ್'ನಲ್ಲಿ ಹುಬ್ಬಳ್ಳಿಯಲ್ಲಿ ಕೇಂದ್ರ ಕಛೇರಿ ಹೊಂದಿರುವ ನೈಋತ್ಯ ರೈಲ್ವೆಗೆ ಎಷ್ಟು ಕೋ.ರೂ. ಹಣವನ್ನು ಒದಗಿಸಲಾಗಿದೆ?
A. 2,874 ಕೋ.ರೂ.
B. 3,074 ಕೋ.ರೂ.
C. 3,174 ಕೋ.ರೂ. ●●
D. 3,274 ಕೋ.ರೂ.
11. 'ಆಫ್ರಿಕಾ ಯಾತ್ರೆ' ಇದು ಕೆಳಕಂಡ ಯಾರ ಪ್ರವಾಸ ಸಾಹಿತ್ಯವಾಗಿದೆ?
A. ಡಿ.ವಿ.ಜಿ
B. ಬಿಎಂಶ್ರೀ
C. ದೇಜಗೌ●●
D. ಗೋವಿಂದ ಪೈ
12. 'ಟಿಂಗರ ಬುಡ್ಡಣ್ಣ', 'ಕುಂಟಾ ಕುಂಟಾ ಕುರವತ್ತಿ' ಇವು ಯಾರು ಬರೆದ ನಾಟಕಗಳು?
A. ಸು.ರಂ. ಯಕ್ಕುಂಡಿ
B. ಚಂದ್ರಶೇಖರ ಪಾಟೀಲ●●
C. ಶಂ. ಬಾ. ಜೋಶಿ
D. ರಂ. ಶ್ರೀ. ಮುಗಳಿ
13. 'ಶ್ರೀಗಿರಿಯಿಂದ ಹಿಮಗಿರಿಗೆ' ಇದು ಕೆಳಕಂಡ ಯಾರ ಪ್ರವಾಸ ಸಾಹಿತ್ಯವಾಗಿದೆ?
A. ಸಾ.ರಾ. ಅಬೂಬಕರ್
B. ಕಮಲಾ ಹಂಪನಾ
C. ಲೀಲಾದೇವಿ ಪ್ರಸಾದ್
D. ಶಾಂತಾದೇವಿ ಮಾಳವಾಡ●●
14. 'ಅಮೆರಿಕದಲ್ಲಿ ನಾನು' ಇದು ಕೆಳಕಂಡ ಯಾರ ಪ್ರವಾಸ ಕಥನವಾಗಿದೆ?
A. ಜಿ. ಎಸ್. ಶಿವರುದ್ರಪ್ಷ
B. ಕೀರ್ತಿನಾಥ ಕುರ್ತಕೋಟಿ
C. ಬಿ.ಜಿ. ಎಲ್. ಸ್ವಾಮಿ●●
D. ಡಿ. ಆರ್. ನಾಗರಾಜ್
15. 'ಮಾಸ್ಕೋದಲ್ಲಿ 22 ದಿನ', 'ಗಂಗೆಯ ಶಿಖರದಲ್ಲಿ', 'ಅಮೆರಿಕದಲ್ಲಿ ಕನ್ನಡಿಗ' ಹಾಗೂ 'ಇಂಗ್ಲೆಂಡಿನಲ್ಲಿ ಚಾತುರ್ಮಾಸ' ಇವು ಕೆಳಕಂಡ ಯಾರ ಪ್ರವಾಸ ಕಥನಗಳಾಗಿವೆ?
A. ತೀನಂಶ್ರೀ
B. ಎ. ಆರ್. ಕೃಷ್ಣಶಾಸ್ತ್ರೀ
C. ಜಿ. ಎಸ್. ಶಿವರುದ್ರಪ್ಪ●●
D. ಚೆನ್ನವೀರ ಕಣವಿ
1) ಅಶೋಕನ ಯಾವ ಶಾಸನವು ಭಗವಾನ್ ಬುದ್ಧ
ಲುಂಬಿಣಿಯಲ್ಲಿ ಜನಿಸಿದನೆಂದು ತಿಳಿಸುತ್ತದೆ?
ಎ) ಗಿರ್ನಾರ್ ಶಾಸನ
ಬಿ) ಗುಜರ್ರಾ ಶಾಸನ
ಸಿ) ಮಸ್ಕಿ ಶಾಸನ
ಡಿ) ರುಮಿಂಡೈ ಶಾಸನ
ಉತ್ತರ : ಡಿ) ರುಮಿಂಡೈ ಶಾಸನ
2) ಎಂಟು ಬಗೆಯ ನಾಣ್ಯಗಳನ್ನು ಹೊರಡಿಸಿದ
ಅರಸ ಯಾರು?
ಎ) ಅಶೋಕ
ಬಿ) ಚಂದ್ರಗುಪ್ತ ಮೌರ್ಯ
ಸಿ) ಮಹಮ್ಮದ್ ಬಿನ್ ತುಘಲಕ್
ಡಿ) ಸಮುದ್ರಗುಪ್ತ
ಉತ್ತರ : ಡಿ) ಸಮುದ್ರಗುಪ್ತ
3) ನಾಣ್ಯಗಳ ಮೇಲೆ "ಅಶ್ವಮೇಧ -ರಾಜನ್"ಎಂದು ಹೆಸರು
ಹಾಕಿಸಿದ ಅರಸ ಯಾರು?
ಎ) ಚಂದ್ರಗುಪ್ತ ಮೌರ್ಯ
ಬಿ) ಎರಡನೇ ಚಂದ್ರಗುಪ್ತ
ಸಿ) ಅಶೋಕ ಚಕ್ರವರ್ತಿ
ಡಿ) ಸಮುದ್ರಗುಪ್ತ
ಉತ್ತರ : ಡಿ) ಸಮುದ್ರಗುಪ್ತ
4) ಭಾರತದ ಕಾರ್ನೆಲ್ ಎಂದು ಯಾರನ್ನು ಕರೆಯುತ್ತಾರೆ?
ಎ) ವಿಶಾಖದತ್ತ
ಬಿ) ಕೌಟಿಲ್ಯ
ಸಿ) ಕಲ್ಹಣ
ಡಿ) ಕಾಳಿದಾಸ
ಉತ್ತರ : ಎ ) ವಿಶಾಖದತ್ತ
5) ಬಾಣನ ಹರ್ಷಚರಿತದಲ್ಲಿ ಒಟ್ಟು ಎಷ್ಟು
ಅಧ್ಯಾಯಗಳಿವೆ?
ಎ) ಏಳು
ಬಿ) ಏಂಟು
ಸಿ) ಒಂಬತ್ತು
ಡಿ) ಹತ್ತು
ಉತ್ತರ : ಬಿ) ಏಂಟು
6) 'ಗಜಾಷ್ಟಕ' ಕೃತಿಯ ಕರ್ತೃ
ಎ) ಶಿವಮಾರ
ಬಿ) ದುರ್ವಿನೀತ
ಸಿ) ಎರಡನೇ ನಾಗಾರ್ಜುನ
ಡಿ) ದಡಿಗ
ಉತ್ತರ : ಎ ) ಶಿವಮಾರ
7) ಭಾರತದ ರಸಾಯನ ಶಾಸ್ತ್ರದ ಪಿತಾಮಹ ಎಂದು ಯಾರನ್ನು
ಕರೆಯುತ್ತಾರೆ?
ಎ) ಎರಡನೇ ನಾಗಾರ್ಜುನ
ಬಿ) ವಾಗ್ಭಟ
ಸಿ) ಬ್ರಹ್ಮ ಗುಪ್ತ
ಡಿ) ಶುಶ್ರುತ
ಉತ್ತರ : ಎ ) ಎರಡನೇ ನಾಗಾರ್ಜುನ
8) "ಪ್ರವಾಸಿಗಳ ರಾಜ " ನೆಂದು ಯಾರನ್ನು ಕರೆಯುತ್ತಾರೆ?
ಎ) ಫಾಹಿಯಾನ್
ಬಿ) ಇತ್ಸಿಂಗ್
ಸಿ) ಹ್ಯೂಯನ್ ತ್ಸಾಂಗ
ಡಿ) ಅಲ್ ಬೆರೊಣಿ
ಉತ್ತರ : ಸಿ ) ಹ್ಯೂಯನ್ ತ್ಸಾಂಗ
9) ಎಷ್ಟನೇ ಶತಮಾನವನ್ನು ಭಾರತದ ಮತ್ತು ಜಗತ್ತಿನ
ಇತಿಹಾಸದಲ್ಲಿ 'ಆಶ್ಚರ್ಯಕಾರಕ ಶತಕ" ಎಂದು
ಕರೆಯಲಾಗಿದೆ?
ಎ) ಕ್ರಿ.ಪೂ.6 ನೇ ಶತಮಾನ
ಬಿ) ಕ್ರಿ.ಪೂ.7 ನೇ ಶತಮಾನ
ಸಿ) 18 ನೇ ಶತಮಾನ
ಡಿ) 19 ನೇ ಶತಮಾನ
ಉತ್ತರ : ಎ ) ಕ್ರಿ.ಪೂ.6 ನೇ ಶತಮಾನ
10) ಪಂಚಪ್ರಧಾನರೆಂಬ ಮಂತ್ರಿಮಂಡಲ
ಇವರ ಆಳ್ವಿಕೆಯಲ್ಲಿತ್ತು?
ಎ) ದ್ವಾರಸಮುದ್ರದ ಹೊಯ್ಸಳರು
ಬಿ) ಮಾನ್ಯಖೇಡದ ರಾಷ್ಟ್ರಕೂಟರು
ಸಿ) ವಿಜಯನಗರದ ರಾಯರು
ಡಿ) ಬಾದಾಮಿಯ ಚಾಲ್ಯಕರು
ಉತ್ತರ : ಬಿ ) ಮಾನ್ಯಖೇಡದ ರಾಷ್ಟ್ರಕೂಟರು
11) ಯಾವ ಅರಸನನ್ನು "ದಾರ" ಎಂಬ ಹೆಸರಿನಿಂದ
ಕರೆಯುತ್ತಿದ್ದರು?
ಎ) ಸೈರಸ್
ಬಿ) ಡೇರಿಯಸ್
ಸಿ) ಕ್ಸರ್ ಕ್ಸಸ್
ಡಿ) ಅಲೆಕ್ಸಾಂಡರ್
ಉತ್ತರ : ಬಿ ) ಡೇರಿಯಸ್
12) ಚಂದ್ರಗುಪ್ತ ಗುಪ್ತ ನನ್ನು ಕುರಿತು "ಭಾರತದ ಈ
ಹೊಸ ನಾಯಕನು ಚಂದ್ರಗುಪ್ತನೆಂಬ ಯುವಕ.
ಇದನ್ನು ಹೇಳಿದವರು ಯಾರು?
ಎ) ಜಸ್ಟಿನ್ನ
ಬಿ) ಪ್ಲುಟಾರ್ಕ್
ಸಿ) ನಿಯಾಕರ್ಸ್
ಡಿ) ಬನೆಸಿಕ್ರಿಟಸ್
ಉತ್ತರ : ಎ ) ಜಸ್ಟಿನ್ನ
13) ಯಾವ ಕೃತಿಯಲ್ಲಿ ಚಂದ್ರಗುಪ್ತ ನನ್ನು
'ವೃಷಲ'ಎಂಬ ಉಪನಾಮದಿಂದ ಸೂಚಿಸಲಾಗಿದೆ?
ಎ) ಇಂಡಿಕಾ
ಬಿ) ರಾಜತರಂಗಿಣಿ
ಸಿ) ಮುದ್ರಾರಾಕ್ಷಸ
ಡಿ) ಅರ್ಥಶಾಸ್ತ್ರ
ಉತ್ತರ : ಸಿ) ಮುದ್ರಾರಾಕ್ಷಸ
"ಇತಿಹಾಸದ ಬಾಂದಳದಲ್ಲಿ ಎಂದೋ ಮಿನುಗಿ ಅಂದೇ
ಮಾಯವಾಗಿರುವ ಸಾವಿರಾರು ರಾಜಮಹಾರಾಜರುಗಳ ನಡುವೆ ಇಂದಿಗೂ
ಬೆಳಗುತ್ತಿರುವ ಧೃವತಾರೆ ಅಂದರೆ ಅಶೋಕ "ಈ ಮಾತನ್ನು
ಹೇಳಿದವರು ಯಾರು?
ಎ) ಮೆಗಾಸ್ಥನೀಸ್
ಬಿ) ಎಚ್.ಸಿ.ರಾಯ್ ಚೌಧರಿ
ಸಿ) ಎಚ್.ಜಿ.ವೇಲ್ಸ್
ಡಿ) ಆರ್.ಸಿ.ಮಜುಂದಾರ್
ಉತ್ತರ : ಸಿ ) ಎಚ್. ಜಿ.ವೇಲ್ಸ್
15) ' ದಿ ರಾಯಲ್ ಏಷಿಯಾಟಿಕ್ ಸೂಸೈಟಿ" ಸ್ಥಾಪಿಸಿದವರು ಯಾರು?
ಎ) ಲಾರ್ಡ್ ಕಾರ್ನ್ ವಾಲಿಸ್
ಬಿ) ಸರ್ ವಿಲಿಯಂ ಜೋನ್ಸ್
ಸಿ) ವಾರನ್ ಹೇಸ್ಟಿಂಗ್
ಡಿ) ರಾಬರ್ಟ್ ಕ್ಲೈವ್
ಉತ್ತರ : ಸಿ ) ವಾರನ್ ಹೇಸ್ಟಿಂಗ್
16) ಕಲ್ಕತ್ತಾ ದಲ್ಲಿ ಕೃಷಿ ಕಾಲೇಜು ಸ್ಥಾಪಿಸಿದವರು ಯಾರು?
ಎ) ರಾಬರ್ಟ್ ಕ್ಲೈವ್
ಬಿ) ಲಾರ್ಡ್ ಹೇಸ್ಟಿಂಗ್ಸ್
ಸಿ) ಲಾರ್ಡ್ ಕ್ಯಾನಿಂಗ್
ಡಿ) ಲಾರ್ಡ್ ಹಾರ್ಡಿಂಗ್
ಉತ್ತರ : ಬಿ ) ಲಾರ್ಡ್ ಹೇಸ್ಟಿಂಗ್ಸ್
17) ಖಾಯಂ ಜಮೀನ್ದಾರಿ ಪದ್ಧತಿ ಜಾರಿಗೆ
ಬಂದ ಪ್ರ್ಯಾಂತ್ಯಗಳು ಯಾವುವು?
ಎ) ಬೆಂಗಾಲ್, ಬಿಹಾರ, ಓರಿಸ್ಸಾ, ಉತ್ತರ ಕರ್ನಾಟಕ,
ಮದ್ರಾಸ್ ನ ಉತ್ತರ ಜಿಲ್ಲೆಗಳು
ಬಿ) ಮದ್ರಾಸ್, ಬೊಂಬಾಯಿ, ಅಸ್ಸಾಂ,
ಕೊಡಗು
ಸಿ) ಗಂಗಾ ನದಿ ಬಯಲು ವಾಯ್ಯುವ
ಪ್ರಾಂತ್ಯಗಳು,ಮಧ್ಯಭಾರತದ ಕೆಲವು ಭಾಗ,ಪಂಜಾಬ್,
ಆಗ್ರಾ
ಡಿ) ಈ ಮೇಲಿನ ಎಲ್ಲವೂ
ಉತ್ತರ : ಎ ) ಬೆಂಗಾಲ್, ಬಿಹಾರ, ಓರಿಸ್ಸಾ, ಉತ್ತರ
ಕರ್ನಾಟಕ, ಮದ್ರಾಸ್ ನ ಉತ್ತರ ಜಿಲ್ಲೆಗಳು,
18) ಬುದ್ಧ ನನ್ನು ತಥಾಗತನೆಂದು ಏಕೆ ಕರೆಯುತ್ತಾರೆ?
ಎ) ಪೂರ್ಣ ಸತ್ಯವನ್ನು ಪಡೆದಿದ್ದರಿಂದ
ಬಿ) ಶಾಕ್ಯ ವಂಶಕ್ಕೆ ಸೇರಿದವನಾಗಿದ್ದರಿಂದ
ಸಿ) ಗೌತಮಿಯ ಪೋಷಣೆಯಲ್ಲಿ ಬೆಳೆದಿದ್ದರಿಂದ
ಡಿ) ಸುಖವನ್ನು ತ್ಯಾಗ ಮಾಡಿದ್ದರಿಂದ
ಉತ್ತರ : ಎ ) ಪೂರ್ಣ ಸತ್ಯವನ್ನು ಪಡೆದಿದ್ದರಿಂದ
19) ಈ ಕೆಳಗಿನ ಯಾವುದು ಬುದ್ಧನ ಜೀವನ
ವೃತ್ತಾಂತವನ್ನು ತಿಳಿಸುವುದಿಲ್ಲ?
ಎ) ಲಲಿತ ವಿಸ್ತಾರ
ಬಿ) ಮಹಾವಸ್ತು
ಸಿ) ವಿಧಾನ ಕಥ
ಡಿ) ಮಹಾವಂಶ
ಉತ್ತರ : ಬಿ ) ಮಹಾವಸ್ತು
20) ಅಜೀವಿಕ ಪಂಥದ ಪ್ರತಿಪಾದಕರು ಯಾರು?
ಎ) ಮಕ್ಖಲಿ ಗೋಸಲ ಪುತ್ತ
ಬಿ) ಮಹಾಕಶ್ಯಪ
ಸಿ) ಅಜಿತ ಕೇಶಕಾಂಬಿನ
ಡಿ) ಮಕುಥ ಕಚ್ಚಾಯನ
ಉತ್ತರ : ಎ ) ಮಕ್ಖಲಿ ಗೋಸಲ ಪುತ್ತ
21) ಜಗತ್ತಿನಲ್ಲೇ ಅತ್ಯಂತ ದೊಡ್ಡದಾದ
ಬೊರೋ ಬೊದೊರ್ ನ ಸ್ತೂಪವನ್ನು
ಶೈಲೇಂದ್ರ ಅರಸನು ಈ ಕೆಳಗಿನ ಯಾವ ಸ್ಥಳದಲ್ಲಿ
ನಿರ್ಮಿಸಿದರು?
ಎ) ಜಾವಾ ಮಧ್ಯ ಭಾಗದಲ್ಲಿ
ಬಿ) ಅಂಕೋರ್ ವ್ಯಾಟ್
ಸಿ) ರಂಗೂನ
ಡಿ) ಅಪ್ಘಾನಿಸ್ತಾನ
ಉತ್ತರ : ಎ ) ಜಾವಾ ಮಧ್ಯ ಭಾಗದಲ್ಲಿ
22) ಯಾವ ಶಿಲಾಯುಗವನ್ನು ಚಾಲ್ಕೋಲಿಥಿಕ್ ಶಿಲಾಯುಗ ಎಂದು
ಕರೆಯುವರು?
ಎ) ತಾಮ್ರ ಶಿಲಾಯುಗ
ಬಿ) ನವ ಶಿಲಾಯುಗ
ಸಿ) ಕಂಚು ಶಿಲಾಯುಗ
ಡಿ) ಪಿಡಬ್ಲುಜಿ ಶಿಲಾಯುಗ
ಉತ್ತರ : ಎ ) ತಾಮ್ರ ಶಿಲಾಯುಗ
23) ಪ್ರಪಂಚದಲ್ಲಿ
ಮೊಟ್ಟಮೊದಲು ಹತ್ತಿಯನ್ನು ಬಳಸಿದ
ಜನಾಂಗ -----
ಎ) ಸಿಂಧೂ ನಾಗರಿಕತೆಯ ಜನಾಂಗ
ಬಿ) ಮೆಸಪಟೋಮಿಯ ನಾಗರಿಕತೆಯ ಜನಾಂಗ
ಸಿ) ಮಾಯಾ ಜನಾಂಗ
ಡಿ) ಈಜಿಪ್ತ್ ನ ನೈಲ್ ನಾಗರಿಕತೆಯ ಜನಾಂಗ
ಉತ್ತರ :
ಬಿ ) ಮೆಸಪಟೋಮಿಯ ನಾಗರಿಕತೆಯ ಜನಾಂಗ
24) ಯಾವ ರಾಜ್ಯದಲ್ಲಿ ಬೌದ್ಧರ ಗುಹಾಲಯಗಳು ಹೆಚ್ಚಿನ
ಸಂಖ್ಯೆಯಲ್ಲಿ ದೊರೆಯುತ್ತವೆ?
ಎ) ಬಿಹಾರ
ಬಿ) ಉತ್ತರಪ್ರದೇಶ
ಸಿ) ಮಹಾರಾಷ್ಟ್ರ
ಡಿ) ಆಂಧ್ರಪ್ರದೇಶ
ಉತ್ತರ : ಸಿ ) ಮಹಾರಾಷ್ಟ್ರ
25) ಭಾರತದ ಪ್ರಥಮ ಸಂಸ್ಕೃತ ನಾಟಕಕಾರ ಯಾರು?
ಎ) ಭಾಸ್
ಬಿ) ಕಾಳಿದಾಸ
ಸಿ) ಅಶ್ವಘೋಶ್
ಡಿ) ಗುಣಾಡ್ಯ
ಉತ್ತರ : ಸಿ ) ಗುಣಾಡ್
೧. ಪ್ರಧಾನ ಮಂತ್ರಿ ಉಜ್ವಲ ಯೋಜನೆಯನ್ನು ಪ್ರಧಾನಿ
ನರೇಂದ್ರ ಮೋದಿಯವರು ಯಾವ ರಾಜ್ಯದಲ್ಲಿ
ಉದ್ಘಾಟಿಸಿದರು?
A.ಮಧ್ಯಪ್ರದೇಶ
B.ಗುಜರಾತ್
C.ಕರ್ನಾಟಕ
D.ಉತ್ತರ ಪ್ರದೇಶ
D
೨.ಜಾಗತಿಕ ಮಟ್ಟದಲ್ಲಿ ನಕಲಿ ಸರಕುಗಳನ್ನು ರಫ್ತು ಮಾಡಿರುವ
ದೇಶಗಳ ಪಟ್ಟಿಯಲ್ಲಿ ಭಾರತವು ಯಾವ ಸ್ಥಾನದಲ್ಲಿದೆ?
A.3ನೇ
B.4ನೇ
C.5ನೇ
D.6ನೇ
C
೧.ಚೀನಾ
೨.ಟರ್ಕಿ
೩.ಸಿಂಗಾಪುರ
೪.ಥಾಯ್ಲಾಂಡ್
೫.ಭಾರತ
೩.ಯಾವ ದೇಶದ ಮೇಲೆ ಕಠಿಣ ಜಾಗತಿಕ ದಿಗ್ಬಂಧನ ವಿಧಿಸಲು
ವಿಶ್ವಸಂಸ್ಥೆ ಸಿದ್ಧತೆ ನಡೆಸಿದೆ?
A.ಇರಾನ್
B.ಕವೈತ್
C.ಸುಮೇರಿಯಾ
D.ಉತ್ತರ ಕೋರಿಯಾ
D
೪.ಕಾಳೇಶ್ವರಂ ನೀರಾವರಿ ಯೋಜನೆ ಯಾವ
ರಾಜ್ಯದಲ್ಲಿ ಕಂಡುಬರುತ್ತದೆ?
A.ಮಧ್ಯ ಪ್ರದೇಶ
B.ತಮಿಳುನಾಡು
C.ತೆಲಂಗಾಣ
D.ಕರ್ನಾಟಕ
C
೫.ವೈಸ್ ಅಡ್ಮಿರಲ್ ಸುನಿಲ್ ಲಂಬಾ ಅವರು ಯಾವ ಪಡೆಯ
ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ?
A.ನೌಕಾಪಡೆ
B.ಸೇನಾಪಡೆಯ
C.ವಾಯುಪಡೆ
D.ಯಾವುದು ಅಲ್ಲ
A
೬.೨೦೧೮ ರಲ್ಲಿ ನಡೆಯುವ ೧೮ನೇ ಏಷ್ಯನ್
ಕ್ರೀಡಾಕೂಟದ ಸಾರತ್ಯವನ್ನು ಯಾವ ದೇಶ
ವಹಿಸಿಕೊಳ್ಳಲಿದೆ?
A.ಭಾರತ
B.ಜಪಾನ್
C.ಚೀನಾ
D.ಇಂಡೋನೇಷಿಯಾ
D
೭.ಬಹುನಿರೀಕ್ಷಿತ ಆತ್ಮಕಥೆ" ಏಸ್ ಅಂಗೇಸ್ಟ್
ಆಡ್ಸ್" ಜುಲೈನಲ್ಲಿ ಬಿಡುಗಡೆಯಾಗಲಿದ್ದು, ಇದು ಈ ಕೆಳಗಿನ
ಯಾವ ಆಟಗಾರನ ಆತ್ಮಕಥನವಾಗಿದೆ?
A.ಸೈನಾ ನೆಹ್ವಾಲ್
B.ಸಾನಿಯಾ ಮಿರ್ಜಾ
C.ವಿರಾಟ್ ಕೋಹ್ಲಿ
D.ದೀಪಿಕಾ ಪಲ್ಲಿಕಲ್
B
೮.ರಸ್ತೆ ಅಪಘಾತಗಳಿಂದ ಅತಿ ಹೆಚ್ಚು ಸಾವು
ಸಂಭವಿಸುವ ಮೊದಲ ಐದು ರಾಜ್ಯಗಳ
ಪಟ್ಟಿಯಲ್ಲಿ ಕರ್ನಾಟಕ ಯಾವ ಸ್ಥಾನದಲ್ಲಿದೆ?
A.೩ನೇ
B.2ನೇ
C.4ನೇ
D.5ನೇ
C
೧.ಉತ್ತರ ಪ್ರದೇಶ
2.ತಮಿಳುನಾಡು
೩.ಮಹಾರಾಷ್ಟ್ರ
೪.ಕರ್ನಾಟಕ
೯.ಯಾವ ದೇಶವು ೨೦೧೬ರ ಏಷ್ಯನ್ ಕಬ್ಬಡ್ಡಿ
ಚಾಂಪಿಯನ್ ಶಿಪ್ ಪಡೆದುಕೊಂಡಿದೆ?
A.ಭಾರತ
B.ಅಫ್ಘಾನಿಸ್ತಾನ
C.ಇರಾನ್
D.ಪಾಕಿಸ್ತಾನ
D
೧೦.ದೇಶದ ಅತಿವೇಗದ ರೈಲು ' ಗತಿಮಾನ್ ಎಕ್ಸ್ ಪ್ರಸ್' ಯಾವಾಗ
ಸಂಚಾರ ಆರಂಭಿಸಿತು?
A.April 4
B.April 15
C.April 5
D.April 12
c
11.ಇತ್ತೀಚೆಗೆ ಜಿ-೭ ಶೃಂಗ ಸಭೆ ಎಲ್ಲಿ ನಡೆಯಿತು?
A.ಅಮೇರಿಕಾ
B.ಫ್ರಾನ್ಸ್
C.ಇಟಲಿ
D.ಜಪಾನ್
d
೧೨.೨೦೧೬ರ ಫೆಮಿಯಾ ಮಿಸ್ ಇಂಡಿಯಾ ವರ್ಲ್ಡ್ ಆಗಿ
ಆಯ್ಕೆಯಾದವರು?
A.ಸುಶ್ರುತಿ ಕೃಷ್ಣ
B.ಪ್ರಿಯದರ್ಶಿನಿ ಚಟರ್ಜಿ
C.ಪಂಕುರಿ ಗಿರ್ಯಾನಿ
D.ಯಾಮುನ ಗೌತಮ್
B
೧೩.ವಿಶ್ವದಲ್ಲಿ ಅತಿ ಹೆಚ್ಚು ಮಾಲಿನ್ಯ ಇರುವ
ಮೊದಲ ಐದು ನಗರಗಳ ಪಟ್ಟಿಯಲ್ಲಿ ಭಾರತದ
ನಾಲ್ಕು ನಗರಗಳು ಸ್ಥಾನ ಪಡೆದಿದ್ದು ದೆಹಲಿ ಯಾವ
ಸ್ಥಾನದಲ್ಲಿದೆ?
A.ಮೊದಲನೇ ಸ್ಥಾನ
B.ಮೂರನೇ ಸ್ಥಾನ
C.ಐದನೇ ಸ್ಥಾನ
D.ಏಳನೇ ಸ್ಥಾನ
D
ಬೆಂಗಳೂರು ೧೧೮ ನೇ ಸ್ಥಾನ ಪಡೆದಿದೆ....
ಇರಾನ್ ನ ಝಬೋಲ್ ಮೊದಲ ಸ್ಥಾನ
ನಂತರದ ನಾಲ್ಕು ಸ್ಥಾನಗಳಲ್ಲಿ ಭಾರತದ
ಗ್ವಾಲಿಯರ್, ಅಲಹಾಬಾದ್, ಪಾಟ್ನಾ, ರಾಯಪುರಗಳಿವೆ...
೧೪.ವಿಶ್ವದ ಅತಿ ಉದ್ದವಾದ ರೈಲ್ವೆ ಸುರಂಗಮಾರ್ಗ
ಎಲ್ಲಿ ಸಿದ್ದವಾಗುತ್ತಿದೆ?
