For digital teaching and learning


 

"ಸವಿಪಾಠ" YouTube Channel

Subscribe ಆಗಲು ಕ್ಲಿಕ್‌ ಮಾಡಿ

ಯುವ ಸಬಲೀಕರಣ ಮತ್ತು ಕ್ರೀಡೆ :

ಯುವ ಸಬಲೀಕರಣ ಮತ್ತು ಕ್ರೀಡೆ :

     ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯನ್ನು 1969 ರಲ್ಲಿ ಯುವಜನ ಸೇವಾ ನಿರ್ದೇಶನಾಲಯವನ್ನಾಗಿ ಯುವಜನರ ಕ್ರಿಯಾಶೀಲತೆಯನ್ನು ರಾಷ್ಟ್ರ ಅಭಿವೃದ್ಧಿ ಚಟುವಟಿಕೆಗಳಲ್ಲಿ ತೊಡಗಿಸಲು ಸ್ಥಾಪಿಸಲಾಯಿತು. ಇಲಾಖೆಯನ್ನು ವಿಭಾಗ ಮಟ್ಟದ ಮತ್ತು ಜಿಲ್ಲಾ ಮಟ್ಟದಲ್ಲಿ ಕಛೇರಿಗಳನ್ನು ತೆರೆಯುವ ಮೂಲಕ 1975 ರಲ್ಲಿ ಮತ್ತು ತಾಲೂಕು ಅಧಿಕಾರಿಗಳನ್ನು 1977 ರಲ್ಲಿ ನೇಮಿಸುವುದರ ಮೂಲಕ ಪುನರ್ ರಚಿಸಲಾಯಿತು. ಕರ್ನಾಟಕ ರಾಜ್ಯ ಸ್ಪೋರ್ಟ್ಸ್  ಕೌನ್ಸಿಲನ್ನು 1980 ರಲ್ಲಿ ಇಲಾಖೆಯಲ್ಲಿ ವಿಲೀನಗೊಳಿಸಿ ಯುವಜನ ಸೇವಾ ಮತ್ತು ಕ್ರಿಡಾ ಇಲಾಖೆ ಎಂದು ಮರು ನಾಮಕರಣ ಮಾಡಲಾಯಿತು. ಕರ್ನಾಟಕ ರಾಜ್ಯ ಯುವನೀತಿಯನ್ನು 2013 ರಲ್ಲಿ ಕರ್ನಾಟಕ ಸರ್ಕಾರವು ಅಂಗೀಕರಿಸಿದ ಹಿನ್ನೆಲೆಯಲ್ಲಿ ಯುವನೀತಿಯ ಶಿಫಾರಸ್ಸಿನಂತೆ ಇಲಾಖೆಯನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಎಂದು ಮರುನಾಮಕರಣ ಮಾಡಲಾಗಿದೆ. ನಿರ್ದೇಶಕರು/ಆಯುಕ್ತರು ಇಲಾಖೆಯ ಮುಖ್ಯಸ್ಥರಾಗಿದ್ದು, ಕರ್ನಾಟಕ ಕ್ರೀಡಾ ಪ್ರಾಧಿಕಾರದ ಪದನಿಮಿತ್ತ ಮಹಾ ನಿರ್ದೇಶಕರು, ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಯ ಸದಸ್ಯ ಕಾರ್ಯದರ್ಶಿ ಹಾಗೂ ಕ್ರಿಡಾಂಗಣ ವ್ಯವಸ್ಥಾಪಕ ಸಮಿತಿಯ ಕಾರ್ಯದರ್ಶಿಗಳು ಆಗಿರುತ್ತಾರೆ.

ಧ್ಯೇಯೋದ್ದೇಶಗಳು:

1. ರಾಜ್ಯದ ಯುವಜನರನ್ನು ತಲುಪಲು ಎಲ್ಲ ಸ್ಥರಗಳಲ್ಲಿ ಅವಕಾಶ ಕಲ್ಪಿಸುವುದು.
ರಾಜ್ಯದ ಯುವಜನರ ಗುರಿ, ಆಶೋತ್ತರ ಹಾಗೂ ಅಗತ್ಯತೆಗಳನ್ನು ಅರ್ಥ ಮಾಡಿಕೊಳ್ಳವುದು.
2. ರಾಜ್ಯದ ವೈವಿಧ್ಯಮಯ ಸಾಂಸ್ಕøತಿಕ ಸಂರಚನೆ ಹಾಗೂ ಸಾಮಾಜಿಕ-ಆರ್ಥಿಕ ಪರಿಸ್ಥಿತಿಗನುಗುಣವಾಗಿ ರಾಜ್ಯದೆಲ್ಲೆಡೆ ಹರಡಿಕೊಂಡಿರುವ ನಮ್ಮ ಯುವಜನರ ವಿವಿಧ ಅಗತ್ಯ ಬೇಡಿಕೆಗಳಿಗೆ ಸ್ಪಂದಿಸುವುದು.
3. ಕರ್ನಾಟಕ ರಾಜ್ಯದ ಯುವಜನರನ್ನು ದೃಷ್ಠಿಯಲ್ಲಿರಿಸಿಕೊಂಡು ಅವರಿಗಾಗಿ ಅಲ್ಪಾವಧಿ ಹಾಗೂ ದೀಘಾವಧಿ ಯೋಜನೆಗಳನ್ನು ರೂಪಿಸುವುದು.
4. ಯುವಜನರ ಆಂತರಿಕ ಸಾಮಥ್ರ್ಯವನ್ನು ವೃದ್ದಿಗೊಳಿಸಲು ಅವಕಾಶಗಳನ್ನು ಕಲ್ಪಿಸಿ, ಅವರ ಸಾಮಾಜಿಕ-ಆರ್ಥಿಕ ಸಬಲೀಕರಣಕ್ಕೆ ಅನುವು ಮಾಡಿಕೊಡುವುದು.
5. ರಾಜ್ಯದ ಸರ್ವಾಂಗೀಣ ಬೆಳವಣಿಗೆ ಹಾಗೂ ಅಭಿವೃದ್ದಿಯಲ್ಲಿ ಸಕ್ರಿಯವಾಗಿ ಭಾಗವಹಿಸಲು ಹಾಗೂ ಪಾಲುದಾರರಾಗಲು, ಜೊತೆಗೆ ಬಹುಮುಖಿ ವಲಯಗಳಲ್ಲಿ ಹೆಚ್ಚಿನ ಹೊಣೆಗಾರಿಕೆಯನ್ನು ಹೊರಲು ಯುವಜನರಿಗಾಗಿ ಕಾರ್ಯತಂತ್ರಗಳನ್ನು ರೂಪಿಸುವುದು.
6. ಯುವಜನ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸಲು ಮತ್ತು ಉದ್ದೇಶಿತ ಫಲಿತಾಂಶಗಳನ್ನು ಈಡೇರಿಸಲು ಸೂಕ್ತ ಕಾರ್ಯತಂತ್ರ ರೂಪಿಸುವುದು.

ದೃಷ್ಟಿಕೋನ : ನಮ್ಮ ಸಮಾಜ, ಕರ್ನಾಟಕ, ಭಾರತ ಮತ್ತು ವಿಶ್ವದ ಸರ್ವಾಂಗಿಣ ಅಭಿವೃದ್ದಿಗೆ ಪೂರಕವಾಗುವಂತೆ ಯುವಜರನ್ನು ಪ್ರೇರೆಪಿಸಲು ಅನುವು ಮಾಡಲು ಅವರನ್ನು ತಲುಪಿ, ತೊಡಗಿಸಿಕೊಂಡು ಸಬಲೀಕರಣಗೊಳಿಸುವುದು.

ಯೋಜನೆಗಳು :

1. ಗ್ರಾಮೀಣ ಕ್ರೀಡೋತ್ಸವ -  ಎಲ್ಲಾ 176 ತಾಲ್ಲೂಕುಗಳಲ್ಲಿ ದೇಸೀ, ಜಾನಪದ ಮತ್ತು ಸ್ಥಳೀಯ ಕ್ರೀಡೆಗಳಿಗೆ ಉತ್ತೇಜನ ನೀಡಲು ‘ಗ್ರಾಮೀಣ ಕ್ರೀಡೋತ್ಸವ’ ಆಯೋಜಿಸಲಾಗುತ್ತಿದೆ. ಪ್ರತಿ ತಾಲ್ಲೂಕಿಗೆ ವಾರ್ಷಿಕ ರೂ 1.50 ಲಕ್ಷಗಳನ್ನು ಒದಗಿಸಲಾಗುತ್ತಿದೆ.

2. ಕರ್ನಾಟಕ ಕ್ರೀಡಾ ರತ್ನ -  ಗ್ರಾಮೀಣ, ದೇಸೀ ಕ್ರೀಡಾಪಟುಗಳಿಗೆ ಉತ್ತೇಜನ ನೀಡಲು ‘ಕರ್ನಾಟಕ ಕ್ರೀಡಾ ರತ್ನ’ ಎಂಬ ನೂತನ ಪ್ರಶಸ್ತಿಯನ್ನು 2014-15ನೇ ಸಾಲಿನಿಂದ ನೀಡುತ್ತಿದ್ದು, ಪ್ರಶಸ್ತಿಯು ರೂ 1.00 ಲಕ್ಷಗಳ ನಗದು ಬಹುಮಾನ, ಪ್ರಮಾಣ ಪತ್ರಗಳನ್ನೊಳಗೊಂಡಿರುತ್ತದೆ.

3. ಶೈಕ್ಷಣಿಕ ಶುಲ್ಕ ಮರುಪಾವತಿ - ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ರಾಜ್ಯವನ್ನು ಪ್ರತಿನಿಧಿಸಿ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಶೈಕ್ಷಣಿಕ ಶುಲ್ಕ ಮರು ಪಾವತಿ ಮಾಡಲಾಗುತ್ತಿದೆ.  .

4. ಕ್ರೀಡಾ ವಿದ್ಯಾರ್ಥಿ ವೇತನ -  ರಾಜ್ಯ ಮಟ್ಟದಲ್ಲಿ ಪದಕ ವಿಜೇತರಾಗಿ ರಾಷ್ಟ್ರೀಯ ಮತ್ತು ಅಂತರ-ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವಾರ್ಷಿಕ ರೂ 10,000/- ವಿದ್ಯಾರ್ಥಿ ವೇತನ ನೀಡಿ ಪ್ರೋತ್ಸಾಹಿಸಲಾಗುತ್ತಿದೆ.  

5. ಯುವ ಕ್ರೀಡಾ ಸಂಜೀವಿನಿ -  ರಾಜ್ಯದಲ್ಲಿ ಕ್ರೀಡೆ ಹಾಗೂ ಕ್ರೀಡಾಪಟುಗಳನ್ನು ಉತ್ತೇಜಿಸಿ ಪ್ರೋತ್ಸಾಹಿಸುವ ಸಲುವಾಗಿ ಕರ್ನಾಟಕ ಸರ್ಕಾರವು ಕ್ರೀಡಾಪಟುಗಳ ಅಪಘಾತ, ಆರೋಗ್ಯ ಭದ್ರತೆ ಹಾಗೂ ಸುರಕ್ಷತೆಗಾಗಿ ವಿಶೇಷವಾದ ಅಲ್ಲದೆ ಅತಿವಿನೂತನ ‘ಯುವ ಕ್ರೀಡಾ ಸಂಜೀವಿನಿ ವಿಮಾ ಯೋಜನೆ’ ಯನ್ನು ಪ್ರಾರಂಭಿಸಿದೆ.  ರಾಜ್ಯ, ರಾಷ್ಟ್ರ ಮತ್ತು ಅಂತರ-ರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸುವ ಕರ್ನಾಟಕದ ಎಲ್ಲಾ ಕ್ರೀಡಾಪಟುಗಳಿಗಾಗಿ ಯುವ ಕ್ರೀಡಾ ಸಂಜೀವಿನಿ ವಿಮಾ ಯೋಜನೆಯನ್ನು ಜಾರಿಗೆ ತರಲಾಗಿದೆ.

6. ಯುವ ಕ್ರೀಡಾ ಮಿತ್ರ - 2015-16ನೇ ಸಾಲಿನ ಆಯವ್ಯಯದಲ್ಲಿ ‘ಯುವ ಕ್ರೀಡಾ ಮಿತ್ರ’ ಎಂಬ ಹೊಸ ಯೋಜನೆಯನ್ನು ಘೋಷಿಸಲಾಗಿದ್ದು, ಈ ಯೋಜನೆಯಡಿ ಪ್ರತಿ ಹೋಬಳಿಗೊಂದು ಯುವ ಕ್ರೀಡಾ ಸಂಘವನ್ನು ಗುರುತಿಸಿ, ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸಲು ಮತ್ತು ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ, ಕ್ರೀಡಾಶಾಲೆ ನಿಲಯಗಳಿಗೆ ಕಳುಹಿಸಲು ಪ್ರೋತ್ಸಾಹಧನವಾಗಿ ವಾರ್ಷಿಕ ರೂ 25,000/-ಗಳನ್ನು ನೀಡಲಾಗುವುದು.

7. ನಗದು ಪುರಸ್ಕಾರ - ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ವಿಜೇತರಾದ ಕ್ರೀಡಾಪಟುಗಳಿಗೆ ನಗದು ಪುರಸ್ಕಾರ ಯೋಜನೆಯನ್ನು ಇಲಾಖೆಯು ಅನುಷ್ಥಾನಗೊಳಿಸುತ್ತಿದೆ.

8. ಏಕಲವ್ಯ ಪ್ರಶಸ್ತಿ - ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದಿಂದ ಪ್ರತಿನಿಧಿಸಿ ಸಾಧನೆ ಮಾಡಲಾದ ಕ್ರೀಡಾಪಟುಗಳಿಗೆ ಏಕಲವ್ಯ ಪ್ರಶಸ್ತಿ ನೀಡಲಾಗುವುದು. ಈ ಪ್ರಶಸ್ತಿಯು ರೂ 2.00 ಲಕ್ಷ, ಸಮವಸ್ತ್ರ, ಕಂಚಿನ ಪ್ರತಿಮೆ ಒಳಗೊಂಡಿರುತ್ತದೆ.

9. ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಕ್ರೀಡಾಪಟುಗಳಿಗೆ ಮೀಸಲಾತಿ - ರಾಜ್ಯದಲ್ಲಿ ಕ್ರೀಡಾಪಟುಗಳಿಗೆ ಸಿ.ಇ.ಟಿ. ಪ್ರವೇಶ ಪರೀಕ್ಷೆಯಲ್ಲಿ ಕ್ರೀಡಾ ಮೀಸಲಾತಿ ಅಡಿಯಲ್ಲಿ ಇಂಜಿನಿಯರಿಂಗ್, ವೈದ್ಯಕೀಯ ಮತ್ತು ಮುಂತಾದ ವೃತ್ತಿಪರ ಕೋರ್ಸ್ಗಳಿಗೆ ಪ್ರವೇಶ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

10. ಕ್ರೀಡಾಕೂಟಗಳ ಸಂಘಟನೆ - ತಾಲ್ಲೂಕು ಮಟ್ಟದಿಂದ ರಾಜ್ಯ ಮಟ್ಟದವರೆಗೆ ಪ್ರತಿ ವರ್ಷ ದಸರಾ ಕ್ರೀಡಾಕೂಟವನ್ನು ಆಯೋಜಿಸಲಾಗುತ್ತಿದೆ.  ಅದೇ ರೀತಿ, ಮಹಿಳಾ, ಗ್ರಾ

ಮೀಣ, ಮತ್ತಿತರ ಕ್ರೀಡಾಕೂಟಗಳನ್ನು ಆಯೋಜಿಸಲಾಗುತ್ತಿದೆ.  

11. ಮಾಸಾಶನ ಯೋಜನೆ - 50 ವರ್ಷ ಮೇಲ್ಪಟ್ಟ ಕಷ್ಟ ಪರಿಸ್ಥಿತಿಯಲ್ಲಿರುವ ವಾರ್ಷಿಕ ಆದಾಯ ರೂ 20,000/- ಗಳಿಗಿಂತ ಕಡಿಮೆ ಇರುವ ಮಾಜಿ ಕುಸ್ತಿ/ಕ್ರೀಡಾಪಟುಗಳಿಗೆ ಮಾಸಾಶನವನ್ನು ನೀಡಲಾಗುತ್ತಿದೆ.
ರಾಜ್ಯ ಮಟ್ಟ-ರೂ 750/- ರಿಂದ 1,500/-,
ರಾಷ್ಟ್ರ ಮಟ್ಟ ರೂ 1,000/- ರಿಂದ ರೂ 2,000/-,
ಅಂತರ-ರಾಷ್ಟ್ರ ಮಟ್ಟ ರೂ 1,500/- ರಿಂದ ರೂ 3,000/- ರಂತೆ ಮಾಜಿ ಪೈಲ್ವಾನರುಗಳಿಗೆ ಮಾಸಾಶನವನ್ನು ಹೆಚ್ಚಿಸಲಾಗಿದೆ.

ರಾಜ್ಯ ಮಟ್ಟ-ರೂ 750/- ರಿಂದ ರೂ 1,000/-,
ರಾಷ್ಟ್ರ ಮಟ್ಟ ರೂ 1,000/-ರಿಂದ ರೂ 1,500/-,
ಅಂತರ-ರಾಷ್ಟ್ರ ಮಟ್ಟ ರೂ 1,500/- ರಿಂದ ರೂ 2,000/- ರಂತೆ ಮಾಜಿ ಕ್ರೀಡಾಪಟುಗಳಿಗೆ ಮಾಸಾಶನವನ್ನು ಹೆಚ್ಚಿಸಲಾಗಿದೆ. ಸದರಿ ಯೋಜನೆಯನ್ನು ಜಿಲ್ಲಾ ಪಂಚಾಯತ್ ಲೆಕ್ಕ ಶೀರ್ಷಿಕೆ ಅಡಿಯಿಂದ ಅನುಷ್ಥಾನಗೊಳಿಸಲಾಗುತ್ತಿದೆ.

12. ರಾಜೀವ್ ಗಾಂಧಿ ಖೇಲ್ ಅಭಿಯಾನ್ - ಗ್ರಾಮಾಂತರ ಪ್ರದೇಶದಲ್ಲಿ ಕ್ರೀಡೆಯನ್ನು ಪ್ರೋತ್ಸಾಹಿಸಲು ಗ್ರಾಮೀಣ ಕ್ರೀಡಾಕೂಟವನ್ನು (16 ವರ್ಷ ಒಳಗಿನ ಬಾಲಕ-ಬಾಲಕಿಯರು) ತಾಲ್ಲೂಕು, ಜಿಲ್ಲೆ ಮತ್ತು ರಾಜ್ಯಮಟ್ಟದಲ್ಲಿ ಹಾಗೂ ಮಹಿಳಾ ಕ್ರೀಡಾಕೂಟವನ್ನು (25 ವರ್ಷದೊಳಗಿನ ಮಹಿಳೆಯರಿಗೆ) ಜಿಲ್ಲೆ ಮತ್ತು ರಾಜ್ಯಮಟ್ಟಗಳಲ್ಲಿ ಸಂಘಟಿಸಲಾಗುತ್ತಿದೆ. ರಾಜ್ಯಮಟ್ಟದಲ್ಲಿ ವಿಜೇತರಾದ ಕ್ರೀಡಾಪಟುಗಳನ್ನು ರಾಷ್ಟ್ರ ಮಟ್ಟದಲ್ಲಿ ನಡೆಯುವ ಕ್ರೀಡೆಗಳಿಗೆ ನಿಯೋಜಿಸಲಾಗುತ್ತಿದೆ. ರಾಷ್ಟ್ರಮಟ್ಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಪ್ರಯಾಣ ಭತ್ಯೆ, ದಿನಭತ್ಯೆ, ಕ್ರೀಡಾ ಕಿಟ್ ಮತ್ತು ತರಬೇತಿಯನ್ನು ನೀಡಲಾಗುತ್ತಿದೆ.

13. ‘ನಮ್ಮೂರ ಶಾಲೆಗೆ ನಮ್ಮ ಯುವಜನರು’  ಕಾರ್ಯಕ್ರಮ - ತಮ್ಮೂರ ಶಾಲೆಗಾಗಿ ಗಣನೀಯ ಕೊಡುಗೆ ನೀಡುವ ಯುವ ಸಂಘಗಳನ್ನು ತಾಲ್ಲೂಕಿಗೆ ಒಂದರಂತೆ ಗುರುತಿಸಿ ರೂ 1.00 ಲಕ್ಷ ನಗದು ಪುರಸ್ಕಾರ ನೀಡುವ ಯೋಜನೆ.  2015-16 ನೇ ಸಾಲಿನಲ್ಲಿ ಎಲ್ಲಾ 176 ತಾಲ್ಲೂಕುಗಳ ಉತ್ತಮ ಯುವ ಸಂಘಗಳಿಗೆ ತಲಾ ರೂ 2.00 ಲಕ್ಷ ವಿತರಿಸಲಾಗಿದೆ.

14. ‘ಯುವ ಸ್ಪಂದನ’ ಕಾರ್ಯಕ್ರಮ - ನಿಮ್ಹಾನ್ಸ್ ಸಂಸ್ಥೆಯ ಸಹಯೋಗದೊಂದಿಗೆ ಯುವಜನರಿಗೆ ಮತ್ತು ಪೋಷಕರಿಗೆ ಆಪ್ತ ಸಮಾಲೋಚನಾ ಸೌಲಭ್ಯ ಒದಗಿಸುವ ಮತ್ತು ಯುವಜನರನ್ನು ಆಪ್ತ ಸಮಾಲೋಚಕರಾಗಿ ಕಾರ್ಯ ನಿರ್ವಹಿಸಲು ತರಬೇತಿ ನೀಡುವ ಕಾರ್ಯಕ್ರಮ.

15. ‘ಯುವ ಶಕ್ತಿ ಕೇಂದ್ರ’: ರಾಜ್ಯದ 30 ಜಿಲ್ಲೆಗಳಲ್ಲಿ ಯುವ ಶಕ್ತಿ ಕೇಂದ್ರಗಳನ್ನು ಪ್ರಾರಂಭಿಸಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳನ್ನು ಗುರುತಿಸಲಾಗಿದ್ದು.  30 ಪ್ರಥಮ ದರ್ಜೆ ಕಾಲೇಜುಗಳಲ್ಲಿ ತಲಾ ರೂ. 15.00 ಲಕ್ಷಗಳ ವೆಚ್ಚದಲ್ಲಿ ಮಲ್ಟಿ ಜಿಮ್ ಸೌಲಭ್ಯಗಳನ್ನೊಳಗೊಂಡ ಯುವ ಶಕ್ತಿ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ.

16. ಯುವಜನೋತ್ಸವ- ಯುವಜನರ ಶಾಸ್ತ್ರೀಯ ಪ್ರತಿಭೆ ಅನಾವರಣಕ್ಕೆ ಜಿಲ್ಲೆಯಿಂದ ರಾಷ್ಟ್ರ ಮಟ್ಟದವರೆಗಿನ ಸ್ಪರ್ಧೆ.

17. ಯುವಜನ ಮೇಳ- ಯುವಜನರಲ್ಲಿನ ಜಾನಪದ ಪ್ರತಿಭೆ ಅನಾವರಣಕ್ಕೆ ತಾಲ್ಲೂಕು ಮಟ್ಟದಿಂದ ರಾಜ್ಯ ಮಟ್ಟದವರೆಗಿನ ಸ್ಪರ್ಧೆ.

18. ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿ- ಸಂಘಟಿತ ಚಟುವಟಿಕೆಯ ಮೂಲಕ ಸಾಮಾಜಿಕ ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡುವ ಯುವಜನರನ್ನು ಮತ್ತು ಯುವ ಸಂಘಗಳನ್ನು ಗುರುತಿಸಿ, ಗೌರವಿಸಲು ನೀಡುವ ವಾರ್ಷಿಕ ಪ್ರಶಸ್ತಿ.

19. ಕ್ರೀಡಾ ಮೂಲ ಸೌಕರ್ಯಗಳ ಸೃಜನೆ -  ಹೊರಾಂಗಣ ಮತ್ತು ಒಳಾಂಗಣ ಕ್ರೀಡಾಂಗಣಗಳು, ಈಜುಕೊಳಗಳು, ಆಧುನಿಕ ಸಿಂಥೆಟಿಕ್ ಅಥ್ಲೆಟಿಕ್ ಟ್ರ್ಯಾಕ್ಗಳು, ಹಾಕಿ/ಫುಟ್ಬಾಲ್ ಟರ್ಫ್ಗಳು, ಗರಡಿ ಮನೆಗಳು ಸೇರಿದಂತೆ ಅಗತ್ಯ ಕ್ರೀಡಾ ಮೂಲ ಸೌಕರ್ಯಗಳನ್ನು ಸೃಜಿಸಲಾಗುತ್ತಿದೆ.