A.ಅಮೇರಿಕಾ
B.ಜಪಾನ್
C.ಸ್ವಿಜರ್ಲೆಂಡ್
D.ರಷ್ಯಾ
C
೧೫.ಕರ್ನಾಟಕದ ರಾಜ್ಯ ಮಾಹಿತಿ ಹಕ್ಕು ಆಯೋಗದ ಮುಖ್ಯ
ಆಯುಕ್ತರಾಗಿ ನೇಮಕವಾದವರು ಯಾರು?
A.ಡಿ.ಎನ್.ರಾಜಶೇಖರ
B.ಡಿ.ಎನ್. ನರಸಿಂಹರಾಜು
C.ಡಿ.ಎನ್.ಪುಟ್ಟಯ್ಯ
D.ಶ್ರೀ.ಎಲ್.ಕೃಷ್ಣಮೂರ್ತಿ
B
೧೬.ಮೌಂಟ್ ಎವರೆಸ್ಟ್ ಶಿಖರವನ್ನು ಏರಿದ
ಮೊದಲ ಐಎಫ್ಎಸ್ ಅಧಿಕಾರಿ ಯಾರು?
A.ಎಸ್.ಪ್ರಭಾಕರನ್
B.ಎಮ್.ಚಂದ್ರಕಾಂತ್
C.ಎಮ್.ಶಿವಮುರುಗನ್
D.ಎಸ್.ಸರವಣನ್
A
೧೭.ಆನ್ ಲೈನ್ ಕಲಿಕೆಯಲ್ಲಿ ಮೊದಲ
ಸ್ಥಾನದಲ್ಲಿರುವ ದೇಶದ ಪ್ರಮುಖ ನಗರ ಯಾವುದು?
A.ದೆಹಲಿ
B.ಮುಂಬೈ
C.ಚೆನ್ನೈ
D.ಬೆಂಗಳೂರು
ಜಗತ್ತಿನಲ್ಲಿ ಅಮೇರಿಕಾ ೧st, ಚೀನಾ 2nd, ಭಾರತ ೩rd
place
D
ನಂದಿಕಾ.:
ಪ್ರಶಾಂತ್ ಯಾದವ್..:
೧೮.ಕನ್ನಡದ ಹಿರಿಯ ಸಾಹಿತಿ ದೇ.ಜವರೇಗೌಡರು ಅವರು
ಅನಾರೋಗ್ಯದ ಕಾರಣ ೩೦-೦೫-೨೦೧೬ ರಂದು ಮೈಸೂರಿನಲ್ಲಿ
ವಿಧಿವಶರಾದರು... ಇವರು ಜನಿಸಿದ ಜಿಲ್ಲೆ ಯಾವುದು?
A.ಚಿಕ್ಕಮಗಳೂರು
B.ರಾಮನಗರ
C.ಬೆಂಗಳೂರು
D.ದಾವಣಗೆರೆ
B
೧೯೧೮ ಜುಲೈ ೮.. ರಾಮನಗರ ಜಿಲ್ಲೆಯ ಚನ್ನಪಟ್ಟಣದ
ತಾಲೋಕಿನ ಚಕ್ಕರೆಯಲ್ಲಿ ಜನಿಸಿದರು...
೧೯.ಬಿಸಿಸಿಐ ನ ಪ್ರಥಮ ಸಿ.ಇ.ಒ. ಆಗಿ ಆಯ್ಕೆಯಾದವರು
ಯಾರು?
A.ಮಹೇಶ್ ಚಂದ್ರಾ
B.ರಾಹುಲ್ ಜೋಹರಿ
C.ಪ್ರಕಾಶ್ ನೆರ್ಲೆ
D.ರಾಹುಲ್ ಮುಕುಂದ್
B
೨೦.ಕೃಷಿ ಕಲ್ಯಾಣ ಸೆಸ್ ನ್ನು ಯಾವಾಗಿನಿಂದ ಜಾರಿಗೆ
ತರಲಾಯಿತು?
A. ಜೂನ್ ೨
B.ಮೇ ೩೧
C.ಮೇ ೩೦
D.ಜೂನ್ ೧
D
೨೧.ಜಗತ್ತಿನ ೧೦ ಶ್ರೀಮಂತ ರಾಷ್ಟ್ರಗಳಲ್ಲಿ
ಭಾರತಕ್ಕೆ ಯಾವ ಸ್ಥಾನ ಲಭಿಸಿದೆ?
A.6ನೇ
B.7ನೇ
C.8ನೇ
D.10ನೇ
B
೨೨.ಅಮೀರ್ ಅಮಾನುಲ್ಲಾ ಖಾನ್ ಎಂಬುದು ಯಾವ
ದೇಶದ ಉನ್ನತ ನಾಗರೀಕ ಪ್ರಶಸ್ತಿಯಾಗಿದೆ?
A.ಪಾಕಿಸ್ತಾನ
B.ಆಫ್ಘಾನಿಸ್ತಾನ
C.ಇರಾನ್
D.ಕುವೈತ್
B
ಅಂಬರೀಷ್ ತಾಟೆ ಚನ್ನಗಿರಿ:
Modhi ge kotidhare e award
ಪ್ರಶಾಂತ್ ಯಾದವ್..:
೨೩.ಕೇಂದ್ರದ ಮಾಜಿ ಸಚಿವ ವಿ.ನಾರಾಯಣಸ್ವಾಮಿ ಅವರು
ಯಾವ ಕೇಂದ್ರಾಡಳಿತ ಪ್ರದೇಶದ ಮುಖ್ಯಮಂತ್ರಿಯಾಗಿ
ಅಧಿಕಾರ ಸ್ವೀಕರಿಸಿದರು?
A.ದೆಹಲಿ
B.ದಮನ್ & ದಿಯು
C.ಚಂಡೀಗಡ
D.ಪುದುಚರಿ
D
೨೪.ಜಗತ್ತಿನ ಅತಿ ಹೆಚ್ಚು ಆದಾಯ ಹೊಂದಿರುವ
ಮಹಿಳಾ ಕ್ರೀಡಾಪಟು ಯಾರು?
A.ಸುನಿತಾ ವಿಲಿಯಮ್ಸ್
B.ಸೆರೆನಾ ವಿಲಿಯಮ್ಸ್
C.ಮರಿಯಾ ಶರಪೋವ
D.ಸಾನಿಯಾ ಮಿರ್ಜಾ
B
೨೫.ತಾಯಿಯಿಂದ ಮಗುವಿಗೆ ಹೆಚ್ ಐ ವಿ ಸೋಂಕು
ಹರಡುವುದನ್ನು ತಡೆಗಟ್ಟುವಲ್ಲಿ ಯಶಸ್ವಿಯಾದ ಏಷ್ಯಾದ
ಪ್ರಥಮ ರಾಷ್ಟ್ರ ಯಾವುದು?
A.ಜಪಾನ್
B.ಸಿಂಗಾಪುರ
C.ಭಾರತ
D.ಥೈಲಾಂಡ್
D
1) ಇಂದಿರಾ ಆವಾಸ ಯೋಜನೆ ಜಾರಿಗೆ ಬಂದದ್ದು?
ಎ) 1974
ಬಿ) 1975
ಸಿ) 1985
ಡಿ) 1989
ಉತ್ತರ : ಸಿ ) 1985
2) ಗ್ರಾಮ ಪಂಚಾಯತ ಅಧ್ಯಕ್ಷನ ಅಥವಾ
ಉಪಾಧ್ಯಕ್ಷ ನ ವಿರುದ್ಧ ಎಷ್ಟು ತಿಂಗಳು ವರೆಗೆ
ಅವಿಶ್ವಾಸ ಗೊತ್ತುವಳಿ ಮಂಡಿಸಬಾರದು?
ಎ) ಮೂರು ತಿಂಗಳು
ಬಿ) ಆರು ತಿಂಗಳು
ಸಿ) ಹನ್ನೆರಡು ತಿಂಗಳು
ಡಿ) ಹದಿನೈದು ತಿಂಗಳು
ಸಿ ) ಹನ್ನೆರಡು ತಿಂಗಳು
3) ಜೀತಗಾರಿಕೆಯ ಬಗ್ಗೆ ವರದಿ ಇವರಿಗೆ ಸಲ್ಲಿಸಬೇಕು?
ಎ) ಉಪವಿಭಾಗಾಧಿಕಾರಿ
ಬಿ) ಜಿಲ್ಲಾಧಿಕಾರಿ
ಸಿ) ಮುಖ್ಯ ಕಾರ್ಯನಿರ್ವಾಹಕ
ಡಿ) ಕಾರ್ಯನಿರ್ವಾಹಕ
ಉತ್ತರ : ಬಿ) ಜಿಲ್ಲಾಧಿಕಾರಿ
4) ಗ್ರಾಮ ಪಂಚಾಯಿತಿ ಸ್ಥಾಯಿ ಸಮಿತಿಗಳ ಗರಿಷ್ಠ
ಸದಸ್ಯರ ಸಂಖ್ಯೆ ಎಷ್ಟು?
ಎ) ಮೂರು
ಬಿ) ಐದು
ಸಿ) ಆರು
ಡಿ) ಏಳು
ಉತ್ತರ : ಬಿ ) ಐದು ✔✔
5) ಸೌಕರ್ಯಗಳ ಸಮಿತಿಯ ಅಧ್ಯಕ್ಷರು ಯಾರು?
ಎ) ಅಧ್ಯಕ್ಷರು
ಬಿ) ಉಪಾಧ್ಯಕ್ಷರು
ಸಿ) ಹಿರಿಯ ಸದಸ್ಯರು
ಡಿ) ಪಂಚಾಯತ ಅಭಿವೃದ್ಧಿ ಅಧಿಕಾರಿ ನೇಮಿಸಿದ ಸದಸ್ಯ
ಉತ್ತರ : ಎ ) ಅಧ್ಯಕ್ಷರು
6) ತಾಲ್ಲೂಕು ಪಂಚಾಯಿತಿಯ ಬಜೆಟ್ ನ್ನು ಸಿದ್ಧಪಡಿಸಿ
ಮಂಡಿಸುವವರು?
ಎ) ಸಾಮಾನ್ಯ ಸ್ಥಾಯಿ ಸಮಿತಿ
ಬಿ) ಅಧ್ಯಕ್ಷರು
ಸಿ) ಕಾರ್ಯ ನಿರ್ವಹಣಾ ಅಧಿಕಾರಿ
ಡಿ) ಹಣಕಾಸು, ಲೆಕ್ಕ ಪರಿಶೋಧನೆ ಮತ್ತು ಯೋಜನಾ ಸಮಿತಿ
ಉತ್ತರ : ಡಿ ) ಹಣಕಾಸು, ಲೆಕ್ಕ ಪರಿಶೋಧನೆ ಮತ್ತು ಯೋಜನಾ
ಸಮಿತಿ
7) ಗ್ರಾಮ ಪಂಚಾಯಿತಿಯ ಸದಸ್ಯರ ಅನರ್ಹತೆಯನ್ನು
ನಿರ್ಧರಿಸುವವರು?
ಎ) ತಹಶೀಲ್ದಾರರು
ಬಿ) ಜಿಲ್ಲಾಧಿಕಾರಿ
ಸಿ) ಗ್ರಾಮ ಪಂಚಾಯಿತಿ ಅಧ್ಯಕ್ಷ
ಡಿ) ಉಪವಿಭಾಗಾಧಿಕಾರಿಗಳು
ಉತ್ತರ : ಡಿ) ಉಪವಿಭಾಗಾಧಿಕಾರಿಗಳು
8) ಗ್ರಾಮ ಪಂಚಾಯಿತಿ ಉದ್ಯೋಗಿಗಳ ವೇತನದ ಬಿಲ್
ಅನ್ನು ಸಿದ್ಧಪಡಿಸಲು ಬಳಸುವ ಫಾರಂ ಸಂಖ್ಯೆ
ಯಾವುದು?
ಎ) 28
ಬಿ) 30
ಸಿ) 24
ಡಿ) 21
ಉತ್ತರ : ಸಿ ) 24
9) 1993 ರ ಅಧಿನಿಯಮದ ಪ್ರಕಾರ ಕರ್ನಾಟಕದಲ್ಲಿ
ಗ್ರಾಮೀಣ ವಿಕೇಂದ್ರಿಕರಣದ ರಚನೆಯು
ಎ) ಒಂದು ಸ್ತರ
ಬಿ) ಎರಡು ಸ್ತರ
ಸಿ) ಮೂರು ಸ್ತರ
ಡಿ) ನಾಲ್ಕು ಸ್ತರ
ಉತ್ತರ : ಸಿ ) ಮೂರು ಸ್ತರ
10) ಗ್ರಾಮ ಪಂಚಾಯಿತಿಯ ಕರ ನಿರ್ಧಾರಣದ ವಿರುದ್ಧ
ಕೆಳಕಂಡ ಅವಧಿಯೊಳಗಾಗಿ ಆಕ್ಷೇಪಣೆಗಳನ್ನು
ಸಲ್ಲಿಸಬಹುದು?
ಎ) 30 ದಿನಗಳೊಳಗೆ
ಬಿ) 15 ದಿನಗಳೊಳಗೆ
ಸಿ) 40 ದಿನಗಳೊಳಗೆ
ಡಿ) 35 ದಿನಗಳೊಳಗೆ
ಉತ್ತರ : ಎ) 30 ದಿನಗಳೊಳಗೆ
11) ಪಂಚಾಯತಿಗಳ ಹಣಕಾಸು ವಿವರಣ ಪತ್ರದಲ್ಲಿ
ಕೆಳಕಂಡ ಯಾವ ಅಂಶ ಕಾಣಿಸುವುದಿಲ್ಲ?
ಎ) ಸ್ವೀಕೃತಿ ಮತ್ತು ಸಂದಾಯಗಳ ಲೆಕ್ಕ
ಬಿ) ಆದಾಯ ಮತ್ತು ಖರ್ಚುಗಳ ಲೆಕ್ಕ
ಸಿ) ಲಾಭ ಮತ್ತು ನಷ್ಟದ ಲೆಕ್ಕ
ಡಿ) ಸಂತುಲನ ಪಟ್ಟಿ
ಉತ್ತರ : ಎ ) ಸ್ವೀಕೃತಿ ಮತ್ತು ಸಂದಾಯಗಳ
ಲೆಕ್ಕ
12) ಗ್ರಾಮ ಪಂಚಾಯಿತಿಯ ಆಂತರಿಕ ಲೆಕ್ಕ ಪರಿಶೋಧನಾ
ಸಮಿತಿಯ ಕನಿಷ್ಠ ಸದಸ್ಯರ ಸಂಖ್ಯೆ ಎಷ್ಟು?
ಎ) ಇಬ್ಬರು ಸದಸ್ಯರು
ಬಿ) ಮೂವರು ಸದಸ್ಯರು
ಸಿ) ಐದು ಸದಸ್ಯರು
ಡಿ) ನಾಲ್ಕು ಸದಸ್ಯರು
ಉತ್ತರ : ಬಿ ) ಮೂವರು ಸದಸ್ಯರು
13) ಪಂಚಾಯಿತಿ ಚುನಾವಣೆಯ ಮತದಾನ ಕೇಂದ್ರಗಳ
ಪ್ರಿಸೈಡಿಂಗ್ ಅಧಿಕಾರಿಗಳನ್ನು ನೇಮಕ ಮಾಡುವವರು?
ಎ) ಜಿಲ್ಲಾಧಿಕಾರಿಗಳು
ಬಿ) ಚುನಾವಣಾ ಆಯುಕ್ತರು
ಸಿ) ಕಾರ್ಯನಿರ್ವಾಹಕ ಅಧಿಕಾರಿ
ಡಿ) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ
ಉತ್ತರ : ಎ ) ಜಿಲ್ಲಾಧಿಕಾರಿಗಳು
14) ಈ ಕೆಳಗಿನವುಗಳಲ್ಲಿ ಮೆಟ್ರೋಪಾಲಿಟನ್ ಸಿಟಿ ಯಾವುದು?
ಎ) ಪುಣೆ
ಬಿ) ಮುಂಬೈ
ಸಿ) ಬೆಂಗಳೂರು
ಡಿ) ಎಲ್ಲವೂ ಸರಿ
ಉತ್ತರ : ಡಿ ) ಎಲ್ಲವೂ ಸರಿ
15) ರಾಜ್ಯದ ಮೊದಲ ಹಣಕಾಸು ಆಯೋಗದ
ಅಧ್ಯಕ್ಷರಾಗಿದ್ದವರು ಯಾರು?
ಎ) ಪ್ರೊ.ಜಿ.ತಿಮ್ಮಯ್ಯ
ಬಿ) ಕೊಡ್ಗಿ ಎ.ಜಿ.
ಸಿ) ಪ್ರೊ ಮಹೇಂದ್ರ ಕಂಠಿ
ಡಿ) ಪ್ರೊ ಗೋವಿಂದರಾವ್
ಉತ್ತರ : ಎ ) ಪ್ರೊ.ಜಿ.ತಿಮ್ಮಯ್ಯ
16) ನಿರ್ಮಲ ಗ್ರಾಮ ಪುರಸ್ಕಾರ ವನ್ನು ಯಾವ ವರ್ಷದಿಂದ
ನೀಡಲು ಪ್ರಾರಂಭಿಸಲಾಯಿತು?
ಎ) 2008
ಬಿ) 2010
ಸಿ) 2007
ಡಿ) 2005
ಉತ್ತರ : ಡಿ ) 2005
17) ಹದಿನಾಲ್ಕನೇ ಹಣಕಾಸು ಆಯೋಗದ ಅಧ್ಯಕ್ಷರು?
ಎ) ವಿಜಯ್ ಎಲ್ ಕೇಲ್ಕರ್
ಬಿ) ಸಿ ರಂಗರಾಜನ್
ಸಿ) ವಾಯ್ ವಿ ರೆಡ್ಡಿ
ಡಿ) ಕೆ.ಸಿ.ಪಂತ್
ಉತ್ತರ : ಸಿ ) ವಾಯ್ ವಿ ರೆಡ್ಡಿ
18) MGNREGA ಯೋಜನೆಯು ಕರ್ನಾಟಕದ ಎಷ್ಟು
ಜಿಲ್ಲೆಗಳಲ್ಲಿ ಜಾರಿಯಲ್ಲಿದೆ?
ಎ) 20 ಜಿಲ್ಲೆಗಳು
ಬಿ) 25 ಜಿಲ್ಲೆಗಳು
ಸಿ) 29 ಜಿಲ್ಲೆಗಳು
ಡಿ) 30 ಜಿಲ್ಲೆಗಳು
ಉತ್ತರ : ಡಿ) 30 ಜಿಲ್ಲೆಗಳು
19) ಅಶೋಕ ಮೆಹ್ತಾ ಸಮಿತಿಯಲ್ಲಿ ಮಂಡಲ
ಪಂಚಾಯಿತಿಯು
ಎ) 15000 -20000
ಬಿ) 20000 -25000
ಸಿ) 25000 -30000
ಡಿ) 30000 -40000
ಉತ್ತರ : ಎ ) 15000 - 20000
20) ಅಧಿಕಾರಿ ಶಾಹಿಗಳ ಪಾಲ್ಗೊಳ್ಳುವಿಕೆಯನ್ನು
ಕಡಿಮೆಗೊಳಿಸಲು ಯಾವ ಸಮಿತಿಯನ್ನು ನೇಮಕ
ಮಾಡಲಾಯಿತು?
ಎ) ಜಿ.ವಿ.ಕೆ.ರಾವ್ ಸಮಿತಿ
ಬಿ) ಬಲವಂತರಾಯ್ ಮೆಹ್ತಾ ಸಮಿತಿ
ಸಿ) ಅಶೋಕ ಮೆಹ್ತಾ ಸಮಿತಿ
ಡಿ) ಎಲ್.ಎಮ್. ಸಿಂಘ್ವಿ ಸಮಿತಿ
ಎ ) ಜಿ.ವಿ.ಕೆ.ರಾವ್ ಸಮಿತಿ ✔
1) ವೆಬ್ ಪುಟಗಳನ್ನು ಬರೆಯಲು ಉಪಯೋಗಿಸುವುದು ...........
ಉತ್ತರ:- HTML
2) 2018 ರ ಫಿಫಾ ವರ್ಲ್ಡ್ ಕಪ್ ಎಲ್ಲಿ ನಡೆಯುತ್ತದೆ?
ಉತ್ತರ:- ರಷ್ಯಾ
3) ಡಯಾಲಿಸಿಸಿ ಚಿಕಿತ್ಸೆ ಇರುವುದು ........ Dialysis is
treatment for ______
ಉತ್ತರ:- ಕಿಡ್ನಿಗಳಿಗೆ
4) Captcha ನ್ನು ಉಪಯೋಗಿಸುವ ಉದ್ದೇಶ ..........
ಉತ್ತರ:- ಅದು ಮನುಷ್ಯನೋ ಅಥವಾ ಯಂತ್ರವೋ
ಎಂದು ಪರೀಕ್ಷಿಸಲು.
5) Nustar – x ray ಯ ಉಪಯೋಗವೇನು?
ಉತ್ತರ:- ಹೆಚ್ಚಿನ ಶಕ್ತಿಯುಳ್ಳ ಎಕ್ಸ್ ರೇ ಗಳನ್ನು ಗಮನಿಸಲು
6)............... ನ್ನು ಬ್ಯಾಂಕುಗಳ ಬ್ಯಾಂಕ್ ಎಂದು
ಕರೆಯಲಾಗುತ್ತದೆ.
ಉತ್ತರ:- ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ
7) ಇಂಟರ್ ನ್ಯಾಷನಲ್ ಯುನಿಟಿ ದಿನವನ್ನು ಎಂದು
ಅಚರಿಸಲಾಗುತ್ತದೆ?
ಉತ್ತರ:- ಅಕ್ಟೋಬರ್ 31
8) NASA ದ ಕೇಂದ್ರ ಕಚೇರಿ ಎಲ್ಲಿದೆ?
ಉತ್ತರ:- ವಾಷಿಂಗ್ಟನ್ ಡಿ.ಸಿ
9) IMO ದ ವಿಸ್ತೃತ ರೂಪ ಏನು?
ಉತ್ತರ:- International Maritime Organisation
10) ರಾಷ್ಟ್ರೀಯ ಹೆದ್ದಾರಿ ಹಸಿರು ಯೋಜನೆ
(National highway greenery plan) ಎಂದರೇನು?
ಉತ್ತರ:- ರಾಷ್ಟ್ರೀಯ ಹೆದ್ದಾರಿಯಲ್ಲಿ 6000
ಕಿ.ಮೀ ಗಿಡಗಳನ್ನು ನೆಡುವುದು.
11) ಗಾಂಧೀಜಿಯವರ ಗುರುಗಳ ಹೆಸರು?
Ghandhiji’s Guru name?
ಉತ್ತರ:- ಗೋಪಾಲ್ ಕೃಷ್ಣ ಗೋಖಲೆ
12) ರೈತರಿಗೆ ತರಲಾದ ಹೊಸ ಯೋಜನೆ ಯಾವುದು?
which is new scheme of formers?
ಉತ್ತರ:- ಬೆಳೆವಿಮೆ ಯೋಜನೆ
13) ಭಾರತದ ಮೊದಲ ಮಹಿಳಾ ಮುಖ್ಯಮಂತ್ರಿ
ಯಾರು?
ಉತ್ತರ:- ಸುಚೇತಾ ಕೃಪಲಾನಿ
14) ಭಾರತದಲ್ಲಿಯೇ ಅತಿ ಹೆಚ್ಚು ಚಹವನ್ನು ಉತ್ಪಾದಿಸುವ
ರಾಜ್ಯ ಯಾವುದು?
ಉತ್ತರ:- ಆಸ್ಸಾಂ
15) ಕುಚುಪುಡಿ ನೃತ್ಯವು ಸಂಬಂಧಿಸಿರುವುದು ..........
ಉತ್ತರ:- ಆಂಧ್ರಪ್ರದೇಶ ರಾಜ್ಯ
16) ಕಾಮನಬಿಲ್ಲೆಗೆ ಮಳೆಹನಿಗಳು ಕಾರಣ ಏಕೆ?
ಉತ್ತರ:- ಬೆಳಕಿನ ಪ್ರಸರಣದ ಕರಣದಿಂದ
17) ಲಿರಿಂಕ್ಸ್(Larynx) ಎಂದರೇನು?
ಉತ್ತರ:- ಧ್ವನಿಪೆಟ್ಟಿಗೆ
18) 1985 ರಲ್ಲಿ ವಿಶ್ವ ಪಾರಂಪರಿಕ ತಾಣ ಎಂದು
ಘೋಷಿಸಲ್ಪಟ್ಟಿದ್ದು?
ಉತ್ತರ:- ಕಾಜಿರಂಗ ವನ್ಯಜೀವಿ
ಅಭಯಾರಣ್ಯ
19) 2012 ರ ಒಲಂಪಿಕ್ಸ್ ನಲ್ಲಿ ಟೆನಿಸ್ ನಲ್ಲಿ ಪುರುಷರ
ವಿಭಾಗದಲ್ಲಿ ಚಿನ್ನದ ಪದಕ ಪಡೆದವರು ಯಾರು?
ಉತ್ತರ:- ಆಂಡಿ ಮುರ್ರೆ
20) ಟಿ 20 ವಿಶ್ವಕಪ್ ನಲ್ಲಿ ಯಾರು ಆರು ಬಾಲಿಗೆ ಆರು ಸಿಕ್ಸ್
ನ್ನು ಬಾರಿಸಿದ್ದರು?
ಯುವರಾಜ್ ಸಿಂಗ್
21) ಕೂಡಂಕುಳಂ ಇರುವುದು ........ ?
ಉತ್ತರ:- ತಮಿಳುನಾಡಿನಲ್ಲಿ
22) ಗಣಕಯಂತ್ರ ಭದ್ರತಾ ದಿನ (Computer security
Day) ವನ್ನು ಎಂದು ಆಚರಿಸಲಾಗುತ್ತದೆ?
ಉತ್ತರ:- 30 ನವೆಂಬರ್
23) ಭಾರತದ ಮೊದಲ ಗೃಹ ಸಚಿವರು ಯಾರು?
ಉತ್ತರ:- ಸರ್ದಾರ್ ವಲ್ಲಭಾಯ್ ಪಟೇಲ್
24) ಒಸಾಮಾ ಬಿನ್ ಲ್ಯಾಡೆನ್ ಹತ್ಯೆಯಾದದ್ದು ಎಲ್ಲಿ?
ಉತ್ತರ:- ಅಬ್ಬೋಟಾಬಾದ್, ಪಾಕಿಸ್ತಾನ್
25) ಭಾರತದ ನಾಣ್ಯಗಳನ್ನು ಯಾವುದರಿಂದ
ಮಾಡಲ್ಪಟ್ಟಿರುತ್ತವೆ?
ಉತ್ತರ:- ಸ್ಟೀಲ್ (Ferritic Steel)
26) ಯಾವ ವರ್ಷದಲ್ಲಿ ಚಂದ್ರಯಾನ 1 ನ್ನು
ಉಡಾಯಿಸಲಾಯಿತು? In which year Chandrayan-1 was
launched?
ಉತ್ತರ:- 2008
27) ಚಿಕ್ಕ ಮೊಸಳೆಯನ್ನು ಏನೆಂದು
ಕರೆಯುತ್ತಾರೆ? What is Young crocodile called as?
ಉತ್ತರ:- ಹ್ಯಾಚ್ಲಿಂಗ್
28) IMO ನ ವಿಸ್ತೃತ ರೂಪವೇನು?
ಉತ್ತರ:- International Maritime Organisation
Q 1) ಇತ್ತೀಚೆಗೆ ಯಾವ ದೇಶ ಶಕ್ತಿಶಾಲಿ ಜಲಜನಕ ಬಾಂಬ್ (ಹೈಡ್ರೋಜನ್ ) ಪರೀಕ್ಷೆ ನಡೆಸಲಾಗಿದೆ ಎಂದು ಹೇಳಿಕೊಂಡಿದೆ.
A) ಉತ್ತರ ಕೊರಿಯಾ
B) ದಕ್ಷಿಣ ಕೊರಿಯಾ
C) ಕುವೈತ್
D) ಇಸ್ರೇಲ್
Show Answer
ಉತ್ತರ ಕೊರಿಯಾ
Q 2) ಕುಮ್ಕಿ ಭೂಮಿಯ ಮೇಲೆ ರೈತರಿಗೆ ಯಾವುದೇ ರೀತಿಯ ಹಕ್ಕಿಲ್ಲ ಎಂದು 13 ವರ್ಷಗಳ ಹಿಂದೆ ಯಾವ ರಾಜ್ಯದ ಹೈಕೋರ್ಟ್ ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ.
A) ಕೇರಳ ಹೈಕೋರ್ಟ್
B) ಗುಜತರಾತ್ ಹೈಕೋರ್ಟ್
C) ಆಂಧ್ರ ಹೈಕೋರ್ಟ್
D) ಕರ್ನಾಟಕ ಹೈಕೋರ್ಟ್
Show Answer
ಕರ್ನಾಟಕ ಹೈಕೋರ್ಟ್
Q 3) ‘ಎನಿಥಿಂಗ್ ಬಟ್ ಖಾಮೋಶ್’ ಇದು ಯಾರ ಆತ್ಮಚರಿತ್ರೆ.
A) ಯಶವಂತ್ ಸಿನ್ಹಾ
B) ಸೋನಾಕ್ಷಿ ಸಿನ್ಹಾ
C) ಶತ್ರುಘ್ನ ಸಿನ್ಹಾ
D) ಯಾರು ಅಲ್ಲ
Show Answer
ಶತ್ರುಘ್ನ ಸಿನ್ಹಾ
Q 4) ಸ್ವೀಡನ್ನಲ್ಲಿ ನಡೆಯುತ್ತಿರುವ ಸ್ವದೇಶಿ ಕಪ್ ಶೂಟಿಂಗ್ ಟೂರ್ನಿಯಲ್ಲಿ ಭಾರತದ ಶೂಟರ್ ಅಪೂರ್ವಿ ಚಾಂಡೇಲಾ ವಿಶ್ವ ದಾಖಲೆಯ ಚಿನ್ನ ಜಯಿಸಿದ್ದಾರೆ. ಇವರು ಯಾವ ವಿಭಾಗದಲ್ಲಿ ಸ್ಪರ್ಧಿಸಿ ಚಿನ್ನ ಜಯಿಸಿದ್ದಾರೆ.
A) 20 ಮೀ. ಏರ್ ರೈಫಲ್
B) 10 ಮೀ. ಏರ್ ರೈಫಲ್
C) 50 ಮೀ. ಏರ್ ರೈಫಲ್
D) 30 ಮೀ. ಏರ್ ರೈಫಲ್
Show Answer
10 ಮೀ. ಏರ್ ರೈಫಲ್
Q 5) ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಸಂಸ್ಥೆಯ (ಐಸೆಕ್) ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದವರು.
A) ಡಾ. ಎ. ರವೀಂದ್ರ
B) ರಂಗನಾಥ್
C) ಡಾ. ಬಿ.ಆರ್. ಜಯತೀರ್ಥ
D) ಕೌಶಿಕ್ ಮುಖರ್ಜಿ
Show Answer
ಡಾ. ಎ. ರವೀಂದ್ರ
Q 6) ಇಂಧನ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಸಾಗರದಲ್ಲಿ ಟರ್ಬೈನ್ ಅಳವಡಿಸಿ ಪವನಶಕ್ತಿಯ ವಿದ್ಯುತ್ ಉತ್ಪಾದಿಸಲು ಕೇಂದ್ರ ಸರ್ಕಾರ ಯೋಜನೆ ರೂಪಿಸಿದ್ದು. ಮೊದಲ ಪ್ರಯೋಗಾರ್ಥವಾಗಿ ಯಾವ ರಾಜ್ಯದ ಕಡಲತೀರದಲ್ಲಿ ಟರ್ಬೈನ್ ಅಳವಡಿಸಲು ಉದ್ದೇಶಿಸಿದೆ.
A) ಕರ್ನಾಟಕ , ಆಂಧ್ರ
B) ರಾಜಸ್ತಾನ, ಕೇರಳ
C) ತಮಿಳುನಾಡು, ಗುಜರಾತ್
D) ಮೇಲಿನಾವುದು ಅಲ್ಲ
Show Answer
ತಮಿಳುನಾಡು, ಗುಜರಾತ್
Q 7) ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯು 189 ವಿಧಾನಸಭಾ ಕ್ಷೇತ್ರಗಳಿಗೆ ಗ್ರಾಮ ವಿಕಾಸ ಯೋಜನೆಯ ಮೊದಲ ಕಂತಿನ ರೂಪದಲ್ಲಿ ಎಷ್ಟು ಕೋಟಿ ಅನುದಾನವನ್ನು ಬಿಡುಗಡೆ ಮಾಡಿದೆ.
A) 981 ಕೋಟಿ
B) 169 ಕೋಟಿ
C) 179 ಕೋಟಿ
D) 189 ಕೋಟಿ
Show Answer
189 ಕೋಟಿ
Q 8) ಪುಣೆಯ ಭಾರತೀಯ ಚಲನಚಿತ್ರ ಮತ್ತು ಟಿವಿ ಸಂಸ್ಥೆಯ (ಎಫ್ಟಿಐಐ) ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದರ.
A) ರಾಜ್ಕುಮಾರವ ಹಿರಾನಿ
B) ಪ್ರಂಜಾಲ್ ಸೈಕಿಯಾ
C) ಗಜೇಂದ್ರ ಚೌಹಾಣ್
D) ನರೇಂದ್ರ ಪಾಠಕ್
Show Answer
ಗಜೇಂದ್ರ ಚೌಹಾಣ್
Q 9) ಅಮೆರಿಕಾದ ಜನಪ್ರೀಯ ಧಾರಾವಾಹಿ ‘ಕ್ವಾಂಟಿಕೊ’ ದಲ್ಲಿನ ಅಭಿನಯಕ್ಕಾಗಿ 2016ರ ಜನರ ಆಯ್ಕೆ ಪ್ರಶಸ್ತಿ ಪಡೆದವರು
A) ಎಮ್ಮಾ ರಾಬಟ್ರ್ಸ್
B) ಪ್ರಿಯಾಂಕಾ ಚೋಪ್ರಾ
C) ಲೀ ಮಿಷೆಲೆ
D) ಮಾರ್ಸಿಯಾ ಹಾರ್ಡನ್
Show Answer
ಪ್ರಿಯಾಂಕಾ ಚೋಪ್ರಾ
Q 10) ಉದಾರವಾಗಿ ದಾನ ನೀಡುವ ದೇಶದ ಶ್ರೀಮಂತರ ಸಾಲಿನಲ್ಲಿ ವಿಪ್ರೊ ಅಧ್ಯಕ್ಷ ಅಜೀಂ ಪ್ರೇಮ್ಜಿ ಅವರು ಸತತ ಮೂರನೇ ವರ್ಷವು ಮೊದಲ ಸ್ಥಾನದಲ್ಲಿದ್ದಾರೆ. ಶಿಕ್ಷಣ ಕ್ಷೇತ್ರಕ್ಕೆ ಎಷ್ಟು ದಾನ ನೀಡುವ ಮೂಲಕ ಪ್ರೇಮ್ ಜಿ ‘ಅತ್ಯಂತ ಉದಾರಿ ಭಾರತೀಯ’ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
A) 27,514 ಕೋಟಿ
B) 1,322 ಕೋಟಿ
C) 1,238 ಕೋಟಿ
D) 535 ಕೋಟಿ
Show Answer
27,514 ಕೋಟಿ
Q 1) 2ನೇ ವಿಶ್ವ ಯುದ್ಧದ ವೇಳೆ ನಡೆದಿದ್ದ ಅಮಾನವೀಯ ಲೈಂಗಿಕ ದಾಸ್ಯ (ಕಂಫರ್ಟ್ ವುಮೆನ್) ವಿವಾದ ಬಗೆಹರಿಸುವ ನಿಟ್ಟಿನಲ್ಲಿ ಯಾವ ದೇಶಗಳು ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಿವೆ.
A) ದಕ್ಷಿಣ ಆಫ್ರಿಕಾ ಮತ್ತು ಜಪಾನ್
B) ಜಪಾನ್ ಮತ್ತು ಇಂಗ್ಲೆಂಡ್
C) ಜಪಾನ್ ಮತ್ತು ದಕಿಣ ಕೊರಿಯಾ
D) ಯಾವುವು ಅಲ್ಲ
Show Answer
ಜಪಾನ್ ಮತ್ತು ದಕಿಣ ಕೊರಿಯಾ
Q 2) ಭಾರತ ಫುಟ್ಬಾಲ್ ತಂಡವು 2-1 ರಿಂದ ಅಫ್ಘಾನಿಸ್ತಾನ ತಂಡವನ್ನು ಸೋಲಿಸಿ ಈ ಬಾರಿಯ ಸ್ಯಾಫ್ ಕಪ್ ಫುಟ್ಬಾಲ್ ಟೂರ್ನಿಯ ಚಾಂಪಿಯನ್ ಆಗಿದೆ. ಇದು ಎಷ್ಟನೇ ಬಾರಿ ಗೆದ್ದ ಸ್ಯಾಫ್ ಕಪ್ ಆಗಿದೆ.
A) 7ನೇ ಬಾರಿ
B) 6ನೇ ಬಾರಿ
C) 9ನೇ ಬಾರಿ
D) 4ನೇ ಬಾರಿ
Show Answer
7ನೇ ಬಾರಿ
Q 3) ದೇಶದಲ್ಲೇ ಮೊದಲ ಬಾರಿಗೆ ಇ – ವಾಹನ್ ಬಿಮಾ ಯೋಜನೆ (ವಿದ್ಯುನ್ಮಾನ ವಾಹನ ವಿಮಾ ಯೋಜನೆ ) ಯಾವ ರಾಜ್ಯದಲ್ಲಿ ಜಾರಿಗೆ ಬಂದಿದೆ.
A) ಆಂಧ್ರಪ್ರದೇಶ
B) ಕರ್ನಾಟಕ
C) ತಮಿಳುನಾಡು
D) ತೆಲಂಗಾಣ
Show Answer
ತೆಲಂಗಾಣ
Q 4) ದೇಶದ ಮೂರನೇ ಅತಿ ದೊಡ್ಡ ಮಾಹಿತಿ ತಂತ್ರಜ್ಞಾನ ಸಂಸ್ಥೆಯಾಗಿರುವ ಬೆಂಗಳೂರು ಮೂಲದ ವಿಪ್ರೋದ ಹೊಸ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ನೇಮಕವಾದವರು.
A) ಟಿ.ಕೆ ಕುರಿಯನ್
B) ಅಬಿದ್ ಅಲಿ ನೀಮುಚವಾಲಾ
C) ರೋಹನ್ ನಾರಾಯಣಮೂರ್ತಿ
D) ಯಾರು ಅಲ್ಲ
Show Answer
ಅಬಿದ್ ಅಲಿ ನೀಮುಚವಾಲಾ
Q 5) ಬಿಸಿಸಿಐ ಆಡಳಿತದಲ್ಲಿ ಸುಧಾರಣೆ ತರುವ ಸಲುವಾಗಿ ವರದಿ ಸಲ್ಲಿಸಲು ಹೋದ ವರ್ಷ ನಿವೃತ್ತ ನ್ಯಾಯಮೂರ್ತಿ ಆರ್. ಎಮ್. ಲೋಧಾ ಅವರ ನೇತೃತ್ವದಲ್ಲಿ ಸುಪ್ರೀಂ ಕೋರ್ಟ್ ಸಮಿತಿ ರಚಿಸಿತ್ತು. ಈ ಸಮಿತಿಯು ಎಷ್ಷು ಪುಟಗಳಲ್ಲಿ ತನ್ನ ವರದಿಯನ್ನು ಸುಪ್ರೀಂ ಕೋರ್ಟ್ಗೆ ಸಲ್ಲಿಸಿದೆ.
A) 169 ಪುಟಗಳು
B) 195 ಪುಟಗಳು
C) 159 ಪುಟಗಳು
D) 149 ಪುಟಗಳು
Show Answer
159 ಪುಟಗಳು
Q 6) ಬಿಸಿಸಿಐ ಆಡಳಿತದಲ್ಲಿ ಸುಧಾರಣೆ ತರುವ ಸಲುವಾಗಿ ಹೋದ ವರ್ಷ ಮೂವರು ಸದಸ್ಯರುಗಳನ್ನೊಳಗೊಂಡ ಆರ್.ಎಮ್. ಲೋಧಾ ಅವರ ನೇತೃತ್ವದಲ್ಲಿ ಸುಪ್ರೀಂ ಕೋರ್ಟ್ ಸಮಿತಿ ರಚಿಸಿತು. ಸಮಿತಿಯ ಇತರ ಸದಸ್ಯರೆಂದರೆ
A) ಅಶೋಕ್ ಭಾನ್
B) ಆರ್.ವಿ. ರವೀಂದ್ರನ್
C) ಆರ್.ಎಂ. ಲೋಧಾ
D) ಎಲ್ಲವೂ ಸರಿ
Show Answer
ಎಲ್ಲವೂ ಸರಿ
Q 7) ವಿಶ್ವದ TEST ಮಾದರಿಯ ಕ್ರಿಕೆಟ್ನಲ್ಲೂ ನಾಲ್ಕಂಕಿಯ ಗಡಿ ದಾಟಿದೆ ಮೊದಲ ಆಟಗಾರ ಎಂಬ ಶ್ರೇಯ ಇವರಿಗೆ ಸಲ್ಲುತ್ತದೆ.
A) ಪ್ರಣವ್ ಧನಾವಡೆ
B) ಪೃಥ್ವಿ ಷಾ
C) ಎಜೆಇ ಕಾಲಿನ್ಸ್
D) ಯಾರೂ ಅಲ್ಲ
Show Answer
ಪ್ರಣವ್ ಧನಾವಡೆ
Q 8) ಅಂತರ ಶಾಲಾ ಕ್ರಿಕೆಟ್ ಟೂರ್ನಿಯಲ್ಲಿ ಪ್ರಣವ್ ಧನಾವಡೆ ನೂತನ ವಿಶ್ವ ದಾಖಲೆ ಮಾಡಿದ್ದಾರೆ. ಅವರು ಎಷ್ಟು ಎಸೆತಗಳಲ್ಲಿ ಎಷ್ಟು ರನ್ ಬಾರಿಸಿದ್ದಾರೆ.
A) 233 ಎಸೆತಗಳಲ್ಲಿ 1029 ರನ್
B) 327 ಎಸೆತಗಳಲ್ಲಿ 1009 ರನ್
C) 333 ಎಸೆತಗಳಲ್ಲಿ 1009 ರನ್
D) 332 ಎಸೆತಗಳಲ್ಲಿ 1009 ರನ್
Show Answer
327 ಎಸೆತಗಳಲ್ಲಿ 1009 ರನ್
Q 9) ಪುಸ್ತಕ ಸಾಲಿನ(2016) ಕರ್ನಲ್ ಸಿ.ಕೆ ನಾಯ್ಡು ಜೀವನ ಶ್ರೇಷ್ಠ ಗೌರವಕ್ಕೆ ಪಾತ್ರರಾದವರು.
A) ರಾಹುಲ್ ದ್ರಾವಿಡ್
B) ಸಚಿನ್ ತೆಂಡೂಲ್ಕರ್
C) ಸಯ್ಯದ್ ಕಿರ್ಮಾನಿ
D) ಎಂ.ಎಸ್,ದೋನಿ
Show Answer
ಸಯ್ಯದ್ ಕಿರ್ಮಾನಿ
Q 10) ಬಿಸಿಸಿಐ ನೀಡುವ ವರ್ಷದ ಕ್ರಿಕೆಟಿಗ ಗೌರವಕ್ಕೆ ಪಾತ್ರದಾದವರು.
A) ರೋಹಿತ್ ಶರ್ಮಾ
B) ರವಿಚಂದ್ರನ್ ಆಶ್ವಿನ್
C) ಶಿಖರ್ ಧವನ್
D) ವಿರಾಟ್ ಕೊಹ್ಲಿ
Show Answer
ವಿರಾಟ್ ಕೊಹ್ಲಿ
Q 1) ದೇಶದಲ್ಲಿನ ಎಲ್ಲ ಕುಟುಂಬಗಳಿಗೆ 2018ರಲ್ಲಿ ಅಂತ್ಯದ ಹೊತ್ತಿಗೆ ಅಡುಗೆ ಅನಿಲ ವಿತರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಯಾವ ವರ್ಷವನ್ನು ‘ಎಲ್ಪಿಜಿ ಗ್ರಾಹಕರ ವರ್ಷ’ ಎಂದು ಘೋಷಿಸಿದೆ.
A) 2017
B) 2018
C) 2016
D) 2015
Show Answer
2016
Q 2) ವಿಶ್ವಬ್ಯಾಂಕ್ಗೆ ಪರ್ಯಾಯವಾಗಿ ಬ್ರಿಕ್ಸ್ ರಾಷ್ಟ್ರಗಳು ಸ್ಥಾಪಿಸಿರುವ ಅಭಿವೃದ್ಧಿ ಬ್ಯಾಂಕ್ ಮೊದಲ ಬಾರಿಗೆ ಭಾರತದ ಈ ಯೋಜನೆಗಳಿಗೆ ಸಾಲ ನೀಡುವುದಾಗಿ ಹೇಳಿದೆ.
A) ಸೌರಶಕ್ತಿ ಯೋಜನೆ
B) ಕೃಷಿ ಯೋಜನೆ
C) ಜಲ ಯೋಜನೆ
D) ಸಾರಿಗೆ ಯೋಜನೆ
Show Answer
ಸೌರಶಕ್ತಿ ಯೋಜನೆ
Q 3) ಲೇಖಕ ದೊರಿತ್ ರಬಿನ್ಯಾನ್ ಅವರ ‘ಗದರ್ ಹಯಾ’ (ಗಡಿಯ ಬದುಕು) ಕೃತಿಯನ್ನು ಶಾಲಾ ಪಠ್ಯದೊಳಗೆ ಸೇರಿಸುವ ಪ್ರಸ್ತಾಪವನ್ನು ಕೈಬಿಟ್ಟ ಶಿಕ್ಷಣ ಸಚಿವಾಲಯ
A) ಪ್ಯಾಲೆಸ್ಟೀನ್ ಶಿಕ್ಷಣ ಸಚಿವಾಲಯ
B) ಭಾರತ ಶಿಕ್ಷಣ ಸಚಿವಾಲಯ
C) ಅಮೆರಿಕಾ ಶಿಕ್ಷಣ ಸಚಿವಾಲಯ
D) ಇಸ್ರೇಲ್ ಶಿಕ್ಷಣ ಸಚಿವಾಲಯ
Show Answer
ಇಸ್ರೇಲ್ ಶಿಕ್ಷಣ ಸಚಿವಾಲಯ
Q 4) ಪಾಕಿಸ್ತಾನ ಗಡಿಗೆ ಸಮೀಪದಲ್ಲಿರುವ ಪಠಾಣ್ಕೋಟ್ ಮೇಲೆ ಭಯೋತ್ಪಾದಕರು ಧಾಳಿ ಮಾಡಿದ್ದು, ಪಠಾಣ್ ಕೋಟ್ ಭಾರತದ
A) ನೌಕಾನೆಲೆ
B) ಭೂ ನೆಲೆ
C) ವಾಯು ನೆಲೆ
D) ಯಾವುದು ಅಲ್ಲ
Show Answer
ವಾಯು ನೆಲೆ
Q 5) 103ನೇ ಭಾರತೀಯ ವಿಜ್ಞಾನ ಸಮಾವೇಶದಲ್ಲಿ ಸುಸ್ಥಿರ ಅಭಿವೃದ್ದಿ ಸಾಧಿಸುವ ನಿಟ್ಟಿನಲ್ಲಿ ವಿಜ್ಞಾನಿಗಳ ಜವಾಬ್ದಾರಿ ಹೆಚ್ಚು ಇದೆ. ಹೀಗಾಗಿ ವಿಜ್ಞಾನಿಗಳು ‘ಪಂಚ – ಇ - ಸೂತ್ರ’ ಪಾಲಿಸಬೇಕು ಎಂದು ಮೋದಿ ಕರೆ ನೀಡಿದ್ದಾರೆ. ಪಂಚ – ಇ- ಸೂತ್ರದಲ್ಲಿ
A) ಮೊದಲ - ಇ- ಎಕಾನಮಿ
B) ಎರಡನೇ – ಇ- ಎನ್ವಿರಾನ್ಮೆಂಟ್
C) ಮೂರನೇ – ಇ- ಎನರ್ಜಿ
D) ಎಲ್ಲವೂ ಸರಿ
Show Answer
ಎಲ್ಲವೂ ಸರಿ
Q 6) ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕು ಬಿದರೆಹಳ್ಳ ಕಾವಲ್ ಘಟಕದಲ್ಲಿ ಎಚ್ಎಎಲ್ ಲಘು ಯುದ್ದ ಹೆಲಿಕಾಫ್ಟರ್ ತಯಾರಿಕಾ ಘಟಕಕ್ಕೆ ಮೋದಿ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಈ ಘಟಕ ಎಂದು ಕಾರ್ಯಾರಂಭ ಮಾಡಲಿದೆ ಎಂದು ಮೋದಿ ಪ್ರಕಟಿಸಿದರು.
A) 2019
B) 2016
C) 2018
D) 2020
Show Answer
2018
Q 7) ವೀರಭದ್ರೇಶ್ವರ ಏತ ನೀರಾವರಿ ಯೋಜನೆ ಶಂಕುಸ್ಥಾಪನೆ ನೆರವೇರಿದ್ದು, ಬೆಳಗಾವಿ ಜಿಲ್ಲೆಯ ರಾಮದುರ್ಗ ಮತ್ತು ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕುಗಳ ಒಟ್ಟು 34 ಹಳ್ಳಿಗಳ ಎಷ್ಟು ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸುವ ಮಹತ್ವಾಕಾಂಕ್ಷೆಯ ಯೋಜನೆ ಆಗಿದೆ.
A) 17, 377 ಹೆಕ್ಟೇರ್
B) 13,377 ಹೆಕ್ಟೇರ್
C) 14,377 ಹೆಕ್ಟೇರ್
D) 14, 773 ಹೆಕ್ಟೇರ್
Show Answer
17, 377 ಹೆಕ್ಟೇರ್
Q 8) ಯಾವ ರಾಜ್ಯ ದೇವಾಲಂiÀi(TEMPLE)ಗಳಿಗೆ ಭೇಟಿ ನೀಡುವ ಎಲ್ಲಾ ಭಕ್ತರು ಮತ್ತು ಪ್ರವಾಸಿಗರು ವಸ್ತ್ರ ಸಂಹಿತೆಯನ್ನು ಪಾಲಿಸಬೇಕೆಂದು ಜನವರಿ 1 ರಿಂದಲೇ ಅನ್ವಯವಾಗುವಂತೆ ವಸ್ತ್ರಸಂಹಿತೆಯನ್ನು ಜಾರಿ ಮಾಡಿದೆ.
A) ಕರ್ನಾಟಕ
B) ಕೇರಳ
C) ಮಧ್ಯಪ್ರದೇಶ
D) ತಮಿಳುನಾಡು
Show Answer
ತಮಿಳುನಾಡು
Q 9) ತೃತೀಯ ಲಿಂಗಿಗಳೆಂದು ಗುರುತಿಸಿಕೊಂಡು ದಾಖಲೆ ಪಡೆಯಲು ಮುಂದಾಗುವವರಿಗೆ ಹೆಚ್ಚುವರಿ 5 ಅಂಕಗಳನ್ನು ನೀಡಲು ಮುಂದಾಗಿರುವ ವಿಶ್ವವಿದ್ಯಾಲಯ
A) ಜವಾಹರಲಾಲ್ ನೆಹರೂ ವಿ.ವಿ
B) ಇಂದಿರಾಗಾಂಧಿ ವಿ.ವಿ
C) ಮೈಸೂರು ವಿ.ವಿ
D) ಕಲ್ಕತ್ತಾ ವಿ.ವಿ
Show Answer
ಜವಾಹರಲಾಲ್ ನೆಹರೂ ವಿ.ವಿ
Q 10) ದೇಶದ ಪ್ರಾಥಮಿಕ ಶಾಲೆಗಳಲ್ಲಿ ‘ಉತ್ತೀರ್ಣ – ಅನುತ್ತೀರ್ಣ’ ಪದ್ಧತಿ ಜಾರಿಗೆ ಕೇಂದ್ರ ಸರ್ಕಾರ ಶಿಕ್ಷಣ ಸಚಿವ ವಾಸುದೇವ್ ದೇವವಾನಿ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಿತ್ತು. ವಾಸುದೇವ್ ಅವರು ಯಾವ ರಾಜ್ಯದ ಶಿಕ್ಷಣ ಸಚಿವರಾಗಿದ್ದಾರೆ.
A) ಜಾರ್ಖಂಡ್
B) ರಾಜಸ್ತಾನ್
C) ಗುಜರಾತ್
D) ಬಿಹಾರ
Show Answer
ರಾಜಸ್ತಾನ್
ಬೇರೆ ಬೇರೆ ದೇಶಗಳ ಸಂವಿಧಾನದಿಂದ ಎರವಲು ಪಡೆದ ಪ್ರಮುಖ ಅಂಶಗಳು
🐧 1. ಅಮೇರಿಕಾ.
a. ಮೂಲಭೂತ ಹಕ್ಕುಗಳು.
b. ಉಪರಾಷ್ಟ್ರಪತಿ.
c. ನ್ಯಾಯಾಂಗ ವ್ಯವಸ್ಥೆ.
🐧2. ರಷ್ಯಾ.
a. ಮೂಲಭೂತ ಕರ್ತವ್ಯಗಳು.
🐧3. ಬ್ರಿಟನ್.
a. ಏಕ ನಾಗರಿಕತ್ವ.
b. ಸಂಸದೀಯ ಸರ್ಕಾರ.
🐧4. ಐರ್ಲೆಂಡ್(ಐರಿಷ್).
a. ರಾಜ್ಯ ನಿರ್ದೇಶಕ ತತ್ವಗಳು.
🐧5. ಜರ್ಮನಿ.
a. ತುರ್ತು ಪರಿಸ್ಥಿತಿಗಳು.
🐧6. ಕೆನಡಾ.
a. ಒಕ್ಕೂಟ ಸರ್ಕಾರ.
b. ಸಂಯುಕ್ತ ಸರ್ಕಾರ.
🐧7. ಆಸ್ಟ್ರೇಲಿಯಾ.
a. ಸಮವರ್ತಿ ಪಟ್ಟಿಗಳು.
🐧8. ದಕ್ಷಿಣ ಆಫ್ರಿಕಾ.
a. ಸಂವಿಧಾನದ ತಿದ್ದುಪಡಿಗಳು.
ತತ್ವಗಳು.
🐧5. ಜರ್ಮನಿ.
a. ತುರ್ತು ಪರಿಸ್ಥಿತಿಗಳು.
🐧6. ಕೆನಡಾ.
a. ಒಕ್ಕೂಟ ಸರ್ಕಾರ.
b. ಸಂಯುಕ್ತ ಸರ್ಕಾರ.
🐧7. ಆಸ್ಟ್ರೇಲಿಯಾ.
a. ಸಮವರ್ತಿ ಪಟ್ಟಿಗಳು.
🐧8. ದಕ್ಷಿಣ ಆಫ್ರಿಕಾ.
a. ಸಂವಿಧಾನದ ತಿದ್ದುಪಡಿಗಳು.
👉SDA & FDA ವಿಶೇಷಾಂಕ 📚
1) BRICS ನಲ್ಲಿ S ಎನ್ನುವುದು? - SouthAfrica.
2) ಮೋದಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡದ್ದು? - May 26, 2014.
3) ವಿಶ್ವ ಆರೋಗ್ಯ ದಿನ. - April 7.
4) ಗೀತಗೋವಿಂದ ಬರೆದವರು? - Jayadeva.
5) ಮೊಘಲರ ಆಡಳಿತ ಭಾಷೆ. - Parsiyan.
6) ದ್ವಾರಕ ಎಲ್ಲಿದೆ? - Gujarat.
7) ಕಿಂಡರ್ ಗಾರ್ಟನ್ ಯಾರದ್ದು? - Probel.
8) ಕನಿಷ್ಟ ಅರಣ್ಯ ಹೊಂದಿದ ಜಿಲ್ಲೆ? - Vijayapur.
9) ಪಕ್ಷಿಗಳ ಖಂಡ. - Dhaksina amerika.
10) ಜೀವಿಸುವ ಹಕ್ಕು ಎಷ್ಟನೇ ವಿಧಿ? -21.
1. ಭಾರತದಲ್ಲಿ ಪ್ರಸ್ತುತ ಜಿಡಿಪಿ ನಿರ್ಧಾರಕ್ಕೆ ಕೆಳಕಂಡ ಯಾವ ವರ್ಷವನ್ನು ಆಧಾರ ವರ್ಷವೆಂದು ಪರಿಗಣಿಸಲಾಗುತ್ತಿದೆ?
A. 2008-09
B. 2010-11
C. 2011-12●
D. 2012-13
2. 'NTPC'ಗೆ ಕೆಳಕಂಡ ಯಾರನ್ನು ಚೀರಮನ್ ಮತ್ತು ಎಂ.ಡಿ.ಯಾಗಿ ನೇಮಕ ಮಾಡಲಾಯಿತು?
A. ರಾಜೀಶ್ ಮಿಶ್ರಾ
B. ಗುರುದೀಪ್ ಸಿಂಗ್●
C. ಅತುಲ್ ಸೋಬತಿ
D. ದಿನೇಶ್ ಕುಮಾರ್
3. ಕೆಳಕಂಡ ಯಾರು ರಷ್ಯ ಸರ್ಕಾರ ನೀಡುವ 'ಆರ್ಡರ್ ಆಷ್ ಫ್ರೆಂಡ್'ಷಿಪ್' ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ?
A. ಸುರೇಶ್ ಪಾಂಡ್ಯನ್
B. ಆರ್. ಎಸ್. ಸುಂದರ್●
C. ಕಿಶನ್ ಸಿಂಗ್
D. ರಮೇಶ್ ಕುಲಕರ್ಣಿ
4. 'ಕೆ. ವೀರಮಣಿ ಸಾಮಾಜಿಕ ನ್ಯಾಯ ಪ್ರಶಸ್ತಿ'ಗೆ ಕೆಳಕಂಡ ಯಾರನ್ನು ಆಯ್ಕೆ ಮಾಡಲಾಗಿದೆ?