20. ಕರ್ನಾಟಕ ಕ್ರೀಡಾ ಪ್ರಾಧಿಕಾರದಿಂದ ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ಕ್ರೀಡಾಪಟುಗಳ ಪ್ರೋತ್ಸಾಹಕ್ಕಾಗಿ ಕೆಳಕಾಣಿಸಿದ ಕ್ರಮ ಕೈಗೊಳ್ಳಲಾಗುತ್ತಿದೆ.

21. ಅಂತರ-ರಾಷ್ಟ್ರೀಯ ಕ್ರೀಡಾಪಟುಗಳಿಗೆ ನಿಯಮಾನುಸಾರ ವಿಮಾನ ಪ್ರಯಾಣ ವೆಚ್ಚ ಮರುಪಾವತಿ ಮಾಡಲಾಗುತ್ತಿದೆ.

22. ಮಾನ್ಯತೆ ಪಡೆದ ರಾಜ್ಯ ಕ್ರೀಡಾ ಸಂಸ್ಥೆಗಳಿಗೆ ರಾಜ್ಯ ಮಟ್ಟದ ತರಬೇತಿ ಶಿಬಿರ ಆಯೋಜಿಸಲು ಹಾಗೂ ರಾಷ್ಟ್ರ ಮಟ್ಟಕ್ಕೆ ತಂಡವನ್ನು ನಿಯೋಜಿಸಲು ಅನುದಾನ ಸಂಹಿತೆ ನಿಯಮಾವಳಿ ಅನುಸಾರ ಅನುದಾನ ನೀಡಲಾಗುತ್ತಿದೆ.

23. ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ -  ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ ವತಿಯಿಂದ ಯುವಜನರಲ್ಲಿ ಸಾಹಸ ಪ್ರವೃತ್ತಿಯನ್ನು ಉತ್ತೇಜಿಸಲು ಭೂ ಸಾಹಸ, ಜಲಸಾಹಸ ಮತ್ತು ವಾಯು ಸಾಹಸ ತರಬೇತಿ ಶಿಬಿರಗಳನ್ನು ಆಯೋಜಿಸಲಾಗುತ್ತಿದ್ದು, ಗ್ರಾಮೀಣ ಯುವಜನರಿಗೆ ಆದ್ಯತೆ ನೀಡಲಾಗುತ್ತಿದೆ.

ಮಾಹಿತಿ ಮೂಲ: ಮೆಸೆಂಜರ್ ಗ್ರುಪ್ ಗಳು
Share:

ಕೆಲವು ಮಹತ್ವವಾದ ಸಂವಿಧಾನದ ವಿಧಿಗಳು


🔘 ಕೆಲವು ಮಹತ್ವವಾದ ಸಂವಿಧಾನದ ವಿಧಿಗಳು

* 17 ನೇ ವಿಧಿ : ಅಸ್ಪೃಶ್ಯತೆ ನಿರ್ಮೂಲನೆ

* 21 (ಎ) ವಿಧಿ : ಶಿಕ್ಷಣದ ಹಕ್ಕು

* 45 ನೇ ವಿಧಿ : ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ

* 51 (ಎ) ವಿಧಿ : ಮೂಲಭೂತ ಕರ್ತವ್ಯಗಳು

* 52 ನೇ ವಿಧಿ : ಭಾರತದ ರಾಷ್ಟ್ರಪತಿಗಳನೇಮಕ

* 63 ನೇ ವಿಧಿ : ಉಪರಾಷ್ಟ್ರಪತಿಗಳ ನೇಮಕ

* 72 ನೇ ವಿಧಿ : ರಾಷ್ಟ್ರಪತಿಗಳಿಗಿರುವ ಕ್ಷಮಾದಾನ ಅಧಿಕಾರ

* 112 ನೇ ವಿಧಿ : ಕೇಂದ್ರ ವಾರ್ಷಿಕ ಮುಂಗಡ ಪತ್ರ

* 124 ನೇ ವಿಧಿ : ಸರ್ವೋಚ್ಛ ನ್ಯಾಯಾಲಯದ ರಚನೆ ಮತ್ತು ಸ್ಥಾಪನೆ

* 202 ನೇ ವಿಧಿ : ರಾಜ್ಯ ವಾರ್ಷಿಕ ಮುಂಗಡ ಪತ್ರ

* 153 ನೇ ವಿಧಿ : ರಾಜ್ಯಪಾಲರ ನೇಮಕ

* 214 ನೇ ವಿಧಿ : ರಾಜ್ಯ ಉಚ್ಛ ನ್ಯಾಯಾಲಯಗಳ ಸ್ಥಾಪನೆ

* 280 ನೇ ವಿಧಿ : ಕೇಂದ್ರ ಹಣಕಾಸು ಆಯೋಗ

* 324 ನೇ ವಿಧಿ : ಚುನಾವಣಾ ಆಯೋಗ

* 352 ನೇ ವಿಧಿ : ರಾಷ್ಟ್ರೀಯ ತುರ್ತು ಪರಿಸ್ಥಿತಿ

* 356 ನೇ ವಿಧಿ : ರಾಜ್ಯ ತುರ್ತು ಪರಿಸ್ಥಿತಿ

* 360 ನೇ ವಿಧಿ : ಹಣಕಾಸಿನ ತುರ್ತು ಪರಿಸ್ಥಿತಿ

* 368 ನೇ ವಿಧಿ : ಸಂವಿಧಾನದ ತಿದ್ದುಪಡಿ

* 370 ನೇ ವಿಧಿ : ಜಮ್ಮು & ಕಾಶ್ಮೀರಕ್ಕೆ ವಿಶೇಷ ಉಪಬಂಧಗಳು.
Share:

📘ಭಾರತದ ಸಂವಿಧಾನ📘

📘ಭಾರತದ ಸಂವಿಧಾನ📘
1)ಸ್ವತಂತ್ರ ಭಾರತಕ್ಕೆ ಸಂವಿಧಾನವೊಂದು ಬೇಕೆಂಬ ವಿಚಾರವನ್ನು ಮೊದಲ ಬಾರಿಗೆ ಪ್ರತಿಪಾದಿಸಿದವರು?
📖ಎಂ.ಎನ್.ರಾಯ್
2)1929 ಜನವರಿ 26ರ ಲಾಹೋರ್ ಕಾಂಗ್ರೇಸ್ ಅಧಿವೇಶನದಲ್ಲಿ ಪೂರ್ಣ ಸ್ವರಾಜ್ಯ ಪರಿಕಲ್ಪನೆಯನ್ನು ಘೋಷಿಸಿದವರು?
📖ಜವಹಾರ್ ಲಾಲ್ ನೆಹರು
3)1949ರ ನವೆಂಬರ್ 26 ರಂದೆ ಸಂವಿಧಾನ ಸಿದ್ದಗೊಂಡಿದ್ದರು 1950 ಜನವರಿ 26 ರಂದು ಅಧಿಕೃತವಾಗಿ ಜಾರಿಗೆ ಬರಲು ಕಾರಣವೇನು?
📖1929 ರ ಜನವರಿ 26 ರಂದು "ಜವಹಾರ್ ಲಾಲ್ ನೆಹರೂ" ಪೂರ್ಣ ಸ್ವರಾಜ್ಯ ಘೋಷಿಸಿದ ದಿನಕ್ಕೆ ಸರಿ ಹೊಂದಲಿ ಎಂಬ ದೃಷ್ಟಿಯಿಂದ
4)ಆರಂಭದಲ್ಲಿ ಮೂಲ ಸಂವಿಧಾನದಲ್ಲಿದ್ದ ಭಾಗಗಳು.ಅನುಚ್ಛೇದಗಳು.ಅನುಸೂಚಿಗಳೆಷ್ಟು?
📖ಸಂವಿಧಾನದ ಭಾಗಗಳು - 22
ಸಂವಿಧಾನದ ಅನುಚ್ಛೇದಗಳು- 395
ಸಂವಿಧಾನದ ಅನುಸೂಚಿಗಳು- 8
5)ಜಗತ್ತಿನ ಅತಿ ದೊಡ್ಠ ಲಿಖಿತ ಸಂವಿಧಾನ ಹೊಂದಿದ ದೇಶ ಯಾವುದು?
📖ಭಾರತ ಸಂವಿಧಾನ
6)ದೇಶಗಳನ್ನು ಹೊರತುಪಡಿಸಿ ಜಗತ್ತಿನಲ್ಲಿಯೆ ಅತಿ ದೊಡ್ಡ ಸಂವಿಧಾನವನ್ನು ಹೊಂದಿದ ಪ್ರಾಂತ್ಯ ಯಾವುದು?
📖"ಅಲಬಾಮ" ಎಂಬ ಅಮೇರಿಕ ಸಂಯುಕ್ತ ಸಂಸ್ಥಾನದ ಒಂದು ಪ್ರಾಂತ್ಯ
7)ಕಲ್ಕತ್ತಾದ ಪೋರ್ಟ್ ವಿಲಿಯಂನಲ್ಲಿ ಸುಪ್ರೀಂ ಕೋರ್ಟ್ ಸ್ಥಾಪನೆಗೆ ಅನುಪತಿ ನೀಡಿದ ಆಕ್ಟ್ ಯಾವುದು?
📖1773 ರ ರೆಗ್ಯುಲೇಟಿಂಗ್ ಆಕ್ಟ್
8)ಭಾರತೀಯ ನಾಗರೀಕ ಸೇವೆ (ICS) ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಭಾರತೀಯರಿಗೆ ಅವಕಾಶ ನೀಡಿದ ಆಕ್ಟ್ ಯಾವುದು?
📖1853ರ ಚಾರ್ಟರ್ ಆಕ್ಟ್
9) ಭಾರತದ ಸ್ವಾತಂತ್ರ್ಯದ ಮಹಾಸನ್ನದು ಎಂದು ಯಾವದನ್ನು ಕರೆಯುತ್ತಾರೆ?
📖1858 ರ ಮ್ಯಾಗ್ನಕಾರ್ಟ ನ್ನು.
9)ಭಾರತದಲ್ಲಿ ಈಸ್ಟ್ ಇಂಡಿಯಾ ಕಂಪನಿಯು.ಕೊನೆಗೊಂಡಿದ್ದು ಯಾವ ಕಾಯಿದೆಯ ಮೂಲಕ?
📖1858ರ ಭಾರತ ಸರ್ಕಾರ ಕಾಯಿದೆ
10)ಸೆಕ್ರೆಟರಿ ಆಫ್ ಸ್ಟೇಟ್(ರಾಜ್ಯ ಕಾರ್ಯದರ್ಶಿ)ಕಚೇರಿ ಹಾಗೂಕೌನ್ಸಿಲ್ ಆಷ್ ಇಂಡಿಯಾ ಸ್ಥಾಪನೆಯಾದದ್ದು?
📖ಭಾರತ ಸರ್ಕಾರ ಕಾಯಿದೆಯ ಮೂಲಕ
11)"ಇಂಡಿಯನ್ ಕೌನ್ಸಿಲ್ ಆಕ್ಟ್ 1909"ನ್ನು "ಮಾರ್ಲೆ ಮಿಂಟೊ ಸುಧಾರಣೆ" ಎಂದು ಕರೆಯಲು ಕಾರಣವೇನು?
📖ಮಾರ್ಲೆ(ಸೆಕ್ರೆಟರಿ ಆಫ್ ಸ್ಟೇಟ್ ಫಾರ್ ಇಂಡಿಯಾ)
ಮಿಂಟೊ(ವೈಸ್ ರಾಯ್)ಸೇರಿ ಈ ಕಾಯಿದೆಯನ್ನು ಜಾರಿಗೆ ತಂದಿದ್ದರಿಂದ
12)ಮುಸ್ಲಿಂರಿಗೆ ಪ್ರತ್ಯೇಕ ಚುನಾವಣೆಯ ಕಲ್ಪಿಸಿದ ಕಾಯ್ದೆ ಯಾವುದು?
📖1909 ರ ಮಿಂಟೋ ಮ
 ಮಾರ್ಲೇ ಸುಧಾರಣೆ ಕಾಯ್ದೆ
13) ಮಾಂಟೇಗ್ ಹಾಗೂ ಚೆಮ್ಸ್ ಪೋರ್ಡ್ ನೇತೃತ್ವದ ಸಮಿತಿರಚಿಸಿದ್ದು ಯಾವಾಗ?
📖1919.
14)ಒಂದು ದೇಶವು ಅನುಸರಿಸುವ ಮೂಲಭೂತ ಕಾನೂನನ್ನು ---- ಎನ್ನುವರು?
📖ಸಂವಿಧಾನ.
15)ಸಂವಿಧಾನವು ಯಾರ ಹಕ್ಕುಗಳನ್ನು ರಕ್ಷಿಸುತ್ತದೆ?
📖ಪ್ರಜೆಗಳ.
16)ಸಂವಿಧಾನದ ಹೃದಯ ಯಾವುದು?
📖ಪ್ರಸ್ತಾವನೆ.
17) ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ದೇಶ ಯಾವುದು?
📖ಭಾರತ.
18) ಭಾರತದ ಸಂವಿಧಾನದ ಆದರ್ಶವೇನು?
📖 ಸುಖೀ ರಾಜ್ಯವನ್ನು ಸ್ಥಾಪಿಸುವುದು.
19) "ಸಂವಿಧಾನ ದಿನ"ವನ್ನು ಯಾವಾಗ ಆಚರಿಸಲಾಗುತ್ತದೆ?
📖ನವೆಂಬರ್ 26.
20)ಭಾರತ ಸಂವಿಧಾನದ ರಚನ ಸಮಿತಿಯನ್ನು ಈ ಕೆಳಗಿನ ಯಾವ ಸಮಿತಿಯ ಶಿಫಾರಸ್ಸಿನ ಮೇಲೆ ಸ್ಥಾಪಿಸಲಾಯಿತು?
📖ಕ್ಯಾಬಿನೆಟ್ ಆಯೋಗ
21)ಸಂವಿಧಾನ ರಚನಾ ಸಭೆಯ ಪ್ರಥಮ ಅಧಿವೇಶನ ನಡೆದದ್ದು ಯಾವಾಗ?
📖 1946 ರಲ್ಲಿ.
22)ಭಾರತ ಸಂವಿಧಾನದ ರಚನ ಸಮಿತಿಯ ಅಧ್ಯಕ್ಷರು ಯಾರು?
📖ಡಾ.ಬಾಬು ರಾಜೇಂದ್ರ ಪ್ರಸಾದ್
23)ಸಂವಿಧಾನ ರಚನಾ ಸಭೆಯ ಮೊದಲ ಸಭೆ ನಡೆದದ್ದು ಯಾವಾಗ?
📖 1946, ಡಿಸೆಂಬರ್ 9.
24) ಸಂವಿಧಾನ ರಚನಾ ಸಭೆಯ ಮೊದಲ ಸಭೆಯ ಅಧ್ಯಕ್ಷತೆ ವಹಿಸಿದವರು ಯಾರು?
📖ಡಾ.ಸಚ್ಚಿದಾನಂದ ಸಿನ್ಹಾ.
25) ಭಾರತದ ಸಂವಿಧಾನದ ರಚನಾ ಸಭೆಯ ಸಲಹೆಗಾರರು ಯಾರು?
📖ಬಿ.ಎನ್.ರಾಯ್.
26) ಸಂವಿಧಾನ ರಚನಾ ಸಮಿತಿಯ ಕಾನೂನು ಸಲಹೆಗಾರರಾದ ಬಿ.ಎನ್.ರಾವ್ ಅವರ ಪೂರ್ಣ ಹೆಸರೇನು?
📖ಬೆನಗಲ್ ನರಸಿಂಹರಾವ್.
27) ಭಾರತದ ಸಂವಿಧಾನದ ರಚನಾ ಸಭೆಯ ಉಪಾಧ್ಯಕ್ಷರು ಯಾರು?
📖 ಪ್ರೊ.ಎಚ್.ಸಿ. ಮುಖರ್ಜಿ.
28) ಭಾರತದ ಸಂವಿಧಾನ ರಚನಾ ಸಭೆಯು ಒಟ್ಟು ಎಷ್ಟು ಸಮಿತಿಗಳನ್ನು ಒಳಗೊಂಡಿತ್ತು?
📖 22.
29)ಯಾರನ್ನು ಸಂವಿಧಾನದ ಪಿತಾಮಹ ಎಂದು ಕರೆಯುತ್ತಾರೆ?
📖ಡಾ.ಬಿ.ಆರ್.ಅಂಬೇಡ್ಕರ್ ರವರನ್ನು
30)ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರು?
📖ಡಾ.ಬಿ.ಆರ್.ಅಂಬೇಡ್ಕರ್
31) ಸಂಂವಿಧಾನದ ಪ್ರಿಯಾಂಬಲ್(ಪೀಠಿಕೆ) ಎಂದರೇನು?
📖ಸಂವಿಧಾನದ ಗುರಿ ಏನು ಎಂದು ಸೂಚಿಸುವ ಪರಿಚಯಾತ್ಮಕ ಮುನ್ನುಡಿಯೇ ಪ್ರಿಯಾಂಬಲ್
32)1976 ರ "42 ನೇ ತಿದ್ದುಪಡಿ" ಶಾಸನದ ಮೂಲಕ
ಯಾವ ಪದಗಳನ್ನು ಸಂವಿಧಾನದ ಪೀಠಿಕೆಗೆ ಸೇರಿಸಲಾಯಿತು?
📖ಸಮಾಜವಾದಿ,ಧರ್ಮ ನಿರಪೇಕ್ಷ,ಅಖಂಡತೆ
33) ಭಾರತದ ಸಂವಿಧಾನ ರಚನೆಗೆ ತೆಗೆದುಕೊಂಡ ಕಾಲವೆಷ್ಟು?
📖 2 ವರ್ಷ 11 ತಿಂಗಳು 18 ದಿನ.
34)ಮೊದಲ ಸಾರ್ವತ್ರಿಕ ಚುನಾವಣೆ ನಡೆದದ್ದು ಯಾವಾಗ?
📖1951 ರಲ್ಲಿ.
 35) ಮೊದಲ ಸಾರ್ವತ್ರಿಕ ಚುನಾವಣೆಯ ಕಮಿಷನರ್ ಯಾರು?
📖ಸುಕುಮಾರ ಸೇನ್.
36) ಸಂವಿಧಾನ ದಿನವನ್ನು ಯಾವಾಗ ಮೊದಲ ಬಾರಿಗೆ ಆಚರಿಸಲಾಯಿತು?
📖 26 ನವೆಂಬರ್ 2015.
37)ಭಾರತದ ಸಂವಿಧಾನವು
📖ದೀರ್ಘ ಕಾಲದ ಸಂವಿಧಾನ
38)ಭಾರತ ಸಂವಿಧಾನದ ಸ್ವರೂಪವು
📖ಸಂಸದೀಯ ಪದ್ದತಿ
39)ಭಾರತದ ಸಂವಿಧಾನವು ಒಂದು
📖ಭಾಗಶಃ ಕಠಿಣ.ಭಾಗಶಃ ಸರಳವಾದ ಸಂವಿಧಾನ
40)ಭಾರತ ಸಂವಿಧಾನವು ಈ ಕೆಳಕಂಡ ಸರಕಾರ ಸ್ಥಾಪಿಸಿದೆ?
📖ಸಂಯುಕ್ತ ಮತ್ತು ಏಕೀಕೃತ ಸರಕಾರಗಳ ಮಿಶ್ರಣ
41) ದೇಶದ ಅತ್ಯುನ್ನತ ನ್ಯಾಯಾಲಯ ಯಾವುದು?
📖ಸರ್ವೋಚ್ಚ ನ್ಯಾಯಾಲಯ.
42) ನ್ಯಾಯ ನಿರ್ಣಯ ಮಾಡುವ ಸಲುವಾಗಿ ----- ರಚನೆಯಾದವು?
📖 ಕಾನೂನುಗಳು.
43) ಭಾರತ ಸಂವಿಧಾನದ ಯಾವ ಭಾಗದಲ್ಲಿ ಮೂಲಭೂತ ಹಕ್ಕುಗಳನ್ನು ಒಳಗೊಂಡಿದೆ?
📖ಭಾಗ-3
44)ರಾಜ್ಯ ನಿರ್ದೇಶಕ ತತ್ವಗಳನ್ನು ಯಾವ ಸಂವಿಧಾನದಿಂದ ತೆಗೆದುಕೊಳ್ಳಲಾಗಿದೆ?
📖ಐರಿಷ್ ಸಂವಿಧಾನದಿಂದ
45) ರಾಜ್ಯ ನಿರ್ದೇಶಕ ತತ್ವಗಳು ಯಾವ ಗುರಿಗಳನ್ನು ಹೊಂದಿವೆ?
📖ಆರ್ಥಿಕ ಹಾಗೂ ಸಾಮಾಜಿಕ ನ್ಯಾಯ
Share:

ದೀಪಾವಳಿ ಹಬ್ಬದ ಶುಭಾಶಯಗಳು














ಕಹಿ ನೆನಪುಗಳನ್ನ ಹಣತೆ ಹಚ್ಹೊದ್ರ ಮೂಲಕ ಸುಟ್ಟು ಹಾಕ್ಬಿಡಿ.
ಹೊಸ ನೆನಪುಗಳೊಂದಿಗೆ ಸಿಹಿ ಬದುಕು ಆರಂಭವಾಗಲಿ
ಎಲ್ಲರ ಬಾಳಲ್ಲೂ ಈ ದೀಪಾವಳಿ ಹೊಸ ಬೆಳಕು ಚೆಲ್ಲಲಿ...



ದೀಪಾವಳಿ: ಸಂಭ್ರಮ ಮತ್ತು ನಿರೀಕ್ಷೆಗಳಿಂದ ಕಾದಿರುವ ಹಬ್ಬ. ದೀಪಾವಳಿ ಅಂದರೆ ಅದು ಕೇವಲ ಹಬ್ಬವಲ್ಲ; ಅದು ಸಮಗ್ರ ಕುಟುಂಬಕ್ಕೆ ಆನಂದ ಮತ್ತು ಚೈತನ್ಯವನ್ನು ನೀಡುವ ಸಂದರ್ಭ. ಸಮಗ್ರ ಕುಟುಂಬವನ್ನು ತನ್ನ ಪರಿಸರದ ಜತೆ ಬೆಸೆದು ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವಂತೆ ಮಾಡುವ ಸಂದರ್ಭವೂ ಹೌದು.



ದೀಪಾವಳಿ ಅರ್ಥ ಏನು?

ದೀಪಾವಳಿ ಎನ್ನುವ ಶಬ್ದವು ದೀಪ ಮತ್ತು ಆವಳಿ ಹೀಗೆ ರೂಪುಗೊಂಡಿದೆ. ಇದರ ಅರ್ಥ ದೀಪಗಳ ಸಾಲು ಎಂದಾಗಿದೆ. ಆಶ್ವಯುಜ ಕೃಷ್ಣ ತ್ರಯೋದಶಿ (ಧನತ್ರಯೋದಶಿ), ಆಶ್ವಯುಜ ಕೃಷ್ಣ ಚತುರ್ದಶಿ (ನರಕಚತುರ್ದಶಿ), ಅಮಾವಾಸ್ಯೆ (ಲಕ್ಷಿ ಪೂಜೆ) ಮತ್ತು ಆಶ್ವಯುಜ ಶುಕ್ಲ ಪಾಡ್ಯ (ಬಲಿಪಾಡ್ಯ) ಈ ನಾಲ್ಕು ದಿನಗಳ ಕಾಲ ದೀಪಾವಳಿಯನ್ನು ಆಚರಿಸಲಾಗುತ್ತದೆ. ಕೆಲವರು ತ್ರಯೋದಶಿ ಯನ್ನು ದೀಪಾವಳಿಯಲ್ಲಿ ಸೇರಿಸದೇ ಉಳಿದ ೩ ದಿನಗಳನ್ನು ದೀಪಾವಳಿಯೆಂದು ಆಚರಿಸುತ್ತಾರೆ. ಗೋವತ್ಸದ್ವಾದಶಿ ಮತ್ತು ಸಹೋದರ ಬಿದಿಗೆಯು ದೀಪಾವಳಿಯ ಸಮಯದಲ್ಲಿಯೇ ಬರುತ್ತದೆ. ಆದುದರಿಂದ ಇದನ್ನು ದೀಪಾವಳಿಯೆಂದೇ ಪರಿಗಣಿಸಲಾಗುತ್ತದೆ.