A. ಸುಷ್ಮಾ ಸ್ವರಾಜ್
B. ಮಮತಾ ಬ್ಯಾನರ್ಜಿ
C. ಮಾಣಿಕ್ ಸರ್ಕಾರ್
D. ನಿತೀಶ್ ಕುಮಾರ್●
5. 34ನೇ ರಾಷ್ಟ್ರೀಯ ರೋಯಿಂಗ್ ಚಾಂಪಿಯನ್'ಷಿಪ್ ಪಂದ್ಯಾವಳಿಗಳು ಕೆಳಕಂಡ ಯಾವ ನಗರದಲ್ಲಿ ನಡೆದವು?
A. ಹೈದರಾಬಾದ್●
B. ಕೋಲ್ಕತ್ತಾ
C. ಮುಂಬೈ
D. ತಿರುವನಂತಪುರಂ
6. 'ಕ್ಯೂಟೋ ಪ್ರೊಟೊಕಾಲ್' ಕೆಳಕಂಡ ಯಾವುದಕ್ಕೆ ಸಂಬಂಧಪಟ್ಟಿದೆ?
A. ವಾಯುಮಾಲಿನ್ಯ
B. ಜಲಮಾಲಿನ್ಯ
C. ಜಲವಾಯು ಪರಿವರ್ತನೆ●
D. ಜಲಮಾಲಿನ್ಯ
7. 'ಸ್ವಚ್ಛ ಭಾರತ ಅಭಿಯಾನ' ಕೆಳಕಂಡ ಯಾವ ದಿನದಂದು ಅಧಿಕೃತವಾಗಿ ಆರಂಭವಾಯಿತು?
A. ಸ್ವಾತಂತ್ರ್ಯೋತ್ಸವ ದಿನದಂದು
B. ಗಣರಾಜ್ಯೋತ್ಸವ ದಿನದಂದು
C. ಗಾಂಧಿ ಜಯಂತಿಯಂದು●
D. ಪರಿಸರ ದಿನದಂದು
8. ಪರಿಸರ ಸಂರಕ್ಷಣೆಗಾಗಿ 'ಗ್ರೀನ್ ಆರ್ಮಿ'ಯನ್ನು ಕೆಳಕಂಡ ಯಾವ ದೇಶ ಆರಂಭಿಸಿದೆ?
A. ಜಪಾನ್
B. ಆಸ್ಟ್ರೇಲಿಯಾ●
C. ಚೀನಾ
D. ಈಜಿಪ್ಟ್
9. ಕೆಳಕಂಡ ಕೇಂದ್ರಾಡಳಿತ ಪ್ರದೇಶದಲ್ಲಿ ವಿಸ್ತೀರ್ಣದಲ್ಲಿ ಅತಿ ದೊಡ್ಡದು ಯಾವುದು?
A. ಚಂಡೀಗಡ್
B. ಲಕ್ಷದ್ವೀಪ
C. ಅಂಡಮಾನ್ ಮತ್ತು ನಿಕೋಬಾರ್●
D. ದಮನ್ ಮತ್ತು ದಿಯು
10. ಭಾರತದಲ್ಲಿ ಕೆಳಕಂಡ ಯಾವ ಬಗೆಯ ರೇಷ್ಮೆ ಅತಿ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆಯಾಗುತ್ತದೆ?
A. ಮಲಬರಿ●
B. ಟಸರ್
C. ಎರಿ
D. ಮುಗಾ
ಕರ್ನಾಟಕದ ಪ್ರಮುಖ ನೀರಾವರಿ ಯೋಜನೆಗಳು
ಕೃಷ್ಣರಾಜಸಾಗರ - ಮಂಡ್ಯ ಜಿಲ್ಲೆ, ಶ್ರೀರಂಗಪಟ್ಟಣ
ತುಂಗಭದ್ರಾ - ಪಂಪಸಾಗರ ಹೊಸಪೇಟೆ, ಬಳ್ಳಾರಿ ಜಿಲ್ಲೆ
ಆಲಮಟ್ಟಿ ಲಾಲ್ ಬಹದ್ದೂರ್ ಶಾಸ್ತ್ರಿ - ಅಣೆಕಟ್ಟು, ವಿಜಯಪುರ
ನಾರಾಯಣಪುರ - ಬಸವಸಾಗರ, ಯಾದಗಿರಿ
ಹೇಮಾವತಿ - ಗೋರೂರು, ಹಾಸನ
ಪ್ರಮುಖ ಸಂಸ್ಥೆಗಳು:-
ರೈಸ್ ಟೆಕ್ನಾಲಜಿ ಪಾರ್ಕ್ - ಕಾರಟಗಿ (ಗಂಗಾವತಿ)
ತೆಂಗು ಸಂಸ್ಕರಣಾ ಘಟಕ - ತಿಪಟೂರು ಕೊನೆಹಳ್ಳಿ
ತೆಂಗು ತಂತ್ರಜ್ಞಾನ ಪಾರ್ಕ್ - ತಿಪಟೂರು
ಮೆಕ್ಕೆಜೋಳ ತಂತ್ರಜ್ಞಾನ ಪಾರ್ಕ್ - ರಾಣೆಬೆನ್ನೂರು
ಫುಡ್ ಪಾರ್ಕ್ ವಸಂತನರಸಾಪುರ - (ತುಮಕೂರು)
ಪ್ರಮುಖ ಜಲವಿವಾದಗಳು:-
ಕಾವೇರಿ:- ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚೆರಿ
ಕೃಷ್ಣಾ :- ಕರ್ನಾಟಕ, ಮಹರಾಷ್ಟ್ರ, ಆಂಧ್ರಪ್ರದೇಶ
ಮಹದಾಯಿ:- ಕರ್ನಾಟಕ ಮತ್ತು ಗೋವಾ
ಪ್ರಮುಖಾಂಶಗಳು:-
ಕೈಗಾರಿಕಾ ಉದ್ದೇಶಿತ ಜೈವಿಕ ತಂತ್ರಜ್ಞಾನ ನೀತಿ 2001 ನ್ನು ವಿನ್ಯಾಸಗೊಳಿಸಿದ ಭಾರತದ ರಾಜ್ಯಗಳಲ್ಲಿ ಮೊದಲ ರಾಜ್ಯ - ಕರ್ನಾಟಕ
ಕರ್ನಾಟಕ ರಾಜ್ಯವು ದೇಶದ ಸಾಫ್ಟ್ ವೇರ್ ಅಥವಾ ಸೇವಾ ರಫ್ತುಗಳಲ್ಲಿ ಮೊದಲ ಸ್ಥಾನದಲ್ಲಿದ್ದು ಮಾರಾಟದ ಸರಕು ರಫ್ತುಗಳಲ್ಲಿ - 4 ನೇ ಸ್ಥಾನ
2011 ರ ಅಕ್ಟೋಬರ್ 20 ರಂದು ಮೆಟ್ರೋ ರೈಲ್ವೆ ಸೇವೆಯು ಬೈಯಪ್ಪನಹಳ್ಳಿಯಿಂದ ಮಹಾತ್ಮಾಗಾಂಧಿ ರಸ್ತೆವರೆಗೆ ಆರಂಭವಾಯಿತು.
ತೊಗರಿ ಕಣಜ ಎಂದು ಕಲಬುರಗಿಯನ್ನು ಕರೆಯುತ್ತಾರೆ.
ಜೋಳದ ಉತ್ಪಾದನೆಯಲ್ಲಿ ಭಾರತದಲ್ಲಿ ಮಹಾರಾಷ್ಟ್ರವು ಮೊದಲ ಸ್ಥಾನದಲ್ಲಿದ್ದು, ಕರ್ನಾಟಕ ಎರಡನೇ ಸ್ಥಾನದಲ್ಲಿದೆ.
ರಾಗಿ ಉತ್ಪಾದನೆಯಲ್ಲಿ ಕರ್ನಾಟಕವು ಮೊದಲ ಸ್ಥಾನದಲ್ಲಿದ್ದು, ತುಮಕೂರು ರಾಜ್ಯದಲ್ಲಿಯೇ ಮೊದಲ ಸ್ಥಾನದಲ್ಲಿದೆ.
ಕರ್ನಾಟಕದ ಪ್ರಸಿದ್ಧ ಬೆಳೆಗಳು:-
ರಸಬಾಳೆ - ನಂಜನಗೂಡು
ತೆಂಗಿನಕಾಯಿ - ತಿಪಟೂರು
ಚಕ್ಕೋತ - ದೇವನಹಳ್ಳಿ
ರೇಷ್ಮೆ - ರಾಮನಗರ
ಹೊಗೆಸೊಪ್ಪು - ನಿಪ್ಪಾಣಿ
ಏಲಕ್ಕಿ - ಹಾವೇರಿ
ಸೀರೆ - ಇಳಕಲ್
ಪ್ರಚಲಿತ ಘಟನೆಗಳು:-
2016 ನೇ ಸಾಲಿನ ಬಸವಕೃಷಿ ಪ್ರಶಸ್ತಿ ಪಡೆದವರು - ತ್ರಿಪುರಾದ ಮಾಣಿಕ್ ಸರ್ಕಾರ್
2015 ನೇ ಸಾಲಿನ ಪಂಪ ಪ್ರಶಸ್ತಿ - ಡಾ.ಬಿ.ಎ ಸನದಿ
2015 ನೇ ಸಾಲಿನ ಸರಸ್ವತಿ ಸಮ್ಮಾನ್ ಪ್ರಶಸ್ತಿ ವಿಜೇತರು - ಪದ್ಮಾ ಸಚದೇವ (ಕೃತಿ - ಚಿತ್ ಬೇಟ್)
ರಾಷ್ಟ್ರೀಯ ಬಸವ ಪುರಸ್ಕಾರ - ಗೊ.ರು ಚೆನಬಸಪ್ಪ
2016 ನೇ ಸಾಲಿನ ದಾದಾ ಸಾಹೇಬ್ ಪಾಲ್ಕೆ ಮನೋಜ್ ಕುಮಾರ್
ಕನ್ನಡ ಸಾಹಿತ್ಯ
1.ಕನ್ನಡದ ಮೊದಲ ಪ್ರಗಾಥ ಯಾವುದು?
1.ಶುಕ್ರಗೀತೆ.
2.ಅರುಣ.
3.ಬಾನಾಡಿ.
4.ಓ ಹಾಡೆ.
C✅✅✅
2.ಕನ್ನಡದಲ್ಲಿ ಸರಳರಗಳೆಯನ್ನು ಬಳಸಿದ ಮೊದಲ ಕವಿ ಯಾರು?
1.ಪಂಪ.
2.ಹರಿಹರ.
3.ಕುವೆಂಪು.
4.ಮಾಸ್ತಿ.
D✅✅👌💐💐
3.5ಮಾತ್ರೆಯ 4 ಗಣಗಳನ್ನು ಹೊಂದಿದ್ದರೇ ಅದನ್ನು?
1.ಉತ್ಸಾಹ ಲಯ.
2.ಮಂದಾನಿಲ ಲಯ.
3.ಲಲಿತಲಯ.
4.ಭಾಮಿನಿ ಲಯ.
C✅✅✅💐
4.ಸಾಂಗತ್ಯದ ಶ್ರೇಷ್ಟ ಕವಿ ಯಾರು?
1.ಪಂಪ.
2.ನಂಜುಂಡ.
3.ದೇವರಾಜ್.
4.ರತ್ನಾಕರವರ್ಣಿ.
D✅✅✅💐💐
5.ಉಪಮಾನ ಮತ್ತು ಉಪಮೇಯಗಳ ಮಧ್ಯೆ ಹೋಲಿಕೆಗಾಗಿ ಇರುವ ಅಂಶವೇ?
1.ಉಪಮಾನ.
2.ಉಪಮಾವಾಚಕ.
3.ಉಪಮೇಯ.
4.ಸಮಾನಧರ್ಮ.
D✅✅✅👌💐💐
6.ಕವಿರಾಜಮಾರ್ಗ ಕೃತಿಗೆ ಆಕರ ಗ್ರಂಥ ಯಾವುದು?
1.ದಂಡಿಯ ಕಾವ್ಯಾದರ್ಶ.
2.ಪೂರ್ವಪುರಾಣ.
3.ಸಂಸ್ಕತ ವ್ಯಾಸಭಾರತ.
4.ಮಹಾಪುರಾಣ.
A✅✅✅💐
7.ಪ್ರಸನ್ನಗಂಭೀರ ವಚನರಚನ ಚತುರ ಎಂದು ಯಾರನ್ನು ಕರೆಯುತ್ತಾರೆ?
1.ಬಸವಣ್ಣ.
2.ಅಲ್ಲಮಪ್ರಭು.
3.ಪಂಪ.
4.ರನ್ನ.
C✅✅💐💐👌
8.ದುರ್ಗಸಿಂಹನ ಗುರು ಯಾರು?
1.ಅಜಿತಸೇನಾಚಾರ್ಯ.
2.ದೇವೇಂದ್ರಮುನಿ.
3.ಶಂಕರಭಟ್ಟರು.
4.ನರೇಂದ್ರಸೇನ ಮುನಿ.
C✅✅💐💐
9.ನರಬಲಿ ಎಂಬ ಕವನ ಪ್ರಕಟಿಸಿ ಕೆಲಸವನ್ನು ಕಳೆದುಕೊಂಡ ಕವಿ ಯಾರು?
1.ಶಿವರಾಮಕಾರಂತ.
2.ಕುವೆಂಪು.
3.ದ.ರಾ.ಬೇಂದ್ರೆ.
4.ಮಾಸ್ತಿ.
C✅✅💐💐💐
10.ಷಡಕ್ಷರದೇವನ 42 ಆಶ್ವಾಸಗಳಲ್ಲಿ 4000 ಪದ್ಯಗಳಲ್ಲಿ ಅರಳಿನಿಂತ ದೊಡ್ಡ ಕಾವ್ಯ ಯಾವುದು?
1.ವೃಷಬೇಂದ್ರ ವಿಜಯ.
2.ಶಬರಶಂಕರ ವಿಳಾಸ.
3.ರಾಜಶೇಖರ ವಿಳಾಸ.
4.ಮೇಲಿನ ಯಾವುದು ಅಲ್ಲ.
A✅✅💐💐
11.ವರ್ಗಸಂಘರ್ಷ ಹೊಂದಿದ ಕೃತಿ?
1.ನಳ ಚರಿತ್ರೆ.
2.ರಾಮಧಾನ್ಯ ಚರಿತ್ರೆ.
3.ಹೋರಾಟ ಚರಿತ್ರೆ.
4.ಹರಿಭಕ್ತಿ ಸಾರ.
B✅✅💐💐
12.ನಾಟಿಕೀಯ ಶೈಲಿಯಲ್ಲಿ ರಚಿತವಾಗಿರುವ ಕೃತಿ?
1.ಹರಿಶ್ಚಂದ್ರ ಕಾವ್ಯ.
2.ಕರ್ನಾಟಕ ಕಾದಂಬರಿ.
3.ಭೀಮಪುರಾಣ.
4.ಜಗನ್ನಾಥ ವಿಜಯ.
A✅✅👌💐💐
13.ಕೊಡೆಗಳು ನಾಟಕ ಬರೆದವರು?
1.ಚಂದ್ರಶೇಖರ ಪಾಟೀಲ.
2.ಚಂದ್ರಶೇಖರ ಕಂಬಾರ.
3.ಲಂಕೇಶ್.
4.ಬಸವಲಿಂಗಯ್ಯ.
A✅✅💐💐
14.ಕೇಶಿರಾಜನ ಸೋದರಮಾವ?
1.ಮಲ್ಲಿಕಾರ್ಜುನ.
2.ಸುಮುನೋಬಾಣ.
3.ಕಶ್ಯಪ.
4.ಜನ್ನ.
D✅✅💐💐
15.ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿದ್ದವರು?
1.ಹಾ.ಮ್.ನಾಯಕ್.
2.ಡಾ.ದೇ.ಜ.ಗೌ.
3.ಡಾ.ಹಿ.ತಿ. ರಾಮಚಂದ್ರೇಗೌಡ.
4.ಡಾ.ಚಕ್ಕೆರೆ ಶಿವಶಂಕರ್.
C✅✅💐💐👌
16.ಕಾವ್ಯಂ ತಾನಿದು ನವರಸಸೇವ್ಯಂ ಎಂದು ಹೊಗಳಿಸಿಕೊಂಡ ಕೃತಿ?
1.ಪಂಪಾಶತಕ.
2.ರಕ್ಷಾಶತಕ.
3.ಗಿರಿಜಾಕಲ್ಯಾಣ.
4. ಮುಡಿಗೆಯ ಅಷ್ಟಕ.
C✅✅👌💐💐
17.ಚಂದ್ರಹಾಸನ ಕಥೆ ಬರೆದವರು?
1.ಸಂಚಿ ಹೊನ್ನಮ.
2.ಹೆಳವನಕಟ್ಟೆಗಿರಿಯಮ್ಮ್.
3.ಗೀತಾ ನಾಗಭೂಷಣ.
4.ದೇವನೂರು ಮಹಾದೇವ.
B✅✅💐💐👌
18.ಪುರಾಣ ಚೂಡಾಮಣಿ ಎಂದು ಹೆಸರು ಪಡೆದ ಕೃತಿ?
1.ಆದಿಪುರಾಣ.
2.ಪೂರ್ವಪುರಾಣ.
3.ಮಹಾಪುರಾಣ.
4.ಶಾಂತಿಪುರಾಣ.
D✅✅💐💐
19.ಮಲೆನಾಡಿನ ಗಾಂಧೀ ಎಂದು ಹೆಸರು ಪಡೆದ ಮಾಜಿ ಶಿಕ್ಷಣ ಸಚಿವ?
1.ವೀರಪ್ಪಮೊಯಿಲಿ.
2.ಗೋವಿಂದಗೌಡ.
3.ಹೆಗ್ಗಪ್ಪ ಲಮಾಣಿ.
4.ಎಸ್.ವಿಶ್ವನಾಥ.
B✅✅💐💐
20.ಜಯಕೀರ್ತಿಯು ಬ್ರಹ್ಮಗಣಕ್ಕೆ ಹೇಳಿರುವ ಹೆಸರು?
1.ಶರ.
2.ಮದನ.
3.ರತಿ.
4.ಮನ್ಮಥ.
C✅✅💐💐
21.ಅಜಗಣ್ಣನ ಸಹೋದರಿ?
1.ಅಕ್ಕಮಹಾದೇವಿ.
2.ಆಯ್ದಕ್ಕಿ ಲಕ್ಕಮ್ಮ.
3.ಮುಕ್ತಾಯಕ್ಕ.
4. ನಾಗಲಾಂಬಿಕೆ.
C✅✅💐💐
22.ಗೀತಾನಾಟಕ ರಚಿಸಿದವರು?
1.ಕೈಲಾಸಂ.
2. ಶ್ರೀರಂಗ.
3. ಪು.ತಿ.ನ.
4. ಲಂಕೇಶ.
C✅✅💐💐
23.ಕುವೆಂಪುರವರ ಬೊಮ್ಮನಹಳ್ಳಿ ಕಿಂದರ ಜೋಗಿ ಎಂಬುದು?
1.ಮಹಾಕಾವ್ಯ.
2.ಕಿರುಕೃತಿ.
3.ಕಾದಂಬರಿ.
4. ಕವನ ಸಂಕಲನ.
B✅✅👌💐💐
24.ಜಾನಪದ ಲೋಕ ಇರುವುದು ಎಲ್ಲಿ?
1.ಬೆಂಗಳೂರು.
2.ಧರ್ಮಸ್ಥಳ.
3.ಮೈಸೂರು.
4.ರಾಮನಗರ.
D✅✅👌💐💐
25.ತ್ಯಾಗ ಭೋಗಗಳ ಸಮನ್ವಯವನ್ನು ಸಾಧಿಸಿದ ಕೃತಿ?
1.ಭರತೇಶ ವೈಭವ.
2.ರತ್ನಾಕರ ಶತಕ.
3.ತ್ರಿಲೋಕ ಶತಕ.
4.ಜಿನೇಶ್ವರ ವೈಭವ.
A✅✅💐💐👌
ಸಾಮಾನ್ಯ ಜ್ಞಾನ. (ಎಸ್ ಡಿ ಎ (SDA) ಮತ್ತು ಎಫ್ ಡಿ ಎ (FDA) ಪರೀಕ್ಷಾ ವಿಶೇಷಾಂಕ)
●ಸಾಮಾನ್ಯ ಜ್ಞಾನ
(GENERAL KNOWLEDGE)
ಪ್ರಶ್ನೆ ನಂ: 1) ಫುಟ್ಬಾಲ್ ಮತ್ತು ಕ್ರಿಕೆಟ್ ಕ್ರೀಡೆಗಳ ವಿಶ್ವಕಪ್ ಪಂದ್ಯಾವಳಿಗಳನ್ನು ಆಡಿದ ವಿಶ್ವದ ಏಕೈಕ ಆಟಗಾರ ಯಾರು ?
1. ಎ.ಬಿ.ಡಿವಿಲಿಯರ್ಸ್
2. ಗ್ಯಾರಿ ಸೋಬರ್ಸ್
3. ವಿವಿಯನ್ ರಿಚರ್ಡ್ಸ್√
4. ರೋಜರ್ ಮಿಲ್ಲಾ
ಪ್ರಶ್ನೆ ನಂ: 2) ಇತ್ತೀಚೆಗೆ ನಿಧನರಾದ 'ದೇವನ್ ವರ್ಮಾ'ರವರಿಗೆ 3ನೇ ಬಾರಿ ಫಿಲ್ಮ್ ಫೇರ್ ಪ್ರಶಸ್ತಿಯನ್ನು ತಂದುಕೊಟ್ಟ ಚಿತ್ರ ಯಾವುದು?
A] ಅಂಗೂರ್√
B] ಧರ್ಮಪುತ್ರ
C] ಅನುಪಮಾ
D] ಭಾಮೋಶಿ
ಪ್ರಶ್ನೆ ನಂ: 3) 2014 ರ FIFA ಫುಟ್ಬಾಲ್ ವಿಶ್ವಕಪ್ ನಲ್ಲಿ ಫೈನಲ್ ಪಂದ್ಯವನ್ನು ಆಡಿದ ರಾಷ್ಟ್ರಗಳು ಯಾವುವು?
A] ಬ್ರೆಜಿಲ್ ಮತ್ತು ಜರ್ಮನಿ
B] ಜರ್ಮನಿ ಮತ್ತು ಇಟಲಿ
C] ಅರ್ಜೆಂಟೈನ ಮತ್ತು ನೆದರ್ಲ್ಯಾಂಡ್
D] ಅರ್ಜೆಂಟೈನ ಮತ್ತು ಜರ್ಮನಿ √
ಪ್ರಶ್ನೆ ನಂ: 4) ಇತ್ತೀಚೆಗೆ ಆಂಧ್ರ ಪ್ರದೇಶದ ನೂತನ ರಾಜಧಾನಿಯಾಗಿ ಘೋಸಿಸಲ್ಪಟ್ಡ ಐತಿಹಾಸಿಕ ಪಟ್ಟಣ ಯಾವುದು?
A] ಅಮರಾವತಿ √
B] ಚಿದಂಬರಂ
C] ವೈಜಯಂತಿ
D] ಅಮರೇಶ್ವರ್
ಪ್ರಶ್ನೆ ನಂ: 5) 2015 ರ ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕ (Captain) ಯಾರು?
A] ಅಲ್ಲನ್ ಬಾರ್ಡರ್
B] ಸ್ವಿಟ್ ವಾಘ್
C] ತಿಕೋಟದಲ್ಲಿ ಪಾಂಟಿಂಗ್
D] ಮೈಕೆಲ್ ಕ್ಲಾರ್ಕ್ √
ಪ್ರಶ್ನೆ ನಂ: 6) ಸೂರ್ಯ ಮತ್ತು ನಕ್ಷತ್ರಗಲ್ಲಿ ಶಕ್ತಿಯು ಈ ಕೆಳಕಂಡ ಪ್ರಕ್ರಿಯೆಯಿಂದ ಬಿಡುಗಡೆಯಾಗುತ್ತದೆ?
A] ಹಗುರ ನ್ಯೂಕ್ಲಿಯಸ್ ಗಳ ಸಮ್ಮಿಲನದಿಂದ ಭಾರವಾದ ನ್ಯೂಕ್ಲಿಯಸ್ ಗಳು ರೂಪುಗೊಳ್ಳುವುದು.√
B] ಭಾರವಾದ ನ್ಯೂಕ್ಲಿಯಸ್ ಗಳು ವಿದಳನಗೊಂಡು ಹಗುರ ನ್ಯೂಕ್ಲಿಯಸ್ ಗಳಾಗುವುದು.
C] ಅನಿಲಗಳ ದಹನ ಕ್ರಿಯೆ
D] ರೇಡಿಯೋ ವಿಕಿರಣ ಕ್ರಿಯೆ
ಪ್ರಶ್ನೆ ನಂ: 7) ಅಂಕೋಲಾದ ಉಪ್ಪಿನ ಸತ್ಯಾಗ್ರಹ ನೇತೃತ್ವವನ್ನು ವಹಿಸಿದವರು ಯಾರು?
A] ಎಂ.ಪಿ.ನಾಡಕರ್ಣಿ√
B] ಆರ್.ಆರ್.ದಿವಾಕರ್
C] ಮಂಜಪ್ಪ ಹರ್ಡಿಕರ್
D] ಪಂಡಿತ ತಾರಾನಾಥ
ಪ್ರಶ್ನೆ ನಂ: 8) 'ಸಾರ್ಕ್ ವಿಕೋಪ ನಿರ್ವಹಣಾ ಕೇಂದ್ರ' ಯಾವ ಸ್ಥಳದಲ್ಲಿ ಪ್ರಾರಂಭಿಸಲ್ಪಟ್ಟಿದೆ?
A] ಮುಂಬಯಿ
B] ಬೆಂಗಳೂರು
C] ನವ ದೆಹಲಿ√
D] ನೊಯಿಡಾ
ಪ್ರಶ್ನೆ ನಂ: 9) ಭೂಮಿಯ ವಿಮೋಚನೆ ವೇಗ ಎಷ್ಟು?
A] 11.2 ಕಿ.ಮೀ / ಸೆಕೆಂಡ್√
B] 11.0 ಕಿ.ಮೀ / ಸೆಕೆಂಡ್
C] 12.2 ಕಿ.ಮೀ / ಸೆಕೆಂಡ್
D] 11.6 ಕಿ.ಮೀ / ಸೆಕೆಂಡ್
ಪ್ರಶ್ನೆ ನಂ: 10) ಈ ಕೆಳಗಿನ ಯಾವ ಹೇಳಿಕೆ ಯಾವುದು ತಪ್ಪಾಗಿದೆ?
1.ರಾಜ್ಯದಲ್ಲಿ 6 ವರ್ಷಕ್ಕಿಂತ ಕಡಿಮೆ ವಯೋಮಾನದ ಮಕ್ಕಳ ಲಿಂಗಾನುಪಾತ: 943.
2.ರಾಜ್ಯದಲ್ಲಿ ಜನ ಸಾಂದ್ರತೆ ಪ್ರಮಾಣ ಪ್ರತಿ ಚದುರ ಕಿ.ಮೀ.ಗೆ: 319.
3.ರಾಜ್ಯದಲ್ಲಿ ಸಾಕ್ಷರತೆ ಪ್ರಮಾಣ 2011ರಲ್ಲಿ ಶೇ.75.60ಕ್ಕೆ ಏರಿಕೆಯಾಗಿದೆ.
-ಸಂಕೇತಗಳು
A] 1 ಮತ್ತು 2 ಮಾತ್ರ
B] 2 ಮತ್ತು 3 ಮಾತ್ರ
C] 1 ಮತ್ತು 3 ಮಾತ್ರ
D] ಎಲ್ಲವೂ ಸರಿ.√
ಪ್ರಶ್ನೆ ನಂ: 11) ಹೊಂದಿಸಿ ಬರೆಯಿರಿ.
ಮರುಭೂಮಿಗಳು ದೇಶ
ಎ) ತಾಕ್ಲಾ ಮಾಕಾನ್ 1) ಆಸ್ಟ್ರೇಲಿಯಾ
ಬಿ) ಕಲಹರಿ 2) ಚಿಲಿ
ಸಿ) ಗ್ರೇಟ್ ವಿಕ್ಟೋರಿಯಾ 3) ಚೀನಾ
ಡಿ) ಪಟಗೋನಿಯನ್ 4) ದಕ್ಷಿಣ ಆಪ್ರಿಕಾ
ಇ) ಅಟಕಾಮಾ 5) ಅರ್ಜೆಂಟೈನಾ
-ಸಂಕೇತಗಳು
ಎ)ಎ-1. ಬಿ-2. ಸಿ -3. ಡಿ-5. ಇ-4
ಬಿ)ಎ-4. ಬಿ-1. ಸಿ-5. ಡಿ-3. ಇ-2
ಸಿ)ಎ -3. ಬಿ-4. ಸಿ -1. ಡಿ-5. ಇ-2√
ಡಿ)ಎ-1. ಬಿ-5. ಸಿ -2. ಡಿ-4. ಇ-3
ಪ್ರಶ್ನೆ ನಂ: 12) 'New India and Common Wheel' ಎಂಬ ಪತ್ರಿಕೆಗಳನ್ನು ಹೊರಡಿಸಿದವರು?
A] ಅನಿಬೆಸಂಟ್√
B] ದಾದಾಬಾಯಿ ನೌರೋಜಿ
C] ರಾಜಾರಾಮ್ ಮೋಹನ್ ರಾಯ್
D] ದೇವೇಂದ್ರನಾಥ ಠಾಗೋರ್
*Gk4u*
ಪ್ರಶ್ನೆ ನಂ: 13) ಹೊಂದಿಸಿ ಬರೆಯಿರಿ.
2014 ನೇ ಸಾಲಿನ ನೊಬೆಲ್ ಪ್ರಶಸ್ತಿಗಳು ಪುರಸ್ಕೃತರು
ಎ) ಸಾಹಿತ್ಯ ವಿಭಾಗ 1) ಕೈಲಾಶ್ ಸತ್ಯಾರ್ಥಿ ಮತ್ತು ಮಲಾಲ ಬಿ) ಶಾಂತಿ ವಿಭಾಗ 2) ಜಿನ್ ಟಿರೋಲ್
ಸಿ) ಅರ್ಥಶಾಸ್ತ್ರ ವಿಭಾಗ 3) ಜಾನ್ ಓ ಕೀಫೆ, ಬ್ರಿಟ್ ಮೋಸರ್ ಮತ್ತು ಎಡ್ವರ್ಡ್ ಐ
ಡಿ) ಸೈಕಲಾಜಿ ಅಥವಾ ಔಷಧಿ 4) ಪ್ಯಾಟ್ರಿಕ್ ಮೊಡಿಯಾನೊ
ಸಂಕೇತಗಳು
A] ಎ-1. ಬಿ-2. ಸಿ -3. ಡಿ-4.
B] ಎ-4. ಬಿ-1. ಸಿ-2. ಡಿ-3.√
C] ಎ -2. ಬಿ-1. ಸಿ -4. ಡಿ-3.
D] ಎ-1. ಬಿ-4. ಸಿ -3. ಡಿ-4.
ಪ್ರಶ್ನೆ ನಂ: 14) ಮಂಜುಗಡ್ಡೆಯು ನೀರಿನಲ್ಲಿ ತೇಲುತ್ತದೆ ಆದರೆ ಆಲ್ಕೋಹಾಲ್ ನಲ್ಲಿ ಮುಳುಗುತ್ತದೆ. ಏಕೆಂದರೆ,
A] ಇದು ನೀರಿನ ಶೀತಘನಿಕೃತ ರೂಪವಾಗಿದೆ.
B] ನೀರು ಆಲ್ಕೋಹಾಲ್ ಗಿಂತ ಪಾರದರ್ಶಕವಾಗಿದೆ.
C] ಮಂಜುಗಡ್ಡೆಯು ಘನವಸ್ತು, ಆದರೆ ಆಲ್ಕೋಹಾಲ್ ದ್ರವ ಪದಾರ್ಥ
D] ಮಂಜುಗಡ್ಡೆಯು ನೀರಿಗಿಂತ ಹಗುರ ಮತ್ತು ಆಲ್ಕೋಹಾಲ್ ಗಿಂತ ಭಾರ √
ಪ್ರಶ್ನೆ ನಂ: 15) ರಾಜ್ಯದಲ್ಲಿ ಕರಡಿಗಳಿಗಾಗಿ ಸ್ಥಾಪಿಸಿರುವ ರಕ್ಷಣಾಧಾಮ ಎಲ್ಲಿದೆ?
A] ದಕ್ಷಿಣ ಕನ್ನಡ
B] ಬಳ್ಳಾರಿ √
C] ಮಂಡ್ಯ
D] ಶಿವಮೊಗ್ಗ
ಪ್ರಶ್ನೆ ನಂ: 16) ನೀರು ಯಾವ ಉಷ್ಣಾಂಶದಲ್ಲಿ ಕುಗ್ಗುತ್ತದೆ ಮತ್ತು ಅಧಿಕ ಸಾಂದ್ರತೆ ಹೊಂದಿರುತ್ತದೆ?
A] 4°C√
B] 3°C
C] -4°C
D] 0°C
ಪ್ರಶ್ನೆ ನಂ: 17) ಲಿಥುವೇನಿಯಾ ಯೂರೋ ವಲಯಕ್ಕೆ ಸೇರಿದ ಎಷ್ಟನೆಯ ಸದಸ್ಯ ರಾಷ್ಟ್ರ?
A] 17 ನೇ ರಾಷ್ಟ್ರ
B] 18 ನೇ ರಾಷ್ಟ್ರ
C] 19 ನೇ ರಾಷ್ಟ್ರ
D] 20 ನೇ ರಾಷ್ಟ್ರ √.
ಪ್ರಶ್ನೆ ನಂ: 18) ರಾಷ್ಟ್ರೀಯ ಹ್ಯಾಂಡ್ಲೂಮ್ ದಿನಾಚರಣೆಯನ್ನು ಯಾವ ವರ್ಷದಿಂದ ಆಚರಣೆ ಮಾಡಲಾಗುತ್ತಿದೆ?
a) 7, ಆಗಸ್ಟ್ 1984
b) 7, ಆಗಸ್ಟ್ 2015√
c) 7, ಆಗಸ್ಟ್ 1999
d) 7, ಆಗಸ್ಟ್ 1989
ಪ್ರಶ್ನೆ ನಂ: 19) 'ಮುದ್ರಾ ಬ್ಯಾಂಕ' ಎಷ್ಟು ಮುಖ ಬಂಡವಾಳದೊಂದಿಗೆ ಆರಂಭಿಸಲ್ಪಟ್ಟಿದೆ?
A] 20,000 ಕೋ.ರೂ√
B] 25,000 ಕೋ.ರೂ
C] 50,000 ಕೋ.ರೂ
D] 1,00,000 ಕೋ.ರೂ
ಪ್ರಶ್ನೆ ನಂ: 20) 'ಮಿಷನ್ ಇಂದ್ರ ಧನುಷ್ 201' ಯಾವುದಕ್ಕೆ ಸಂಬಂಧಿಸಿದೆ?
A] ಸೌರ ಇಂಧನಕ್ಕೆ
B] ಬಾಲಕಿಯರ ಶಿಕ್ಷಣಕ್ಕೆ
C] ಮಕ್ಕಳ 7 ಮಾರಣಾಂತಿಕ ರೋಗಗಳಿಗೆ √
D] ಮೋಡ ಬಿತ್ತನೆಗೆ
ಪ್ರಶ್ನೆ ನಂ: 21) ಭಾರತೀಯ ರೇಲ್ವೆಯ ಸುಧಾರಣೆಗಾಗಿ ರಚಿಸಲಾದ 'ಕಾಯಕಲ್ಪ' ಮಂಡಳಿಯ ಮುಖ್ಯಸ್ಥರು ಯಾರು?
A] ರತನ್ ಟಾಟಾ √
B] ಎ.ಕೆ.ಮಿತ್ತಲ್
C] ಅಜಾಯಿ ಶಂಕರ್
D] ಅಶೋಕ ಚಾವ್ಲಾ
ಪ್ರಶ್ನೆ ನಂ: 22) ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ " ಡಿಜಿಟಲ್ ಇಂಡಿಯಾ " ಕ್ಕೆ ರಾಯಬಾರಿಯಾಗಿ ಆಯ್ಕೆಗೊಂಡವರು ಯಾರು ?
1. ಕತ್ರೀನಾ ಕೈಪ್
2. ಮಾಧುರಿ ದಿಕ್ಷಿತ್
3. ಕೃತ ಬಂದು
4. ಕೃತಿ ತಿವಾರಿ✅
ಪ್ರಶ್ನೆ ನಂ: 23) ಪ್ರಸ್ತುತ ಭಾರತದ ಮುಖ್ಯ ಚುನಾವಣಾ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡವರು ಯಾರು ?
*Gk4u*
A] ಜಾವೇದ್ ಉಸ್ಮಾನಿ
B] ಜಯಪ್ರಕಾಶ್ ಪಾಂಡೆ
C] ಪಿ.ಎನ್. ಶ್ರೀನಿವಾಸಾಚಾರಿ
D] ನಸೀಮ್ ಜೈಯ್ಧಿ √
ಪ್ರಶ್ನೆ ನಂ: 24) ಹೊಂದಿಸಿ ಬರೆಯಿರಿ.
ನಾಯಕರು ಸಮಾಧಿ ಸ್ಥಳ
ಎ) ಮೊರಾರ್ಜಿ ದೇಸಾಯಿ 1) ವಿಜಯ್ ಘಾಟ್.
ಬಿ) ಜಗಜೀವನ ರಾಂ 2) ನಾರಾಯಣ್ ಘಾಟ್.
ಸಿ) ಲಾಲ್ ಬಹದ್ದೂರ್ ಶಾಸ್ತ್ರಿ 3) ಅಭಯಘಾಟ್
ಡಿ) ಜವಾಹರಲಾಲ ನೆಹರು 4) ಸಮತಾಸ್ಥಳ
ಇ) ಗುಲ್ಜಾರಿ ಲಾಲ್ ನಂದಾ 5) ಶಾಂತಿವನ
ಸಂಕೇತಗಳು
ಎ)ಎ-3. ಬಿ-4. ಸಿ -1. ಡಿ-5. ಇ-2√
ಬಿ)ಎ-4. ಬಿ-1. ಸಿ-5. ಡಿ-3. ಇ-2
ಸಿ)ಎ -2. ಬಿ-4. ಸಿ -1. ಡಿ-3. ಇ-5
ಡಿ)ಎ-1. ಬಿ-5. ಸಿ -2. ಡಿ-4. ಇ-3
ಪ್ರಶ್ನೆ ನಂ: 25) ಭಾರತದಲ್ಲಿ ಸಂವಿಧಾನದ ಮೊದಲನೇ ತಿದ್ದುಪಡಿ ಈ ಕೆಳಕಂಡ ಯಾವ ದಿನಾಂಕದಂದು ಜಾರಿಗೆ ಬಂದಿತು
A. ಜೂನ್ 18, 1951 √
B. ಜನವರಿ 26, 1950
C. ನವೆಂಬರ್ 26, 1952
D. ಜುಲೈ 1, 1951
ಪ್ರಶ್ನೆ ನಂ: 26) ಭಾರತದ ಮತದಾನದ ವಯಸ್ಸನ್ನು 21 ರಿಂದ 18 ಕ್ಕೆ ಇಳಿಸಿದ ಸಂವಿಧಾನದ ತಿದ್ದುಪಡಿ ಯಾವುದು?
A. ಸಂವಿಧಾನದ ತಿದ್ದುಪಡಿ 72, 1990
B. ಸಂವಿಧಾನದ ತಿದ್ದುಪಡಿ 61, 1989√
C. ಸಂವಿಧಾನದ ತಿದ್ದುಪಡಿ 81, 1985
D. ಸಂವಿಧಾನದ ತಿದ್ದುಪಡಿ 75, 1991
ಪ್ರಶ್ನೆ ನಂ: 27) ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ಸ್ಮರಣಾರ್ಥ ‘ಅಬ್ದುಲ್ ಕಲಾಂ ಯುವ ಪ್ರಶಸ್ತಿ’ ನೀಡಲು ಯಾವ ರಾಜ್ಯ ನಿರ್ಧರಿಸಿದೆ.
a) ತಮಿಳುನಾಡು √
b)ಕರ್ನಾಟಕ
c) ಕೇರಳ
d) ಆಂಧ್ರಪ್ರದೇಶ
ಪ್ರಶ್ನೆ ನಂ: 28) ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆ ಇತ್ತೀಚೆಗೆ ‘ಸಮನ್ವಯ್’ ಯೋಜನೆಯನ್ನು ಪ್ರಕಟಿಸಿತು. ಈ ಯೋಜನೆ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ?
a) ತಾಲ್ಲೂಕು ಪಂಚಾಯ್ತಿ
b) ಜಿಲ್ಲಾ ಪಂಚಾಯ್ತಿ
c) ಕಾಪ್ ಪಂಚಾಯ್ತಿ
d) ಗ್ರಾಮ ಪಂಚಾಯ್ತಿ √
ಪ್ರಶ್ನೆ ನಂ: 29) ಹೊಂದಿಸಿ ಬರೆಯಿರಿ.
ನದಿ ದೇಶ
ಎ)ಹ್ವಾಂಗ್ ಹೋ 1) ಯುರೋಪ್ *Gk4u*
ಬಿ)ವೋಲ್ಗಾ 2) ಚೀನಾ
ಸಿ)ಡ್ಯಾನ್ಯೂಬ್ 3) ಆಫ್ರಿಕಾ
ಡಿ)ನೈಲ್ 4) ಯುಎಸ್ಎಸ್ಆರ್
ಇ)ಮುರ್ರೆ ಡಾರ್ಲಿಂಗ್ 5) ಆಸ್ಟ್ರೇಲಿಯಾ
— ಸಂಕೇತಗಳು
ಎ)ಎ-1. ಬಿ-2. ಸಿ -3. ಡಿ-5. ಇ-4
ಬಿ)ಎ-4. ಬಿ-1. ಸಿ-5. ಡಿ-3. ಇ-2
ಸಿ)ಎ -2. ಬಿ-4. ಸಿ -1. ಡಿ-3. ಇ-5 √
ಡಿ)ಎ-1. ಬಿ-5. ಸಿ -2. ಡಿ-4. ಇ-3
ಪ್ರಶ್ನೆ ನಂ: 30) ಕೆಳಕಂಡ ದೇಶಗಳಲ್ಲಿ ಯಾವುದು 'ಜಾತ್ಯತೀತ ರಾಷ್ಟ್ರ' ಎಂದು ತನ್ನ ಸಂವಿಧಾನದಲ್ಲಿ ಸೇರಿಸಿಕೊಂಡಿತು?
A. ಶ್ರೀಲಂಕಾ
B. ಪಾಕಿಸ್ತಾನ
C. ನೇಪಾಳ√
D. ಬಾಂಗ್ಲಾದೇಶ
ಪ್ರಶ್ನೆ ನಂ: 31) ವಿಶ್ವಸಂಸ್ಥೆಯ ಅಂಗಸಂಸ್ಥೆಗಳಲ್ಲಿ ಕೆಳಕಂಡವುಗಳಲ್ಲಿ ಸರಿ ಹೊಂದದ ಜೋಡಿಯನ್ನು ಗುರುತಿಸಿ.
A. ಆಹಾರ ಮತ್ತು ಕೃಷಿ ಸಂಘಟನೆ - ರೋಮ್
B. ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆ - ಜಿನೇವಾ
C. ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಮಕ್ಕಳ ತುರ್ತು ನಿಧಿ - ಲಂಡನ್√
D. ಅಂತಾರಾಷ್ಟ್ರೀಯ ಅಣುಶಕ್ತಿ ಸಂಸ್ಥೆ - ವಿಯೆನ್ನಾ
ಪ್ರಶ್ನೆ ನಂ: 32) ಹೊಂದಿಸಿ ಬರೆಯಿರಿ.
ಜಲಪಾತಗಳು ದೇಶ
ಎ) ಏಂಜೆಲ್ 1) ವೆನೆಜುವೆಲಾ
ಬಿ) ರಿಬ್ಬನ್ 2) ದಕ್ಷಿಣ ಆಫ್ರಿಕಾ
ಸಿ) ಟುಗೆಲಾ 3) ಜಿಂಬಾಬ್ವೆ
ಡಿ) ನಯಾಗರಾ 4) ಕೆನಡಾ
ಇ) ವಿಕ್ಟೋರಿಯಾ 5) ಅಮೇರಿಕಾ
ಸಂಕೇತಗಳು
ಎ)ಎ-1. ಬಿ-2. ಸಿ -3. ಡಿ-5. ಇ-4
ಬಿ)ಎ-4. ಬಿ-1. ಸಿ-5. ಡಿ-3. ಇ-2
ಸಿ)ಎ -2. ಬಿ-4. ಸಿ -1. ಡಿ-3. ಇ-5
ಡಿ)ಎ-1. ಬಿ-5. ಸಿ -2. ಡಿ-4. ಇ-3 √
ಪ್ರಶ್ನೆ ನಂ: 33) ಯಾವ ದೇಶದಿಂದ "ಸಂವಿಧಾನ ತಿದ್ದುಪಡಿ ವಿಧಾನ"ವನ್ನು ಎರವಲು ಪಡೆದು ಭಾರತದ ಸಂವಿಧಾನದಲ್ಲಿ ಅಳವಡಿಸಲಾಗಿದೆ ?
A. ರಷ್ಯಾ
B. ದಕ್ಷಿಣ ಆಪ್ರೀಕಾ √
C. ಬ್ರಿಟನ್
D. ಅಮೆರಿಕಾ
ಪ್ರಶ್ನೆ ನಂ: 34) ಹೊಂದಿಸಿ ಬರೆಯಿರಿ.
ರೈಲ್ವೆ ವಲಯಗಳು ಸ್ಥಳ
ಎ) ಈಶಾನ್ಯ ರೈಲ್ವೆ 1) ಕೋಲ್ಕತಾ
ಬಿ) ಆಗ್ನೇಯ ರೈಲ್ವೆ 2) ಹುಬ್ಬಳ್ಳಿ
ಸಿ) ನೈಋತ್ಯ ರೈಲ್ವೆ 3) ಗೋರಕ್ ಪುರ
ಡಿ) ವಾಯವ್ಯ ರೈಲ್ವೆ 4) ಚೆನೈ
ಇ) ದಕ್ಷಿಣ ರೈಲ್ವೆ 5) ಜೈಪುರ
ಸಂಕೇತಗಳು
ಎ)ಎ-3. ಬಿ-1. ಸಿ -2. ಡಿ-5. ಇ-4√
ಬಿ)ಎ-4. ಬಿ-1. ಸಿ-5. ಡಿ-3. ಇ-2
ಸಿ)ಎ -2. ಬಿ-4. ಸಿ -1. ಡಿ-3. ಇ-5
ಡಿ)ಎ-1. ಬಿ-5. ಸಿ -2. ಡಿ-4. ಇ-3
ಪ್ರಶ್ನೆ ನಂ: 35) ಹೊಂದಿಸಿ ಬರೆಯಿರಿ.
ಕವಿ ಆತ್ಮಕಥೆಗಳು
ಎ) ಪಿ.ಲಂಕೇಶ್ 1) ಭಾವ
ಬಿ) ಮಾಸ್ತಿ 2) ಹುಚ್ಚು ಮನಸಿನ ಹತ್ತು ಮುಖಗಳು
ಸಿ) ಕುವೆಂಪು 3) ಭಿತ್ತ
ಡಿ) ಎಸ್.ಎಲ್.ಭೈರಪ್ಪ 4) ಹುಳಿ ಮಾವಿನ ಮರ
ಇ) ಶಿವರಾಮ ಕಾರಂತ 5) ನೆನಪಿನ ದೋಣಿಯಲ್ಲಿ
ಸಂಕೇತಗಳು
ಎ)ಎ-1. ಬಿ-5. ಸಿ -3. ಡಿ-2. ಇ-4
ಬಿ)ಎ-4. ಬಿ-1. ಸಿ-5. ಡಿ-3. ಇ-2√
ಸಿ)ಎ -2. ಬಿ-4. ಸಿ -1. ಡಿ-3. ಇ-5
ಡಿ)ಎ-1. ಬಿ-5. ಸಿ -2. ಡಿ-4. ಇ-3
ಪ್ರಶ್ನೆ ನಂ: 36) ಶ್ರವಣಬೆಳಗೋಳದ ಮಹಾಮಸ್ತಾಭಿಷೇಕವು ಎಷ್ಟು ವರ್ಷಗಳಿಗೊಂದು ಸಲ ಜರುಗುತ್ತದೆ?
A] 6 ವರ್ಷ
B] 8 ವರ್ಷ
C]10 ವರ್ಷ
D]12 ವರ್ಷ√
ಪ್ರಶ್ನೆ ನಂ: 37) FM ರೇಡಿಯೋದ ತರಂಗಾಂತರ ವ್ಯಾಪ್ತಿ?
A] 200-300 MHz
B] 88-108 MHz √
C] 600-800 MHz
D] 100-200 MHz
ಪ್ರಶ್ನೆ ನಂ: 38) ಇತ್ತೀಚೆಗೆ ಸುಪ್ರೀಂ ಕೋರ್ಟ್ ರದ್ದು ಪಡಿಸಿದ ವಿವಾದಿತ ಸೆಕ್ಷನ್ 66ಅ ಯಾವ ಕಾಯ್ದೆಯ ಭಾಗವಾಗಿತ್ತು?
A] ಭಯೋತ್ಪಾದನೆ ಪ್ರತಿಬಂಧ ಕಾಯಿದೆ
B] ಮಾಹಿತಿ ತಂತ್ರಜ್ಞಾನ ಕಾಯಿದೆ √
C] ಬೌದ್ಧಿಕ ಆಸ್ತಿ ಕಾಯಿದೆ
D] ಮಹಿಳಾ ರಕ್ಷಣಾ ಕಾಯಿದೆ
ಪ್ರಶ್ನೆ ನಂ: 39) ನ್ಯಾನೊ ಪದಾರ್ಥಗಳು ಎಂತಹ ಕಣಗಳಿಂದ ಆಗಿರುತ್ತವೆ ಎಂದರೆ ಕಣಗಳ ಗಾತ್ರವು ಸುಮಾರು,
A] 10-⁹ ನ್ಯಾನೋಮಿಟರ್ ಇರುತ್ತದೆ
B] 10⁹ ನ್ಯಾನೋಮಿಟರ್ ಇರುತ್ತದೆ
C] 10-⁹ ಮಿಟರ್ ಇರುತ್ತದೆ √
D] 9 ಮಿಟರ್ ಇರುತ್ತದೆ
ಪ್ರಶ್ನೆ ನಂ: 40) ಶ್ರೀಲಂಕಾದ ನೂತನ ಪ್ರಧಾನಮಂತ್ರಿ ಯಾರು?
a) ಆರ್. ವಿಕ್ರಮಸಿಂಘೆ √
b) ಎಂ. ರಾಜಪಕ್ಸೆ
c) ಸಿ. ಕೆ. ತುಂಗಾ
d) ಮೇಲಿನ ಯಾರು ಅಲ್ಲ
ಪ್ರಶ್ನೆ ನಂ: 41) ಪ್ರೆಶರ್ ಕುಕ್ಕರ್ನಲ್ಲಿ ಬೇಗ ಅಡುಗೆಯಾಗುತ್ತದೆ. ಏಕೆಂದರೆ,
A] ಆಹಾರವು ಬೇಯುವುದಕ್ಕೆ ಇಲ್ಲಿ ಅಧಿಕ ಹಬೆ (ಉಗಿ) ಲಭ್ಯ.
B] ಒತ್ತಡವು ನೀರಿನ ಕುದಿಯುವ ಬಿಂದುವನ್ನು ಹೆಚ್ಚಿಸುತ್ತದೆ. √
C] ಒತ್ತಡವು ನೀರಿನ ಕುದಿಯುವ ಬಿಂದುವನ್ನು ಕಡಿಮೆಮಾಡುತ್ತದೆ.
D] ಕುಕ್ಕರ್ ಅನ್ನು ವಿಶೇಷ ವಸ್ತುವಿನಿಂದ ಮಾಡಲಾಗಿದೆ.
ಪ್ರಶ್ನೆ ನಂ: 42) ಈ ಕೆಳಗಿನ ಯಾವ ಮುಖ್ಯಮಂತ್ರಿಯ ಕಾಲದಲ್ಲಿ ಮೈಸೂರು ರಾಜ್ಯಕ್ಕೆ 'ಕರ್ನಾಟಕ' ಎಂದು ನಾಮಕರಣ ಮಾಡಲಾಯಿತು?
A] ಕೆ.ಸಿ.ರೆಡ್ಡಿ
B] ಚಿಕ್ಕ ದೇವರಾಜ ಒಡೆಯರ್
C] ಟಿ.ಸಿದ್ಧಲಿಂಗಯ್ಯ
D] ದೇವರಾಜ್ ಅರಸು √
ಪ್ರಶ್ನೆ ನಂ: 43) ಎಷ್ಟು ವರ್ಷಗಳಿಗೊಮ್ಮೆ ಹಣಕಾಸು ಆಯೋಗ ರಚಿಸಲಾಗುತ್ತದೆ.
A] ಪ್ರತೀ ವರ್ಷ
B] 07 ವರ್ಷ
C] 05 ವರ್ಷ√
D] 04 ವರ್ಷ
*Gk4u*
ಪ್ರಶ್ನೆ ನಂ: 44) ಜಾಗತಿಕ ಅರ್ಥವ್ಯವಸ್ಥೆಯು ಕೆಳಮುಖವಾಗಿರುವ ಈ ಸಂದರ್ಭದಲ್ಲಿ ಸರ್ಕಾರಗಳು ...
A] ಸಾಧ್ಯವಾದಷ್ಟು ಕಡಿಮೆ ಖರ್ಚು ಮಾಡಿ ಹೆಚ್ಚೆಚ್ಚು ಹಣವನ್ನು ಉಳಿತಾಯ ಮಾಡಬೇಕು.
B] ಚಿನ್ನವನ್ನು ಖರೀದಿಸಿ ದಾಸ್ತಾನು ಮಾಡಬೇಕು.
C] ಆರೋಗ್ಯ ವ್ಯವಸ್ಥೆಯನ್ನು ಖಾಸಗೀಕರಣ ಮಾಡಬೇಕು.
D] ಸಾರ್ವಜನಿಕ ಮೂಲಸೌಕರ್ಯ ವ್ಯವಸ್ಥೆಗಳಿಗಾಗಿ ಹೆಚ್ಚು ಹಣ ವಿನಿಯೋಗಿಸಬೇಕು √
ಪ್ರಶ್ನೆ ನಂ: 45) ಒಣ ಕೂದಲನ್ನು ಬಾಚಿದ ಬಾಚಣಿಕೆಯು ಕಾಗದದ ಚೂರುಗಳನ್ನು ಆಕರ್ಷಿಸುತ್ತದೆ. ಏಕೆಂದರೆ...
A] ಸ್ಫುರಣಗೊಂಡ ಬಾಚಣಿಕೆಯಿಂದಾಗಿ ಕಾಗದದಲ್ಲಿರುವ ಪರಮಾಣುಗಳು ಧ್ರುವೀಕರಣಗೊಳ್ಳುತ್ತವೆ. √
B] ಬಾಚಣಿಕೆಯು ಕಾಂತೀಯ ಗುಣಧರ್ಮಗಳನ್ನು ಹೊಂದಿದೆ.
C] ಬಾಚಣಿಕೆಯು ಉತ್ತಮ ವಾಹಕವಾಗಿದೆ.
D] ಕಾಗದವು ಉತ್ತಮ ವಾಹಕವಾಗಿದೆ.
ಪ್ರಶ್ನೆ ನಂ: 46) ಹೊಂದಿಸಿ ಬರೆಯಿರಿ.
ಕಣಿವೆ ಮಾರ್ಗಗಳು ರಾಜ್ಯ
ಎ) ಹಲ್ದಿಘಾಟಿ ಪಾಸ್ 1) ಜಮ್ಮು ಮತ್ತು ಕಾಶ್ಮೀರ
ಬಿ) ರೋಹ್ ಟಂಗ್ ಪಾಸ್ 2) ಮಧ್ಯಪ್ರದೇಶ
ಸಿ) ಜಿಲೇಪ ಲಾ ಪಾಸ್ 3) ಹಿಮಾಚಲ ಪ್ರದೇಶ
ಡಿ) ಬಾರಾ-ಲಾಚಾ-ಲಾ ಪಾಸ್ 4) ರಾಜಸ್ಥಾನ
ಇ) ಅಸಿರ್ ಘರ್ ಪಾಸ್ 5) ಸಿಕ್ಕಿಂ
ಸಂಕೇತಗಳು
ಎ)ಎ-1. ಬಿ-4. ಸಿ -3. ಡಿ-5. ಇ-2
ಬಿ)ಎ-4. ಬಿ-3. ಸಿ-5. ಡಿ-1. ಇ-2√
ಸಿ)ಎ -2. ಬಿ-4. ಸಿ -1. ಡಿ-3. ಇ-5
ಡಿ)ಎ-1. ಬಿ-5. ಸಿ -2. ಡಿ-4. ಇ-3
ಪ್ರಶ್ನೆ ನಂ: 47) ಹಾಲನ್ನು ಕಡೆದಾಗ ಕೆನೆಯು ಹಾಲಿನಿಂದ ಬೇರೆಯಾಗುವುದು ಈ ಪರಿಣಾಮದಿಂದಾಗಿ..
a.ಘರ್ಷಣೆಯ ಬಲ
b.ಕೇಂದ್ರಾಪಗಾಮಿ ಬಲ√
c.ಕೇಂದ್ರಾಪಗಾಮಿ ಪ್ರತಿಕ್ರಿಯೆ
d.ಗುರುತ್ವಾಕರ್ಷಣ ಬಲ
ಪ್ರಶ್ನೆ ನಂ: 48) ಪಶ್ಚಿಮ ಘಟ್ಟಗಳಲ್ಲಿರುವ ಅರಣ್ಯಗಳು ಯಾವ ವಿಧಕ್ಕೆ ಸೇರಿವೆ?