ಮೊದಲಾಗಿ ದೀಪಾವಳಿ ಆಚರಣೆ ಬಗ್ಗೆ ಬರೆಯುವುದಿದ್ದರೆ ಮೂಲವಾಗಿ ಪೌರಾಣಿಕವಾಗಿ ಅಂತಹಾ ಮಹತ್ವವಿಲ್ಲದಿದ್ದರೂ ಅಂದಾಜು ೩ ಸಾವಿರ ವರ್ಷದ ಅಧಿಕೃತ ಇತಿಹಾಸವಿದೆ. ಅದು ದೀಪಾವಳಿಯಾಗಿ ಆಚರಣೆಯಲ್ಲಿತ್ತು. ದೀಪಾವಳಿ ಎಂದರೆ “ದೀಪಗಳ ಸಾಲು” ಎಂದರ್ಥ. ದೀಪಗಳ ಸಾಲು ಸಾಲನ್ನೇ ಹಚ್ಚುವ ಉದ್ದೇಶವೇನು? ಅದರ ಹಿನ್ನೆಲೆಯೇನು? ನಂತರ ಅದರ ಹಿಂದೆ ಮುಂದೆ ಸೇರಿದ ನೀರು ತುಂಬುವ ಹಬ್ಬ, ನರಕ ಚತುರ್ದಶಿ, ಬಲೀಂದ್ರಪೂಜಾ, ಲಕ್ಷ್ಮೀಪೂಜಾ, ಯಮದ್ವಿತೀಯ, ಗೋಪೂಜಾದಿಗಳು ಹೇಗೆ ಸೇರಿದವು ಎಂಬುದರ ಬಗ್ಗೆ ಕೂಡ ಚಿಂತಿಸಬೇಕಿದೆ.

ನೀರು ತುಂಬುವ ಹಬ್ಬ :-

ರೈತಪಿ ವರ್ಗವು ಸಾಧಾರಣವಾಗಿ ತಮ್ಮ ಕೃಷಿ ಕೆಲಸದ ಕೊಯ್ಲು ಮುಗಿಸಿದ್ದು ನಂತರ ಈ ಹಬ್ಬ ಆಚರಣೆ ಇರುತ್ತದೆ. ಬತ್ತದ ಕೃಷಿ ಮಾಡುವ ಪ್ರತೀ ಕೆಲಸಗಾರರಿಗೂ ಗೊತ್ತು ಪೈರಿನ ಒಂದು ರೀತಿಯ ಜುಂಗು ಕೃಷಿ ಕಾರ್ಮಿಕರ ಮೈಗಂಟಿಕೊಂಡು ಒಂದು ರೀತಿಯಲ್ಲಿ ಚರ್ಮಕ್ಕೆ ನಾನಾ ರೀತಿಯ ತುರಿಕೆ, ನವೆ, ಕಜ್ಜಿ ಆಗಿರುತ್ತದೆ. ಅವು ದಿನಾ ನಿವಾರಿಸಿಕೊಳ್ಳಲು ಸಾಧ್ಯವಿಲ್ಲದ ಪೈರಿನ ಸೂಕ್ಷ್ಮ ಜುಂಗುಗಳು. ಕೊಯ್ಲಾದ ನಂತರ ಅದನ್ನು ನಿವಾರಿಸಿಕೊಳ್ಳುವ ಒಂದು ಚಿಕಿತ್ಸಾ ಪದ್ಧತಿಯೇ ಈ ನೀರು ತುಂಬುವ ಹಬ್ಬ. (ಅದು ನದಿ, ಕೆರೆ, ತಟಾಕಗಳು) ಆ ನೀರಿನಲ್ಲಿ ಸೊರಕೆ, ಯಗಚಿ, ಅಳಲೆ, ಕಂದಿಲೆ, ಸೊರೆ, ಲೋಳೆರಸವನ್ನು ಬೆರೆಸಿ ಚೆನ್ನಾಗಿ ಕಾಯಿಸಿ ಬೆಳಗ್ಗಿನ ಜಾವ ಮೈತುಂಬ “ತೈಲ” ಹಚ್ಚಿ (ಎಣ್ಣೆಯಲ್ಲ) ಸ್ನಾನ ಮಾಡಿದಾಗ ಆ ಬತ್ತದ ಜುಂಗುಗಳು; ಮೈಯಲಿ ನೆಟ್ಟವುಗಳು ಜಾರಿ ಹೋಗುತ್ತವೆ. ಮೈತುರಿಕೆ ಕಡಿಮೆಯಾಗುತ್ತದೆ. ತೈಲವೆಂದರೆ ಕಾಳು ಮೆಣಸು, ಚಂದ್ರ, ರಕ್ತಬೋಳ, ಚಂದನ, ಲಿಂಬೆ ಹಣ್ಣು ಹಾಕಿ ಕುದಿಸಿದ ಎಣ್ಣೆ. ಸ್ನಾಯುಗಳ ಸೆಳೆತವನ್ನೂ ನಿವಾರಿಸುವ ತೈಲ. ಅದನ್ನೇ “ತೈಲಾಭ್ಯಂಜನ” ಎಂದರು.

ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಎಲ್ಲಾ ಆಚರಣೆಗೂ ಧೈವೀಕ ಹಿನ್ನೆಲೆ ಕೊಡುವುದು ಶಿಷ್ಟಾಚಾರ. ಹಾಗಾಗಿನರಕಾಸುರ ವಧೆಯ ಶುದ್ಧ್ಯರ್ಥ ಸ್ನಾನವೆಂದರು. ನರಕಾಸುರ ಭೂಮಿಪುತ್ರ. ವರಾಹಸ್ವರೂಪಿ ನಾರಾಯಣನ ಮಗ. ಇಲ್ಲಿ ಜುಂಗುಗಳೂ ಭೂ ಉತ್ಪನ್ನಗಳೇ. ಕೃಷಿಯಿಂದ ಬಂದದ್ದಲ್ಲ. ಎಲ್ಲರಿಗೂ ತುರಿಕೆ ಒಂದು ವಿಚಿತ್ರ ಕಾಟವೇ. ಆಡಲಾರದ, ಅನುಭವಿಸಲಾರದ ಕಷ್ಟ. ಅದರ ನಾಶವೆಂದರೆ ಸತ್ಯವೇ ಅಲ್ಲವೆ? ಒಟ್ಟಾರೆ ಈ ಶರದೃತುವಿನಲ್ಲಿ ಹೆಚ್ಚಿನವರು ಚರ್ಮ ರೋಗಾದಿ ಬಾಧೆಗಳನ್ನು ಅನುಭವಿಸುವುದು ಸತ್ಯ. ಇನ್ನು ಶ್ರೀಕೃಷ್ಣನು ತನ್ನ ಸರಳ ಜೀವನದಲ್ಲಿಯೂ ಇದನ್ನು ಆಚರಿಸಿ ತೋರಿದ್ದರಿಂದ ಕೃಷ್ಣನಿಗೆ ಈ ದಿನವನ್ನು ಸಮರ್ಪಿಸಿ ಹಬ್ಬ ಆಚರಿಸುವುದು ಸಾಧುವಲ್ಲವೆ? ನಂತರ ಅಮಾವಾಸ್ಯೆಯಂದು ಧನ ಧಾನ್ಯ ಲಕ್ಷ್ಮೀಪೂಜೆ, ಬಲೀಂದ್ರಪೂಜೆ.

ಧನ ಧಾನ್ಯ ಲಕ್ಷ್ಮೀಪೂಜೆ, ಬಲೀಂದ್ರಪೂಜೆ, ಗೋಪೂಜೆ

ರೈತಾಪಿ ವರ್ಗ ತಾವು ಬೆಳೆದ ಧಾನ್ಯಗಳನ್ನು ಒಟ್ಟಾಗಿ ರಾಶಿ ಹಾಕಿ ಗೌರವಿಸುವುದು ಉತ್ತಮ ಸಂಪ್ರದಾಯ. ಹಾಗೇ ಬಲಿಚಕ್ರವರ್ತಿಯ ದಾನ ಪ್ರವೃತ್ತಿಯಿಂದಾಗಿ ಸೋಮಾರಿತನ ಹೆಚ್ಚಿಸಿಕೊಂಡ ಜನರಿಗೆ ಸದ್ಬುದ್ಧಿ ಬೋಧಿಸಿದ. ಕಾಯಕವೇ ಕೈಲಾಸವೆಂದು ಸಾರಿದ ಶುಭದಿನದ ಹಬ್ಬ ಆಚರಣೆಯೂ ಶುಭಪ್ರದವೇ. ಹಾಗೇ ಗೋಪೂಜಾ:- ಹಿಂದಿನ ಕಾಲದಲ್ಲಿ ಸಂಪತ್ತು ಎಂದರೆ ಗೋವುಗಳೇ. ಅವುಗಳ ವಿನಿಮಯವೇ ವ್ಯಾಪಾರವಾಗಿತ್ತು. ಹಾಗಾಗಿ ಧನಲಕ್ಷ್ಮೀಪೂಜೆ,ಭಗಿನೀ ದ್ವಿತೀಯಾ ಅಥವಾ ಯಮದ್ವಿತೀಯ. ಇದೂ ಕೂಡ ಅದರಲ್ಲಿ ಸೇರಿತು. ಧರ್ಮಮೂರ್ತಿಯಾದ ಯಮನಿಗೆ ನಾವೆಲ್ಲಾ ಧರ್ಮ ಆಚರಣೆ ಪೂರ್ವಕ ಭಾಗಿನೇಯತ್ವದಲ್ಲಿ ಭಗಿನಿಯರಾಗಿ ಆಚರಿಸುವ ಹಬ್ಬ ಅರ್ಥಪ್ರದವಲ್ಲವೇ? ನಾವು ತಿನ್ನುವ ಅನ್ನ, ಬಳಸುವ ಶಕ್ತಿ, ನಮಗೆ ಆದರ್ಶ ಪ್ರಾಯರಾದವರ ನೆನಪಿನ ಆಚರಣೆ ನೂರಾರು. ಆಗಿ ಹೋದ ಸತ್ಪುರುಷರು ದೇಶದ ಧರ್ಮದ ಕಣ್ಮಣಿಗಳು. ಹಲವಾರು ಜನ ಅವರ ಹೆಸರಿನಲ್ಲಿ ಒಂದೊಂದು ದೀಪ ಹಚ್ಚಿದರೂ ಸಾವಿರಾರು ಆಗುತ್ತದೆ. ಅದೇ “ದೀಪಾವಳಿ”.

ಇಂತಹಾ ದೇವರ, ಪುಣ್ಯಪುರುಷರ, ಆದರ್ಶ ವ್ಯಕ್ತಿಗಳನ್ನು ನೆನಪಿಸುವ ದಿನವಾಗಿ ಆಚರಿಸುತ್ತಾ ಅವರ ಜೀವನಾದರ್ಶವೇ ದೀಪವೆಂಬ ಅರ್ಥದಲ್ಲಿ ಹಚ್ಚುತ್ತ ಬಂದ ಸಂಸ್ಕೃತಿ ದೀಪಾವಳಿಯಾಯ್ತು. ನಿಧಾನವಾಗಿ ಯಾವುದು ಯಾವುದೋ ಕಾರಣಕ್ಕೆ ಪೌರಾಣಿಕ ಮಹತ್ವ ಪಡೆದುಕೊಂಡಿತು. ಅದು ಹಬ್ಬವಾಗಿ ಆಚರಣೆಗೆ ಬಂತು. ಆದರೆ ಆಗೆಲ್ಲಾ ಈ ಪಟಾಕಿಗಳಿರಲಿಲ್ಲ; ದೀಪಗಳೇ. ದೊಡ್ಡ ದೊಡ್ಡ ದೀಪ, ಎತ್ತರೆತ್ತರದ ದೀಪ ಇವೆಲ್ಲಾ ಇತ್ತು. ಅಂದಾಜು ೨೦೦೦ ವರ್ಷದ ಹಿಂದೆ ಲೋಹಶಾಸ್ತ್ರದಲ್ಲಿ ಉಂಟಾದ ಒಂದು ವಿಶಿಷ್ಟ ಆವಿಷ್ಕಾರದಿಂದ ಅಗ್ನಿದಂಡ = ಈಗಿನ ಮ್ಯಾಗ್ನೇಷಿಯಂ ಕಡ್ಡಿ ಆವಿಷ್ಕಾರಗೊಂಡಿತು. ಈ ವಿಶಿಷ್ಟವಾದ ಲೋಹವು ತನ್ನಲ್ಲಿ ಉಂಟಾದ ಉಷ್ಣತೆಯಿಂದ ತನಗೆ ತಾನೇ ಹತ್ತಿ ಉರಿಯುತ್ತಿತ್ತು. ಆಕರ್ಷಕವಾಗಿತ್ತು. ಅದನ್ನು ಆಗಿನ ಕಾಲದಲ್ಲಿ “ಅಗ್ನಿದಂಡ” ಎನ್ನುತ್ತಿದ್ದರು. ಅದನ್ನು ಉರಿಸುವುದರಿಂದ ಒಂದು ರೀತಿಯ ಪ್ರಖರ ಬೆಳಕು ಬರುತ್ತಿದ್ದುದರಿಂದ ಕೆಲ ರಾಜ ಮಹಾರಾಜರು ತಮ್ಮ ಅರಮನೆಯ ಗೋಪುರದ ಮೇಲೆ ಅದನ್ನು ಉರಿಯುವಂತೆ ಮಾಡಿ ತಮ್ಮ ಹೆಚ್ಚುಗಾರಿಕೆಯೆಂದು ಪ್ರಕಟಿಸುತ್ತಿದ್ದರು. ಆದರೆ ಅದು ಪಟಾಕಿಯಲ್ಲ, ಸ್ಫೋಟಕವಲ್ಲ, ವಿಚ್ಛಿದ್ರಕಾರಿಯೂ ಅಲ್ಲ.

ತೀರಾ ಇತ್ತೀಚೆಗೆ ಅಂದರೆ ೬೦೦ ವರ್ಷದಿಂದ ಈಚೆಗೆ ಈ ಸುಡುಮದ್ದು ತಂತ್ರಜ್ಞಾನ ಬೆಳಕಿಗೆ ಬಂದಿದೆ. ಇದು ಯುದ್ಧಾದಿಗಳಲ್ಲಿ ರಾಜರು ಮಾತ್ರಾ ಬಳಸುತ್ತಿದ್ದ ವಸ್ತು, ಸಾರ್ವಜನಿಕವಾಗಿ ಬಳಕೆಗೆ ಬಂದು ಹತ್ತಿರ ೨೫೦ ವರ್ಷವೂ ಆಗಿಲ್ಲ. ಆದರೆ ಈಗ ಅದು ದೇಶದ ಒಂದ ವಿಚ್ಛಿದ್ರಕಾರಿ ಶಕ್ತಿಯಾಗಿ, ವಾತಾವರಣ ಕೆಡಿಸುವ ದೂಷಿತವಾಗಿ, ವರ್ಷವರ್ಷವೂ ಸಾವಿರಾರು ಮಕ್ಕಳ ಮೃತ್ಯು ಸ್ವರೂಪವಾಗಿ ತೆರೆದುಕೊಂಡಿರುತ್ತದೆ. ಫ್ಯಾಕ್ಟರಿಗಳಲ್ಲಿ, ಸಾಗಾಟದಲ್ಲಿ, ಮಾರಾಟ ಕಾಲದಲ್ಲಿ, ಬಳಕೆಯಾಗುವ ಕಾಲದಲ್ಲಿ, ನಾನಾ ರೀತಿಯಲ್ಲಿ ಎಷ್ಟೋ ಜನರು ಪ್ರಾಣ ಕಳೆದುಕೊಳ್ಳುತ್ತದ್ದಾರೆ. ಇದನ್ನು ತಡೆಯುವಲ್ಲಿ ಸರಕಾರ ನಿಷ್ಕ್ರಿಯವಾಗಿದೆ. ಆದ್ದರಿಂದ ಪ್ರಜೆಗಳೇ ಅದರ ಬಳಕೆ ಮಾಡದೇನೇ ವಾತಾವರಣವನ್ನೂ, ದೇಶವನ್ನೂ, ನಮ್ಮ ಮುಂದಿನ ಪ್ರಜೆಗಳನ್ನೂ ಉಳಿಸಬೇಕಾಗಿದೆ.

ಆಶ್ವೀಜ ಅಥವಾ ಅಶ್ವಯುಜ ಮಾಸದ ಕೃಷ್ಣಪಕ್ಷ (14 ನೇ) ನರಕ ಚತುರ್ದಶಿ ಎಂದೂ, ಅಮಾವಾಸ್ಯೆ ಮರುದಿನ ದೀಪಾವಳಿ ಎಂದೂ ಸನಾತನ ಹಿಂದೂ ಧರ್ಮದ ದೊಡ್ಡ ಹಬ್ಬವಾಗಿದೆ.




ಈ ನರಕ ಚತುರ್ದಶಿ ತಿಥಿ ಏನಿದೆ, ಅದರ ವಿಶೇಷವು ಶ್ರೀ ಕೃಷ್ಣಾವತಾರದ ನರಕಾಸುರ ಸಂಹಾರವನ್ನೂ, ಮರುದಿನದ ದೀಪಾವಳಿ ಅಮಾವಾಸ್ಯೆ ಲಕ್ಷ್ಮೀ ಉತ್ಥಾನ ಪೂಜೆಯನ್ನು ವಿಧಿವತ್ತಾಗಿ ಹೇಳಿರುವರು. ಮರು ದಿನವೇ ಬಲಿಪಾಡ್ಯಮಿ, ಕಾರ್ತಿಕ ಮಾಸದ ಮೊದಲ ದಿನ ವಾಮನ ತ್ರಿವಿಕ್ರಮನಾದ ನೆನವಿಗೆ ಬಲಿರಾಜನ ಪೂಜೆ, ಭೂಮಿ ಪೂಜೆ ಸಹಿತ, ಶ್ರೀ ಹರಿಗೆ ಅರ್ಪಿಸುವುದಾಗಿದೆ. ಹೀಗೆ ಚತುರ್ದಶಿಯಿಂದ ಬಲಿಪಾಡ್ಯದವರೆಗೆ ಮೂರು ದಿವಸ ಪರ್ಯಂತ ಭಗವಂತನ ಆರಾಧನೆ, ಅಯುರಾರೋಗ್ಯ, ಐಶ್ವರ್ಯ ಮತ್ತು ಸದ್‌ಬುದ್ಧಿ ತುರುವುದು. ಇನ್ನೂ ಒಂದು ವಿಶೇಷವೆಂದರೆ ಗಂಗಾ ಪೂಜೆ. ನರಕ ಚತುರ್ದಶಿಯ ಹಿಂದಿನ ದಿನ ನೀರು ತುಂಬುವ ಹಬ್ಬ. ಅದು ಗಂಗೆಯು ತ್ರಿವಿಕ್ರಮ ದೇವರ ಪಾದದಿಂದ ಜನಿಸಿದ ದಿನ, ಆ ಕಾರಣಕ್ಕೆ ಅಂದು ಗಂಗಾ ಸ್ಮರಣೆ.










ಇನ್ನು ನರಕ ಚತುರ್ದಶಿಯಂದು ಶ್ರೀ ಕೃಷ್ಣನು ಜರಾಸಂಧನೆಂಬ ನರಕಾಸುರನನ್ನು ಭೀಮಸೇನನ ಕೈಯಿಂದ ಕೊಲ್ಲಿಸಿ, ಅಲ್ಲಿ ಬಂಧಿತರಾದ ಕನ್ಯೆಯರಿಗೆ ಬಿಡುಗಡೆ ಮತ್ತು ಅವರಿಗೆ ತನ್ನ ಪತಿತ್ವ ನೀಡಿ ರಕ್ಷೆ ಮಾಡಿದ ದಿವಸ. ಇದು ಸ್ತ್ರೀ ಕುಲದ ಸಂರಕ್ಷಣೆ, ಅಸುರ ನಿಗ್ರಹದ ಸಂದೇಶ ಕೊಡುತ್ತದೆ.




ಸಂಕ್ಷಿಪ್ತ ಆಚರಣೆ

ಆಶ್ವೀಜದ ತ್ರಯೋದಶಿ ಸಂಜೆ ನೀರು ತುಂಬ ಬೇಕು. ಮನೆಯ ದಕ್ಷಿಣ ಭಾಗದಲ್ಲಿ ಜೋಡಿ ಎಳ್ಳಿನೆಣ್ಣೆ ದೀಪ ಹಚ್ಚಿ, ಆ ದಿಕ್ಕಿಗೆ ದಿನಕ್ಕೆ ಅಭಿಮಾನಿಯಾದ 'ಯಮ ದೇವ' ನಿಗೆ ಇಟ್ಟು ಈ ಕೆಳ ಶ್ಲೋಕ ಹೇಳಬೇಕು.




'ಮೃತ್ಯುನಾ ಪಾಶದಂಡಾಭ್ಯಾಂ ಕಾಲಃ

ಶ್ಯಾಮಲಯಾ ಸಹ1 ತ್ರಯೋದಶ್ಯಾಂ

ದೀಪದಾನಾತ್ ಸೂರ್ಯಜಃ

ಪ್ರಿಯತಾಂ ಮಮ11







'ಯಮಾಂತರ್ಗತ ಪ್ರಾಣಸ್ಥ ಶ್ರೀ ನರಸಿಂಹಾಯ ನಮಃ'ಎಂದು ಹೇಳಿ ಕೈ ಮುಗಿಯಬೇಕು. ನಂತರ ಕೈ ಕಾಲು ತೊಳೆದು ಗಂಗಾ ಪೂಜೆ (ನೀರು ತುಂಬುವನ್ನು ಪೂಜಿಸಿ) -ಈ ಆಚರಣೆಯಿಂದ ಜಾತಕನ ಚತುರ್ಥ ಮತ್ತು ಪಂಚಮಾರಿಷ್ಟ (ಚಂದ್ರ ಮತ್ತು ಶನಿ ದೋಷ) ನಿವಾರಣೆಯಾಗಿ ಆಯುಷ್ಯ ವರ್ಧಿಸುತ್ತದೆ.




ಮರು ದಿವಸದ ಚತುರ್ದಶಿ ಬೇಗನೆ ತೈಲ (ತಿಲ, ಕೊಬ್ಬರಿ ಎಣ್ಣೆ) ಅಭ್ಯಂಜನ (ಬಿಸಿ ನೀರಿನ ಜಳಕ) ಮಾಡಿ, ಸೂರ್ಯನಿಗೆ ಅರ್ಘ್ಯ ನೀಡಿ, ದರ್ಶಿಸಿ ಕೈ ಮುಗಿದು, ಮನೆ ದೇವರಿಗೂ, ಗುರುಗಳ ಪೂಜೆ ಮಾಡಬೇಕು. ಶ್ರೀ ಕೃಷ್ಣ ಅಷ್ಟೋತ್ತರ ಪಠಿಸಿ ದೀಪಾಲಂಕರಾದಿಂದ ಪೂಜಿಸಿ, (ಸಪರಿವಾರ ಅನ್ಯೂನ್ಯ ಕುಳಿತು) ನಂತರ ಭೋಜನಾದಿ ಕರ್ಮ. ಈ ಸಂಜೆ ನರಕಾಸುರ ಸಂಹಾರ ಕಥೆ ಓದಿ, ಶ್ರೀ ಕೃಷ್ಣನಿಗೂ, ಭೀಮಸೇನನಿಗೂ ಹೂ ತುಳಸೀ ನೀರು ಅರ್ಪಿಸಿ (ಅರ್ಘ್ಯ), ಮನೆಯ ಎಂಟು ದಿಕ್ಕುಗಳಿಗೂ ದೀಪಗಳನ್ನು ಬೆಳಗಬೇಕು.




ಈ ಆಚರಣೆಯಿಂದ ಜಾತಕನ ದಶಮಾರಿಷ್ಟ, ಅಂದರೆ ಶನಿದೋಷ ನಿವಾರಣೆ, ವ್ಯಾಪಾರದಲ್ಲಿ ಉನ್ನತಿ ಲಭಿಸುವುದು. ಮರುದಿನದ ದೀಪಾವಳಿ ಅಮಾವಾಸ್ಯೆ ಸಂಜೆ ವಿಶೇಷ. ಶ್ರೀ ಲಕ್ಷ್ಮೀದೇವಿಯು ವೈಕುಂಠದಲ್ಲಿ ಭಗವಂತನನ್ನು ಯೋಗ ನಿದ್ರೆಯಿಂದ ಎಬ್ಬಿಸುವ ದಿನ, (ಇದರ ಅಧ್ಯಾತ್ಮಿಕ ಮಹತ್ವ ಬಹಳ ಇದೆ). ಅಂದು ಸಂಜೆ ಶ್ರೀ ಸೂಕ್ತ, ಪುರುಷ ಸೂಕ್ತ ಪಾರಾಯಣ ಸಹಿತ ಲಕ್ಷ್ಮೀನಾರಾಯಣ ಪೂಜಿಸಿ, ಧನಧಾನ್ಯ ಸಂರಕ್ಷಣೆ ಆಗುವುದು.




ಈ ಆಚರಣೆಯಿಂದ ಜಾತಕನ ಶುಕ್ರ ದೋಷ ನಿವಾರಣೆ ಆಗಿ ಸಂತತಿ ಸುಖವಾಗುವುದು.