A] ಮ್ಯಾನ್ ಗ್ರೋವ್ ಕಾಡುಗಳು
B] ನಿತ್ಯಹರಿದ್ವರ್ಣ ಕಾಡುಗಳು√
C] ಎಲೆ ಉದುರುವ ಕಾಡುಗಳು
D] ಸಾಲ್
ಪ್ರಶ್ನೆ ನಂ: 49) ಗಣಿತ ಶಾಸ್ತ್ರದಲ್ಲಿ ಸಾಧನೆಗೈದ ಸಾಧಕರಿಗೆ ನೀಡಲಾಗುವ ರಾಮಾನುಜಂ ರಾಷ್ಟ್ರೀಯ ಪ್ರಶಸ್ತಿ 2015ನೇ ಸಾಲಿನಲ್ಲಿ ಯಾರಿಗೆ ಬಂದಿದೆ.
a) ಸಚ್ಚಿದೇವಾ ಬನ್ಸಾಲಿ
b) ಮೊಹಮ್ಮದ್ ಫಕೀರ್ ಖಾನ್
c) ಅಲಮೆಂದು ಕೃಷ್ಣ √
d) ಕರಣ್ ಶಂಕರ ದೇವಾ
ಪ್ರಶ್ನೆ ನಂ: 50) ಇತ್ತೀಚೆಗೆ ಭೂಕಂಪದಲ್ಲಿ ಧರೆಗುರುಳಿದ 'ಐತಿಹಾಸಿಕ ಧರಹರ ಟವರ್' ಯಾವ ದೇಶಕ್ಕೆ ಸಂಬಂಧಿಸಿದ್ದು?
A. ಭಾರತ
B. ನೇಪಾಳ √
C. ಮಲೇಶಿಯಾ
D. ಶ್ರೀಲಂಕಾ
"ಸಾಮಾನ್ಯ ಕನ್ನಡ ಮಾಹಿತಿ ಕಣಜ'":
1) ಗಪ್ ಚಿಪ್ ಇದು ಯಾರ ಕೃತಿ?
ಎಂ.ಎಸ್. ಸುಂಕಾಪುರ
ಎಂ.ಮರಿಯಪ್ಪಭಟ್ಟ
ಪ್ರಭುಶಂಕರ
ಕಡಿದಾಳ ಮಂಜಪ್ಪ
A👌✅💐
2)ಅಮೇರಿಕಾದಲ್ಲಿ ನಾನು ಮತ್ತು ಶಾಂತಿ ಇದು ಯಾರ ಬರೆದ ಪ್ರವಾಸ ಕಥನ?
ಪ್ರಭುಶಂಕರ
ಸ್ವಾಮಿ ಜಗದಾತ್ಮಾನಂದ
ಎಚ್.ಕೆ.ಬಾಲಸೂರಿ
ಎಂ.ಎಸ್.ಸುಂಕಾಪುರ
A✅👌💐
3)ಮಹಾತ್ಯಾಗ ಕಾದಂಬರಿಯ ಕತೃ ಯಾರು?
ಎಂ.ಆರ್.ಶ್ರೀನಿವಾಸಮೂರ್ತಿ
ಎಚ್.ಜೆ.ಲಕ್ಕಪ್ಪಗೌಡ
ಕಡಿದಾಳ ಮಂಜಪ್ಪ
ಅರವಿಂದ ಮಾಲಗತ್ತಿ
A✅💐👍👌
4)ಷಡಕ್ಷರದೇವ ಅವರ ಕಾಲ?
ಕ್ರಿ.ಶ.1655
1675
1650
1645
A✅👌💐
5)ಗಗನ ಸಖಿಯರ ಸೆರಗ ಹಿಡಿದು ಇದು ಯಾರ ಕೃತಿ?
ನಾಗೇಶ ಹೆಗಡೆ
ಸ.ಜ.ನಾಗಲೋಟಿಮಠ
ಆರ್.ಸಿ.ಹಿರೇಮಠ
ನೇಮಿಚಂದ್ರ
A✅💐👌
6)ಇಕ್ಕಳ ಇದರ ಕತೃ ಯಾರು?
ಚಂದ್ರಶೇಖರ ತಾಳ್ಯ
ಬಿ.ಎ.ಸನದಿ
ಕೆ.ಷರೀಪಾ
ಕೆ.ಎಸ್. ನರಸಿಂಹಸ್ವಾಮಿ
D✅💐👍🙈
7)ಉದರ ವೈರಾಗ್ಯ ಯಾರ ಕೃತಿ?
ಕೈವಾರ ಯೋಗಿ ನಾರಾಯಣಪ್ಪ
ಪುರಂದರದಾಸ
ಸು.ರಂ.ಎಕ್ಕುಂಡಿ
ಬಿ.ಸಿ.ರಾಮಚಂದ್ರ ಶರ್ಮ
B✅💐🙈
8)ಭೂಕಂಪದ ಅಂತರಂಗದಲ್ಲಿ ಯಾರ ಕೃತಿ?
ಜಿ.ಪಿ.ಬಸವರಾಜು
ಪಿ.ಆರ್.ತಿಪ್ಪೇಸ್ವಾಮಿ
ನಾಗೇಶ ಹೆಗಡೆ
ಬಿ.ಎ.ಸನದಿ
A✅💐👌
9)ಭಟ್ಟನಾಯಕನು ಪ್ರತಿಪಾದಿಸಿದ ವಿಚಾರ.....
a) ಧ್ವನಿ
b) ಸಾಧಾರಣೀಕರಣ
c) ಔಚಿತ್ಯ
d) ರಸತತ್ವ
B✅👌💐
10)ಅಂಶ ಛಂದಸ್ಸಿನಲ್ಲಿ ಹೆಚ್ಚು ಬಳಕೆಯಲ್ಲಿರುವ ಗಣ
a) ರುದ್ರಗಣ
b) ವಿಷ್ಣುಗಣ
c) ಎಲ್ಲವೂ
d) ಬ್ರಹ್ಮಗಣ
B✅💐🙈
11)ಋ, ಖೂ ಇವು...
a) ಸಂಧ್ಯಾಕ್ಷರಗಳು
b) ಯೋಗವಾಹಕಗಳು
c) ವ್ಯಂಜನಗಳು
d) ಸ್ವರಗಳು
D✅💐👌
9)ಮಾನವೀಯತೆ ಇದು ಯಾರ ಕೃತಿ??
ಕೆ.ಷರೀಪಾ
ಸು.ರಂ.ಎಕ್ಕುಂಡಿ
ಆರ್.ಸಿ.ಹಿರೇಮಠ
ಬಿ.ಎ.ಸನದಿ
A✅💐👌
12)ಕೆಳಗೆ ಕೊಟ್ಟ ಶಬ್ದಗಳಿಗೆ ವಿರುದ್ಧಾರ್ಥಕವಾದ ರೂಪಗಳನ್ನು ಮುಂದೆ ಕೊಟ್ಟ ಪರ್ಯಾಯ ರೂಪಗಳಿಂದ ಆಯ್ದು ಗುರುತಿಸಿ.
"ಉತ್ಸರ್ಪಿಣಿ"
a) ಕುತ್ಸರ್ಪಿಣಿ
b) ಉಪಸರ್ಪಿಣಿ
c) ನಿತ್ಸರ್ಪಿಣಿ
d) ಅವಸರ್ಪಿಣಿ
D✅👍💐👌
15)ಪದ ಇಲ್ಲವೆ ವಾಕ್ಯಗಳನ್ನು ಕೂಡಿಸುವ ಪದ ..............
a) ವಿಸ್ಮಯ ಸೂಚಕ
b) ಸಮುಚ್ಚಯ ಸೂಚಕ
c) ಉಪಸರ್ಗ
d) ಪರಸರ್ಗ
B✅💐👌
16)ಸಾಕುಪ್ರಾಣಿಯ ನೆನಪಿಗಾಗಿ ನೆಟ್ಟ ಏಕೈಕ ವೀರಗಲ್ಲು ...
a) ಬೇಲೂರು ಶಾಸನ
b) ತಮ್ಮಟಕಲ್ಲು ಶಾಸನ
c) ಲಕ್ಕುಂಡಿ ಶಾಸನ
d) ಆತಕೂರು ಶಾಸನ
D✅💐👌
17).ಬೆಳತೂರಿನ ದೇಕಬ್ಬೆಯ ಶಾಸನವು ಈ ಪ್ರಾಕಾರಕ್ಕೆ ಸೇರುತ್ತದೆ...
a) ಪ್ರಶಸ್ತಿ ಶಾಸನ
b) ಮಾಸ್ತಿಕಲ್ಲು
c) ವೀರಗಲ್ಲು
d) ದಾನಶಾಸನ
B✅👌💐
10)ಯೋಧ ಮತ್ತು ಹೆಂಗಸು ಇದು ಯಾರ ಕೃತಿ?
ಸು.ರಂ.ಎಕ್ಕುಂಡಿ
ಕೈವಾರ ಯೋಗಿ ನಾರಾಯಣಪ್ಪ
ಚಂದ್ರಶೇಖರ ತಾಳ್ಯ
ನೇಮಿಚಂದ್ರ
A✅💐👍👌
11)ಕನ್ನಡಂ ಕತ್ತುರಿಯಲ್ತೆ ಇದು ಯಾರ ಕೃತಿ?
ಅಲ್ಲಮ ಪ್ರಭು
ಮುದ್ದಣ
ಶಿವಕೋಟ್ಯಾಚಾರ್ಯ
ಕೆ.ಬೈರಪ್ಪ
ಗೊ.ರು.ಚನ್ನಬಸಪ್ಪ
A✅💐👌
20)ತಂಗಾಳಿ' ಇಲ್ಲಿ ಇರುವ ಸಮಾಸ ....
a) ದ್ವಿಗು
b) ಅಂಶಿ
c) ಅರಿ
d) ಕರ್ಮಧಾರೆಯ
D✅👌💐
21)ಧೀರ್ಘ ಕಾಲದಿಂದಲೂ ಭಾರತದಿಂದ ಹೊರಗೆ ವ್ಯವಹಾರದಲ್ಲಿರುವ ದ್ರಾವಿಡ ಭಾಷೆ
a) ಮಲ್ತೋ
b) ಬ್ರಾಹೂಈ
c) ಕೋಲಾಮಿ
d) ಕುರುಖ್
B✅👍💐👌
22)ತೆಲುಗಿನಲ್ಲಿ ಲಿಂಗವಿವಕ್ಷೆಯ ಕ್ರಮ ಹೀಗಿದೆ...
a) ಒಂಭತ್ತು ವಿಧ
b) ಎರಡು ವಿಧ
c) ಲಿಂಗವಿವಕ್ಷೆ ಇಲ್ಲ
d) ಮೂರು ವಿಧ
B✅💐👌🙈
23).'ಕನ್ನಡ ಮಧ್ಯಮ ವ್ಯಾಕರಣ' ಇದನ್ನು ಬರೆದವರು ಯಾರು ?
a) ಬಿ.ಎಂ.ಶ್ರೀ
b) ಟಿ.ಬರೋ
c) ಭ. ಕೃಷ್ಣಮೂರ್ತಿ
d) ತೀ.ನಂ.ಶ್ರೀ
D✅💐🙈👌
14)ವಸಾಹತು ವಿರೋಧಿ ಲಾವಣಿಗಳನ್ನು ಸಂಗ್ರಹಿಸಿದ ಬ್ರಿಟೀಷ್ ಅಧಿಕಾರಿ ...
a) ಜೆ.ಎಫ್.ಪ್ಲೀಟ್
b) ಕರ್ನಲ್ ಮೆಕೆಂಜೆ
c) ಕನ್ನಿಂಗ್ ಹ್ಯಾಂ
d) ಬಿ.ಎಲ್.ರೈಸ್
A✅💐👌
25)ಕನ್ನಡದಲ್ಲಿ ಈ ವಿಭಕ್ತಿ ಇಲ್ಲವೆಂದು ಹೇಳುತ್ತಾರೆ...
a) ದ್ವಿತೀಯಾ
b) ಚತುರ್ಥಿ
c) ಸಪ್ತಮೀ
d) ಪ್ರಥಮಾ
D✅✅💐👌
1.1958ರಲ್ಲಿ 40ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆದ ಸ್ಥಳ ಯಾವುದು?
1.ಕಲ್ಬುರ್ಗಿ.
2.ಮೈಸೂರು.
3.ಬಳ್ಳಾರಿ.
4.ಧಾರವಾಡ.
C✅✅bellary💐💐
2.ಕನ್ನಡದ ಮೊದಲ ವೈದ್ಯಗ್ರಂಥ 'ಗೋವೈದ್ಯ' ದ ಕರ್ತೃ ಯಾರು?
1.ಪದ್ಮರಸ.
2.ಕೀರ್ತಿವರ್ಮ.
3.ನೇಮಿಚಂದ್ರ.
4.ಕೇಶಿರಾಜ.
B✅✅💐💐👌
3.ಜಗಜ್ಜ್ಯೋತಿ ಯಾವ ಸಂಧಿ?
1.ಗುಣಸಂಧಿ.
2.ಜಸ್ವಸಂಧಿ.
3.ವೃದ್ದಿಸಂಧಿ.
4.ಶ್ಚುತ್ವಸಂಧಿ.
D✅✅💐💐
4.ಕೆಳದುಟಿ ಯಾವ ಸಮಾಸ?
1.ಅಂಶಿಸಮಾಸ.
2.ದ್ವಿಗುಸಮಾಸ.
3.ಕ್ರಿಯಾಸಮಾಸ.
4.ಗಮಕಸಮಾಸ.
A✅✅💐💐
5.ಬಟ್ಟಬಯಲು ಎನ್ನುವುದು?
1.ಅನುಕರಣಾವ್ಯಯ.
2.ದ್ವಿರುಕ್ತಿ.
3.ಜೋಡಿನುಡಿ.
4.ಯಾವುದು ಅಲ್ಲ.
B✅✅💐💐
6.ಪ್ರತಿ ಚರಣದಲ್ಲಿ 5 ಮಾತ್ರೆಯ 4 ಗಣ ಇರುವ ರಗಳೆ?
1.ಉತ್ಸಾಹ ರಗಳೆ.
2.ಮಂದಾನಿಲ ರಗಳೆ.
3.ಲಲಿತ ರಗಳೆ.
4.ಸರಳ ರಗಳೆ.
C✅✅💐💐
7.ಬ್ರಹ್ಮ ಗಣವು ಎಷ್ಟು ಅಂಶಗಳಿಂದ ಕೂಡಿರುತ್ತದೆ?
1.2.
2.3.
3.4.
4.5.
A✅✅💐💐
8.ಇಟಾಲಿಯನ್ ಭಾಷೆಯಲ್ಲಿ ಸಾನೆಟ್ ಮೊದಲ ಕವಿ?
1.ಡಾಂಟೆ.
2.ಪೆಟ್ರಾಕ್.
3.ವಯಟ್.
4.ಕ್ಷೇಕ್ಸ್ ಪಿಯರು.
B✅✅💐💐👌
9 ಇಂಗ್ಲೀಷನ ದ ಓಡ್ ಎಂಬ ಪದಕ್ಕೆ ಸಮಾನವಾಗಿ ಕನ್ನಡದಲ್ಲಿ ಪ್ರಗಾಥ ಎಂದು ಹೆಸರು ಕೊಟ್ಟವರು?
1.ಬೇಂದ್ರೆ.
2.ಡಿ.ವಿ.ಜಿ.
3.ಬಿ.ಎಂ.ಶ್ರೀ.
4.ಮಾಸ್ತಿ.
C✅✅💐💐👌
10.ಸರಳ ರಗಳೆಯನ್ನು ಬಳಸಿದ ಮೊದಲ ಕವಿ?
1.ಕುವೆಂಪು.
2.ಹರಿಹರ.
3.ಪಂಪ.
4.ಮಾಸ್ತಿ.
D✅✅👌👌🙏🙏
11.ಅವಳ ಸಿರಿಕಂಠ ಕೋಗಿಲೆಯಂತೆ ಇಂಪಾಗಿದೆ ಯಾವ ಅಲಂಕಾರ?
1.ಉಪಮಾಲಂಕಾರ.
2.ರೂಪಕ ಅಲಂಕಾರ.
3.ದೃಷ್ಟಾಂತ ಅಲಂಕಾರ.
4.ಶ್ಲೇಷಾಲಂಕಾರ.
A✅✅💐💐👌
12.ಪಂಪನು ವಿಕ್ರಮಾರ್ಜುನ ವಿಜಯ ಕೃತಿಯ ರಚಿಸಿದ ಕಾರಣ 2ನೇ ಅರಿಕೇಸರಿ ಯಾವ ಪ್ರದೇಶವನ್ನು ದಾನವಾಗಿ ನೀಡಿದನು?
1.ಇಂದ್ರಪುರ.
2.ಮುಳವಳ್ಳಿ.
3.ಧರ್ಮಪುರ.
4.ಹಲ್ಮಿಡಿ.
C✅✅💐💐
13.ಆದಿಪುರಾಣ ಕೃತಿಗೆ ಆಕರ ಗ್ರಂಥ ಯಾವುದು?
1.ಸಂಸ್ಕತದ ವ್ಯಾಸಭಾರತ.
2.ಜಿನಸೇನಾಚಾರ್ಯರ ಪೂರ್ವ ಪುರಾಣ.
3.ಬಸವಪುರಾಣ.
4.ಮಹಾಪುರಾಣ.
B✅✅💐💐
14.ಅತ್ತಿಮಬ್ಬೆಯನ್ನು ಬಾಯಿ ತುಂಬಾ ಹೊಗಳಿದ ರನ್ನನ ಕೃತಿ ಯಾವುದು?
1.ಅಜಿತ ತೀರ್ಥಂಕರ ಚರಿತೆ.
2.ಪರಶುರಾಮಚರಿತೆ.
3.ಚಕ್ರೇಶ್ವರ ಚರಿತೆ.
4.ಅಜಿತಪುರಾಣ.
D✅✅👌💐
15.ದುರ್ಗಸಿಂಹನ ಗುರುವಿನ ಹೆಸರೇನು?
1.ದೇವೇಂದ್ರಮುನಿ.
2.ನಿರ್ಮಲ ಭಟ್ಟ.
3.ಅಜಿತಸೇನಾಚಾರ್ಯರು.
4.ಶಂಕರ ಭಟ್ಟ.
D✅✅💐💐
16.ಕನ್ನಡದ ಮೊದಲ ಜೈನ್ಯ ರಾಮಾಯಣ ಕೃತಿ ಯಾವುದು?
1.ಆದಿಪುರಾಣ.
2.ಮಲ್ಲಿನಾಥಪುರಾಣ.
3.ಪಂಪರಾಮಾಯಣ.
4.ಅಜಿತಪುರಾಣ.
C✅✅👌💐💐
17.ಸೂತ್ರ ಕವಿತಾವಿಲಾಸ ಮತ್ತು ದಿಗಂಬರದಾಸ ಎಂಬ ಬಿರುದು ಹೊಂದಿದ ಕವಿ ಯಾರು?
1.ಪಂಪ.
2.ನಯಸೇನ.
3.ಗುಣನಂದಿ.
4.ನಾಗಚಂದ್ರ.
B✅✅💐💐
18.ಪ್ರಣಯದ ಸ್ತ್ರೀದೌರ್ಬಲ್ಯವನ್ನು ಸಾರುವ ಕೃತಿ ಯಾವುದು?
1.ಅನಂತನಾಥಪುರಾಣ.
2.ಬಸವಪುರಾಣ.
3.ಯಶೋಧರೆ ಚರಿತೆ.
4.ಶಾಂತಿಪುರಾಣ.
C✅✅💐💐
19.ಈ ಕೆಳಗಿನವುಗಳಲ್ಲಿ ಅರ್ಜುನನ ಭಕ್ತಿಯನ್ನು ಪರೀಕ್ಷಿಸುವ ವಿಷಯ ವಸ್ತುವಿನ ಕೃತಿ ಯಾವುದು?
1.ರಾಜಶೇಖರ ವಿಳಾಸ.
2.ಶಬರಶಂಕರ ವಿಲಾಸ.
3.ವೃಕ್ಷಬೇಂದ್ರ ವಿಜಯ.
4.ಅರ್ಜುನನ ತಪಸ್ಸು.
B✅✅💐💐
20.ಬಸವಣ್ಣನ ಸಚ್ಚಾರಿತ್ರ್ಯವನ್ನು ವರ್ಣಿಸುವ ಷಡಕ್ಷರದೇವನ ಕೃತಿ ಯಾವುದು?
1.ಶಬರಶಂಕರ ವಿಲಾಸ.
2.ರಾಜಶೇಖರ ವಿಳಾಸ.
3.ವೃಕ್ಷಬೇಂದ್ರ ವಿಜಯ.
4.ಬಸವವಿಜಯ.
C✅✅💐💐
21.ಅನುಭವ ಮಂಟಪದ ಅಧ್ಯಕ್ಷರು ಯಾರು?
1.ಬಸವಣ್ಣ.
2.ಅಲ್ಲಮಪ್ರಭು.
3.ಜೇಡರ ದಾಸಿಮಯ್ಯ.
4.ಅಕ್ಕಮಹಾದೇವಿ.
B✅✅💐💐
22.ಅಲ್ಲಮನಿಂದ ಮಹಾಜ್ಞಾನಿ ಎಂದು ಹೊಗಳಿಸಿಕೊಂಡವರು?
1.ಬಸವಣ್ಣ.
2.ದಾಸಿಮಯ್ಯ.
3.ಚನ್ನಬಸವಣ್ಣ.
4.ಸಿದ್ದರಾಮ.
C✅✅✅💐
23.ಹರಿಹರನ್ನು ಶಿವಕವೀಂದ್ರ ಎಂದು ಕರೆದವರು?
1.ಷಡಕ್ಷರದೇವ.
2.ಅಲ್ಲಮಪ್ರಭು.
3.ಬಸವಣ್ಣ.
4.ನರಸಿಂಹ ಬಲ್ಲಾಳ.
A✅✅✅👌👌💐💐
24.ಲಕ್ಷ್ಮಿನಾರಯಣಪ್ಪರನ್ನು ಮೊದಲು ಮುದ್ದಣ ಎಂದು ಕರೆದವರು?
1.ತಂದೆ.
2.ತಾಯಿ.
3.ಗುರು.
4.ಕನ್ನಡ ಜನರು.
B✅✅🙈🙈😄😄
25.ಕನ್ನಡದ ಮೊದಲ ಶತಕ ಕಾವ್ಯ ಯಾವುದು?
1.ಪಂಪಾ ಶತಕ.
2.ರಕ್ಷಾ ಶತಕ.
3.ಚಂದ್ರಚೂಡಾಮಣೆ ಶತಕ.
4.ಅಮರೇಶ ಶತಕ.
C✅✅✅
ಕನ್ನಡ
1. ಕನ್ನಡದಲ್ಲಿ ರಚಿತವಾದ ಪ್ರಥಮ ಸ್ವತಂತ್ರ ಹಳೆಗನ್ನಡ ಕಾದಂಬರಿ ಯಾವದು?
a ಸೌಗಂಧಿಕಾ ಪರಿಣಯ
b ಕಲಾವತಿ ಪರಿಣಯ
c ಲೀಲಾವತಿ ಪರಿಣಯ
d ಬಾಣ ಕಾದಂಬರಿ
B✔️👌💐
೩. ಹೊಸಗನ್ನಡ ಗದ್ಯಶೈಲಿಗೆ ನಾಂದಿ ಹಾಡಿದ ಪ್ರಥಮ ಕಾದಂಬರಿ ...........
a ಬಾಣ ಕಾದಂಬರಿ
b ಮುದ್ರಾಮಂಜೂಷಾ
c ದುರ್ಗೇಶ ನಂದಿನಿ
d ವೀವೇಕ ಚಂದ್ರಿಕೆ
A✔️
೨. ಕನ್ನಡದ ಪ್ರಥಮ ಬೃಹತ್ ಕಾದಂಬರಿ ಯಾವದು?
a ಮುದ್ರಾಮಂಜೂಷ
b ಗೋದಾವರಿ
c ಕರ್ಣಾಟಕ ಕಾದಂಬರಿ
d ಸೌಗಂಧಿಕಾ ಪರಿಣಯ
👍💐🌺🌺
೪. ಕನ್ನಡದ ಮೊದಲ ಐತಿಹಾಸಿಕ ಕಾದಂಬರಿ?
a ಇಂದಿರಾ
b ಇಂದಿರಾಬಾಯಿ
c ಮುದ್ರಾ ಮಂಜೂಷಾ
d ಸೂರ್ಯಕಾಂತ
C✔️👏👏💐
೫. ಇಂಗ್ಲಿಷ್ ನಿಂದ ಕನ್ನಡಕ್ಕೆ ಅನುವಾದಗೊಂಡ ಮೊದಲ ಕಾದಂಬರಿ?
a ರಾಬಿನ್ ಸನ್ ಕ್ರೂಸೊ
b ಕನ್ಯಾವಿತಂತು
c ಕನ್ನಡ ಶೌರ್ಯಸಾಗರ
d ಪದ್ಮ ನಯನಾ
A✔️👏💐
೬ . ಬಂಗಾಲಿಯಿಂದ ಕನ್ನಡಕ್ಕೆ ಅನುವಾದಗೊಂಡ ಪ್ರಥಮ ಕಾದಂಬರಿ?
a ಆನಂದ ಮಠ
b ದುರ್ಗೇಶ ನಂದಿನಿ
c ವಿಷವೃಕ್ಷ
d ಸೂರ್ಯಕಾಂತ
B✔️💐
೭. ತೆಲುಗಿನಿಂದ ಕನ್ನಡಕ್ಕೆ ಅನುವಾದಗೊಂಡ ಪ್ರಥಮ ಕಾದಂಬರಿ?
a ಶೃಂಗಾರ ಚಾತುರ್ಯೊಲ್ಲಾಸಿನಿ
b ಸುಮತಿ ಮದನಕುಮಾರ ಚರಿತೆ
c ಸುಕುಮಾರಿ
d ವಿವೇಕ ಚಂದ್ರಿಕೆ
D✔️👏👏💐
೮. ಮರಾಠಿಯಿಂದ ಕನ್ನಡಕ್ಕೆ ಅನುವಾದಗೊಂಡ ಮೊದಲ ಕಾದಂಬರಿ?
a ಯಮುನಾ ಪರ್ಯಟನೆ
b ಕೇಸರಿ ವಿಲಾಸ
c ಮೊಪ್ಲಾಕಾಂಡ
d ಗಂಗವ್ವ ಗಂಗಾಮಾಯಿ
A✔️👏👏💐
೯. ಮಲೆಯಾಳಿಯಿಂದ ಕನ್ನಡಕ್ಕೆ ಅನುವಾದಗೊಂಡ ಮೊದಲ ಕಾದಂಬರಿ?
a ಸೀತೆ
b ಅಹಲ್ಯಾ
c ಸುಕುಮಾರಿ
d ಲತಕುಮಾರಿ
C✔️👏👏💐
೧೦. ಕನ್ನಡದ ಪ್ರಥಮ ಸ್ವತಂತ್ರ ಸಾಮಾಜಿಕ ಕಾದಂಬರಿ?
a ಇಂದಿರಾಬಾಯಿ
b ಇಂದಿರಾ
c ಪದ್ಮನಯನಾ
d ಕಾನೂರು ಹೆಗ್ಗಡತಿ
A✔️😄😄
೧೧. ಕನ್ನಡದ ಮೊದಲ ಪತ್ತೇದಾರಿ ಕಾದಂಬರಿ?
a ಬೆಕ್ಕಿನ ಕಣ್ಣು
b ಕೇಸರಿ ವಿಲಾಸ
c ಪೂರ್ವ ಸಂಕಥಾನಕಾ
d ಚೋರಗ್ರಹಣ ತಂತ್ರ
D✔️👏👏😄
೧೨. ಸಂಪೂರ್ಣವಾಗಿ ಕನ್ನಡ ಅಕ್ಷರಗಳನ್ನೊಳಗೊಂಡ ಪ್ರಥಮ ಮುದ್ರಿತ ಪುಸ್ತಕ ..........
a ಕರ್ನಾಟಕ ಲಾಂಗ್ವೇಜ್
b ಕನ್ನಡ ಬೈಬಲ್
c ಇಂಗ್ಲಿಷ್ ಲಾಂಗ್ವೇಜ್
d ಕನ್ನಡ ಭಗವದ್ಗೀತೆ
B✔️👌👌💐
೧೩. ಕನ್ನಡ, ಇಂಗ್ಲಿಷ್, ಲ್ಯಾಟಿನ್, ಜರ್ಮನ್ ಮುಂತಾದ 'ಬಹುಭಾಷಾ ಭಗವದ್ಗೀತೆ'ಯ ಸಂಪಾದಕರು?
a ಟೇಲರ್
b ಗ್ಯಾರೆಟ್
c ಮ್ಯಾಕ್ಸ್ ಮುಲ್ಲರ್
d ಮೋಗ್ಲಿಂಗ್
B✔️👌👌💐💐
೧೪. ಈ ಕೆಳಗಿನವರಲ್ಲಿ ಇವರು 'ಕನ್ನಡ-ಲ್ಯಾಟಿನ್ ಕೋಶ' ರಚಿಸಿದ್ದಾರೆ. ?