ಇನ್ನು ಬಲಿಪಾಡ್ಯದಂದು ಶುಭ ತೋರಣ, ತುಳಸಿ ಪೂಜೆ ಮಾಡಿ, ಭಕ್ತ ಪ್ರಹ್ಲಾದನ ಮೊಮ್ಮಗನಾದ ದಾನಶೂರ ಬಲಿರಾಜನಿಗೆ ಮತ್ತು ಪರಮಪ್ರಭು ವಾಮನ ತ್ರಿವಿಕ್ರಮ ಶ್ರೀ ಹರಿಯ ಪೂಜಿಸಿ, ಆ ಹೂತುಳಸಿಯನ್ನು ಗೋಗ್ರಾಸ ಪ್ರಸಾದವನ್ನು ನಾವು ಸ್ವೀಕರಿಸಬೇಕು. ಗೋವಿಗೆ, ಭೂಮಿಗೆ ಪುಣ್ಯಪ್ರದ ದಿನವಿದು. ಈ ಆಚರಣೆಯಿಂದ, ಜಾತಕನ ಕುಜಾರಿಷ್ಟ ನಿವಾರಣೆಯಾಗಿ, ಧನಯೋಗ ಉಂಟಾಗಿ, ಕುಟುಂಬದಲ್ಲಿನ ವೈಮನಸ್ಯ ದೂರಾಗುವುದು.




ಹೀಗೆ ನಮ್ಮ ಸನಾತನ ಧರ್ಮದ ಆಚರಣೆಗಳಿಗೂ ನಮ್ಮ ಜಾತಕ ಕರ್ಮಗಳಿಗೂ ನೇರಾನೇರ ಸಂಬಂಧಗಳಿವೆ. ಸಾವಧಾನ ಚಿಂತಿಸಿ, ಹಿರಿಯರೊಂದಿಗೆ ಬೆಸಗೊಂಡು ಆಚರಿಸಿದರೆ ಶುಭವಾಗುವುದರಲ್ಲಿ ಸಂದೇಹವಿಲ್ಲ.




ಇಂದಿನ ಯಾವ ತಂತ್ರ ಯಂತ್ರಗಳೂ ಇಲ್ಲದ ಸಾವಿರಾರು ವರ್ಷಗಳ ಹಿಂದೆ ನಮ್ಮ ದೇಶದ ಗಣಿತಜ್ಞರು, ಮಹಾನ್ ತಪಸ್ಸಿನ ಋಷಿಗಳು ಕರಾರುವಾಕ್ಕಾದ ಈ ನಭ ವಿಸ್ಮಯವನ್ನು ಅನಾದೃಶ್ಯವಾಗಿ ಹೆಣೆದು ಇಂಥ ಪಾಡ್ಯಾದಿ ಹುಣ್ಣಿಮೆ, ಅಮಾವಾಸ್ಯೆಗಳಾಗುತ್ತದೆ ಎಂದು ನಿರ್ಣಯಿಸಿರುವರು! ಅದು ಋಷಿ ದೇವರ ಜ್ಞಾನಶಕ್ತಿ. ಇಂಥ ಕೃತಿಯನ್ನು ನಾವು ಹಬ್ಬ ಹರಿದಿನಗಳಾದಿಯಾಗಿ ಆಚರಿಸುತ್ತ, ಆ ದೇವತಾ ಶಕ್ತಿಗಳಿಗೆ ತೋರುವ ಕೃತಜ್ಞತೆಯೇ ಆಗಿದೆ ಹೊರತು, ಮತ್ತೇನೂ ಅಲ್ಲ.

ಮಾಹಿತಿ ಮೂಲ: what's up hike Facebook groups
Share:

ಸಾಮಾನ್ಯ ಜ್ಞಾನ

1.ಮೈಸೂರು ವಿಶ್ವ ವಿದ್ಯಾಲಯ ಮೊದಲ ಕುಲಪತಿ ಯಾರು
ಇದರ ಸಂಸ್ಥಾಪಕರು ಯಾರು.

ನಾಲ್ವಡಿ ಕೃಷ್ಣ ರಾಜ ಒಡೆಯರ್✔️✔️✔️

2.ಬನಾರಸ್ ಹಿಂದೂ ವಿಶ್ವ ವಿದ್ಯಾಲಯ ದ ಮೊದಲ ಕುಲಪತಿ ಯಾರು

ನಾಲ್ವಡಿ ಕೃಷ್ಣ ರಾಜ ಒಡೆಯರ್✔️✔️

3.ಪಕುಯಿ ಹುಲಿ ಸಂರಕ್ಷಣಾ ತಾಣ ಯಾವ ರಾಜ್ಯದಲ್ಲಿ ಇದೆ

ಅರುಣಾಚಲ ಪ್ರದೇಶ✔️✔️

4.ಪಾಲವೋ ಹುಲಿ ಸಂರಕ್ಷಣಾ ತಾಣ ಇರುವ ರಾಜ್ಯ ಯಾವುದು

Jharkhand✔️✔️✔️

5.Namadapa ಹುಲಿ ಸಂರಕ್ಷಣಾ ತಾಣ ಎಲ್ಲಿದೆ.

ಅರುಣಚಲ ಪ್ರದೇಶ✔️✔️

6.ಮಕುಂದರ ಹುಲಿ ಸಂರಕ್ಷಣಾ  ಯಾವ ರಾಜ್ಯ ದಲ್ಲಿ ಇದೇ.

ರಾಜಸ್ಠಾನ✔️✔️✔️

7.ಉದಂತಿ ಮತ್ತು ಸಿತನಾದಿ ಹುಲಿ ಸಂರಕ್ಷಣಾ ತಾಣ ಯಾವ ರಾಜ್ಯ ದಲ್ಲಿದೆ.

ಛತ್ತೀಸಘಢ✔️✔️

8.ಸಹ್ಯಾದ್ರಿ ಹುಲಿ ಸಂರಕ್ಷಣಾ ತಾಣ ಯಾವ ರಾಜ್ಯದಲ್ಲಿದೆ.

ಮಹಾರಾಷ್ಟ✔️✔️

9.ನೊಕ್ರೆಕ್ ರಾಷ್ಟ್ರೀಯ ಉದ್ಯಾನವನ ವಿಶ್ವ ಪಾರಂಪರಿಕ ಪಟ್ಟಿಗೆ  ಸೇರಿರುವ ಈ ರಾಷ್ಟ್ರೀಯ ಉದ್ಯಾನವನ ಯಾವ ರಾಜ್ಯದಲ್ಲಿ ಇದೆ.

ಮೇಘಲಯ✔️✔️

10.ಡಾ. ಶಿವರಾಂ ಕಾರಂತ್ ಹೆಸರಿನ ಪಿಳಿಕುಲ biological ಪಾರ್ಕ್ ಯಾವ ಜಿಲ್ಲಿಯಲ್ಲಿದೆ .

ಮಂಗಳೂರು✔️✔️

1) ಬ್ರಾಡ್ ಗೇಜ್ ಹಳಿಯ ದೂರ ಎಷ್ಟು?
— 1676 mm.
2) ಒಂದನೇ ಪಾಣಿಪಟ್ ಕದನದಲ್ಲಿ ಇಬ್ರಾಹೀಂ ಲೂದಿಯನ್ನು ಸೋಲಿಸಿದ ದೊರೆ ಯಾರು?
— ಬಾಬರ್
3) ಭಾರತದ ಸಂವಿಧಾನವನ್ನು ಮೊದಲ ಬಾರಿಗೆ ತಿದ್ದುಪಡಿ ಮಾಡಿದ ವರ್ಷ ಯಾವುದು?
—1951 ರಲ್ಲಿ.
4) 'ಮಾನವನ ಜೈವಿಕ ರಸಾಯನಿಕ ಪ್ರಯೋಗಾಲಯ' ಎಂದು ಕರೆಯಲ್ಪಡುವ ಅಂಗ ಯಾವುದು?
— ಲೀವರ್.
5) ಅಕ್ಬರನು ತನ್ನ ಸೇನಾವ್ಯವಸ್ಥೆಯಲ್ಲಿ ಅಳವಡಿಸಿಕೊಂಡ 'ಮನ್ಸಬ್ ದಾರಿ ಪದ್ಧತಿ'ಯು ಯಾವ ದೇಶದಿಂದ ಪಡೆಯಲಾಗಿತ್ತು?
— ಮಂಗೋಲಿಯಾ.
6) ಸತಿ ಕುಂಡವಿರುವ ಸ್ಥಳದ ಹೆಸರೇನು?
— ದಕ್ಷಬ್ರಹ್ಮ ಮಂದಿರ.
7) ಭಾರತಕ್ಕೆ ಅರೇಬಿಕ್ ಮಾದರಿಯ ನಾಣ್ಯಗಳನ್ನು ಪರಿಚಯಿಸಿದವರು ಯಾರು?
— ಇಲ್ತಮಶ್.
8) ಭಾರತದ ಮೊದಲ ಮಹಿಳಾ ಕೇಂದ್ರ ಸಚಿವೆ ಯಾರು?
-ರಾಜಕುಮಾರಿ ಅಮೃತ್ ಕೌರ್.
9) ಇರಾನ್ ದೇಶದ ರಾಮಸರ್ (Ramsar Convention) ಸಮ್ಮೇಳನ ಯಾವುದಕ್ಕೆ ಸಂಬಂಧಿಸಿದೆ?
— ತೇವಾಂಶವುಳ್ಳ ಭೂ ಪ್ರದೇಶ (Wetland)
10) ತಾಂತ್ರಿಕ ಸೂತ್ರಗಳನ್ನು ಒಳಗೊಂಡ ವೇದ ಯಾವುದು?
— ಅಥರ್ವಣ ವೇದ
11) ಮದರ್ ತೆರೆಸಾರವರು ಮೂಲತಃ ಯಾವ ದೇಶದವರು ?
—ಆಲ್ಬೇನಿಯಾ
12) ಹಿಮಾಲಯ ಪರ್ವತ ಪ್ರದೇಶಗಳಲ್ಲಿನ ಹುಲ್ಲುಗಾವಲುಗಳ ಹೆಸರೇನು?
— ತರೈ.
13) ಡಿಸೆಂಬರ್ : 10 ವಿಶ್ವ ಮಾನವ ಹಕ್ಕುಗಳ ದಿನ
14) MOM ಮಂಗಳಯಾನದ ವಿಸ್ತೃತ ರೂಪ?
— The Mars Orbiter Mission.
15) ವೃತ್ತದ ಮಧ್ಯ ಬಿಂದುವಿನಿಂದ ಹಾದು ಹೋಗುವ ಜ್ಯಾ ಗೆ ಇರುವ ಹೆಸರು?
— ವ್ಯಾಸ.
16) ಜಗತ್ತಿನಲ್ಲಿಯೇ ಅತಿ ಹೆಚ್ಚು ಶಬ್ಧ ಮಾಡುವ ಪ್ರಾಣಿ ಯಾವುದು?
— ನೀಲಿ ತಿಮಿಂಗಲ (830 ಕಿ.ಮೀ ವರೆಗೆ ಇದರ ಶಬ್ಧ ಹರಡುತ್ತದೆ).
17) ಒಂದು ದಿನದಲ್ಲಿ ಒಟ್ಟು ಎಷ್ಟು ಸೆಕೆಂಡ್ ಗಳು ಇರುತ್ತವೆ?
— 24X60X60 = 86,400 ಸೆಕೆಂಡ್ ಗಳು
18) ಥೈನ್ (Thein Hydro electric project) ಜಲ ವಿದ್ಯುತ್ ಶಕ್ತಿ ಯೋಜನೆ ಯಾವ ನದಿಗೆ ಸಂಬಂಧಿಸಿದೆ?
— ರಾವಿ ನದಿ.
19) ಭಾರತದ ಮೊದಲ ವಕೀಲೆ ಯಾರು?
-ಕೊರ್ನೆಲಿಯಾ ಸೋರಾಬ್ಜಿ.
20) ನೂತನ ತೆಲಂಗಾಣ ರಾಜ್ಯದ ಮೊದಲ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದವರು ಯಾರು?
— ಕೆ.ಚಂದ್ರಶೇಖರ್ ರಾವ್.
21) ಭಾರತದ ಪ್ರಥಮ ಮಹಿಳಾ ರಾಷ್ಟ್ರ ಪತಿ ಯಾರು?
-ಪ್ರತಿಭಾ ಪಾಟೀಲ.
22) ಗಾಯತ್ರಿ ಮಂತ್ರ ಯಾವ ವೇದದಲ್ಲಿದೆ?
— ಋಗ್ವೇದ.
23) ಹಾವಿನ ವಿಷದಲ್ಲಿರುವ ರಾಸಾಯನಿಕ ವಸ್ತು ಯಾವುದು?
— ಟಾಕ್ಸಿನ್.
24) ಪುಲಿಟ್ಜರ್ ಪ್ರಶಸ್ತಿಯನ್ನು ಯಾವ ವಿಶ್ವವಿದ್ಯಾಲಯ ನೀಡುತ್ತದೆ?
— ಅಮೆರಿಕಾ

ರವಿಕುಮಾರ ಆರ್ ಎಸ್‌:
::ಸಾಮಾನ್ಯ ಜ್ಞಾನ::
ಗೋವಾದಲ್ಲಿ ಅಕ್ಟೋಬರ್ 15 ಹಾಗೂ 16ರಂದು ಬ್ರಿಕ್ಸ್ ರಾಷ್ಟ್ರಗಳ ಎಷ್ಟನೆಯ ಸಮೇಳನ ನಡೆಯಿತು?

A. 6ನೇ
B. 7ನೇ
C. 8ನೇ●
D. 9ನೇ

ವಿಶ್ವ ಆರ್ಥಿಕ ವೇದಿಕೆ (World Economic Forum) ವರದಿಯ ಪ್ರಕಾರ, ಜಗತ್ತಿನಲ್ಲಿಯೇ ಸುತ್ತಾಡಲು ಅತ್ಯಂತ ಸುರಕ್ಷಿತ ದೇಶ ಯಾವುದು?

A. ಫಿನ್ಲೆಂಡ್●
B. ಕತಾರ್
C. ಅರಬ್ ಒಕ್ಕೂಟ
D. ಗ್ರೀಸ್

43ನೇ ಇಂಟರ್'ನ್ಯಾಶನಲ್ ನಿಟ್ ಫೇರ್ (Knit fair) ಕೆಳಕಂಡ ಯಾವ ನಗರದಲ್ಲಿ ನಡೆಯಿತು?

A. ಚೆನ್ನೈ
B. ಕೊಯಮತ್ತೂರ
C. ತಿರುಪ್ಪುರ್●
D. ಹೈದರಾಬಾದ್

2016ನೇ ಸಾಲಿನ ಅಂತಾರಾಷ್ಟ್ರೀಯ ರೇಷ್ಮೆ ಸೀರೆ ಮೇಳ ಕೆಳಕಂಡ ಯಾವ ನಗರದಲ್ಲಿ ಆರಂಭವಾಗಿದೆ?

A. ಚೆನ್ನೈ
B. ಮುಂಬೈ
C. ನವದೆಹಲಿ●
D. ಬೆಂಗಳೂರು

ಕೆಳಕಂಡ ಯಾವ ರಾಜ್ಯ ಈಚೆಗೆ ತೋಟಗಾರಿಕೆ ಪ್ರವಾಸೋದ್ಯಮಕ್ಕೆ (Farm Tourism) ಚಾಲನೆ ನೀಡಿತು?

A. ರಾಜಸ್ಥಾನ
B. ಹರಿಯಾಣ●
C. ಪಂಜಾಬ್
D. ಮಹಾರಾಷ್ಟ್ರ

'ಹಾಫ್'ಮೆನ್ ಕಪ್' ಇದು ಕೆಳಕಂಡ ಯಾವ ಕ್ರೀಡೆಗೆ ಸಂಬಂಧಪಟ್ಟಿದೆ?

A. ಫುಟ್'ಬಾಲ್
B. ಕ್ರಿಕೆಟ್
C. ಟೆನಿಸ್ ●
D. ಹಾಕಿ

'ದಿ ಮೆನ್ ಹೂ ನ್ಯೂ ಇನ್'ಫಿನಿಟಿ' ಇದು ಯಾವ ಭಾರತೀಯ ಗಣಿತಜ್ಞನ ಕುರಿತಾದ ಚಲನಚಿತ್ರವಾಗಿದೆ?

A. ಆರ್ಯಭಟ
B. ಶ್ರೀನಿವಾಸ್ ರಾಮಾನುಜನ್●
C. ಸಿ. ರಾಧಾಕೃಷ್ಣನ್ ರಾವ್
D. ನರೇಂದ್ರ ಕರ್ಮರ್'ಕರ್

'ನ್ಯಾಶನಲ್ ಇನ್ಸೂರೆನ್ಸ್ ಕಂಪನಿ ಲಿಮಿಟೆಡ್' ಇದು ಭಾರತದ ಸಾರ್ವಜನಿಕ ವಲಯದ ಸಾಮಾನ್ಯ ವಿಮೆ ಕಂಪನಿಯಾಗಿದ್ದು, ಇದರ ಪ್ರಧಾನ ಕಾರ್ಯಾಲಯ ಕೆಳಕಂಡ ಯಾವ ನಗರದಲ್ಲಿದೆ?

A. ಚೆನ್ನೈ
B. ಹೈದರಾಬಾದ್
C. ನವದೆಹಲಿ
D. ಕೋಲ್ಕತ್ತಾ●

'ಯಸ್ ಬ್ಯಾಂಕ್' ಇದು ಖಾಸಗಿ ವಲಯದ ಪ್ರಮುಖ ಬ್ಯಾಂಕ್ ಆಗಿದ್ದು, ಇದರ ಪ್ರಧಾನ ಕಾರ್ಯಾಲಯ ಯಾವ ನಗರದಲ್ಲಿದೆ?

A. ಹೈದರಾಬಾದ್
B. ಮುಂಬೈ●
C. ಚೆನ್ನೈ
D. ಕೋಲ್ಕತ್ತಾ

10. 'ಬ್ಲ್ಯೂ ಮಾರ್ಮನ್'ನ್ನು ಕೆಳಕಂಡ ಯಾವ ರಾಜ್ಯ ಈಚೆಗೆ ತನ್ನ 'ರಾಜ್ಯ ಪಾತರಗಿತ್ತಿ' ಎಂದು ಘೋಷಿಸಿತು?

A. ಗುಜರಾತ್
B. ಮಹಾರಾಷ್ಟ್ರ●
C. ಕೇರಳ
D. ಒರಿಸ್ಸಾ

ರಾಜ್ಯ ಶಾಸಕಾಂಗವನ್ನು ರಾಜ್ಯಪಾಲರು ಯಾವ ಸಂಧಭ೯ಗಳಲ್ಲಿ ಉದ್ದೇಶಿಸಿ ಮಾತಾನಾಡಬಹುದು?

ಎ) ಚುನಾವಣೆಯ ನಂತರದ ಮೊದಲ ಅಧಿವೇಶನ
ಬಿ) ಮಷ೯ದ ಮೊದಲ ಅಧಿವೇಶನ
ಸಿ) ವಿಶೇಷ ಮಾಹಿತಿಯನ್ನು ಸದನಕ್ಕೆ ಹೇಳುವ ಸಂದಭ೯ ಏಪ೯ಟ್ಟರೆ
ಡಿ) ಈ ಮೇಲಿನ ಮೂರು ಸಂದಭ೯ಗಳಲ್ಲಿ

D✅👌

ಸಂವಿಧಾನ ಯಾವ ರಾಜ್ಯಗಳಿಗೆ ಬುಡಕಟ್ಟು ಜನಾಂಗದ ಅಭಿವೃದ್ದಿ ಮಂತ್ರಿಯನ್ನು ಕಡ್ಡಯವಾಗಿ ನೇಮಿಸಬೇಕೆಂದು ಹೇಳುತ್ತದೆ

ಎ) ಮಧ್ಯ ಪ್ರದೇಶ.ಓರಿಸ್ಸ
ಬಿ) ಬಿಹಾರ: ಮಧ್ಯ ಪ್ರದೇಶ
ಸಿ) ಬಿಹಾರ: ಅರುಣಾಚಲ ಪ್ರದೇಶ
ಡಿ) ಕನಾ೯ಟಕ: ಬಿಹಾರ

A✅

ರಾಜ್ಯದಲ್ಲಿ ತುತು೯ ಪರಿಸ್ಥಿಯನ್ನ ಹೇರುವಂತೆ ರಾಷ್ಟ್ರಪತಿಗಳಿಗೆ ಯಾರು ಮನವಿ ಸಲ್ಲಿಸಿಸುತ್ತಾರೆ?

ಎ) ರಾಜ್ಯಪಾಲರು
ಬಿ) ಮುಖ್ಯಮಂತ್ರಿ
ಸಿ) ಸಭಾಪತಿ
ಡಿ) ಉಪಮುಖ್ಯಮಂತ್ರಿ

A✅

ರಾಜ್ಯಪಾಲರು ಮುಖ್ಯಮಂತ್ರಿಯಿಂದ ಯಾವ ಸಂದಭ೯ದಲ್ಲಿ ಮಾಹಿತಿಯನ್ನು ಯಾಚಿಸಬಹುದು ?

ಎ) ಮಂತ್ರಿಯ ನಿಧಾ೯ರವನ್ನು ಮಂತ್ರಿ ಮಂಡಳಿ ಒಪ್ಪದಿದ್ದಾಗ
ಬಿ) ಯಾವುದೂ ಮುಖ್ಯ ಮಸೂದೆ ಮಂಡನೆಯಾಗಿ ಅಂಕಿತ ಸಿಗದಿದ್ದಾಗ
ಸಿ) ಮೇಲಿನ ಎರಡೂ ಸಂದಭ೯ದಲ್ಲೂ ಸಾಧ್ಯವಿಲ್ಲ
ಡಿ)ಮೇಲಿನ ಎರಡೂ ಸಂದಭ೯ದಲ್ಲಿ ಸಾಧ್ಯವಿದೆ

D✅

ನ್ಯೂ ಡೆವಲೆಪಮೆಂಟ್ ಬ್ಯಾಂಕ್' ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ?
A. ಆಸಿಯಾನ.
B. ಜಿ-20.
C. ನ್ಯಾಟೋ.
D. ಬ್ರಿಕ್ಸ್

D✅

ಮೆರ್ಮಕಾಲಜಿ' (Myrmecology) ಇದು ಯಾವುದಕ್ಕೆ ಸಂಬಂಧಿಸಿದೆ?
A. ಆನೆಗಳ ಅಧ್ಯಯನ.
B. ಶ್ವಾನ ವಿಜ್ಞಾನ.
C. ಮತ್ಸ್ಯ ವಿಜ್ಞಾನ.
D. ಇರುವೆ ವಿಜ್ಞಾನ

D✅
Share:

ಯುವ ಸಬಲೀಕರಣ ಮತ್ತು ಕ್ರೀಡೆ :

ಯುವ ಸಬಲೀಕರಣ ಮತ್ತು ಕ್ರೀಡೆ :

     ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯನ್ನು 1969 ರಲ್ಲಿ ಯುವಜನ ಸೇವಾ ನಿರ್ದೇಶನಾಲಯವನ್ನಾಗಿ ಯುವಜನರ ಕ್ರಿಯಾಶೀಲತೆಯನ್ನು ರಾಷ್ಟ್ರ ಅಭಿವೃದ್ಧಿ ಚಟುವಟಿಕೆಗಳಲ್ಲಿ ತೊಡಗಿಸಲು ಸ್ಥಾಪಿಸಲಾಯಿತು. ಇಲಾಖೆಯನ್ನು ವಿಭಾಗ ಮಟ್ಟದ ಮತ್ತು ಜಿಲ್ಲಾ ಮಟ್ಟದಲ್ಲಿ ಕಛೇರಿಗಳನ್ನು ತೆರೆಯುವ ಮೂಲಕ 1975 ರಲ್ಲಿ ಮತ್ತು ತಾಲೂಕು ಅಧಿಕಾರಿಗಳನ್ನು 1977 ರಲ್ಲಿ ನೇಮಿಸುವುದರ ಮೂಲಕ ಪುನರ್ ರಚಿಸಲಾಯಿತು. ಕರ್ನಾಟಕ ರಾಜ್ಯ ಸ್ಪೋರ್ಟ್ಸ್  ಕೌನ್ಸಿಲನ್ನು 1980 ರಲ್ಲಿ ಇಲಾಖೆಯಲ್ಲಿ ವಿಲೀನಗೊಳಿಸಿ ಯುವಜನ ಸೇವಾ ಮತ್ತು ಕ್ರಿಡಾ ಇಲಾಖೆ ಎಂದು ಮರು ನಾಮಕರಣ ಮಾಡಲಾಯಿತು. ಕರ್ನಾಟಕ ರಾಜ್ಯ ಯುವನೀತಿಯನ್ನು 2013 ರಲ್ಲಿ ಕರ್ನಾಟಕ ಸರ್ಕಾರವು ಅಂಗೀಕರಿಸಿದ ಹಿನ್ನೆಲೆಯಲ್ಲಿ ಯುವನೀತಿಯ ಶಿಫಾರಸ್ಸಿನಂತೆ ಇಲಾಖೆಯನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಎಂದು ಮರುನಾಮಕರಣ ಮಾಡಲಾಗಿದೆ. ನಿರ್ದೇಶಕರು/ಆಯುಕ್ತರು ಇಲಾಖೆಯ ಮುಖ್ಯಸ್ಥರಾಗಿದ್ದು, ಕರ್ನಾಟಕ ಕ್ರೀಡಾ ಪ್ರಾಧಿಕಾರದ ಪದನಿಮಿತ್ತ ಮಹಾ ನಿರ್ದೇಶಕರು, ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಯ ಸದಸ್ಯ ಕಾರ್ಯದರ್ಶಿ ಹಾಗೂ ಕ್ರಿಡಾಂಗಣ ವ್ಯವಸ್ಥಾಪಕ ಸಮಿತಿಯ ಕಾರ್ಯದರ್ಶಿಗಳು ಆಗಿರುತ್ತಾರೆ.