a ಜೆ ಹ್ಯಾಂಡ್ಸ್
b ಕಿಟೆಲ್
c ಜೆ ಎಫ್ ಫ್ಲೀಟ್
d ಸಿ ಚಾರ್ಬೋನಾ
D✔️👏👏
೧೫. 'ಕನ್ನಡ ಬೋಧಕವು' ಇದು ಯಾವ ದ್ವೈಭಾಷಿಕ ಪತ್ರಿಕೆಯಾಗಿತ್ತು?
a ಮರಾಠಿ -ಕನ್ನಡ
b ಕನ್ನಡ -ತೆಲುಗು
c ಮಲೆಯಾಳಿ -ಕನ್ನಡ
d ಕನ್ನಡ -ತಮಿಳು
A✔️👏👏💐
೧೬. ೧೮೮೨ ರಲ್ಲಿ ಮುಂಬಯಿ ಸರ್ಕಾರದಿಂದ ಪ್ರಕಟವಾದ ಇಂಜಿನಿಯರಿಂಗ್ ಗೆ ಸಂಬಂಧಿಸಿದ ಕನ್ನಡ ಕೃತಿ?
a ಯಂತ್ರ ಶಾಸ್ತ್ರ
b ಅಭಿಯಂತ್ರಂ
c ಖಂಜನಮ್
d ಪೂರ್ಣಾಂಕವು
A✔️👏👏
೧೭. ಹೆನ್ರಿ ಫೀಲ್ಡಿಂಗ್ ನ 'ಎಸಿಲಿಕನ್ ಸಮ್ಮರ್' ಕೃತಿಯನ್ನು 'ಕನ್ಯಾವಿತಂತು' ಎಂಬ ಹೆಸರಿನಿಂದ ಕನ್ನಡಕ್ಕೆಅನುವಾದಿಸಿದವರು?
a ಶಾಂತಕವಿ
b ವೆಂಕಟರಂಗೋ ಕಟ್ಟಿ
c ಎಂ ಎಲ್ ಶ್ರೀಕಂಠೇಗೌಡ
d ಬಿ ಸಿ ರಾಮಚಂದ್ರ ಶರ್ಮ
C✔️👌👌💐
೧೮. ಕನ್ನಡದ ಪ್ರಾಚೀನ ಕೃತಿಗಳನ್ನು ಮೊದಲಬಾರಿಗೆ ಜರ್ಮನಿಯರಿಗೆ ಪರಿಚಯ ಮಾಡಿಕೊಟ್ಟವರು?
a ಹರ್ಮನ್ ಮೊಗ್ಲಿಂಗ್
b ಬೆಂಜಮಿನ್ ಗೋಲ್ಟ್ ರೈಸ್
c ಜಾನ್ ರೀಡ್
d ಜೆ ಎಫ್ ಪ್ಲೀಟ್
A✔️👏👏
೧೯. ತಮಿಳಿನ ಜನಪ್ರಿಯ ಕೃತಿ 'ಪರಮಾರ್ಥ ಗುರುವಿನ ಕಥೆ'ಯನ್ನು ಕನ್ನಡಕ್ಕೆ ಅನುವಾದಿಸಿದವನು?
a ಚಾರ್ಬೊನಾ
b ಜೆ ಬ್ಯಾರಿಲ್
c ಬೌತೆಲೊನಾ
d ಸಿನ್ನಾಮಿ
B✔️👌👌💐
೨೦. 'ಬಿಬ್ಲಿಯಾಥೆಕಾ ಕರ್ನಾಟಿಕಾ' ಮಾಲಿಕೆಯನ್ನು ಆರಂಭಿಸಿದವರು?
a ಕೈಸಮೇಜರ್
b ಗಾಡ್ ಫ್ರೆ ವೈಗ್ಲೆ
c ಮೊಗ್ಲಿಂಗ್
d ಡಬ್ಲ್ಯೂ ಜಿ ವರ್ತ್
C✔️
೨೧. ಕಿಟೆಲ್ ರ ಸಾಹಿತ್ಯಿಕ ತಪೋಭೂಮಿಯೆನಿಸಿದುದು.......
a ಮೈಸೂರು
b ಮಡಿಕೇರಿ
c ಧಾರವಾಡ
d ಬಳ್ಳಾರಿ
B✔️👌👌💐💐
೨೨. ಕಲೆ ವಾಸ್ತುಶಿಲ್ಪ ವರ್ಣಿಸುವ 'sketches in the deccan' ಕೃತಿ ಇವರದು?
a ಮೆಕೆಂಜಿ
b ಜಾನ್ ಮೆಕೆರಲ್
c ಮಾರ್ಕ ವಿಲ್ಸ್
d ಮೆಡೋಜ್ ಟೇಲರ್
D✔️👌👌💐💐
೨೩. ಈ ಕೆಳಗಿನವರಲ್ಲಿ ಯಾರು ಕನ್ನಡನಾಡಿನಲ್ಲಿಯೇ ಹುಟ್ಟಿ ಕನ್ನಡ ಸೇವೆ ಮಾಡಿರುವರು?
a ಜೆ ಎಫ್ ಫ್ಲೀಟ್
b ಕಿಟೆಲ್
c ಬಿ ಎಲ್ ರೈಸ್
d ವಿ ಎಲಿಯಟ್
C✔️👏👏💐
೨೪. ಇವರನ್ನು ಕನ್ನಡ ನಾಡಿನ ಇತಿಹಾಸ ಸಂಶೋಧನೆಯ ರಂಗದಲ್ಲಿ ಅಶ್ವಿನಿದೇವತೆಗಳೆಂದು ಕರೆಯುತ್ತಾರೆ?
a ಕಿಟೆಲ್ -ಮೊಗ್ಲಿಂಗ್
b ರೈಸ್ -ಫ್ಲೀಟ್
c ಫ್ಲೀಟ್ -ವಾಲ್ಟರ್
d ಮೊಗ್ಲಿಂಗ್ -ರೈಸ್
B✔️👏👏💐💐
೨೫. 'ಕವಿಕಾಲ ವಿಮರ್ಶೆ ' ಇದು ಯಾರ ಬರವಣಿಗೆ?
a ಗೋವಿಂದ ಪೈ
b ಆರ್ ನರಸಿಂಹಾಚಾರ್
c ಡಿ ಎಲ್ ನರಸಿಂಹಾಚಾರ್
d ಆಲೂರು ವೆಂಕಟರಾಯ
A✔️👏👏💐
1. 2017 - 18ರ ಸಾಲಿನ ಕೇಂದ್ರ ಬಜೆಟ್'ನಲ್ಲಿ ಕೆಳಕಂಡ ಯಾವ ವಸ್ತುಗಳು ದುಬಾರಿಯಾಗುತ್ತವೆ ಎಂದು ವಿತ್ತ ಸಚಿವರು ಹೇಳಿದ್ದಾರೆ?
A. ಎಲ್ಇಡಿ ಬಲ್ಬ್
B. ಮೊಬೈಲ್ ಸರ್ಕೀಟ್ ನೋಟ್
C. ಸಿಗರೇಟು, ಬೀಡಿ
D. ಬೆಳ್ಳಿ ನಾಣ್ಯ
ಉತ್ತರ : ಮೇಲ್ಕಂಡ ಎಲ್ಲವೂ
2. 2017-18ರ ಕೇಂದ್ರ ಬಜೆಟ್'ನಲ್ಲಿ ಕೆಳಕಂಡ ಯಾವ ವಸ್ತುಗಳ ದರ ಇಳಿಯುತ್ತದೆಂದು ಹಣಕಾಸು ಸಚಿವರು ಹೇಳಿದ್ದಾರೆ?
A. ರೈಲ್ವೆ ಇ ಟಿಕೇಟ್
B. ನೈಸರ್ಗಿಕ ಅನಿಲ
C. ಸೋಲಾರ್ ಸೆಲ್
D. ಫಿಂಗರ್ ಪ್ರಿಂಟ್ ರೀಡರ್
ಉತ್ತರ : ಮೇಲ್ಕಂಡ ಎಲ್ಲವೂ
3. ವೈಯಕ್ತಿಕ ಆದಾಯ ತೆರಿಗೆದಾರರು ಎಷ್ಟು ಮೊತ್ತದವರಿಗೆ ತೆರಿಗೆಯಿಂದ ವಿನಾಯ್ತಿ ಪಡೆಯಲಿದ್ದಾರೆ?
A. 1.5 ಲಕ್ಷದವರೆಗೆ
B. 2 ಲಕ್ಷದವರೆಗೆ
C. 2.50 ಲಕ್ಷದವರಿಗೆ●
D. 3 ಲಕ್ಷದವರೆಗೆ
4. 2.5 ಲಕ್ಷ ರೂ.ನಿಂದ 5 ಲಕ್ಷ ರೂ.ತನಕ ಆದಾಯ ಹೊಂದಿದವರು ಎಷ್ಟು ತೆರಿಗೆ ಕಟ್ಟಬೇಕು ಎಂದು ಹಣಕಾಸು ಸಚಿವರು ಹೇಳಿದ್ದಾರೆ?
A. 2%
B. 3%
C. 4%
D. 5%●
5. 60ರಿಂದ 80 ವರ್ಷಗಳ ನಡುವಿನ ಹಿರಿಯ ನಾಗರಿಕರಿಗೆ ಎಷ್ಟು ಆದಾಯದವರೆಗೆ ತೆರಿಗೆ ವಿನಾಯ್ತಿ ಘೋಷಿಸಲಾಗಿದೆ?
A. 2.5 ಲಕ್ಷದವರೆಗೆ
B. 3 ಲಕ್ಷದವರೆಗೆ●
C. 3.5 ಲಕ್ಷದವರೆಗೆ
D. 4 ಲಕ್ಷದವರೆಗೆ
6. 80 ವರ್ಷ 80 ವರ್ಷಗಳ ನಡುವಿನ ಹಿರಿಯ ನಾಗರಿಕರಿಗೆ ಎಷ್ಟು ಆದಾಯದವರೆಗೆ ತೆರಿಗೆ ವಿನಾಯ್ತಿ ಘೋಷಿಸಲಾಗಿದೆ?
A. 4 ಲಕ್ಷದವರೆಗೆ
B. 4.5 ಲಕ್ಷದವರೆಗೆ
C. 5 ಲಕ್ಷದವರೆಗೆ●●
D. 5.5 ಲಕ್ಷದವರೆಗೆ
7. ಎಷ್ಟು ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ನಗದು ವಹಿವಾಟಿಗೆ ಹಣಕಾಸು ಸಚಿವರು ಬಜೆಟ್'ನಲ್ಲಿ ನಿಷೇಧ ಹೇರಿದ್ದಾರೆ?
A. 1.5 ಲಕ್ಷದ ಮೇಲ್ಪಟ್ಟು
B. 2 ಲಕ್ಷದ ಮೇಲ್ಪಟ್ಟು
C. 2.5 ಲಕ್ಷದ ಮೇಲ್ಪಟ್ಟು
D. 3 ಲಕ್ಷದ ಮೇಲ್ಪಟ್ಟು ●●
8. ರಾಜಕೀಯ ಪಕ್ಷಗಳು ಎಷ್ಟು ಮೊತ್ತಕ್ಕಿಂತ ಹೆಚ್ಚು ದೇಣಿಗೆಯನ್ನು ನಗದು ರೂಪದಲ್ಲಿ ಸ್ವೀಕರಿಸುವಂತಿಲ್ಲ ಎಂದು ಹಣಕಾಸು ಸಚಿವರು ಬಜೆಟ್'ನಲ್ಲಿ ಹೇಳಿದ್ದಾರೆ?
A. 2000ರೂ. ಮೇಲ್ಪಟ್ಟು●●
B. 5000ರೂ. ಮೇಲ್ಪಟ್ಟು
C. 10,000ರೂ. ಮೇಲ್ಪಟ್ಟು
D. 15,000ರೂ. ಮೇಲ್ಪಟ್ಟು
9. ಬರುವ ಆರ್ಥಿಕ ವರ್ಷದಲ್ಲಿ ಕೃಷಿ ಕ್ಷೇತ್ರದಲ್ಲಿ ಒಟ್ಟು ಎಷ್ಟು ಕೋಟಿ ರೂಗಳ ಸಾಲ ನೀಡುವ ಗುರಿಯನ್ನು ಕೇಂದ್ರ ಸರ್ಕಾರ ನಿಗದಿಪಡಿಸಿದೆ?
A. 5 ಲಕ್ಷ ಕೋಟಿ ರೂ
B. 7 ಲಕ್ಷ ಕೋಟಿ ರೂ
C. 10 ಲಕ್ಷ ಕೋಟಿ ರೂ. ●●
D. 12 ಲಕ್ಷ ಕೋಟಿ ರೂ
10. ಒಂದು ರೂ. ಆದಾಯದಲ್ಲಿ 19 ಪೈಸೆಯಷ್ಟು ಆದಾಯವನ್ನು ಕೆಳಕಂಡ ಯಾವುದರಿಂದ ನಿರೀಕ್ಷಿಸಲಾಗಿದೆ?
A. ಕಾರ್ಪೋರೇಟ್ ತೆರಿಗೆ ●●
B. ಆದಾಯ ತೆರಿಗೆ
C. ಕೇಂದ್ರೀಯ ಎಕ್ಸೈಜ್
D. ಕಸ್ಟಮ್ಸ್
11. ದೇಶದ ಬಾಹ್ಯಾಕಾಶ ನೀತಿ ಹಾಗೂ ಯೋಜನೆಗಳನ್ನು ರೂಪಿಸುವ ಹಾಗೂ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಬಾಹ್ಯಾಕಾಶ ಆಯೋಗ ಮತ್ತು ಬಾಹ್ಯಾಕೋಶ ಇಲಾಖೆಯನ್ನು ಯಾವ ವರ್ಷ ರಚಿಸಲಾಯಿತು?
A. 1970
B. 1972●●
C. 1974
D. 1976
12. ಭಾರತದ ರಾಷ್ಟ್ರೀಯ ಉಪಗ್ರಹ ವ್ಯವಸ್ಥೆ ಇನ್ಸಾಟ್ ಯಾವ ವರ್ಷ ಅನುಷ್ಠಾನಕ್ಕೆ ಬಂತು?
A. 1980
B. 1981
C. 1983●●
D. 1985
13. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಟೆಲಿ ಮೆಡಿಸಿನ್ ಕಾರ್ಯಕ್ರಮವನ್ನು ಯಾವ ವರ್ಷ ಆರಂಭಿಸಿತು?
A. 2000
B. 2001●●
C. 2002
D. 2003
14. ಭಾರತದ ಹವಾಮಾನಕ್ಕೆ ಮೀಸಲಾದ 'ಕಲ್ಪನಾ - 1' ಉಪಗ್ರಹವನ್ನು ಯಾವ ವರ್ಷ ಉಡಾವಣೆ ಮಾಡಲಾಯಿತು?
A. 2010
B. 2012●●
C. 2014
D. 2015
15. ಉಪಗ್ರಹ ಆಧಾರಿತ ಅಮೆಚೂರ್ ರೇಡಿಯೊ ಸೇವೆಗಳನ್ನು ಭಾರತ ಹಾಗೂ ಅಂತರರಾಷ್ಟ್ರೀಯ ಸಮುದಾಯಕ್ಕೆ ಹ್ಯಾಮ್ ರೇಡಿಯೋ ಸೌಲಭ್ಯಗಳನ್ನು ಒದಗಿಸಲು 'ಹ್ಯಾಮ್'ಸ್ಯಾಟ್' ಸೂಕ್ಷ್ಮ ಉಪಗ್ರಹವನ್ನು ಯಾವ ವರ್ಷ ಉಡಾಯಿಸಲಾಯಿತು?
A. 2003
B. 2005●●
C. 2007
D. 2009
೧. ೨೦೧೧ ರ ಜನಗಣತಿ ಪ್ರಕಾರ ಅತಿ ಕಡಿಮೆ
ಜನಸಂಖ್ಯಾ
ಬೆಳವಣಿಗೆ ದರ ಹೊಂದಿರುವ ಜಿಲ್ಲೆ ಲಾಂಗ್
ಲೆಂಗ್
ಕಂಡುಬರುವ ರಾಜ್ಯ??
A. ಅರುಣಾಚಲ ಪ್ರದೇಶ
B. ನಾಗಾಲ್ಯಾಂಡ್ *
C. ಸಿಕ್ಕಿಂ
D. ಮಿಜೋರಾಂ
೨. ವಿಶ್ವ ಜೈವಿಕ ರಕ್ಷಿತಾರಣ್ಯ ಪಟ್ಟಿಯಲ್ಲಿ ಸೇರಿದ
ಭಾರತದ ಮೊದಲ ನೆಲೆ?
A. ನೀಲಗಿರಿ *
B. ಗಲ್ಫ್ ಮನ್ನಾರ್
C. ನಂದಾದೇವಿ
D. ಸುಂದರ್ ಬನ್ಸ್
೩. ಮಾರ್ಚ್ ೨೨ ೨೦೧೬ ರಂದು ನಡೆದ ವಿಶ್ವ ಜಲದಿನದ
ಘೋಷ
ವಾಕ್ಯ ಏನಾಗಿತ್ತು?
A. Save water Then water saves you.
B. Water is an assensial thing.
C. Better water, Better job *
D. None of the above
೪. ಸಮುದ್ರದ ನೀರಿನಲ್ಲಿ ಅತಿ ಹೇರಳವಾಗಿ
ದೊರಕುವ
ಮೂಲಧಾತು ಯಾವುದು?
A. ಸೋಡಿಯಂ
B. ಕ್ಲೋರಿನ್
C. ಅಯೋಡಿನ್ *
D. ಪೊಟ್ಯಾಸಿಯಮ್
೫. ವ್ಯಾಲಿ ಆಪ್ ಫ್ಲವರ್ಸ್ ಕಂಡುಬರುವದು?
A. ಉತ್ತರಾಖಂಡ *
B. ಪಶ್ಚಿಮ ಬಂಗಾಳ
C. ಹಿಮಾಚಲ ಪ್ರದೇಶ
D. ಜಮ್ಮು ಮತ್ತು ಕಾಶ್ಮೀರ
6. ಬಿಳಿಗಿರಿರಂಗನ ಬೆಟ್ಟ ಈ ಕೆಳಗಿನ ಯಾವ ಪರ್ವತ
ಶ್ರೇಣಿಯಲ್ಲಿ ಕಂಡುಬರುತ್ತದೆ?
A. ಪೂರ್ವ ಘಟ್ಟಗಳು *
B. ನೀಲಗಿರಿ
C. ಪಶ್ಚಿಮ ಘಟ್ಟಗಳು
D. ವಿಂದ್ಯ ಶ್ರೇಣಿ
7.. ಹನಿ ನೀರಾವರಿ ಪದ್ದತಿಯನ್ನು ಯಾವ
ದೇಶದಿಂದ
ಪಡೆಯಲಾಗಿದೆ??
A. ಇರಾನ್
B. ಇರಾಕ್
C. ಇಸ್ರೇಲ್ *
D. ಇಂಡೋನೇಷ್ಯಾ
8.. ಸೀಳು ಕಣಿವೆಯಲ್ಲಿ ಪೂರ್ವಾಭಿಮುಖವಾಗಿ ಹರಿಯುವ
ನದಿ ಯಾವುದು?
A. ತಪತಿ *
B. ನರ್ಮದಾ
C. ಸರಸ್ವತಿ
D. ಚಂಬಲ್
9.. ಭಾರತದ ಯಾವ ರಾಜ್ಯವು ಗರಿಷ್ಟ
ರಾಜ್ಯಗಳೊಂದಿಗೆ ತನ್ನ ಗಡಿಯನ್ನು
ಹಂಚಿಕೊಂಡಿದೆ?
A. ಮಹಾರಾಷ್ಟ್ರ
B. ಉತ್ತರ ಪ್ರದೇಶ *
C. ಮಧ್ಯ ಪ್ರದೇಶ
D. ಪಶ್ಚಿಮ ಬಂಗಾಳ
10. ಲಕ್ಷ ದ್ವೀಪದಲ್ಲಿರುವ ಅತ್ಯಂತ
ದೊಡ್ಡ ದ್ವೀಪ
ಯಾವುದು?
A . ಕರವತ್ತಿ
B. ಚೇರಿಯಮ್
C. ಕಾಲ್ಪೆನಿ
D. ಮಿನಿಕಾಯ್ *
11.. ಕೂಡುಕುಳಂ ಅಣು ವಿದ್ಯುತ್ ಕೇಂದ್ರವನ್ನು
ಯಾವ ರಾಷ್ಟ್ರದ ನೆರವಿನೊಂದಿಗೆ
ನಿರ್ಮಿಸಲಾಗಿದೆ??
A. ಫ್ರಾನ್ಸ್
B. ರಷ್ಯಾ *
C. ಜರ್ಮನಿ
D. ಬ್ರಿಟನ್
೧2. ಟಾರೋಬಾ ರಾಷ್ಟ್ರೀಯ ಉದ್ಯಾನವನ
ಕಂಡುಬರುವ ರಾಜ್ಯ?
A. ಮಹಾರಾಷ್ಟ್ರ
B. ಜಾರ್ಖಂಡ್
C. ಛತ್ತೀಸ್ ಘಡ್
D. ಉತ್ತರಾಖಂಡ
೧3. ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ.
1. ಬಿಮ್ ಸ್ಟಿಕ್ ಎಂಬುದು ಬಂಗಾಳ ಕೊಲ್ಲಿ
ರಾಷ್ಟ್ರಗಳಿಂದಾದ ಒಕ್ಕೂಟ.
೨. ಈ ಒಕ್ಕೂಟ ೮ ರಾಷ್ಟ್ರಗಳಿಂದ ಕೂಡಿದೆ.
೩. ಇದರ ಕೇಂದ್ರ ಕಛೇರಿ ಬಾಂಗ್ಲಾದೇಶದ ಢಾಕಾ
ದಲ್ಲಿದೆ.
ಈ ಮೇಲಿನ ಹೇಳಿಕೆಗಳಲ್ಲಿ ಸರಿಯಾದವು.
A. 1 ಮತ್ತು 2
B. ೧ ಮತ್ತು ೩ *
C. ೨ ಮತ್ತು ೩
D. ಮೇಲಿನ ಎಲ್ಲವೂ
೧4. ಗುವಾಹಟಿ ಪಟ್ಟಣವು ಯಾವ ನದಿ ತೀರದಲ್ಲಿ
ಕಂಡುಬರುತ್ತದೆ.?
ಅ. ಮಹಾನದಿ
ಆ. ನರ್ಮದಾ
ಇ. ಬ್ರಹ್ಮಪುತ್ರ®*
ಈ.ಯಮುನಾ
೧5. ಈ ಕೆಳಗಿನ ನಗರಗಳಲ್ಲಿ ಪೆಟ್ರೋಲಿಯಂ
ಕೈಗಾರಿಕೆಗೆ ಹೆಸರಾದ ಸ್ಥಳ.?
ಅ. ಅಜರ್ ಬೈಜಾನ್
ಆ. ಕಾಡಿಚ್
ಇ. ಢಾಕಾ
ಈ. ಬಾಕು®*
16.ವಿಶ್ವ ಸಂಸ್ಥೆಯ ಸ್ಮಾರಕ ಪಟ್ಟಿಯಲ್ಲಿ
ಸೇರಿರುವ ಐತಿಹಾಸಿಕ ಮಸೀದಿ ಸ್ಥಳ 'ಬರ್ಗ್ ಹತ್'
ಯಾವ ದೇಶದಲ್ಲಿದೆ.?
ಅ. ಮಲೇಶಿಯಾ
ಆ. ಪಾಕಿಸ್ತಾನ
ಇ. ಶ್ರೀಲಂಕಾ
ಈ. ಬಾಂಗ್ಲಾದೇಶ®?
17. ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ
ಪ್ರಾಣಿಗಳ ಶವ ಸಂಸ್ಕಾರಕ್ಕಾಗಿ ವಿದ್ಯುತ್
ಚಿತಾಗಾರ ಯಾವ ನಗರದಲ್ಲಿ ನಿರ್ಮಾಣ
ಹಂತದಲ್ಲಿದೆ.?
ಅ. ದೆಹಲಿ
ಆ. ಚೆನ್ನೈ
ಇ. ಬೆಂಗಳೂರು®*
ಈ. ಅಹಮದಾಬಾದ್
18.ವಿಶ್ವ ಪ್ರಸಿದ್ಧ ಟೈಗ್ರೀಸ್ ನದಿ ಯಾವ
ದೇಶದಲ್ಲಿದೆ.?
ಅ. ಬೆಲ್ಜಿಯಂ
ಆ. ಪಾಕಿಸ್ತಾನ
ಇ. ಇರಾಕ್ *
ಈ. ಆಸ್ಟ್ರೀಯಾ
19. ಇಡೀ ಭೂಮಿಯನ್ನು ಎಷ್ಟು ಒತ್ತಡ ಪಟ್ಟಿಗಳ
ವಲಯಗಳನ್ನಾಗಿ ಗುರುತಿಸಲಾಗಿದೆ?
A. 7 *
B. 8
C. 6
D. 12
20. ಭಾರತವು ಹೊಂದಿರುವ ಒಟ್ಟು
ದ್ವೀಪಗಳ ಸಂಖ್ಯೆ?
A. 247 *
B. 167
C. 267
D. 187
21. ವಾಯುಮಂಡಲದ ಸರಾಸರಿ ಒತ್ತಡವು ಸಮುದ್ರ
ಮಟ್ಟದಲ್ಲಿ ಎಷ್ಟಿರುತ್ತದೆ?
A. 1013.25 mb *
B. 1012.25 mb
C. 1025.25mb
D. 1014.25mb
22. V ಆಕಾರದ ಕಣಿವೆಯು ಈ ಕೆಳಗಿನ ಕಾರ್ಯದಿಂದ
ಉಂಟಾಗುತ್ತದೆ?
A. ನದಿಯ ಸಾಗಾಣಿಕೆ ಕಾರ್ಯ
B. ನದಿಯ ಸವೆತ ಕಾರ್ಯ *
C. ನದಿಯ ಸಂಚಯನ ಕಾರ್ಯ
D. ಮೇಲಿನ ಎಲ್ಲವೂ
23. ಈ ಕೆಳಗಿನವುಗಳಲ್ಲಿ ಗುಂಪಿಗೆ ಸೇರದ್ದನ್ನು ಗುರುತಿಸಿ.
A. ಗ್ರಾನೈಟ್
B. ಗ್ಯಾಬ್ರೋ
C. ಬಸಾಲ್ಟ್ *
D. ಡೃಯೋರೈಟ್
ಬಸಾಲ್ಟ್ ಶಿಲೆಯನ್ನು ಹೊರತುಪಡಿಸಿ ಉಳಿದೆಲ್ಲಾ
ಅಂತಸ್ಸರಣ ಶಿಲೆಗಳಾಗಿವೆ.
24. ಈ ಕೆಳಗಿನವುಗಳನ್ನು ಸರಿಯಾಗಿ ಹೊಂದಿಸಿ.
೧. ಮೌಂಟ್ ಎವರೆಸ್ಟ್ ೮೦೭8ಮೀ
೨. ಕಾಂಚನಜುಂಗಾ ೮೧೭೨ಮೀ
೩. ದವಳಗಿರಿ ೮೮೫೦ಮೀ
೪. ಅನ್ನಪೂರ್ಣ ೮೫೯೮ ಮೀ
ಸಂಕೇತಗಳು
A. 4 3 2 1 *
B. 4 2 3 1
C. 4 3 1 2
D. 4 2 3 1
25. ಭಾರತದ ಅತ್ಯಂತ ದೊಡ್ಡ ಕಣಿವೆ ಮಾರ್ಗ
ಯಾವುದು?
A. ನಾಥು ಲಾ
B. ಜೆಲೆಪ್ ಲಾ *
C. ಪಾಲಕ್ಕಾಡ್
D. ಶಿಪ್ಕೆಲಾ
1) ಜಗತ್ತಿನ
ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಯಾವುದು?
ಭಾರತ.
2) ರೆಗ್ಯುಲೇಟಿಂಗ್ ಕಾಯ್ದೆ ಜಾರಿಯಾದದ್ದು ಯಾವಾಗ?
1773 ರಲ್ಲಿ.
3) 1773 ರ ರೆಗ್ಯುಲೇಟಿಂಗ್ ಕಾಯ್ದೆಯ ದೋಷಗಳನ್ನು
ಹೋಗಲಾಡಿಸಲು ಜಾರಿಗೆ ತಂದ ಕಾಯ್ದೆ ಯಾವುದು?
1784 ರ ಪಿಟ್ಸ್ ಇಂಡಿಯಾ ಕಾಯ್ದೆ.
4) ಸೈಮನ್ ಆಯೋಗದ ಅಧ್ಯಕ್ಷರು ಯಾರು?
ಜಾನ್ ಸೈಮನ್.
5) "ಸರ್ವೆಂಟ್ಸ್ ಆಫ್ ದಿ ಪೀಪಲ್
ಸೊಸೈಟಿ" ಎಂಬ ಸಂಘಟನೆಯನ್ನು
ಸ್ಥಾಪಿಸಿದವರು ಯಾರು?
ಲಾಲ ಲಜಪತ್ ರಾಯ್.
6) ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಬ್ರಿಟನ್ನಿನ
ಪ್ರಧಾನಮಂತ್ರಿ ಯಾರಾಗಿದ್ದರು?