ಧ್ಯೇಯೋದ್ದೇಶಗಳು:

1. ರಾಜ್ಯದ ಯುವಜನರನ್ನು ತಲುಪಲು ಎಲ್ಲ ಸ್ಥರಗಳಲ್ಲಿ ಅವಕಾಶ ಕಲ್ಪಿಸುವುದು.
ರಾಜ್ಯದ ಯುವಜನರ ಗುರಿ, ಆಶೋತ್ತರ ಹಾಗೂ ಅಗತ್ಯತೆಗಳನ್ನು ಅರ್ಥ ಮಾಡಿಕೊಳ್ಳವುದು.
2. ರಾಜ್ಯದ ವೈವಿಧ್ಯಮಯ ಸಾಂಸ್ಕøತಿಕ ಸಂರಚನೆ ಹಾಗೂ ಸಾಮಾಜಿಕ-ಆರ್ಥಿಕ ಪರಿಸ್ಥಿತಿಗನುಗುಣವಾಗಿ ರಾಜ್ಯದೆಲ್ಲೆಡೆ ಹರಡಿಕೊಂಡಿರುವ ನಮ್ಮ ಯುವಜನರ ವಿವಿಧ ಅಗತ್ಯ ಬೇಡಿಕೆಗಳಿಗೆ ಸ್ಪಂದಿಸುವುದು.
3. ಕರ್ನಾಟಕ ರಾಜ್ಯದ ಯುವಜನರನ್ನು ದೃಷ್ಠಿಯಲ್ಲಿರಿಸಿಕೊಂಡು ಅವರಿಗಾಗಿ ಅಲ್ಪಾವಧಿ ಹಾಗೂ ದೀಘಾವಧಿ ಯೋಜನೆಗಳನ್ನು ರೂಪಿಸುವುದು.
4. ಯುವಜನರ ಆಂತರಿಕ ಸಾಮಥ್ರ್ಯವನ್ನು ವೃದ್ದಿಗೊಳಿಸಲು ಅವಕಾಶಗಳನ್ನು ಕಲ್ಪಿಸಿ, ಅವರ ಸಾಮಾಜಿಕ-ಆರ್ಥಿಕ ಸಬಲೀಕರಣಕ್ಕೆ ಅನುವು ಮಾಡಿಕೊಡುವುದು.
5. ರಾಜ್ಯದ ಸರ್ವಾಂಗೀಣ ಬೆಳವಣಿಗೆ ಹಾಗೂ ಅಭಿವೃದ್ದಿಯಲ್ಲಿ ಸಕ್ರಿಯವಾಗಿ ಭಾಗವಹಿಸಲು ಹಾಗೂ ಪಾಲುದಾರರಾಗಲು, ಜೊತೆಗೆ ಬಹುಮುಖಿ ವಲಯಗಳಲ್ಲಿ ಹೆಚ್ಚಿನ ಹೊಣೆಗಾರಿಕೆಯನ್ನು ಹೊರಲು ಯುವಜನರಿಗಾಗಿ ಕಾರ್ಯತಂತ್ರಗಳನ್ನು ರೂಪಿಸುವುದು.
6. ಯುವಜನ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸಲು ಮತ್ತು ಉದ್ದೇಶಿತ ಫಲಿತಾಂಶಗಳನ್ನು ಈಡೇರಿಸಲು ಸೂಕ್ತ ಕಾರ್ಯತಂತ್ರ ರೂಪಿಸುವುದು.

ದೃಷ್ಟಿಕೋನ : ನಮ್ಮ ಸಮಾಜ, ಕರ್ನಾಟಕ, ಭಾರತ ಮತ್ತು ವಿಶ್ವದ ಸರ್ವಾಂಗಿಣ ಅಭಿವೃದ್ದಿಗೆ ಪೂರಕವಾಗುವಂತೆ ಯುವಜರನ್ನು ಪ್ರೇರೆಪಿಸಲು ಅನುವು ಮಾಡಲು ಅವರನ್ನು ತಲುಪಿ, ತೊಡಗಿಸಿಕೊಂಡು ಸಬಲೀಕರಣಗೊಳಿಸುವುದು.

ಯೋಜನೆಗಳು :

1. ಗ್ರಾಮೀಣ ಕ್ರೀಡೋತ್ಸವ -  ಎಲ್ಲಾ 176 ತಾಲ್ಲೂಕುಗಳಲ್ಲಿ ದೇಸೀ, ಜಾನಪದ ಮತ್ತು ಸ್ಥಳೀಯ ಕ್ರೀಡೆಗಳಿಗೆ ಉತ್ತೇಜನ ನೀಡಲು ‘ಗ್ರಾಮೀಣ ಕ್ರೀಡೋತ್ಸವ’ ಆಯೋಜಿಸಲಾಗುತ್ತಿದೆ. ಪ್ರತಿ ತಾಲ್ಲೂಕಿಗೆ ವಾರ್ಷಿಕ ರೂ 1.50 ಲಕ್ಷಗಳನ್ನು ಒದಗಿಸಲಾಗುತ್ತಿದೆ.

2. ಕರ್ನಾಟಕ ಕ್ರೀಡಾ ರತ್ನ -  ಗ್ರಾಮೀಣ, ದೇಸೀ ಕ್ರೀಡಾಪಟುಗಳಿಗೆ ಉತ್ತೇಜನ ನೀಡಲು ‘ಕರ್ನಾಟಕ ಕ್ರೀಡಾ ರತ್ನ’ ಎಂಬ ನೂತನ ಪ್ರಶಸ್ತಿಯನ್ನು 2014-15ನೇ ಸಾಲಿನಿಂದ ನೀಡುತ್ತಿದ್ದು, ಪ್ರಶಸ್ತಿಯು ರೂ 1.00 ಲಕ್ಷಗಳ ನಗದು ಬಹುಮಾನ, ಪ್ರಮಾಣ ಪತ್ರಗಳನ್ನೊಳಗೊಂಡಿರುತ್ತದೆ.

3. ಶೈಕ್ಷಣಿಕ ಶುಲ್ಕ ಮರುಪಾವತಿ - ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ರಾಜ್ಯವನ್ನು ಪ್ರತಿನಿಧಿಸಿ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಶೈಕ್ಷಣಿಕ ಶುಲ್ಕ ಮರು ಪಾವತಿ ಮಾಡಲಾಗುತ್ತಿದೆ.  .

4. ಕ್ರೀಡಾ ವಿದ್ಯಾರ್ಥಿ ವೇತನ -  ರಾಜ್ಯ ಮಟ್ಟದಲ್ಲಿ ಪದಕ ವಿಜೇತರಾಗಿ ರಾಷ್ಟ್ರೀಯ ಮತ್ತು ಅಂತರ-ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವಾರ್ಷಿಕ ರೂ 10,000/- ವಿದ್ಯಾರ್ಥಿ ವೇತನ ನೀಡಿ ಪ್ರೋತ್ಸಾಹಿಸಲಾಗುತ್ತಿದೆ.  

5. ಯುವ ಕ್ರೀಡಾ ಸಂಜೀವಿನಿ -  ರಾಜ್ಯದಲ್ಲಿ ಕ್ರೀಡೆ ಹಾಗೂ ಕ್ರೀಡಾಪಟುಗಳನ್ನು ಉತ್ತೇಜಿಸಿ ಪ್ರೋತ್ಸಾಹಿಸುವ ಸಲುವಾಗಿ ಕರ್ನಾಟಕ ಸರ್ಕಾರವು ಕ್ರೀಡಾಪಟುಗಳ ಅಪಘಾತ, ಆರೋಗ್ಯ ಭದ್ರತೆ ಹಾಗೂ ಸುರಕ್ಷತೆಗಾಗಿ ವಿಶೇಷವಾದ ಅಲ್ಲದೆ ಅತಿವಿನೂತನ ‘ಯುವ ಕ್ರೀಡಾ ಸಂಜೀವಿನಿ ವಿಮಾ ಯೋಜನೆ’ ಯನ್ನು ಪ್ರಾರಂಭಿಸಿದೆ.  ರಾಜ್ಯ, ರಾಷ್ಟ್ರ ಮತ್ತು ಅಂತರ-ರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸುವ ಕರ್ನಾಟಕದ ಎಲ್ಲಾ ಕ್ರೀಡಾಪಟುಗಳಿಗಾಗಿ ಯುವ ಕ್ರೀಡಾ ಸಂಜೀವಿನಿ ವಿಮಾ ಯೋಜನೆಯನ್ನು ಜಾರಿಗೆ ತರಲಾಗಿದೆ.

6. ಯುವ ಕ್ರೀಡಾ ಮಿತ್ರ - 2015-16ನೇ ಸಾಲಿನ ಆಯವ್ಯಯದಲ್ಲಿ ‘ಯುವ ಕ್ರೀಡಾ ಮಿತ್ರ’ ಎಂಬ ಹೊಸ ಯೋಜನೆಯನ್ನು ಘೋಷಿಸಲಾಗಿದ್ದು, ಈ ಯೋಜನೆಯಡಿ ಪ್ರತಿ ಹೋಬಳಿಗೊಂದು ಯುವ ಕ್ರೀಡಾ ಸಂಘವನ್ನು ಗುರುತಿಸಿ, ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸಲು ಮತ್ತು ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ, ಕ್ರೀಡಾಶಾಲೆ ನಿಲಯಗಳಿಗೆ ಕಳುಹಿಸಲು ಪ್ರೋತ್ಸಾಹಧನವಾಗಿ ವಾರ್ಷಿಕ ರೂ 25,000/-ಗಳನ್ನು ನೀಡಲಾಗುವುದು.

7. ನಗದು ಪುರಸ್ಕಾರ - ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ವಿಜೇತರಾದ ಕ್ರೀಡಾಪಟುಗಳಿಗೆ ನಗದು ಪುರಸ್ಕಾರ ಯೋಜನೆಯನ್ನು ಇಲಾಖೆಯು ಅನುಷ್ಥಾನಗೊಳಿಸುತ್ತಿದೆ.

8. ಏಕಲವ್ಯ ಪ್ರಶಸ್ತಿ - ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದಿಂದ ಪ್ರತಿನಿಧಿಸಿ ಸಾಧನೆ ಮಾಡಲಾದ ಕ್ರೀಡಾಪಟುಗಳಿಗೆ ಏಕಲವ್ಯ ಪ್ರಶಸ್ತಿ ನೀಡಲಾಗುವುದು. ಈ ಪ್ರಶಸ್ತಿಯು ರೂ 2.00 ಲಕ್ಷ, ಸಮವಸ್ತ್ರ, ಕಂಚಿನ ಪ್ರತಿಮೆ ಒಳಗೊಂಡಿರುತ್ತದೆ.

9. ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಕ್ರೀಡಾಪಟುಗಳಿಗೆ ಮೀಸಲಾತಿ - ರಾಜ್ಯದಲ್ಲಿ ಕ್ರೀಡಾಪಟುಗಳಿಗೆ ಸಿ.ಇ.ಟಿ. ಪ್ರವೇಶ ಪರೀಕ್ಷೆಯಲ್ಲಿ ಕ್ರೀಡಾ ಮೀಸಲಾತಿ ಅಡಿಯಲ್ಲಿ ಇಂಜಿನಿಯರಿಂಗ್, ವೈದ್ಯಕೀಯ ಮತ್ತು ಮುಂತಾದ ವೃತ್ತಿಪರ ಕೋರ್ಸ್ಗಳಿಗೆ ಪ್ರವೇಶ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

10. ಕ್ರೀಡಾಕೂಟಗಳ ಸಂಘಟನೆ - ತಾಲ್ಲೂಕು ಮಟ್ಟದಿಂದ ರಾಜ್ಯ ಮಟ್ಟದವರೆಗೆ ಪ್ರತಿ ವರ್ಷ ದಸರಾ ಕ್ರೀಡಾಕೂಟವನ್ನು ಆಯೋಜಿಸಲಾಗುತ್ತಿದೆ.  ಅದೇ ರೀತಿ, ಮಹಿಳಾ, ಗ್ರಾ

ಮೀಣ, ಮತ್ತಿತರ ಕ್ರೀಡಾಕೂಟಗಳನ್ನು ಆಯೋಜಿಸಲಾಗುತ್ತಿದೆ.  

11. ಮಾಸಾಶನ ಯೋಜನೆ - 50 ವರ್ಷ ಮೇಲ್ಪಟ್ಟ ಕಷ್ಟ ಪರಿಸ್ಥಿತಿಯಲ್ಲಿರುವ ವಾರ್ಷಿಕ ಆದಾಯ ರೂ 20,000/- ಗಳಿಗಿಂತ ಕಡಿಮೆ ಇರುವ ಮಾಜಿ ಕುಸ್ತಿ/ಕ್ರೀಡಾಪಟುಗಳಿಗೆ ಮಾಸಾಶನವನ್ನು ನೀಡಲಾಗುತ್ತಿದೆ.
ರಾಜ್ಯ ಮಟ್ಟ-ರೂ 750/- ರಿಂದ 1,500/-,
ರಾಷ್ಟ್ರ ಮಟ್ಟ ರೂ 1,000/- ರಿಂದ ರೂ 2,000/-,
ಅಂತರ-ರಾಷ್ಟ್ರ ಮಟ್ಟ ರೂ 1,500/- ರಿಂದ ರೂ 3,000/- ರಂತೆ ಮಾಜಿ ಪೈಲ್ವಾನರುಗಳಿಗೆ ಮಾಸಾಶನವನ್ನು ಹೆಚ್ಚಿಸಲಾಗಿದೆ.

ರಾಜ್ಯ ಮಟ್ಟ-ರೂ 750/- ರಿಂದ ರೂ 1,000/-,
ರಾಷ್ಟ್ರ ಮಟ್ಟ ರೂ 1,000/-ರಿಂದ ರೂ 1,500/-,
ಅಂತರ-ರಾಷ್ಟ್ರ ಮಟ್ಟ ರೂ 1,500/- ರಿಂದ ರೂ 2,000/- ರಂತೆ ಮಾಜಿ ಕ್ರೀಡಾಪಟುಗಳಿಗೆ ಮಾಸಾಶನವನ್ನು ಹೆಚ್ಚಿಸಲಾಗಿದೆ. ಸದರಿ ಯೋಜನೆಯನ್ನು ಜಿಲ್ಲಾ ಪಂಚಾಯತ್ ಲೆಕ್ಕ ಶೀರ್ಷಿಕೆ ಅಡಿಯಿಂದ ಅನುಷ್ಥಾನಗೊಳಿಸಲಾಗುತ್ತಿದೆ.

12. ರಾಜೀವ್ ಗಾಂಧಿ ಖೇಲ್ ಅಭಿಯಾನ್ - ಗ್ರಾಮಾಂತರ ಪ್ರದೇಶದಲ್ಲಿ ಕ್ರೀಡೆಯನ್ನು ಪ್ರೋತ್ಸಾಹಿಸಲು ಗ್ರಾಮೀಣ ಕ್ರೀಡಾಕೂಟವನ್ನು (16 ವರ್ಷ ಒಳಗಿನ ಬಾಲಕ-ಬಾಲಕಿಯರು) ತಾಲ್ಲೂಕು, ಜಿಲ್ಲೆ ಮತ್ತು ರಾಜ್ಯಮಟ್ಟದಲ್ಲಿ ಹಾಗೂ ಮಹಿಳಾ ಕ್ರೀಡಾಕೂಟವನ್ನು (25 ವರ್ಷದೊಳಗಿನ ಮಹಿಳೆಯರಿಗೆ) ಜಿಲ್ಲೆ ಮತ್ತು ರಾಜ್ಯಮಟ್ಟಗಳಲ್ಲಿ ಸಂಘಟಿಸಲಾಗುತ್ತಿದೆ. ರಾಜ್ಯಮಟ್ಟದಲ್ಲಿ ವಿಜೇತರಾದ ಕ್ರೀಡಾಪಟುಗಳನ್ನು ರಾಷ್ಟ್ರ ಮಟ್ಟದಲ್ಲಿ ನಡೆಯುವ ಕ್ರೀಡೆಗಳಿಗೆ ನಿಯೋಜಿಸಲಾಗುತ್ತಿದೆ. ರಾಷ್ಟ್ರಮಟ್ಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಪ್ರಯಾಣ ಭತ್ಯೆ, ದಿನಭತ್ಯೆ, ಕ್ರೀಡಾ ಕಿಟ್ ಮತ್ತು ತರಬೇತಿಯನ್ನು ನೀಡಲಾಗುತ್ತಿದೆ.

13. ‘ನಮ್ಮೂರ ಶಾಲೆಗೆ ನಮ್ಮ ಯುವಜನರು’  ಕಾರ್ಯಕ್ರಮ - ತಮ್ಮೂರ ಶಾಲೆಗಾಗಿ ಗಣನೀಯ ಕೊಡುಗೆ ನೀಡುವ ಯುವ ಸಂಘಗಳನ್ನು ತಾಲ್ಲೂಕಿಗೆ ಒಂದರಂತೆ ಗುರುತಿಸಿ ರೂ 1.00 ಲಕ್ಷ ನಗದು ಪುರಸ್ಕಾರ ನೀಡುವ ಯೋಜನೆ.  2015-16 ನೇ ಸಾಲಿನಲ್ಲಿ ಎಲ್ಲಾ 176 ತಾಲ್ಲೂಕುಗಳ ಉತ್ತಮ ಯುವ ಸಂಘಗಳಿಗೆ ತಲಾ ರೂ 2.00 ಲಕ್ಷ ವಿತರಿಸಲಾಗಿದೆ.

14. ‘ಯುವ ಸ್ಪಂದನ’ ಕಾರ್ಯಕ್ರಮ - ನಿಮ್ಹಾನ್ಸ್ ಸಂಸ್ಥೆಯ ಸಹಯೋಗದೊಂದಿಗೆ ಯುವಜನರಿಗೆ ಮತ್ತು ಪೋಷಕರಿಗೆ ಆಪ್ತ ಸಮಾಲೋಚನಾ ಸೌಲಭ್ಯ ಒದಗಿಸುವ ಮತ್ತು ಯುವಜನರನ್ನು ಆಪ್ತ ಸಮಾಲೋಚಕರಾಗಿ ಕಾರ್ಯ ನಿರ್ವಹಿಸಲು ತರಬೇತಿ ನೀಡುವ ಕಾರ್ಯಕ್ರಮ.

15. ‘ಯುವ ಶಕ್ತಿ ಕೇಂದ್ರ’: ರಾಜ್ಯದ 30 ಜಿಲ್ಲೆಗಳಲ್ಲಿ ಯುವ ಶಕ್ತಿ ಕೇಂದ್ರಗಳನ್ನು ಪ್ರಾರಂಭಿಸಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳನ್ನು ಗುರುತಿಸಲಾಗಿದ್ದು.  30 ಪ್ರಥಮ ದರ್ಜೆ ಕಾಲೇಜುಗಳಲ್ಲಿ ತಲಾ ರೂ. 15.00 ಲಕ್ಷಗಳ ವೆಚ್ಚದಲ್ಲಿ ಮಲ್ಟಿ ಜಿಮ್ ಸೌಲಭ್ಯಗಳನ್ನೊಳಗೊಂಡ ಯುವ ಶಕ್ತಿ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ.

16. ಯುವಜನೋತ್ಸವ- ಯುವಜನರ ಶಾಸ್ತ್ರೀಯ ಪ್ರತಿಭೆ ಅನಾವರಣಕ್ಕೆ ಜಿಲ್ಲೆಯಿಂದ ರಾಷ್ಟ್ರ ಮಟ್ಟದವರೆಗಿನ ಸ್ಪರ್ಧೆ.

17. ಯುವಜನ ಮೇಳ- ಯುವಜನರಲ್ಲಿನ ಜಾನಪದ ಪ್ರತಿಭೆ ಅನಾವರಣಕ್ಕೆ ತಾಲ್ಲೂಕು ಮಟ್ಟದಿಂದ ರಾಜ್ಯ ಮಟ್ಟದವರೆಗಿನ ಸ್ಪರ್ಧೆ.

18. ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿ- ಸಂಘಟಿತ ಚಟುವಟಿಕೆಯ ಮೂಲಕ ಸಾಮಾಜಿಕ ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡುವ ಯುವಜನರನ್ನು ಮತ್ತು ಯುವ ಸಂಘಗಳನ್ನು ಗುರುತಿಸಿ, ಗೌರವಿಸಲು ನೀಡುವ ವಾರ್ಷಿಕ ಪ್ರಶಸ್ತಿ.

19. ಕ್ರೀಡಾ ಮೂಲ ಸೌಕರ್ಯಗಳ ಸೃಜನೆ -  ಹೊರಾಂಗಣ ಮತ್ತು ಒಳಾಂಗಣ ಕ್ರೀಡಾಂಗಣಗಳು, ಈಜುಕೊಳಗಳು, ಆಧುನಿಕ ಸಿಂಥೆಟಿಕ್ ಅಥ್ಲೆಟಿಕ್ ಟ್ರ್ಯಾಕ್ಗಳು, ಹಾಕಿ/ಫುಟ್ಬಾಲ್ ಟರ್ಫ್ಗಳು, ಗರಡಿ ಮನೆಗಳು ಸೇರಿದಂತೆ ಅಗತ್ಯ ಕ್ರೀಡಾ ಮೂಲ ಸೌಕರ್ಯಗಳನ್ನು ಸೃಜಿಸಲಾಗುತ್ತಿದೆ.

20. ಕರ್ನಾಟಕ ಕ್ರೀಡಾ ಪ್ರಾಧಿಕಾರದಿಂದ ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ಕ್ರೀಡಾಪಟುಗಳ ಪ್ರೋತ್ಸಾಹಕ್ಕಾಗಿ ಕೆಳಕಾಣಿಸಿದ ಕ್ರಮ ಕೈಗೊಳ್ಳಲಾಗುತ್ತಿದೆ.

21. ಅಂತರ-ರಾಷ್ಟ್ರೀಯ ಕ್ರೀಡಾಪಟುಗಳಿಗೆ ನಿಯಮಾನುಸಾರ ವಿಮಾನ ಪ್ರಯಾಣ ವೆಚ್ಚ ಮರುಪಾವತಿ ಮಾಡಲಾಗುತ್ತಿದೆ.

22. ಮಾನ್ಯತೆ ಪಡೆದ ರಾಜ್ಯ ಕ್ರೀಡಾ ಸಂಸ್ಥೆಗಳಿಗೆ ರಾಜ್ಯ ಮಟ್ಟದ ತರಬೇತಿ ಶಿಬಿರ ಆಯೋಜಿಸಲು ಹಾಗೂ ರಾಷ್ಟ್ರ ಮಟ್ಟಕ್ಕೆ ತಂಡವನ್ನು ನಿಯೋಜಿಸಲು ಅನುದಾನ ಸಂಹಿತೆ ನಿಯಮಾವಳಿ ಅನುಸಾರ ಅನುದಾನ ನೀಡಲಾಗುತ್ತಿದೆ.

23. ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ -  ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ ವತಿಯಿಂದ ಯುವಜನರಲ್ಲಿ ಸಾಹಸ ಪ್ರವೃತ್ತಿಯನ್ನು ಉತ್ತೇಜಿಸಲು ಭೂ ಸಾಹಸ, ಜಲಸಾಹಸ ಮತ್ತು ವಾಯು ಸಾಹಸ ತರಬೇತಿ ಶಿಬಿರಗಳನ್ನು ಆಯೋಜಿಸಲಾಗುತ್ತಿದ್ದು, ಗ್ರಾಮೀಣ ಯುವಜನರಿಗೆ ಆದ್ಯತೆ ನೀಡಲಾಗುತ್ತಿದೆ.
Share:

ಸಾಮಾನ್ಯ ವಿಜ್ಞಾನ

1). ಕೆಂಪು ರಕ್ತ ಕಣಗಳು ಇಲ್ಲಿ ಉತ್ಪತ್ತಿಯಾಗುತ್ತವೆ.

a) ಯುಕೃತ್ತು
b) ಆಸ್ಥಿಮಜ್ಜೆ
c) ಮೂತ್ರಪಿಂಡಗಳು
d) ಹೃದಯ
B✅✅

2). ಶ್ರವಣಾತೀತ ( ಅಲ್ಟ್ರಾಸಾನಿಕ್ ) ತರಂಗಗಳೆಂದರೆ

a) ಶ್ರವ್ಯ ತರಂಗಗಳಿಗಿಂತ ಆವೃತ್ತಿ ಕಡಿಮೆಯಿರುವ ಶಬ್ದ ತರಂಗಗಳು
b) ನಿವಾ೯ತದಲ್ಲಿ ಉತ್ಪತ್ತಿಯಾದ ಶಬ್ದ ತರಂಗಗಳು
c) ಶ್ರವ್ಯ ಶಬ್ದದ ವ್ಯಾಪ್ತಿಗಿಂತ ಹೆಚ್ಚಿನ ಆವೃತ್ತಿಯನ್ನು ಹೊಂದಿರುವ ಶಬ್ದ ತರಂಗಗಳು
d) ಯಾವುದು ಅಲ್ಲ
C✅✅

3). ಒಂದು ವಸ್ತುವಿನ ಅಣುತೂಕವನ್ನು ಲೆಕ್ಕ ಮಾಡಲು ಇದನ್ನು ಅಳೆಯುತ್ತಾರೆ.

a) ದ್ರವ ರೂಪದಲ್ಲಿದ್ದಾಗಿನ ಸಾಂದ್ರತೆ
b) ಅನಿಲ ರೂಪದಲ್ಲಿದ್ದಾಗಿನ ಸಾಂದ್ರತೆ
c) ಘನೀಭವನ ಬಿಂದು
d) ಆವಿಯ ಒತ್ತಡ
D✅✅

4). ಸಿಂಹ, ಜಿರಾಫೆ , ಕಾಡೆಮ್ಮೆ ಮುಂತಾದ ವನ್ಯ ಪ್ರಾಣಿಗಳ ಆವಾಸ ಯಾವುದು?

a) ಪಣ೯ಪಾತಿ ಕಾಡುಗಳು
b) ಹುಲ್ಲುಗಾವಲುಗಳು
c) ಮರಭೂಮಿಗಳು
d) ಮೋನಿಫೆರಸ್  ಕಾಡುಗಳು
A✅✅

5). ಭೂಮಿಯ ಧ್ರುವೀಯ ವ್ಯಾಸವು ಅದರ ಸಮಭಾಜಕ ವೃತ್ತದ ವ್ಯಾಸಕ್ಕಿಂತ ಎಷ್ಟು ಕಡಿಮೆಯಿದೆ

a) 25 ಕಿ.ಮೀ
b) 80 ಕಿ.ಮೀ
c) 43 ಕಿ.ಮೀ
d) 30 ಕಿ.ಮೀ
A✅✅

6). ರಿಕ್ಟರ್ ಸ್ಕೇಲನ್ನು ಇದರ ತೀವ್ರತೆಯನ್ನು ಅಳೆಯಲು ಬಳಸುತ್ತಾರೆ.

a) ಸಾಗರ ಪ್ರವಾಹಗಳು
b) ಭೂಕಂಪಗಳು
c) ಭೂಮಿಯ ಭ್ರಮಣೆ
d) ಭೂಮಿಯ ಪರಿಭ್ರಮಣೆ
B✅✅

7). ಈ ಕೆಳಗಿನ ಯಾವುದನ್ನು ವಿಭಜಿಸಲು ಸಾಧ್ಯವಿಲ್ಲ.

a) ಅಣು
b) ಪರಮಾಣು
c) ಸಂಯುಕ್ತ
d) ಭೂಮಿಯ ಪರಿಭ್ರಮಣೆ
A✅✅

8). ಈ ಕೆಳಗಿನವುಗಳಲ್ಲಿ ಸಸ್ಯ ಜೀವಕೋಶದಲ್ಲಿ ಮಾತ್ರ ಕಂಡುಬರುವ ಕಣದ ಅಂಗ

a) ಸೈಟೋಪ್ಲಾಸಂ
b) ಕೋಶಪೊರೆ
c) ನ್ಯೂಕ್ಲಿಯಸ್
d) ಕ್ಲೋರೋಪ್ಲಾಸ್ಟ್
D✅✅

9). ರಕ್ತ ಹೆಪ್ಪುಗಟ್ಟಲು ಸಹಾಯ ಮಾಡುವ ರಕ್ತದ ಕಣಗಳು

a) ಬಿಳಿ ರಕ್ತದಕಣ
b) ಕೆಂಪು ರಕ್ತಕಣ
c) ಕಿರುತಟ್ಟೆಗಳು( ಪ್ಲೇಟ್ ಲೆಟ್ಸ್ )
d) ಪ್ಲಾಸ್ಮಾ
C✅✅

10). ಹಿತ್ತಾಳೆಯು ಇವುಗಳ ಮಿಶ್ರಲೋಹ

a) ತಾಮ್ರ ಮತ್ತು ತವರ
b) ತಾಮ್ರ ಮತ್ತು ಸತು
c) ಸತು ಮತ್ತು ಅಲ್ಯೂಮಿನಿಯಂ
d) ಸೋಡಿಯಂ ಸಿಲಿಕೇಟ್
B✅✅

Q11. ಕ್ವಾಟ್ಸ್೯ನ ರಾಸಾಯನಿಕ ಹೆಸರು

a) ಕ್ಯಾಲ್ಸಿಯಂ ಆಕ್ಸೈಡ್
b) ಕ್ಯಾಲ್ಸಿಯಂ ಫಾಸ್ಪೇಟ್
c) ಸೋಡಿಯಂ ಫಾಸ್ಪೇಟ್
d) ಸೋಡಿಯಂ ಸಿಲಿಕೇಟ್
D✅✅

12). ಟಿಬಿಯಾ ಎಂಬ ಮೂಳೆ ಈ ಭಾಗದಲ್ಲಿದೆ.

a) ತಲೆಬುರುಡೆ
b) ಕೈ
c) ಕಾಲು
d) ತೊಡೆ
C✅✅

13). ಯಕೃತ್ತಿನಲ್ಲಿ ಸಂಗ್ರಹವಾಗುವ ವಿಟಮಿನ್ ಯಾವುದು?

a) ವಿಟಮಿನ್ “ ಎ “
b) ವಿಟಮಿನ್ “ ಬಿ “
c) ವಿಟಮಿನ್ “ ಸಿ “´
d) ವಿಟಮಿನ್ “ ಡಿ “
A✅✅

14). ಉಪಗ್ರಹಗಳಲ್ಲಿ ಶಕ್ತಿಯ ಮೂಲವಾಗಿ ಇದನ್ನು ಬಳಸುತ್ತಾರೆ.

a) ದ್ಯುತಿಕೋಶ
b) ಸೌರಕೋಶ
c) ಶುಷ್ಕಕೋಶ
d) ಲೇಸರ್
A✅✅
15). ವಿದ್ಯುತ್ ಬಲ್ಬನಲ್ಲಿ ಬಳಸುವ ತಂತಿ

a) ತಾಮ್ರ
b) ಅಲ್ಯೂಮಿನಿಯಂ
c) ಕಬ್ಬಿಣ
d) ಟಂಗ್ ಸ್ಟನ್
D✅✅

16). ವ್ಯಾಸಲಿನ್ ಬಳಿದ ಸೂಜಿಯೊಂದನ್ನು ನೀರಿನ ಮೇಲೆ ಬಿಟ್ಟಾಗ ಅದು ತೇಲುತ್ತದೆ. ಈ ಕ್ರಿಯೆಯು ಇದಕ್ಕೆ ಉದಾಹರಣೆ ಆಗಿದೆ.

a) ಕೆಪಿಲರಿ ಕ್ರಿಯೆ
b) ಸಫೇ೯ಸ್ ಟೆನ್ ಷನ್
c) ಆಕಿ೯ಮಿಡಿಸ್ ನ ತತ್ವ
d) ಯಾವುದು ಅಲ್ಲ
B✅✅

17). ದೀಪದ ಬತ್ತಿಯಲ್ಲಿ ದೀಪದಲ್ಲಿರುವ ಎಣ್ಣೆಯ ಮೇಲೇರಲು ಕಾರಣ

a) ಒತ್ತಡದ ವ್ಯತ್ಯಾಸ
b) ಕೆಪಿಲರಿ ಕ್ರಿಯೆ
c) ಎಣ್ಣೆಯ ಸಾಂದ್ರತೆ ಕಡಿಮೆ ಇರುವುದು
d) ಗುರುತ್ವಾಕಷ೯ಣೆ
B✅✅

18). 1829 ರಲ್ಲಿ ಸತಿ ಪದ್ದತಿಯನ್ನು ರದ್ದುಗೊಳಿಸಲು ಪ್ರಯತ್ನಿಸಿದರು

a) ಲಾಡ್೯ ಹೇಸ್ಟಿಂಗ್ಸ್
b) ಲಾಡ್೯ ರಿಪ್ಪನ್
c) ಲಾಡ್೯ ವಿಲಿಯಂ ಬೆಂಟಿಂಕ್
d) ಲಾಡ್೯ ಇವಿ೯ನ್
C✅✅

19). ಅಂತರಾಷ್ಟ್ರೀಯ ವ್ಯಾಪಾರದಲ್ಲಿ  ಡಂಪಿಂಗ್ ಎಂದರೆ

a) ಉತ್ಪಾದನಾ ವೆಚ್ಚಕ್ಕಿಂತ ಕಟ್ಟದೆ ವಸ್ತುಗಳನ್ನು ರಫ್ತು ಮಾಡುವುದು
b) ಸರಿಯಾದ ತೆರಿಯನ್ನು ಕಟ್ಟದೆ ರಫ್ತು ಮಾಡುವುದು
c) ಕಡಿಮೆ ಗುಣಮಟ್ಟದ  ವಸ್ತುಗಳ ರಫ್ತು
d) ಕಡಿಮೆ ಬೆಲೆಯಲ್ಲಿ ವಸ್ತುಗಳ ಮರುರಫ್ತು
A✅✅

20). ಸಂಸತ್ತಿನ ಎರಡೂ ಸದನಗಳು ಸಾಮಾನ್ಯ ಮಸೂದೆಯ ಬಗ್ಗೆ ಭಿನ್ನ ನಿಲುವನ್ನು ವ್ಯಕ್ತಪಡಿಸಿದಾಗ ಈ ಸಮಸ್ಯೆಯನ್ನು ಹೀಗೆ ಬಗೆಹರಿಸಬಹುದ

a) ಎರಡೂ ಸದನಗಳ ಜಂಟಿ ಅಧಿವೇಶನ
b) ಸುಪ್ರೀಂ ಕೋಟಿ೯ನ ಸಂವಿಧಾನಾತ್ಮಕ ಪೀಠ
c) ಭಾರತದ ರಾಷ್ಟ್ರಪತಿಯಿಂದ
d) ಲೋಕಸಭಾ ಅಧ್ಯಕ್ಷರಿಂದ
A✅✅

21). ಸಂವಿಧಾನದ IV ನೇ ಭಾಗವು ಇದರ ಬಗ್ಗೆ ವಿವರಿಸುತ್ತದೆ

a) ಮೂಲಭೂತ ಹಕ್ಕುಗಳು
b) ನಾಗರಿಕತ್ವ
c) ರಾಜ್ಯ ನಿದೇ೯ಶಕ ತತ್ವಗಳು
d) ಮೂಲಭೂತ ಕತ೯ವ್ಯಗಳು
C✅✅

22). ಈ ಕೆಳಗಿನ ಯಾವ ಸಭೆಯ ಅಧ್ಯಕ್ಷತೆಯಲ್ಲಿ ಅದರ ಸದಸ್ಯರಲ್ಲದವರು ವಹಿಸುತ್ತಾರೆ?

a) ಲೋಕಸಭೆ
b) ರಾಜ್ಯಸಭೆ
c) ವಿವಿಧ ರಾಜ್ಯಗಳ ವಿಧಾನಸಭೆ
d) ವಿವಿಧ ರಾಜ್ಯಗಳ ವಿಧಾನ ಪರಿಷತ್ತು
B✅✅

23). ಮಾನವನ ಜೀವಕೋಶದಲ್ಲಿರುವುದು

a) 44 ಕ್ರೋಮೋಸೋಮ್ ಗಳು
b) 48 ಕ್ರೋಮೋಸೋಮ್ ಗಳು
c) 46 ಕ್ರೋಮೋಸೋಮ್ ಗಳು
d) 23 ಕ್ರೋಮೋಸೋಮ್ ಗಳು
C✅✅

24). ಈ ಕೆಳಗಿನವುಗಳಲ್ಲಿ ವೈರಸ್ ನಿಂದ ಉಂಟಾಗುವ ರೋಗ ಯಾವುದು?

a) ಸಿಡುಬು ರೋಗ
b) ಕ್ಷಯ
c) ಮಲೇರಿಯಾ
d) ಕಾಲರಾ
A✅✅

25). ಭೂಮಿಯ ಮೇಲಿನ ಸಾಗರಗಳ ಪ್ರಮಾನ

a) 50%
b) 60%
c) 70%
d) 80%
A✅✅
Share:
ಅಶೋಕನ ಶಾಸನಗಳ ಲಿಪಿಯನ್ನು ಯಶಸ್ವಿಯಾಗಿ ಅಥೈ೯ಸಿದವರು?

A ಸರ್ ವಿಲಿಯಂ ಜೋನ್ಸ್
B ಹೆನ್ರಿ ಕೋಲ್ ಬ್ರೂಶ್
C ಜೇಮ್ಸ್ ಪ್ರಿನ್ಸಪ್
D ಅಲೆಕ್ಸಾಂಡರ್ ಕನ್ನಿಂಗ್ ಹ್ಯಾಂ

C

ಸಂಸದೀಯ ರೂಪದ ಸಕಾ೯ರದಲ್ಲಿ ಸಚಿವ ಸಂಪುಟವು ಯಾರಿಗೆ ಜವಾಬ್ದಾರವಾಗಿರುತ್ತದೆ?

 A ಸಂಸತ್ತು
B ರಾಷ್ಟ್ರಪತಿಗಳಿಗೆ
C ಲೋಕಸಭೆ
D ಪ್ರಧಾನಮಂತ್ರಿ

C

ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ & ನಡೆಸುವ ಅಲ್ಪ ಸಂಖ್ಯಾತರ ಹಕ್ಕಿಗೆ ಭಾರತೀಯ ಸಂವಿಧಾನದ ಯಾವ ಅಮಚ್ಚೇದವು ಖಾತರಿ ನೀಡುತ್ತದೆ

A ಅಮಚ್ಚೇದ 29
B ಅಮಚ್ಚೇದ 30
C ಅಮಚ್ಚೇದ 31
D ಅಮಚ್ಚೇದ 28

B

ಭಾರತೀಯ ಸಂವಿಧಾನದಲ್ಲಿ ವಯಸ್ಕ ಮತದಾನದ ಅವಕಾಶವನ್ನು ನಿಯಾಮಕ ಮಾಡುವ ತೆದ್ದುಪಡಿ ಮತ್ತು ಅಮಚ್ಚೇದ ಅನುಕ್ರಮವಾಗಿ ಯಾವುವು?

A 60ನೇ ತಿದ್ದುಪಡಿ ಕಾಯ್ದೆ ಮತ್ತು 325ನೇ ಅಮಚ್ಚೇದ
B 61ನೇ ತಿದ್ದುಪಡಿ ಕಾಯ್ದೆ ಮತ್ತು 326ನೇ ಅಮಚ್ಚೇದ
C 59ನೇ ತಿದ್ದುಪಡಿ ಕಾಯ್ದೆ ಮತ್ತು 326ನೇ ಅಮಚ್ಚೇದ
D 68ನೇ ತಿದ್ದುಪಡಿ ಕಾಯ್ದೆ ಮತ್ತು 326ನೇ ಅಮಚ್ಚೇದ

B


ವಾಂಚೊ ಸಮಿತಿ ಅಧ್ಯಯಯಿಸಿದ್ದು?

A ಕೃಷಿ ಬೆಳೆಗಳು
B ಕೃಷಿ ತೆರಿಗೆ
C ನೇರ ತೆರಿಗೆ
D ಏಕಸ್ವಾಮಿ ಮತ್ತು ವ್ಯಾಪಾವಿಧಾನ


C


 ಈ ಕೆಳಕಂಡಗಳಲ್ಲಿ ಸರಿಯಾಗಿ ಹೊಂದಿಕೆಯಾಗಿರುವುದನ್ನು ಗುರುತಿಸಿ

A ಎಸ್ಕಿಮೊ- ಕೆನಡಾ
B ಒರಾನ್-ನಾವೆ೯
C ಲ್ಯಾಪ್ಸ್-ಭಾರತ
D ಗೊಂಡರು- ಆಫ್ರಿಕಾ

ಸಂಕೇಗಳು

A) A ಮತು 2
B) A ಮಾತ್ರ
C) 2 ಮತ್ತು 3
D) 4 ಮಾತ್ರ

D

ಮರಗಳು ಚಳಿಗಾಲದಲ್ಲಿ ಎಲೆ ಉದುರಿಸಲು ಪ್ರಮುಖ ಕಾರಣವೇನು?

A ನೀರಿನ ಸಂರಕ್ಷಣೆ ಮಾಡಲು
B ಚಳಿಯನ್ನು ನಿಯಂತ್ರಿಸಲು
C ಉಷ್ಣಾಂಶವನ್ನು ನಿಯಂತ್ರಿಸಲು
D ಮೇಲಿನ ಎಲ್ಲವೂ ಸರಿ


A

ದ್ವಿತೀಯ ಅಲೆಗ್ಸಾಂಡ್?

A ಶ್ರೀ ಕೃಷ್ಣದೇವರಾಯ
B ಅಶೋಕ ಸಾಮ್ರಾಟ
C ಅಲ್ಲಾವುದ್ದೀನ್ ಖಿಲ್ಜಿ
D ಕುತುಬ್ಬುದ್ಧಿನ್ ಐಬಕ್

C

ಈ ಕೆಳಕಂಡ ಯಾವ ಬಗೆಯ ಮಣ್ಣುಗಳಿಗೆ ಹೆಚ್ಚು ಗೋಬ್ಬರದ ಅವಶ್ಯಕತೆ ಕಂಡುಬರುವುದಿಲ್ಲ

A ಕಪ್ಪು ಮಣ್ಣು
B ಕೆಂಪು ಮಣ್ಣು
C ಜಂಬಿಟ್ಟಿಗೆ ಮಣ್ಣು
D ಮಕ್ಕಲು ಮಣ್ಣು

D

ಮಧ್ಯ ಭಾರತದ ಮಹೇಶ್ವರದ ಸಂತ ರಾಣಿ ಅಹಲ್ಯಾಭಾಯಿಯು ಈ ಕೆಳಕಂಡ ಯಾವ ಸಂತತಿಗೆ ಸೇರಿದವಳಾಗಿದ್ದಾಳೆ


A ಪೆಶ್ವೆ ಸಂತತಿ
B ಸಿಂಧಿ ಸಂತತಿ
C ಹೋಳ್ಕರ್ ಸಂತತಿ
D ರಜಪೂತ್ ಸಂತತಿ


C


ನೀರನ್ನು ಮೆದಗೊಳಿಸಲು ಈ ಕೆಳಕಂಡ ಯಾವ ವಸ್ತುವನ್ನು ಉಪಯೋಗಿಸಲಾಗುತ್ತದೆ

A ಜಿಲಾಟಿನ್
B ಜಿಯೋಲೈಟ್
C ಸೋಡಿಯಂ ಹೈಡ್ರಾಕ್ಸೈಡ್
D ಪೂಟ್ಯಾಶಿಯಂ ನೈಟ್ರೇಟ್

B



ಟಿಬೇಟ್ ಪ್ರಸ್ಥಭೂಮಿ ಹಾಗೂ ಹಿಮಾಲಯವನ್ನು ದಾಟಿ ಭಾರತಕ್ಕೆ ಬಂದು ಹಿಮಾಲಯದ ತಪ್ಪಲು ಪ್ರದೇಶ ಹಾಗೂ ಈಶಾನ್ಯದ ರಾಜ್ಯಗಳಲ್ಲಿ ನೆಲೆಸಿರುವ ಜನಾಂಗ ಯಾವುದು?

A ನಾಡಿ೯ಕ್
B ಎಸ್ಕಿಮೋ
C ನಿಗ್ರಿಟೋ
D ಟ್ಯಾಂಗ್ಲಾರು

A


ಅತಿಹೆಚ್ಚು ನೊಬೆಲ್ ಪ್ರಶಸ್ತಿ ಗೆದ್ದ ದೇಶ ಯಾವುದು?

A USA
B ಇಂಗ್ಲೆಂಡ್
C ಜಮ೯ನಿ
 D ಫ್ರಾನ್‌ಸ್


A

ನೊಬೆಲ್ ಪ್ರಶಸ್ತಿ ಗೆದ್ದ ಅತಿ ಹಿರಿಯ ವ್ಯಕ್ತಿ ಯಾರು?

A  ಜಾನ್ ಹಸಿ೯ನ್
B ಲಿಯೋನಿಡ್ ಹವಿ೯ಚ್
C ರೋನಾಲ್ಡ್ ರೋಸ್
D ರವಿಂದ್ರನಾಥ ಠಾಗೋರ್


B

ಇದುವರೆಗೆ ಎಷ್ಟು ಮಹಿಳೆಯರಿಗೆ ನೊಬೆಲ್ ಪ್ರಶಸ್ತಿ ನೀಡಲಾಗಿದೆ

A 55
B 47
C 49
D 32

C


1901 ರಿಂದ 2017 ಮರೆಗೆ ಒಟ್ಟು ಎಷ್ಟು ನೊಬೆಲ್ ಪ್ರಶಸ್ತಿ ಯನ್ನು ನೀಡಾಲಾಗಿದೆ

A 589
B 560
C 570
D 585

D



ನಕ್ಷತ್ರಗಳ ಹಟ್ಟಿಗೆ ಕಾರಣವಾದ ಅನಿಲ ಯಾವುದು?

A ಹೀಲಿಯಂ
B ನೈಟ್ರೋಜನ್
C ಹೈಡ್ರೋಜನ್
D ಆರ್ಗಾನ್


C


ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸಂಕೇತ ಸಹಾಯದಿಂದ ಗುರುತಿಸಿ?

A ಅಂದ್ರಬೃತ್ಯ ಎಂದರೆ  ಮೌಯ೯ರ ಸೇವಕರು

B ಕ್ರಿ.ಶ78 ಶಾಲಿವಾಹನ ಶಕೆ ಪ್ರಾರಂಭಿಸಿಧವನು ಗೌತಮಿ ಪುತ್ರ ಶಾತಕಣಿ೯

C ಹಾಲನ ಆಸ್ಥಾನ ಕವಿ ಗಣಾಡ್ಯ

D ಶಾತವಾಹನರ ಸಂತತಿ ಸ್ಥಾಪಕ ಸಿಮುಖ

ಸಂಕೇತಗಳು
A) ಎಲ್ಲವೂ ಸರಿಯಾಗಿದೆ
B) A C ಮತ್ತು D ಮಾತ್ರ ಸರಿ
C) D ಮತ್ತು C ಮಾತ್ರ ಸರಿ
D) A B ಮತ್ತು D ಸರಿ

B
ಕ್ರಿ.ಶ78 ಶಾಲಿವಾಹನ ಶಕೆ ಪ್ರಾರಂಭಿಸಿಧವನು 1ನೇ ಶಾತಕಣಿ೯


ಬ್ಯಾಕ್ಟೀರಿಯವನ್ನು ಇನ್ ಫೆಕ್ಷನ್ ಗೆ ಗುರಿ ಮಾಡುವ ವೈರಸ್ ಅನ್ನು ಏನನ್ನು ವರು?
A ಆಬೊ೯ವೈರಸ್
B ವೈರೆಮಿಯ
C ಬ್ಯಾಕ್ಟೀರಿಯೋ ಫೆಜ್
D ಬ್ಯಾಕ್ಟೊಫೆನ

C

ಭಾರತದ ನಾಗರೀಕರ ಮೂಲಭೂತ ಕತ೯ವ್ಯಗಳನ್ನು ಸಂವಿಧಾನದಲ್ಲಿ ಯಾವ ವಷ೯ ಅಳವಡಿಸಲಾಯಿತು?

A 1952
B 1976
C 1979
D 1981

C

ಸಸ್ಯಗಳ ಬೆಳವಣಿಗೆಯನ್ನು ಯಾವುದರಿಂದ ಅಳೆಯುತ್ತಾರೆ?