ಕ್ಲಮೆಂಟ್ ಆಟ್ಲಿ.
7) ಭಾರತದ ಕೊನೆಯ ವೈಸರಾಯ ಯಾರು?
ಲಾರ್ಡ್ ಮೌಂಟ್ ಬ್ಯಾಟನ್.
8) ಸ್ವತಂತ್ರ ಭಾರತದ ಮೊಟ್ಟ
ಮೊದಲ ಗೌರ್ನರ್ ಜನರಲ್ ಯಾರು?
ಲಾರ್ಡ್ ಮೌಂಟ್ ಬ್ಯಾಟನ್.
9) ಸಂವಿಧಾನ ರಚನಾ ಸಭೆಯ ಒಟ್ಟು ಸಂಖ್ಯೆ
ಎಷ್ಟು?
389.
10) ಅಸ್ಸಾಂನ ಮೊದಲ ಮುಖ್ಯಮಂತ್ರಿ
ಯಾರು?
ಗೋಪಿನಾಥ ಬಾರ್ಡೋಲೈ.
11) ಸ್ಪೀರಿಂಗ್ ಸಮಿತಿಯ ಅಧ್ಯಕ್ಷರು ಯಾರು?
ಡಾ. ರಾಜೇಂದ್ರ ಪ್ರಸಾದ್.
12) ಡಾ.ಬಿ.ಆರ್.ಅಂಬೇಡ್ಕರ್ ರವರಿಗೆ ಭಾರತ ರತ್ನ
ಪ್ರಶಸ್ತಿ ಪಡೆದದ್ದು ಯಾವಾಗ?
1990 ರಲ್ಲಿ.
13) ಸ್ವತಂತ್ರ ಭಾರತದ ಆರೋಗ್ಯ ಸಚಿವರು ಯಾರು?
ರಾಜಕುಮಾರಿ ಅಮೃತ ಕೌರ್.
14) ಸ್ವತಂತ್ರ ಭಾರತದ ಹಣಕಾಸು ಸಚಿವರು ಯಾರು?
ಆರ್.ಕೆ.ಷಣ್ಮುಖಂ ಚೆಟ್ಟಿ.
15) ಭಾರತವು ರಾಷ್ಟ್ರೀಯ ಧ್ವಜವನ್ನು
ಅಳವಡಿಸಿಕೊಂಡಿದ್ದು ಯಾವಾಗ?
ಜುಲೈ 22, 1947 ರಲ್ಲಿ.
16) ವೈಮರ್ ಸಂವಿಧಾನ ಯಾವ ದೇಶದ್ದು?
ಜರ್ಮನಿ.
17) ಅಮೇರಿಕಾ ಸಂವಿಧಾನವು ಕೇವಲ ಎಷ್ಟು ವಿಧಿಗಳನ್ನು
ಒಳಗೊಂಡಿದೆ?
7.
18) ಬ್ರಿಟನ್ನಿನ ಪಾರ್ಲಿಮೆಂಟ್ ನ್ನು —---
ಪಾರ್ಲಿಮೆಂಟ್ ಎನ್ನುವರು?
ವೆಸ್ಟ್ ಮಿನಿಸ್ಟರ್.
19) ಜಗತ್ತಿನ ಸಂವಿಧಾನಗಳಲ್ಲಿ ಅತಿ ಹಳೆಯ
ಸಂವಿಧಾನ ಯಾವುದು?
ಸ್ಯಾನ್ ಮಾರಿನೋ ಸಂವಿಧಾನ.
20) ಸೈಮನ್ ಆಯೋಗವು ರಚನೆಯಾದದ್ದು ಯಾವಾಗ?
1927 ರಲ್ಲಿ.
By RBS
21) ಸೈಮನ್ ಆಯೋಗವು ಭಾರತಕ್ಕೆ ಬಂದದ್ದು ಯಾವಾಗ?
1928 ರಲ್ಲಿ.
22) ಸೈಮನ್ ಆಯೋಗವು ಇಂಗ್ಲೆಂಡಿಗೆ ವಾಪಸ್ಸಾದದ್ದು
ಯಾವಾಗ?
1929, ಎಪ್ರಿಲ್ 14 ರಂದು.
23) ಎಪ್ರಿಲ್ 1, 1935 ರಲ್ಲಿ ಸ್ಥಾಪನೆಯಾದ ಬ್ಯಾಂಕ್
ಯಾವುದು?
ಭಾರತದ ರಿಸರ್ವ್ ಬ್ಯಾಂಕ್.
24) ಭಾರತವು ನಾಡಗೀತೆಯನ್ನು
ಅಳವಡಿಸಿಕೊಂಡಿದ್ದು ಯಾವಾಗ?
ಜನವರಿ 24, 1950 ರಲ್ಲಿ.
25) ಸಂವಿಧಾನ ರಚನೆಯ ಎರಡನೆಯ ಸಭೆಯು ಸೇರಿದ್ದು
ಯಾವಾಗ?
ಡಿಸೆಂಬರ್ 11, 1946 ರಲ್ಲಿ.
26) ಗಾಂಧಿ-ಇರ್ವಿನ್ ನಡುವೆ ಒಪ್ಪಂದವಾದ ದಿನ
ಯಾವುದು?
ಮಾರ್ಚ್ 5. ಅಥವಾ ಫೆಬ್ರವರಿ 14. (1931).
27) ಸಮವರ್ತಿಪಟ್ಟಿಯನ್ನು ಯಾವ ರಾಷ್ಟ್ರದಿಂದ
ಎರವಲು ಪಡೆಯಲಾಗಿದೆ?
ಆಸ್ಟ್ರೇಲಿಯಾ ಸಂವಿಧಾನದಿಂದ.
28) ಭಾರತದ ರಾಷ್ಟ್ರ ಧ್ವಜವನ್ನು
ವಿನ್ಯಾಸಗೊಳಿಸಿದವರು ಯಾರು?
ಪಿಂಗಾಲಿ ವೆಂಕಯ್ಯ.
29) ಪಿಂಗಾಲಿ ವೆಂಕಯ್ಯ ಯಾವ ರಾಜ್ಯದವರು?
ಆಂಧ್ರಪ್ರದೇಶ.
30) ಅಮೇರಿಕಾದ 16 ನೇ ಅಧ್ಯಕ್ಷ ಯಾರು?
ಅಬ್ರಾಹಂ ಲಿಂಕನ್.
31) ಸಮಾಜವಾದಿ ಎಂಬ ಪದವನ್ನು ಭಾರತದ ಪ್ರಸ್ತಾವನೆಗೆ
ಯಾವ ತಿದ್ದುಪಡಿ ಮೂಲಕ ಸೇರಿಸಲಾಯಿತು?
1976 ರಲ್ಲಿ 42 ನೇ ತಿದ್ದುಪಡಿ ಮೂಲಕ.
32) ಸಾಮಾಜಿಕ ನ್ಯಾಯ ಎಂಬ ಪದವನ್ನು ಯಾವ
ಕ್ರಾಂತಿಯಿಂದ ಎರವಲು ಪಡೆಯಲಾಗಿದೆ?
ರಷ್ಯಾ ಕ್ರಾಂತಿ.
33) ಭಾರತದ ಸಂವಿಧಾನವು ಗಣತಂತ್ರ ವ್ಯವಸ್ಥೆಯ
ಜಾತಕ ಎಂದು ಕರೆದವರು ಯಾರು?
ಕೆ.ಎಂ.ಮುನ್ಷಿ.
34) ಪ್ರಸ್ತಾವನೆಯನ್ನು ಸಂವಿಧಾಪದ ಭಾಗವಲ್ಲವೆಂದು
ತೀರ್ಪು ನೀಡಿದ ಮೊಕದ್ದಮೆ
ಯಾವುದು?
1960 ರ ಬೇರುಬಾರಿ ಮೊಕದ್ದಮೆ.
35) 'ಅಮರ ಜೀವಿ' ಎಂದೇ ಖ್ಯಾತರಾದವರು
ಯಾರು?
ಪೊಟ್ಟಿ ಶ್ರೀರಾಮುಲು.
36) ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ
ಭಾಷೆ ಆಧಾರದ ಮೇಲೆ ರಚನೆಯಾದ ರಾಜ್ಯ ಯಾವುದು?
ಆಂಧ್ರಪ್ರದೇಶ.
37) ಕೆ.ಎಂ.ಫಣಿಕ್ಕರ್ ರವರ ಪೂರ್ಣ ಹೆಸರೇನು?
ಕವಲಂ ಮಾಧವ್ ಫಣಿಕ್ಕರ್.
38) 28 ರಾಜ್ಯವಾಗಿ ಉಗಮವಾದದ್ದು ಯಾವುದು?
ಜಾರ್ಖಂಡ್.
39) ಭಾರತದಲ್ಲಿಯೇ ಅತಿದೊಡ್ಡ ಜಿಲ್ಲೆ ಯಾವುದು?
ಕಛ್ (ಗುಜರಾತ್).
40) ಭಾರತದಲ್ಲಿಯೇ ಅತಿಚಿಕ್ಕ ಜಿಲ್ಲೆ ಯಾವುದು?
ಮಾಹೆ (ಪಾಂಡಿಚೆರಿ) (9 ಕಿಮೀ).
41) 2011 ರ ಪ್ರಕಾರ ಅತಿಹೆಚ್ಚು ಸಾಕ್ಷರತೆ
ಹೊಂದಿರುವ ಕೇಂದ್ರಾಡಳಿತ ಪ್ರದೇಶ ಯಾವುದು?
ಲಕ್ಷದ್ವೀಪ (92.28).
42) 2011 ರ ಪ್ರಕಾರ ಅತಿ ಕಡಿಮೆ ಸಾಕ್ಷರತೆ
ಹೊಂದಿರುವ ಕೇಂದ್ರಾಡಳಿತ ಪ್ರದೇಶ ಯಾವುದು?
ದಾದ್ರ ಮತ್ತು ನಗರ ಹವೇಲಿ (77.65).
43) "ಭಾರತದ ಬಿಸ್ಮಾರ್ಕ್" ಎಂದು ಯಾರನ್ನು ಕರೆಯುತ್ತಾರೆ?
ಸರ್ದಾರ್ ವಲ್ಲಭಭಾಯ್ ಪಾಟೇಲ್.
44) 25 ನೇ ರಾಜ್ಯವಾಗಿ ಗೋವಾ ರಚನೆಯಾದದ್ದು ಯಾವಾಗ?
1987 ರಲ್ಲಿ.
45) ಪ್ರಸ್ತುತವಾಗಿ ಎಷ್ಟು ವಲಯ ಮಂಡಳಿಗಳಿವೆ?
6.
46) ಎಲ್ಲಾ (6) ವಲಯಗಳಿಗೆ ಅಧ್ಯಕ್ಷರು ಯಾರಾಗಿರುತ್ತಾರೆ?
ಕೇಂದ್ರ ಗೃಹ ಸಚಿವರು.
ಕನ್ನಡ ಸಾಹಿತ್ಯ (==
✏️✏️ ಬುದ್ಧನ ಜಾತಕ ಕೃತಿಯ ಬರೆದವರು?
ಅ. ತ ಸು ಶಾಮರಾಯ
ಆ.ರಾಜರತ್ನಂ
ಇ. ಪೋಚಂತೇ
ಈ. ಶಂ.ಬಾ ಜೋಶಿ
D✔️✔️💐👌
✏️✏️ ವಿಕ್ರಾಂತ್ ಭಾರತ ಕತೃ?
ಅ. ತಿರುಮಲೆ ತಾತಾಚಾರ್ಯ ಶರ್ಮ
ಆ. ಶಿವರಾಮ ಕಾರಂತ
ಇ. ಗಳಗನಾಥ
ಈ. ಶಂ ಬಾ ಜೋಶಿ
A✔️✔️✔️
✏️✏️ ಚಿನ್ಮಯ ಚಿಂತಾಮಣಿ ಕೃತಿ ಬರೆದವರು?
ಅ. ಕೆ ಜಿ ಕುಂದಣಗಾರ
ಆ ಮಧುರ ಚನ್ನ
ಇ. ನಿರಂಜನ
ಈ. ಅನಕೃ
A✔️✔️💐👌
✏️✏️ ಭಟ್ಟರ ಮಗಳು ಕೃತಿಯ ರಚನೆಕಾರ?
ಅ. ಬೇಂದ್ರೆ
ಆ. ಬಿ ವಿ ಕಾರಂತ
ಇ. ಮಾಸ್ತಿ
ಈ. ಶಾಮರಾಯ
C✔️✔️💐👌
✏️✏️ ಸೊಬಗಿನ ಸೊನ್ನೆ ಕೃತಿ ಬರೆದವರು ಯಾರು?
ಅ. ಮಧುರ ಚನ್ನ
ಆ. ಮಾಸ್ತಿ
ಇ. ಮುಳಿಯ ತಿಮ್ಮಪ್ಪಯ್ತ
ಈ. ಹಿರೇಮಠ
C✔️✔️💐
✏️✏️ ವಾಲ್ಮೀಕಿ ವ್ಯಾಸ ಮಂದಿರ ಕತೃ?
ಅ. ಅನಕೃ
ಆ ದೇಜಗೌ
ಇ ಡಿವಿಜಿ
ಈ. ತರಾಸು
C✔️✔️💐👌
✏️✏️ ಸತ್ತವರ ಸತ್ತಾಪ ಕೃತಿ ಬರೆದವರು ಯಾರು?
ಅ. ಟಿ.ಪಿ ಕೈಲಾಸ
ಆ. ಶ್ರೀರಂಗ
ಇ. ಸುಜನ
ಈ. ಕುವೆಂಪು
A✔️✔️💐👌
✏️✏️ ಶಿಕ್ಷಣ ಮೀಮಾಂಸೆ ಅನುವಾದ ಕೃತಿ ರಚನೆಕಾರ?
ಅ. ಆಲೊರ ವೆಂಕಟರಾಯ
ಆ. ಹಿರೇಮಠ
ಇ. ನಿರಂಜನ
ಈ. ಅನಕೃ
A✔️✔️💐👌
✏️✏️ ಕಮಲಕುಮಾರಿ ಕೃತಿ ರಚನೆಕಾರ?
ಅ. ಶಾಂತರಸ
ಆ. ಕಾರಂತ
ಇ. ಗಳಗನಾಥ
ಈ. ದೇವುಡು
C✔️✔️👌
✏️✏️ ತೊಳೆದ ಮುತ್ತು ಕೃತಿಯ ಕತೃ?
ಅ. ಬಿ ವೆಂಕಟಾಚಾರ್ಯ
ಆ. ಕೆರೊರು ವಾಸುದೇವಚಾರ್ಯ
ಇ. ಬೇಂದ್ರೆ
ಈ.ಬಿ ವಿ ಕಾರಂತರ
B✔️✔️💐👌
✏️✏️ ನೀತಿ ವಾಕ್ಯಮಂಜರಿ ಗದ್ಯ ರಚನೆಕಾರ?
ಅ. ಆರ್ ನರಸಿಂಹಚಾರ್
ಆ. ಪುತಿನ
ಇ. ತರಾಸು
ಈ. ಮಲ್ಲಿಕಾ
A✔️✔️💐
✏️✏️ ಮಾಡೇನು "" ಎಂಬುದು?
ಅ. ನಿಷೇಧಾರ್ಥಕ
ಆ. ವಿದಿರೊಪ
ಇ. ಸಂಬವನಾರ್ಥಕ
ಈ. ಭಾವನಾಮ
C✔️✔️💐
✏️✏️ ರುಚಿಯಾದ ಅಡುಗೆ ಇದು?
ಅ. ಗುಣವಾಚಕ
ಆ. ಪರಿಮಾಣವಾಚಕ
ಇ. ಭಾವನಾನ
ಈ. ಅವಯ್ಯ
A✔️✔️💐👌
✏️✏️ ವಕೀಲ ರೋಗಿ ಇವು?
ಅ. ರೊಡನಾಮ
ಆ. ಅಂಕಿತನಾಮ
ಇ. ಅನ್ವರ್ಥನಾಮ
ಈ. ದಾತು
C✔️✔️💐
✏️✏️ ಮಹಾಪ್ರಾಣ ಅಕ್ಷರಗಳು ಯಾವವು?
ಅ. ಕ್ ಗ್
ಆ. ನ್ ಮ್
ಇ. ಛ್ ಧ್
ಈ ಕ್ ಚ್
C✔️✔️💐👌
✏️✏️ ನೀವು "" ಎಂಬುದು?
ಅ. ಉತ್ತಮ
ಆ. ಸ್ತ್ರೀಲಿಂಗ
ಇ. ಪುಲಿಂಗ
ಈ. ಮಧ್ಯಮ
D✔️✔️👌💐
✏️✏️ ಸಂಬಂಧ ಈ ವಿಭಕ್ತಿ ಯ ಕಾರಕವಾಗಿದೆ?
ಅ. ಪ್ರಥಮ
ಆ. ಸಪ್ತಮಿ
ಇ. ಷಷ್ಠಿ
ಈ. ಪಂಚಮಿ
C✔️✔️✔️💐👌
✏️✏️ ಹೊ+ಅನ್ನು=ಕೊಡಿಸಿ ಬರೆದಾಗ. ಆಗುವ ಸಂಧಿ?
ಅ. ಆದೇಶ
ಆ. ಗುಣ
ಇ. ವಕಾರಾಗಮ
ಈ. ಸವರ್ಣ
C✔️✔️💐👌
✏️✏️ ಬೆಟ್ಟ +ತಾವರೆ = ಕೊಡಿಸಿ ಬರೆದಾಗ ಆಗುವ ಸಂಧಿ?
ಅ. ಆಗಮ
ಆ. ಗುಣ
ಇ. ಲೋಪ
ಈ. ಆದೇಶ
D✔️✔️💐👏
✏️✏️ ವಯೋವೃದ್ದ ಯಾವ ಸಮಾಸ?
ಅ. ಕರ್ಮ
ಆ. ಗಮಕ
ಇ. ತತ್ಪುರುಷ
ಈ. ದ್ವಂದ್ವ
C✔️✔️💐
✏️✏️ ಕ್ಷಿರಸಾಗರ ಯಾವ ಸಮಾಸ?
ಅ. ಕರ್ಮ
ಆ.ಅಂಶಿ
ಇ. ಗಮಕ
ಈ. ತತ್ಪುರುಷ
A✔️✔️💐
✏️✏️ ಕೈಹಿಡಿ ಯಾವ ಸಮಾಸ?
ಅ. ಕರ್ಮ
ಆ. ತತ್ಪುರುಷ
ಇ. ಕ್ರಿಯಾ
ಈ. ದ್ವಿಗು
C✔️✔️💐👌
✏️✏️ ಲಿಂಗ ವಚನ ಕಾಲಕ್ಕನುಗುಣವಾಗಿ ಬದಲಾಗದೆ ಏಕರೊಪವಾಗಿರುವುದು ?
ಅ. ಆಖ್ಯಾತ
ಆ. ಅವಯ್ಯ
ಇ. ವಿಭಕ್ತಿ ಪ್ರತ್ಯಗಳು
ಈ. ಕಾಲಸೊಚಕ
ಬಿ ✔️✔️
✏️✏️ ಕ್ಯಾಚಹಿಡಿ ಎಂಬುದು?
ಅ. ದ್ವಿರುಕ್ತಿ
ಆ. ಜೊಡುನುಡಿ
ಇ. ಸಮಾಸ ಪದ
ಈ. ಅವಯ್ಯ
B✔️✔️
ಸಾಮಾನ್ಯ ಕನ್ನಡ
1.ಕನ್ನಡದ ಮೊದಲ ಗದ್ಯಕೃತಿಯ ಕರ್ತೃವಾದ ಶಿವಕೋಟ್ಯಾಚಾರ್ಯರು ಯಾವ ಜಿಲ್ಲೆಯವರು?
A.ಬಳ್ಳಾರಿ
B.ರಾಯಚೂರು
C.ಯಾದಗಿರಿ
D.ಕಲಬುರ್ಗಿ
A✅:
೨.ಶಿವರಾಂ ಕಾರಂತರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ?
A.ಮೂಕಜ್ಜಿಯ ಕನಸುಗಳು
B.ಮೈಮನಗಳ ಸುಳಿಯಲಿ
C.ಯಕ್ಷಗಾನ ಬಯಲಾಟ
D.ಮರಳಿ ಮಣ್ಣಿಗೆ
C✅✅👍
೩.'ಉಸುಬು' ಈ ಪದದ ಅರ್ಥ....
A.ಕಟ್ಟಡ ನಿರ್ಮಾಣ ಶಾಸ್ತ್ರ
B.ಹೆಂಗಸರು ಮೈಮೇಲೆ ಹೊದೆಯುವ ವಸ್ತ್ರ
C.ಮರಳು
D.ತಲೆಯುಡುಗೆ(ಪೇಟ)
C✅✅👌👍
೪.ಹರಿಹರನ ಕಾಲ.....
A.1160
B.1360
C.1200
D.1460
C✅✅: 5.ಕಯ್ಯಾರ ಕಿಞ್ಞಣ್ಣ ರೈ ರವರ ಆತ್ಮಕಥನ....
A.ದುಡಿತವೇ ನನ್ನ ದೇವರು
B.ಸಾಹಿತ್ಯ ದೃಷ್ಟಿ
C.ಪಂಚಮಿ
D.ಐಕ್ಯಗಾನ
A✅✅:
೬.ಆವು ಇದರ ಅರ್ಥ....
A.ಇರುವುದು
B.ಗೋವು
C.ಹಾವು
D.ಮೊದಲು
B✅✅:
೭.ಪು.ತಿ.ನ ರವರ ಯಾವ ಕೃತಿಗೆ ಪಂಪ ಪ್ರಶಸ್ತಿ ಸಂದಿದೆ..
A.ಅಹಲ್ಯೆ
B.ಹಂಸದಮಯಂತಿ
C.ಶಬರಿ
D.ಶ್ರೀಹರಿಚರಿತೆ
D✅✅
8.ಈ ಕೆಳಗಿನವುಗಳಲ್ಲಿ ವಿಶಂಕೆ ಯಾವುದು?
A.ಈ, ಊ
B.ಏ
C.ಓ
D.ಐ, ಔ
:c:white_check_mark:✅::
೯.' ಮೈದುಂಬಿ' ಇದು ಯಾವ ಸಂಧಿ?
A.ಲೋಪ ಸಂಧಿ
B.ಆಗಮ ಸಂಧಿ
C.ಗುಣ ಸಂಧಿ
D.ಆದೇಶ ಸಂಧಿ
✅✅✅✅D👌👌👌👍
೧೦.'ಅಂಗೈಕ್ಯ' ಇದು ಯಾವ ಸಂಧಿ ಉದಾಹರಣೆ...
A.ಗುಣಸಂಧಿ
B.ವೃಧ್ದಿಸಂಧಿ
C.ಯಣ್ ಸಂಧಿ
D.ಅನುನಾಸಿಕ ಸಂಧಿ
B✅✅✅👌👍👍
೧೧.' ರಾಜಭವನ ' ಯಾವ ಸಮಾಸಕ್ಕೆ ಉದಾಹರಣೆ...
A.ತತ್ಪುರುಷ ಸಮಾಸ
B.ಕರ್ಮಾಧಾರೆಯ ಸಮಾಸ
C.ಗಮಕ ಸಮಾಸ
D.ದ್ವಂದ್ವ ಸಮಾಸ
A✅✅✅👌👍👏👏👏
೧೨.ಗಂಡ ಹೆಂಡತಿ ಯಾವ ಸಮಾಸಕ್ಕೆ ಉದಾಹರಣೆ...
A.ದ್ವಂದ್ವ ಸಮಾಸ
B.ಅಂಶಿ ಸಮಾಸ
C.ಗಮಕ ಸಮಾಸ
D.ಕರ್ಮಾಧಾರೆಯ ಸಮಾಸ
A✅✅✅👌👍
೧೩.ವಸಂತನು ಹೂವನ್ನು ತಂದನು.ಅದನ್ನು ತನ್ನ ಪ್ರಿಯತಮೆಗೆ ಕೊಟ್ಟನು.
ಇದು ಎಂತಹ ವಾಕ್ಯ...
A.ಸಾಮಾನ್ಯ ವಾಕ್ಯ
B.ವಿಶೇಷ ವಾಕ್ಯ
C.ಸಮುಚ್ಚಯ ವಾಕ್ಯ
D.ಸಂಕೀರ್ಣ ವಾಕ್ಯ
C✅✅✅👏👏👍
೧೪.ಗುರು ಲಘು ನಡುವಿರೆ...
A.ಮನಗಾಣ
B.ಭಯಗಣ
C.ಜರಗಣ
D.ಸತಗಣ
:c:white_check_mark:✅:
೧೫.ಉತ್ಪಲ ಮಾಲ ವೃತ್ತ ಇದರ ಪ್ರತಿ ಸಾಲಿನಲ್ಲಿ ಎಷ್ಟು ಅಕ್ಷರಗಳಿರುತ್ತವೆ?
A.19
B.20
C.21
D.22
B✅✅✅👌👍
16.'ಪಂಚಾಗ ಓದು' ಈ ನುಡಿಗಟ್ಟಿನ ಅರ್ಥ...
A.ಒಣಹರಟೆ ಮಾಡು
B.ಅತಿಯಾಗಿ ಮಾತನಾಡು
C.ಇಲ್ಲಸಲ್ಲದ್ದನ್ನು ಸೇರಿಸು
D.ಕೆಲಸವಿಲ್ಲದೆ ಸೋಮಾರಿಯಾಗಿ ಕುಳಿತಿರು
A✅✅✅👌👍
೧೭.ಕನ್ನಡ ಮೊದಲ ನವ್ಯ ಕಾದಂಬರಿ..
A.ಪಂಪಯಾತ್ರೆ
B.ಮುಕ್ತಿ
C.ನ್ಯಾಯ ಸಂಗ್ರಹ
D.ಅಂತರಂಗ
B✅✅✅👌👍👏👏👏
೧೮.' ಎಲ್ಲೋ ಹುಡುಕಿದೆ ಇಲ್ಲದ ದೇವರ, ಕಲ್ಲು ಮಣ್ಣುಗಳ ಗುಡಿಯೊಳಗೆ' ಇದು ಯಾರ ಕವಿನುಡಿ...
A. ಜಿ.ಪಿ.ರಾಜರತ್ನಂ
B.ಜಿ.ಎಸ್.ಶಿವರುದ್ರಪ್ಪ
C.ಗೋವಿಂದ ಪೈ
D.ಕೆ.ಎಸ್.ನರಸಿಂಹಸ್ವಾಮಿ
B✅✅✅👌👏👏👏👍
೧೯.'ಇಜ್ಜೋಡು' ಇದು ಯಾರ ಬೃಹತ್ ಕಾದಂಬರಿ....
A.ಕುವೆಂಪು
B.ಅ.ನ.ಕೃ
C.ಗೋಕಾಕ್
D.ವಿ.ಸೀತಾರಾಮಯ್ಯ
C✅✅✅👌👍
೨೦.'ಆಕಾಶ ಬುತ್ತಿ' ಇದು ಯಾರ ಕೃತಿ?
A.ಎ.ಎನ್.ಮೂರ್ತಿರಾವ್
B.ದ.ರಾ.ಬೇಂದ್ರೆ
C.ಗಿರೀಶ್ ಕಾರ್ನಾಡ್
D.ಚನ್ನವೀರ ಕಣವಿ
D✅✅👌👌👏👍👍
೨೧.'ಆಕಾಶವಾಣಿ' ಇದು ಯಾರ ಕಾವ್ಯನಾಮ...
A.ಡಿ.ಎಲ್.ನರಸಿಂಹಚಾರ್ಯ
B.ವೆಂಕಟೇಶ್ವರ ದೀಕ್ಷಿತ್
C.ಎಂ.ವಿ.ಗೋಪಾಲಸ್ವಾಮಿ
D.ಬಿ.ಎನ್.ಸುಬ್ಬಮ್ಮ
C✅✅👌👌👍
೨೨.'ಸರಸಿಜಮಾನಿತು' ಎಂಬ ಬಿರುದನ್ನು ಹೊಂದಿದ ಕವಿ...
A.ಷಡಕ್ಷರದೇವ
B.ಮುದ್ದಣನ
C.ತಿಮ್ಮಣ್ಣ ಕವಿ
D.ನಂಜುಂಡ ಕವಿ
A✅✅✅👍👌
೨೩.' ಗೋಪಿ & ಗಾಂಡಲೀನ' ಕವನದ ಕರ್ತೃ...
A.ಟಿ.ಪಿ.ಕೈಲಾಸಂ
B.ಗೋಪಾಲ ಕೃಷ್ಣ ಅಡಿಗ
C.ನಿರಂಜನ
D.ಬಿ.ಆರ್.ಲಕ್ಷ್ಮಣರಾವ್
D✅✅✅👌👍👍👍
೨೪.ನಾಲ್ಕು ಮೊಳ ಭೂಮಿ' ಈ ಕಥಾ ಲೇಖಕರು...
A.ಶ್ರೀನಿವಾಸ
B.ಬಿ.ಆ
No comments:
Post a Comment
ತಮ್ಮ ಸಲಹೆಗಳನ್ನು ,ಅಭಿಪ್ರಾಯಗಳನ್ನು ತಿಳಿಸಲು comment box ಉಪಯೋಗಿಸಿ.Thank you