A ಪೋಟೋಮೀಟರ್
B ಅಕ್ವಾನೋಮೀಟರ್
C ಕ್ರೋಮೋ ಮೀಟರ್
D ಇದು ಯಾವುದು ಅಲ

B

ಆಹಾರದ ಪಿಷ್ಠ ಪದಾಥ೯ದಲ್ಲಿರುವ ಪ್ರಧಾನವಾದ ಶಕ್ತಿ ಘಟಕ ಯಾವುದು?

A ಪ್ರೊಟೀನ್
B ಜೀವಸತ್ವ
C ಗ್ಲೀಸರೈಡ್ ಗಳು
D ಕಾಬೋ೯ಹೈಡ್ರೇಟ್ಗಳು

D



ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸಂಕೇತ ಸಹಾಯದಿಂದ ಉತ್ತರಸಿ

A 354D  - ಹಿಂಬಾಲಿಸುವುದುಸೆಕ್ಷನ್
B 341  - ಅಕ್ರಮವಾಗಿ ಕೂಡಿ ಹಾಕುವುದು ಸೆಕ್ಷನ್
C 365 ಮತ್ತು 511- ಅಪಹರಸಲು ಯತ್ನ ಸೆಕ್ಷನ್
D 498 'A' - ಕಿರುಕುಳ ಸೆಕ್ಷನ್

ಸಂಕೇತಗಳು

A) A ಮತ್ತು D ಮಾತ್ರ ಸರಿ
B) ಮೇಲ್ಲಿನ ಎಲ್ಲವು ಸರಿ
C) A C ಮತ್ತು D ಮಾತ್ರ ಸರಿ
D) B ಮತ್ತು D ಮಾತ್ರ ಸರಿ

B




ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸಂಕೇತ ಸಹಾಯದಿಂದ ಉತ್ತರಸಿ

A ವಿಶ್ವದ ಸುದೀಘ೯ ರಾಷ್ಟ್ರಗೀತೆಯಾಗಿರುವ ಗ್ರೀಕ್ ರಾಷ್ಟ್ರಗೀತೆಯಲ್ಲಿ 158 ಸಾಲುಗಳಿವೆ

B ವಿಶ್ವದ ಅತಿ ಕಡಿಮೆ ಸಾಲುಗಳಿರುವ ರಾಷ್ಟ್ರಗೀತೆ ನೇಪಾಳ

C ರಾಷ್ಟ್ರಗೀತೆ ಇಲ್ಲದ ವಿಶ್ವದ ಏಕೈಕ ರಾಷ್ಟ್ರ ಸೈಪ್ರಸ್

D ರವಿಂದ್ರನಾಥ ಟಾಗೋರ್ ಅವರು  ಬಾಂಗ್ಲಾದೇಶದ ರಾಷ್ಟ್ರಗೀತೆ ಯನ್ನು ರಚಿಸಿದರು


ಸಂಕೇತಗಳು

A) A ಮತ್ತು D ಮಾತ್ರ ಸರಿ
B) ಮೇಲ್ಲಿನ ಎಲ್ಲವು ಸರಿ
C) A C ಮತ್ತು D ಮಾತ್ರ ಸರಿ
D) C ಮತ್ತು D ಮಾತ್ರ ಸರಿ

C  ಜಪಾನ್



340 ನೇ ವಿಧಿ ಏನೆನ್ನು ಒಳಗೊಂಡಿದೆ

A ಅನುಸೂಚಿತ ಪ್ರದೇಶಗಳ ಮತ್ತು ರಾಜ್ಯಗಳ ಪರಿಶಿಷ್ಟ ಬಡಕಟ್ಟುಗಳ ಕಲ್ಯಾಣ ಸಮಿತಿ ನೇಮಕ

B ಪ.ಜಾತಿ ಮತ್ತು ಪ.ಪಂಗಡಗಳ ರಾಷ್ಟ್ರೀಯ ಆಯೋಗದ ನೇಮಕ

C ಕೇಂದ್ರ ಮತ್ತು ಜಂಟಿ ಲೋಕ ಸೇವಾ ಚುನಾವಣಾಧಿಕಾರಿಗಳ ನೇಮಕ

D ಸಮಾಜಿಕ ಮತ್ತು ಆಥಿ೯ಕವಾಗಿ ಹಿಂದುಳಿದ ವಗ೯ಗಳ ಅಧ್ಯಯನ ಸಮಿತಿ ನೇಮಕ

D


1955 ರ ಕಾಯ್ದೆ ಪ್ರಕಾರ ಎಷ್ಟು ವಿಧದಲ್ಲಿ ಪೌರತ್ವ ರದ್ದಾಗುವುದು

A 4
B 18
C 3
D 6

C


47 ವಿಧಿ?

A ಮಧ್ಯ ಪಾನ ನಿಷೇಧ
B ಗ್ರಾಮ ಪಂಚಾಯಿತಿಗಳ ಸಂಘಟನೆ
C ಗ್ರಾಮೀಣ ಕೈಗಾರಿಕೆಗಳನ್ನು ಬಳಸುವುದು
D ಕೃಷಿ ಮತ್ತು ಪಶುಸಂಗೋಪನೆಯ ಸಂಘಟನೆ


A



ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸಂಕೇತ ಸಹಾಯದಿಂದ ಉತ್ತರಸಿ

A 44 ವಿಧಿ ನಾಗರೀಕರಿಗೆ ಏಕರೂಪದ ಸಿವಿಲ್ ಸಂಹಿತೆ

B 51 ವಿಧಿ ನ್ಯಾಯಾಂಗವನ್ನು ಕಾಯ೯ಂಗ ದಿಂದ
 ಪ್ರತ್ಯೇಕಿಸುವುದು

C 45 ವಿಧಿ ಮಕ್ಕಳಿಗೆ ಉಚಿತ ಮತ್ತು ಕಡ್ಡಯ ಶಿಕ್ಷಣ ಕೊಡುವುದು

D 49 ವಿಧಿ ರಾಷ್ಟ್ರೀಯ ಮಹತ್ವವುಳ್ಳ ಸ್ಮಾ ಕರಗಳ ಸ್ಥಳಗಳ ಮತ್ತು ವಸ್ತುಗಳ ಸಂರಕ್ಷಣೆ ಮಾಡುವುದು

ಹೇಳಿಕೆಗಳು

A) A ಮತ್ತು B ಮಾತ್ರ ಸರಿ
B) A C ಮತ್ತು D ಮಾತ್ರ ಸರಿ
C) B ಮಾತ್ರ ತಪ್ಪು
D) D ಮತ್ತು C ಮಾತ್ರ ಸರಿ


B ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆ ಯನ್ನು ವೃದ್ಧಿಗೊಳಿಸುವುದು


ವಿದೇಶಳಲ್ಲಿನ ಭಾರತೀಯ ಮೂಲದವರಿಗೆ ದ್ವಿಪೌರತ್ವ ನೀಡಲು ಯಾವಗ  ದ್ವಿಪೌರತ್ವ ಕಾಯ್ದೆಯನ್ನು ತಿದ್ದುಪಡಿ ಮಾಡಿತು?

A 1978
B 1988
C 2004
D 2003

D



ಕಿಚನ್ ಕ್ಯಾಬಿನೆಟ್ ಎಂದರೆನು?

A ಮಂತ್ರಿ ಮಂಡಲ
B ಲೋಕಸಭೆ ನೇಮಕಾತಿ
C ಪ್ರಧಾನಿ ಆಪ್ತರಾದ ಸಚಿವರು
D ಅಧಿಕಾರ ಮತ್ತು ಕತ೯ವ್ಯಗಳು


C

ಉಪರಾಷ್ಟ್ರಪತಿ ಆಹ೯ತೆಗೆ ತಿಳಿಸುವ ವಿಧ

A 66 (3)
B 66 (1)
C 64
D 63


A

" ದೇಶದ ವಾರಂಟ್ ಆಫ್ ಪ್ರಿಸಿಡೆನ್ಸಿ" ಇವರಿಗೆ ಸಲ್ಲುತದೆ?

A ರಾಷ್ಟ್ರಪತಿ
B ಪ್ರಧಾನಿ
C ಸಂಸತ್ತು
D ಉಪ ರಾಷ್ಟ್ರಪತಿ

D


ಲೋಕಸಭೆಗೆ ಇದು ಒಂದು ಅಧಿಕಾರ

A ಉಪರಾಷ್ಟ್ರಪತಿಯನ್ನು ಅಧಿಕಾರದಿಂದ ತೆಗೆಯಲು ಮೊದಲು ಕ್ರಮ ಕೈಕೊಳ್ಳು ವ ಅಧಿಕಾರ

B ರಾಜ್ಯ ಪಟ್ಟಿಯಲ್ಲಿನ ಯಾವುದಾದರೂ ವಿಷಯ ಮೇಲೆ ಕಾನೂನು ಮಾಡುವಂತೆ
C ಮಂತ್ರಿ ಮಂಡಲದ ವಿರುದ್ಧ ಅವಿಶ್ವಾಸ ನಿಣ೯ಯ ಅಧಿಕಾರ

C


ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನೇಮಕಗೊಂಡಿರುವ ಗಾಂಧೀವಾದಿ ಯಾರು?

A  ಜಯಚಾಮರಾಜೇಂದ್ರ
B ಕೆ.ಸಿ ಮುನಿ
C ಇದಿನಬ್ಬ
D ಎಸ್ ಎಂ ಕೃಷ್ಣ

C

ಸಮಾವೇಶಗಳ ನಗರ ಎಂದೇ ಖ್ಯಾತವಾಗಿರುವ ನಗರ ಯಾವುದು?

A ಬೆಂಗಳೂರು
B ಚಿಕ್ಕಮಗಳೂರು
Cದಾವಣೆಗೆರೆ
D ಹುಬ್ಬಳ್ಳಿ

C

ಅತಿವೃಷ್ಠಿ ಮತ್ತು ಅನಾವೃಷ್ಠಿಗಳೆರಡೆಕ್ಕೊ ತುತ್ತಾಗುವ ರಾಜ್ಯವೆಂದರೆ

A ರಾಜಸ್ಥಾನ
B ಜಯಪುರ
C ಸಿಕ್ಕಿಂ
D ಮಧ್ಯಪ್ರದೇಶ



D

ಕನಿಷ್ಠ ಪ್ರಮಾಣದ ಒತ್ತಡವನ್ನು ನಿರೂಪಿಸುವ ಜಲೈನ ಸಮಭಾರ ರೇಖೆ ಈ ದೇಶದ ಮೂಲಕ ಹಾದು ಹೋಗುತ್ತದೆ

A ನೇಪಾಳ
B ಅಫ್ಘಾನಿಸ್ಥಾನ
C ಬಾಂಗ್ಲಾ
D ಪಾಕಿಸ್ತಾನ

D

ಮಧುಮಲೈ ವನ್ಯಧಾಮ ಯಾವ ರಾಜ್ಯದಲ್ಲಿ ಕಂಡುಬರುತ್ತದೆ?

A KL
B KA
C TM
D AP


C


ಲಾನಾಸ್ ಉಷ್ಣವಲಯದ ಹುಲ್ಲುಗಾವಲು ಕಂಡು ಬರುವುದು?

A ಗಯಾನ
B ಬಲ್ಜಿಯಂ
C ರಷ್ಯಾ
D ಸುಡಾನ್

A

ಮರದ ತೆರಳನ್ನು ಪ್ರಪಂಚದಲ್ಲಿ ಅತಿ ಹೆಚ್ಚು ಉತ್ಪಾದಿಸುವ ದೇಶ

A ಕೆನಡಾ
B ರಷ್ಯಾ
C ಜಪಾನ್
D USA
D


ಡಯಟಿಂ ಎಂಬುದು

A ಸಾವಯವ ಸಾಗರ ನಿಕ್ಷೇಪ
B ನಿರಯವ  ಸಾಗರ ನಿಕ್ಷೇಪ
C ಭೂಜನಿತ  ಸಾಗರ ನಿಕ್ಷೇಪ
D ಇದ್ಯಾವುದು ಅಲ್ಲ


A

ಅಟ್ಲಾಂಟಿಕ್ ಸಾಗರದ ಅತ್ಯಂತ ಅಳವಾದ ತಗ್ಗು

A ಕ್ಯೂರೆಲ್
B ಜಾವಾ
C ಅಲ್ಟ್ರಿಕ್
D ಬ್ಲೇಕ್

D


ಅತ್ಯಂತ ಎತ್ತರದಲ್ಲಿರುವ ಮೋಡಗಳು

A ಪದರುರಾ ಶಿಮೋಡಗಳು
B ಹಿಮಕಣಮೋಡ
C ರಾಶಿ ಮೋಡ
D ಪದರು ಮೋಡ


B

ಇತ್ತೀಚೆಗ ನಿಧನರಾದ ವಿಶ್ವದ ಅತೀ ಹೆಚ್ಚು ತೂಕದ ಮಹಿಳೆ ಇಮಾನ್ ಅಹಮ್ಮದ 504 ಕೆ.ಜಿ ಅವರು ಭಾರತಧ ಮುಂಬೈನ ಸೈಫಿ  ಆಸ್ಪತ್ರೆಯಲ್ಲಿ ತಮ್ಮ ಎಷ್ಟು ಕೆ.ಜಿ ತೂಕವನ್ನು  ಕಳೆದುಕೊಂಡಿದ್ದರು

A 120 KG
B 130 KG
C 105 KG
D 100 KG


D


ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನ?

A ಸೆಪ್ಟೆಂಬರ್ 18
B ಸೆಪ್ಟೆಂಬರ್ 23
C ಸೆಪ್ಟೆಂಬರ್ 15
D ಸೆಪ್ಟೆಂಬರ್ 21

C



ಹೊಂದಿಸಿಬರೆಯಿರಿ

     ಪಟ್ಟಿ-1                             ಪಟ್ಟಿ-2
   ಸಂತರು                              ವೃತಿಗಳು
1 ಕಬೀರ್                             A) ಕೃಷಿಕ
2 ತುಕತಾಂ                            B) ದಜಿ೯
3 ನಾಮದೇವ                       C) ನೇಯ್ಗೆಯುವ
4 ರಾಯಿದಾಸ್‌                     D) ಚಮ್ಮಾರ

ಸಂಕೇತಗಳು
A) 1B,2A,3C,4D
B) 1A,2D,3B,4C
C) 1C,2A,3B,4D
D) 1D,2C,3B,4A


C

ವಿಶ್ವೇಶ್ವರಯ್ಯ   ಕಬ್ಬಿಣ ಮತ್ತು ಉಕ್ಕು ಕೈಗಾರಿಕೆ ಯಾವಗ ಸ್ಥಾಪನೆ ಆಯಿತು

A 1920
B 1923
C 1928
D 1930


B


ಈ ಕೆಳಗಿನವುಗಳಲ್ಲಿ ಯಾವ ಜೋಡಿ ಸರಿ ಹೊಂದಿಲ್ಲ

A ಡ್ರಾಕೆನ್ಸ್ ಬಗ೯ ಪವ೯ತಗಳು- ದಕ್ಷಿಣ ಆಫ್ರಿಕ
B ಎಲ್ಲಾನ ಪವ೯ತ - ಈಜಿಪ್ಟ
C ಮೌಂಟ್ ಕೆಮರೂನ-ಚಾಡ
D ಮೌಂಟ್ ಕಿಲಿಮಂಜಾರೋ-ತಾಂಜಾನಿಯಾ

B
ಮೌಂಟ್ ಸಿನಾಯಿ


"ನೇಫಾಲಜಿ' ಅಧ್ಯಯನ?

A ಜಲಗೋಳದ ಬಗ್ಗೆ ಅಧ್ಯಯನ
B ಖನಿಲಜಗಳ ಬಗ್ಗೆ ಅಧ್ಯಯನ
C ಮೋಡಗಳ ಬಗ್ಗೆ ಅಧ್ಯಯನ
D ಪವ೯ತಗಳ ಬಗ್ಗೆ ಅಧ್ಯಯನ


C



ಭೂಖಂಡಗಳ ಚಲನಾತ್ಮಕ ಸಿದ್ದಾಂತದ ಪ್ರತಿಪಾದಕ?

A ಡ್ಯಾಲಿ
B ಡೆವಿಸ್
C ಟೆನಸ್ಲೆ
D ಚಾಲಿ೯


A


ಗ್ರೋಥ್ ಪೋಲ್ ಮಾದರಿಯ ಪ್ರತಿಪಾದಕ

A ಡೆವಿಡ್ ಹಾವೆ೯
B ಉಲ್ಮನ್
C ಪೆರಾಕ್ಸ್‌
D ಪೀಟರ್ ಹೆಗೆಟ್


B

1⃣. ಕೆಳಗಿನ ಪಟ್ಟಿ ೧ನ್ನು ಸರೋವರಗಳು ಪಟ್ಟಿ ೨ ದೇಶಗಳುರೊಂದಿಗೆ ಸರಿಹೊಂದಿಸಿ ಹಾಗೂ ಸರಿಯಾದ ಉತ್ತರವನ್ನು ಕೆಳಗೆ ಕೋಟ್ಟಿರುವ ಸಂಕೇತಗಳಿಂದ ಆಯ್ಕೆ ಮಾಡಿ

ಪಟ್ಟಿ ೧ ಸರೋವರಗಳು ಪಟ್ಟಿ ೨ ದೇಶಗಳು

ಎ) ತುರ್ಕಾನ ಸರೋವರ (ರುಡಾಲ್ಪ್)
೧.ರಷ್ಯಾ

ಬಿ)ಒನೆಗಾ ಸರೋವರ
೨. ಕೀನ್ಯಾ

ಸಿ)ವಾನೆರ್ನ ಸರೋವರ
೩.ಕೆನಡಾ

ಡಿ) ರೈನಡೀರ ಸರೋವರ ೪.ಯು.ಎಸ್.ಎ

ಇ) ಮಿಚಿಗನ ಸರೋವರ ೫.ಸ್ವೀಡನ


1.೨ ೧ ೫ ೩ ೪✔️✔️✔️
2. ೪ ೩ ೧ ೨ ೫
3. ೧ ೨ ೩ ೫ ೪
4. ೩ ೧ ೪ ೫ ೨


2⃣. ಆಫ್ರಿಕಾದಲ್ಲಿ ೨೦ ಡಿಗ್ರಿ ಯಿಂದ ೩೦ ಪೂರ್ವ ರೇಖಾಂಶಗಳ ನಡುವೆ ಉತ್ತರದಿಂದ ದಕ್ಷಿಣಕ್ಕೆ ಸಾಗಿ ಬಂದರೆ ನಿಮಗೆ ಕಂಡು ಬರುವ ವಿಶಾಲವಾದ ಸ್ವಾಭಾವಿಕ ಸಸ್ಯ ಸಂಪತ್ತನ್ನು ಸರಿಯಾದ ಅನುಕ್ರಮದಲ್ಲಿ ತಿಳಿಸಿ ?


1.ಸವನ್ನಾ- ಮರಭೂಮಿ ಮಾದರಿ - ಮಳೆಕಾಡುಗಳು ಮೇಡಿಟರೇನಿಯನ್ ಮಾದರಿ-ಸವನ್ನಾ-ಮರಭೂಮಿ ಮಾದರಿ.

2. ಮಳೆಕಾಡುಗಳು-ಸವನ್ನಾ-ಮರಭೂಮಿ ಮಾದರಿ-ಮೆಡಿಟರೇನಿಯನ್ ಮಾದರಿ-ಸವನ್ನಾ ಮರುಬೂಮಿಮಾದರಿ.

3.  ಮೆಡಿಟರೇನಿಯನ ಮಾದರಿ-ಮಳೆಕಾಡುಗಳು-ಮರುಬೂಮಿ ಮಾದರಿ-ಸವನ್ನಾ ಮರುಭೂಮಿಮಾದರಿ ಮೆಡಿಟರೇನಿಯನ್ ಮಾದರಿ.


4. ಮರುಭೂಮಿ ಮಾದರಿ-ಸವನ್ನಾ-ಮಳೆಕಾಡುಗಳು ಸವನ್ನಾ-ಮರುಭೂಮಿ ಮಾದರಿ-ಮೆಡಿಟರೇನಿಯನ್ ಮಾದರಿ✔️✔️✔️

3⃣. ಈ ಕೆಳಗಿನ ೧ನ್ನು ಪಟ್ಟಿ ೨ ರೊಂದಿಗೆ ಸರಿ ಹೊಂದಿಸಿ ಹಾಗೂ ಕೆಳಗೆ ಕೋಟ್ಟಿರುವ ಸಂಕೇತಗಳಿಂದ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ
ಪಟ್ಟಿ ೧ ಪಟ್ಟಿ ೨


ಎ) ನದಿ
೧.ಇನಸೆಲ್ ಬರ್ಗ.

ಬಿ) ಹಿಮನದಿ
೨. ಸ್ವಾಭಾವಿಕ ಸೇತುವೆಗಳು.

ಸಿ) ಗಾಳೀ
೩. ಪ್ರಪಾತಗಳು.

ಡಿ)ಅಂತರ್ಜಲ.
೪. ಕೂಂಬ್ ಬ್ರಿಡ್ಜ.

ಇ) ಕಡಲ ಅಲೆಗಳು
೫.ಮೆಕ್ಕಲು ಸೋಪಾನಗಳು.

1. ೫ ೩ ೨ ೪ ೧
2. ೫ ೪ ೧ ೨ ೩✔️✔️✔️
3. ೫ ೩ ೨ ೧ ೪
4.  ೨ ೧ ೩ ೪ ೫

4⃣. ಭಾರತದ ರಾಷ್ಟ್ರೀಯ ಚಳುವಳಿಯ ಸಂವಿಧಾನತ್ಮಾಕ ಹಂತದ ಭಾಗವಾಗಿದ್ದ ಚಟುವಟಿಕೆಗಳು ಯಾವುವು ?

ಎ) ಖಾದಿಯ ಪ್ರವರ್ಧನೆ
ಬಿ ) ಅಸಹಕಾರ ಚಳುವಳಿ
ಸಿ ) ಉಪ್ಪಿನ ಸತ್ಯಾಗ್ರಹ
ಡಿ ) ಆಸ್ಪೃಶ್ಯತೆಯ ವಿರುದ್ದ ಹೋರಾಟ


1.ಎ ಮತ್ತು ಡಿ✔️✔️✔️
2. ಎ ಮತ್ತು ಸಿ
3. ಬಿ ಮತ್ತು ಡಿ
4. ಸಿ ಮತ್ತು ಡಿ

5⃣. ಹರಿಜನ್ ಸೇವಾ ಸಂಘದ ಸ್ಥಾಪಕ ಅಧ್ಯಕ್ಷ ಯಾರು?

1. ಮಹಾದೇವ್ ದೇಸಾಯಿ
2. ಘನ ಶ್ಯಾಮ್ ದಾಸ್ ಬಿರ್ಲಾ✔️✔️✔️
3. ಬಿ.ಆರ್. ಅಂಬೇಡ್ಕರ್
4.ಅಮೃತ್ಲಾಲ್ ಠಾಕರ್


6⃣. ಪುಷ್ಪಗಿರಿ ಬೆಟ್ಟವು ಯಾವ ಜಿಲ್ಲೆಯಲ್ಲಿ ಕಂಡುಬರುತ್ತದೆ?

1.ಶಿವಮೊಗ್ಗ
2.ಚಿಕ್ಕ ಮಂಗಳೂರು
3. ಕೊಡಗು✔️✔️✔️
4. ಹಾಸನ


7⃣. ಪಿಂಕ್ ಶಿಲೆಗಳಿಂದ ನಿರ್ಮಿತವಾದ ಬೆಟ್ಟಗಳು ಯಾವುವು?

1.ನರಗುಂದ ಬೆಟ್ಟಗಳು
2. ಶಹಪುರದ ಬೆಟ್ಟಗಳು
3. ನಂದಿದುರ್ಗ ಬೆಟ್ಟಗಳು
4. ಇಳಕಲ್ ಬೆಟ್ಟಗಳು✔️✔️✔️

8⃣. ಭಾರತ ಸರ್ಕಾರದ ಗ್ರೀನ್ ಇಂಡಿಯಾ ಮಿಷನ್ ಯೋಜನೆಯನ್ನುಕೆಳಗಿನ ಯಾವುದು ಸರಿಯಾಗಿ ವಿವರಿಸುತ್ತದೆ?
1. ಪರಿಸರ ಲಾಭ ಮತ್ತು ವೆಚ್ಚವನ್ನು ಕೇಂದ್ರ ಹಾಗೂ ರಾಜ್ಯಬಜೆಟ್ಗಳಲ್ಲಿ ಸೇರಿಸುವ ಮೂಲಕ ಹಸಿರು ಲೆಕ್ಕಾಚಾರವನ್ನುಅನುಷ್ಠಾನಗೊಳಿಸುವುದು.
2. ಕೃಷಿ ಉತ್ಪಾದನೆ ಹೆಚ್ಚಿಸಲು ಎರಡನೇ ಹಸಿರು ಕ್ರಾಂತಿಜಾರಿಗೊಳಿಸುವುದು.
3. ಅರಣ್ಯ ಪ್ರದೇಶವನ್ನು ಉಳಿಸುವುದು ಮತ್ತು ವಿಸ್ತರಿಸುವುದು.


1. ಕೇವಲ 1
2. 2 ಮತ್ತು 3
3. 3 ಮಾತ್ರ✔️✔️✔️
4. 1,2 ಮತ್ತು 3

9⃣. ಇತ್ತೀಚೆಗೆ ಭಾರತೀಯ ವಿಜ್ಞಾನಿಗಳು ಹೊಸ ತಳಿಯ ಬಾಳೆಯನ್ನುಕಂಡುಹಿಡಿದಿದ್ದು, ಇದು 11 ಮೀಟರ್ ಎತ್ತರ ಬೆಳೆಯಬಲ್ಲದು ಹಾಗೂಕಿತ್ತಳೆ ಬಣ್ಣದ ಪಲ್ಪ್ ಹೊಂದಿರುತ್ತದೆ. ಇದು ಎಲ್ಲಿ ಪತ್ತೆಯಾಗಿದೆ?

1. ಅಂಡಮಾನ್ ದ್ವೀಪ✔️✔️✔️
2. ಅಣ್ಣಾಮಲೈ ಅರಣ್ಯ
3. ಮೈಕೆಲಾ ಬೆಟ್ಟ
4. ಈಶಾನ್ಯದ ಉಷ್ಣವಲಯದ ಮಳೆ ಕಾಡು

21-07-17(kas Prelims)


🔟. ಹಸಿರು ಮನೆ ಅನಿಲ ಒಪ್ಪಂದ ಎಂದರೇನು?


1. ಹಸಿರುಮನೆ ಅನಿಲದ ಪ್ರಮಾಣವನ್ನು ಅಂದಾಜು ಮಾಡಲುಸರ್ಕಾರ ಹಾಗೂ ಉದ್ಯಮಿಗಳಿಗೆ ಲೆಕ್ಕಾಚಾರ ಮಾಡುವಸಾಧನವಾಗಿದೆ.✔️✔️✔️

2. ಅಭಿವೃದ್ಧಿಶೀಲ ದೇಶಗಳು ಹಸಿರುಮನೆ ಅನಿಲ ಕಡಿಮೆ ಮಾಡಲುನೆರವು ನೀಡುವ ವಿಶ್ವಸಂಸ್ಥೆಯ ಯೋಜನೆ.

3. ವಿಶ್ವಸಂಸ್ಥೆಯ ಎಲ್ಲ ಸದಸ್ಯದೇಶಗಳ ಅಂತರಸರ್ಕಾರಒಪ್ಪಂದವಾಗಿದೆ.

4. ಇದು ಆರ್ಇಡಿಡಿಯ ಬಹುಮುಖಿ ಒಪ್ಪಂದವಾಗಿದ್ದು, ವಿಶ್ವಬ್ಯಾಂಕ್ಪ್ರಾಯೋಜಿತವಾಗಿದೆ.

ಚಂದನ್:
ಚಂದನ್:
ಪಲ್ಲವರ ವಾಸ್ತುಶಿಲ್ಪದ ತವರು ಮನೆ ಯಾವುದು.

A. ಕಂಚಿ
B.ಮದುರೈ.
C. ಬಾದಾಮಿ
D. ಅಜಂತಾ

A✅✅

ದಕ್ಷಿಣ ಭಾರತದ ವಾಸ್ತುಶಿಲ್ಪದ ತವರ ಮನೆ ಯಾವುದು?

A. ಮಹಾಬಲಿಪುರಂ
B. ಖುಜರಾಹೊ
C. ಮದುರೈ
D. ಕಲ್ಲತ್ತಾ

A✅✅

ಮೊಘಲ್ ಆಗಸ್ಟಸ್ ಎಂದು ಯಾರನ್ನು ಕರೆಯಲಾಗುತ್ತದೆ?

A.2ನೇ ಅಕ್ಬರ್
B.ಷಾಜಹಾನ್
C ಬಾಬರ್
D.ಹುಮಾಯೂನ್‌

B✅✅

ಸಾಧಕಗಳ ಸಾಮ್ರಾಟ ಎಂದು ಯಾರನ್ನು ಕರೆಯಲಾಗುತ್ತದೆ?

A. ಔರಂಗಜೇಬ
B. ಹುಮಾಯೂನ್‌
C. ಅಕ್ಬರ್
D. ಷಾಜಹಾನ್

D✅✅

ಮಯೂರ ಸಿಂಹಾಸನದ ಶಿಲ್ಪಿ ಯಾರು?

A. ಬಾದಲ್ ಖಾನ್
B. ಅಮನ್ ಖಾನ್
C. ಭಕ್ತ ಖಾನ್
D. ಸಂಗಮ್ ಖಾನ್

A✅✅

ಯಾವ ಅರಸರ ವಾಸ್ತುಶಿಲ್ಪವನ್ನು ಶಿಲೆಯಲ್ಲಿನ ಭಾವಗೀತೆ ಎಂದು ವರ್ಣಿಸಲಾಗಿದೆ?

A. ಮೊಘಲರು
B. ಹೊಯ್ಸಳರು
C. ಪಲ್ಲವರು.
 D. ವಿಜಯನಗರ ಸಾಮ್ರಾಜ್ಯ

A✅✅

ನಿಸರ್ಗ ಪ್ರೇಮಿಯಾದ ಮೊಘಲರ ಅರಸ ಯಾರು?

A. ಜಹಾಂಗೀರ್
B. ಹುಮಾಯೂನ್‌
C.ಬಾಬರ್
D.ಔರಂಗಜೇಬ

C✅✅

ಮೊಘಲರ ಯಾರ ಕಾಲದಲ್ಲಿ ಚಿತ್ರ ಕಲೆಗಳು ಇಂಡೋ ಪರ್ಶಿಯನ್ ಅಂಶಗಳಿಂದ ಮಿಶ್ರಣಗೊಂಡವು?

A. ಹುಮಾಯೂನ್‌
B.ಫರೂಕ್ಸಿಯರ್
C.ಅಕ್ಬರ್
D. ಷಾಜಹಾನ್

C✅✅

ಯಾರ ಕಾಲದಲ್ಲಿ ಮೊಗಲರ ಚಿತ್ರಕಲೆ ಸಂಪೂರ್ಣವಾಗಿ ನಿಂತಿತು?

A. ಧಾರಾಶುಕೋ
B. 2ನೇ ಷಾ ಆಲಂ
C. ಔರಂಗಜೇಬ
D. 2ನೇ ಅಕ್ಬರ್

C✅✅

ಸಂಗೀತದಲ್ಲಿ ಆಸಕ್ತಿ ಹೊಂದಿರದ ಮೊಗಲ್ ಅರಸ ಯಾರು?

A. ಜಹಾಂಗೀರ್
B. ಔರಂಗಜೇಬ
C. ಬಾಬರ್
D.ಅಕ್ಬರ್

B✅✅

ಮೊಗಲರ ಕಾಲದಲ್ಲಿ ಯಾವ ಸಂಗೀತಗಾರನಿಗೆ ಮಿರ್ಜಾ ಎಂಬ ಬಿರುದಿತ್ತು.?

A. ತಾನ್ ಸೇನ್
B. ಸೂರ್ ದಾಸ್
C. ಬಾಬಾರಾಮ್ ದಾಸ್
D. ಗುರು ಸಹಾಯ

A✅✅

ಸಂಗೀತ ದರ್ಪಣ ಕೃತಿಯನ್ನು ರಚಿಸಿದವರು ಯಾರು?

A.ದಾಮೋದರ ಮಿತ್ರ
B. ಅಹೋಬಲ
C.ಸೂರ್ ದಾಸ
D. ಗುಲ್ಬದನ್ ಬೇಗಂ

A✅✅

ಯಾರನ್ನು ಮೊಟ್ಟಮೊದಲ ಸರ್ವಧರ್ಮ ಸಮನ್ವಯಾಚಾರ್ಯ ಎಂದು ಕರೆಯಲಾಗಿದೆ?

A. ಬಸವಣ್ಣ
B. ದಯಾನಂದ ಸರಸ್ವತಿ
C. ರಾಜರಾಮ ಮೋಹನರಾಯರು
D. ಆತ್ಮರಾಂ ಪಾಂಡುರಂಗ

C✅✅

ಕೋಮುವಾದದ ಉಕ್ಕಿನ ಮನುಷ್ಯ ಎಂದು ಯಾರ‌ನ್ನು ಕರೆಯಲಾಗುತ್ತದೆ?

A. ಮಹಮ್ಮದ್ ಅಲಿ ಜಿನ್ನಾ
B. ಸರ್ ಸೈಯದ್ ಅಹಮದ್ ಖಾನ್
C.ಖಾನ್ ಗಫೂರ್ ಖಾನ್.
D.ಮೌಲನಾ ಅಬ್ದುಲ್ ಕಲಾಂ ಆಜಾದ್

B✅✅

ಯಾವ ದೇವಾಲಯ ಗಳನ್ನು" ದೇವಾಲಯ ವಾಸ್ತುಶೈಲಿಗಳ ಪ್ರಯೋಗಶಾಲೆ" ಎಂದು ಕರೆಯಲಾಗಿದೆ?

A. ಪಟ್ಟದ ಕಲ್ಲು.
B. ಅಜಂತಾ
C.ಐಹೊಳೆ
D. ಮಹಾಬಲಿ ಪುರ

A✅✅

ಯಾವ ಸಾಮ್ರಾಜ್ಯವನ್ನು "ದಕ್ಷಿಣ ಭಾರತದ ರಕ್ಷಣಾ ಗೋಡೆ "ಎಂದು ಕರೆಯಲಾಗುತ್ತದೆ?

A. ಕದಂಬರು
B. ಶಾತವಾಹನರು
C. ವಿಜಯನಗರ ಸಾಮ್ರಾಜ್ಯ
D. ಪಲ್ಲವರು

C✅
https://t.me/joinchat/CCJyvQ6bccG2kuFQupElYw

ಚರ್ಚಾಕೂಟ👆


https://t.me/joinchat/CCJyvQl23kT1PBJgMhLBYQ

ಗ್ರೂಪ್👆

ಭಾರತ  ಮತ್ತು ವಿಶ್ವ ನಡುವಿನ ಮುಖ್ಯ ರಕ್ಷಣಾ ಕಾರ್ಯಾಚರಣೆ
~~~~~~~~~~
👉ಗರುಡ: ಭಾರತ-ಫ್ರಾನ್ಸ್

👉ಹ್ಯಾಂಡ್-ಹ್ಯಾಂಡ್: ಭಾರತ-ಚೀನಾ

👉ಇಂದ್ರ: ಭಾರತ-ರಷ್ಯಾ

👉ಜಿಮೆಕ್ಸ್: ಇಂಡಿಯಾ-ಜಪಾನ್

👉ಮಲ್ಬಾರ್: ಅಸ್-ಇಂಡಿಯಾ

👉ಶೇಡ್: ನೌಕಾ ಪಡೆಗಳು ಭಾರತ, ಜಪಾನ್ ಮತ್ತು ಚೀನಾ

👉ಸೂರ್ಯ ಕಿರಣ್: ಭಾರತ ಮತ್ತು ನೇಪಾಳ

👉ವರುನಾ: ಫ್ರಾನ್ಸ್ & ಇಂಡಿಯಾ

👉ಸಿಂಬೆಕ್ಸ್: ರಿಪಬ್ಲಿಕ್ ಆಫ್ ಸಿಂಗಾಪುರ್ ನೌಕಾಪಡೆಯೊಂದಿಗೆ ಭಾರತೀಯ ನೌಕಾಪಡೆ

👉ಇಬ್ಸಮರ್: ಬ್ರೆಜಿಲ್ ಮತ್ತು ದಕ್ಷಿಣ
 ಆಫ್ರಿಕಾದ ನೌಕಾಪಡೆಯೊಂದಿಗೆ ಭಾರತ

👉ಕೊಂಕಣ: ಭಾರತೀಯ ನೌಕಾಪಡೆ ಮತ್ತು ರಾಯಲ್ ನೇವಿ ಬ್ರಿಟನ್

👉ಆಸಿಂಡೆಕ್ಸ್: ಇಂಡಿಯನ್ & ಆಸ್ಟ್ರೇಲಿಯನ್ ನೌಕಾಪಡೆ

👉ಇಂದ್ರಧನುಶ್ ಅಥವಾ ರೇನ್ಬೋ: ಇಂಡಿಯಾ-ಯುಕೆ ಏರ್ ಎಕ್ಸರ್ಸೈಸಸ್

👉ನೊಮಾಡಿಕ್ ಎಲಿಫೆಂಟ್: ಮಂಗೋಲಿಯಾದೊಂದಿಗೆ ಭಾರತೀಯ ಸೇನಾ ಪ್ರಯೋಗಗಳು

👉ಎಕುವೆರಿನ್: ಮಾಲ್ಡೀವ್ಸ್ ಮತ್ತು ಭಾರತ
ಗರುಡ ಶಕ್ತಿ: ಭಾರತ ಮತ್ತು ಇಂಡೋನೇಷ್ಯಾ

👉ಮಿತ್ರ ಶಕ್ತಿ: ಭಾರತ-ಶ್ರೀಲಂಕಾ
ನಸೀಮ್ ಅಲ್-ಬಹರ್: ಇಂಡಿಯಾ-ಓಮನ್

👉SLINEX: ಭಾರತ ಮತ್ತು ಶ್ರೀಲಂಕಾ ನಡುವೆ ನೌಕಾಪಡೆಯಲ್ಲಿ ಜಂಟಿ ವ್ಯಾಯಾಮ

👉ಸಹಯೋಗ್-ಕೈಜಿನ್ - ಕೋಸ್ಟ್ ಗಾರ್ಡ್ಸ್ ಆಫ್ ಇಂಡಿಯಾ & ಜಪಾನ್

👉ಮಲಬಾರ್: ಭಾರತ & ಯುಎಸ್
ಯುಧ್ Abhyas: ಭಾರತ & ಯುಎಸ್

👉ಕೆಂಪು ಧ್ವಜ: ಭಾರತ & ಯುಎಸ್
ನಿಭಾಯಿಸು: ಭಾರತ & ಯುಎಸ್
ಸ್ಯಾಂಪರಿ - ಭಾರತ ಮತ್ತು ಬಾಂಗ್ಲಾದೇಶ
Share:

General Knowledge

General Knowledge :
🌿ಕರ್ನಾಟಕದಲ್ಲಿರುವ ಪದ್ದತಿ ಯಾವುದು?
                 ದ್ವಿಸದನ ಪದ್ಧತಿ.
   
🌿ರಾಜ್ಯಪಾಲರನ್ನು ನೇಮಕ ಮಾಡುವವರು ಯಾರು?
                ರಾಷ್ಟ್ರಪತಿ.

🌿ಅಶೋಕ ಚಕ್ರದ ಸಂಕೇತವೇನು?
               ನಿರಂತರ ಚಲನೆ.

🌿ರಾಷ್ಟ್ರಧ್ವಜವು ಯಾವ ಆಕಾರದಲ್ಲಿದೆ?
                ಆಯತ.

🌿ಲೋಕ ಅದಾಲತ್ ಇದರ ಮತ್ತೊಂದು ಹೆಸರೇನು?
           ಜನತ ನ್ಯಾಯಾಲಯ.

🌿ಸತ್ಯಮೇವ ಜಯತೆ ಇರುವ ಉಪನಿಷತ್ ಯಾವುದು?
              ಮಂಡೋಕ ಉಪನಿಷತ್.

🌿ರಾಷ್ಟ್ರೀಯ ಪಂಚಾಗದಲ್ಲಿ ವರ್ಷದ ಮೊದಲ ತಿಂಗಳು/ಮಾಸ ಯಾವುದು?
            ಚೈತ್ರಮಾಸ.

🌿ದೆಹಲಿ ರಾಷ್ಟ್ರೀಯ ರಾಜಧಾನಿ ಪ್ರದೇಶವೆಂದು ಘೋಷಣೆಯಾದ ವರ್ಷ ಯಾವುದು?
              01/02/1992.

🌿ಭಾರತ ಗಣರಾಜ್ಯದ ಅತಿ ಉನ್ನತ ಅಧಿಕಾರಿ ಯಾರು?
             ರಾಷ್ಟ್ರಪತಿ.

🌿ಎಂ.ಪಿ. ವಿಸ್ತರಿಸಿರಿ?
               ಮೆಂಬರ್ ಆಫ್ ಪಾರ್ಲಿಮೆಂಟ್.

🌿ಭಾರತದ ಪ್ರಥಮ ಪ್ರಜೆ ಯಾರು?
                 ರಾಷ್ಟ್ರಪತಿ.

🌿ದೇಶದ ಅತೀ ಉನ್ನತ ನ್ಯಾಯಾಲಯಯಾವುದು?                  ಸರ್ವೋಚ್ಚನ್ಯಾಯಾಲಯ
(ಸುಪ್ರೀಂಕೊರ್ಟ್).

🌿ಸಂವಿಧಾನದ ಹೃದಯ ಯಾವುದು?
            ಪ್ರಸ್ತಾವನೆ/ಪೀಠಿಕೆ.

🌿ಉಪರಾಷ್ಟ್ರಪತಿಯ ಅಧಿಕಾರವಧಿ ಎಷ್ಟು ವರ್ಷ?
               5 ವರ್ಷಗಳು.

🌿ರಾಜ್ಯಸಭೆಯ ಸಭಾಧ್ಯಕ್ಷರು ಯಾರು?
                 ಉಪ ರಾಷ್ಟ್ರಪತಿ.

🌿ರಾಷ್ಟ್ರೀಯ ರಕ್ಷಣಾ ಕಾಲೇಜು ಇರುವ ಸ್ಥಳ ಯಾವುದು?
                 ನವದೆಹಲಿ.

🌿ಭೂಸೇನೆಯ ಪ್ರಧಾನ ಕಛೇರಿ ಎಲ್ಲಿದೆ?
                  ದೆಹಲಿ.

🌿ವಾಯುಪಡೆಯ ಮುಖ್ಯಸ್ಥನನ್ನು ಏನೆಂದು ಕರೆಯುವರು?
         ಏರ್ ಚೀಫ್ ಮಾರ್ಷಲ್.

🌿ಭಾರತದ ರಾಷ್ಟ್ರಪತಿಯ ಅಧಿಕೃತ ನಿವಾಸದ ಹೆಸರೇನು?
           ರಾಷ್ಟ್ರಪತಿ ಭವನ.

🌿ನೆಹರುರವರ ಪ್ರೀತಿಯ ಹೂ ಯಾವುದು?
               ಕೆಂಪು ಗುಲಾಬಿ.

🌿ಕರ್ನಾಟಕದಲ್ಲಿ ಉಚ್ಚ ನ್ಯಾಯಾಲಯ ಎಲ್ಲಿದೆ?
             ಬೆಂಗಳೂರು.

🌿ಸಿಬರ್ಡ್ ನೌಕಾನೆಲೆ ಎಲ್ಲಿದೆ?
               ಕಾರವಾರ.

🌿ವಿಶ್ವದಲ್ಲಿಯೇ 2 ನೇಯ ಅತಿ ದೊಡ್ಡ ಭೂಸೇನೆ ಇರುವ ದೇಶ ಯಾವುದು?
         ಭಾರತ.

🌿ಎನ್.ಸಿ.ಸಿ ವಿಸ್ತರಿಸಿರಿ?
           ನ್ಯಾಷನಲ್ ಕ್ಯಾಡೇಟ್ ಕೋರ್.

🌿ಸಂಸತ್ತಿನ ಕೆಳಮನೆ ಯಾವುದು?
              ಲೋಕಸಭೆ.

🌿ಲೋಕಸಭೆಯ ಸದಸ್ಯನಾಗಲು ಇರಬೇಕಾದ ಕನಿಷ್ಟ ವರ್ಷವೆಷ್ಟು?
          25.

🌿ರಾಷ್ಟ್ರಪತಿ ಆಗಲು ಇರಬೇಕಾದ ಕನಿಷ್ಟ ವಯಸ್ಸು ಎಷ್ಟು?
              35.

🌿ವಿಧಾನ ಪರಿಷತ್ತಿನ ಸದಸ್ಯರ ಅಧಿಕಾರವಧಿ ಎಷ್ಟು ವರ್ಷಗಳು?
             6.

🌿ಭಾರತದಲ್ಲಿ ತನ್ನದೇ ಯಾದ ಆಂತರಿಕ ಸಂವಿಧಾನ ಹೊಂದಿರುವ ರಾಜ್ಯ ಯಾವುದು?
            ಜಮ್ಮು&ಕಾಶ್ಮೀರ.

🌿ಭಾರತದ ಸರ್ವೋಚ್ಚ ನ್ಯಾಯಾಲಯ ಎಲ್ಲಿದೆ?
              ದೆಹಲಿ.

🌿ನಮ್ಮ ರಾಷ್ಟ್ರಧ್ವಜದ ಉದ್ಧ- ಅಗಲಗಳ ಅನುಪಾತವೇನು?
              3:2.

🌿ಭಾರತೀಯ ಸಂಸ್ಕೃತಿಯ ನಿಲುವೇನು?
               ಬಾಳು,ಬಾಳುಗೊಡು.

🌿ಭಾರತ ದೇಶದಲ್ಲಿ ಒಟ್ಟು ಎಷ್ಟು ಉಚ್ಚ ನ್ಯಾಯಾಲಯಗಳಿವೆ?
        24.

🌿ರಾಷ್ಟ್ರಪತಿ ಭವನದಲ್ಲಿರುವ ಕೊಠಡಿಗಳು ಎಷ್ಟು?
             340.

🌿ರಾಷ್ಟ್ರಪತಿ ಭವನ ಪೂರ್ಣಗೊಂಡ ವರ್ಷ?  
          1929.

🌿ಎಮ್.ಎಲ್.ಸಿ ವಿಸ್ತರಿಸಿರಿ?
               ಮೆಂಬರ್ ಆಫ್ ಲೆಜೆಸ್ಲೆಟಿವ್ ಕೌನ್ಸಿಲ್.

🌿ಜಗತ್ತಿನಲ್ಲಿಯೇ ಅತಿದೊಡ್ಡ ಪ್ರಜಾಪ್ರಭುತ್ವ ದೇಶ ಯಾವುದು?
             ಭಾರತ.

🌿ಭಾರತದ ಸಂವಿಧಾನದಲ್ಲಿನ ಪರಿಚ್ಛೇದಗಳು ಎಷ್ಟು?
              12.

🌿ವ್ಯಕ್ತಿ ತನ್ನ ದೇಶಕ್ಕಾಗಿ ಮಾಡಬೇಕಾದ ಕೆಲಸವೇ -----?
             ಮೂಲಭೂತ ಕರ್ತವ್ಯ.

🌿ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರು ಯಾರು?
             ಡಾ.ಬಿ.ಆರ್.ಅಂಬೇಡ್ಕರ್.

🌿ಕರ್ನಾಟಕದಲ್ಲಿ ಪಶುಹತ್ಯೆ ನಿಷೇಧ ಕಾಯ್ದೆ ಜಾರಿಗೆ ಬಂದದ್ದು ಯಾವಾಗ?
          1964.

🌿ವಿಧಾನ ಸಭೆಯ ಸದಸ್ಯರ ಅಧಿಕಾರವಧಿ ಎಷ್ಟು ವರ್ಷಗಳು?
        5.

🌿ರಾಷ್ಟ್ರೀಯ ಪಂಚಾಂಗವನ್ನು ಸಿದ್ದಗೊಳಿಸಿದ ವಿಜ್ಞಾನಿ ಯಾರು?
         ಮೇಘನಾದ ಸಹಾ.

🌿ನಮ್ಮ ದೇಶದ ಹಾಡು ಯಾವುದು?
           ವಂದೇ ಮಾತರಂ.

🌿"ವಂದೇ ಮಾತರಂ" ಗೀತೆ ರಚಿಸಿದವರು
ಯಾರು?
             ಬಂಕಿಮ ಚಂದ್ರ ಚಟರ್ಜಿ.

🌿ಭಾರತದ ಸಂವಿಧಾನವನ್ನು ಸಿದ್ದಪಡಿಸಿದ ವಿಶೇಷ ಸಭೆ
ಯಾವುದು?
        ಸಂವಿಧಾನ ಸಭೆ.

🌿ನೇರವಾಗಿ ಸಂವಿಧಾನದಿಂದ ನಾಗರಿಕರಿಗೆ
ಕೊಡಲ್ಪಟ್ಟ ಹಕ್ಕುಗಳೇ ------?
          ಮೂಲಭೂತ ಹಕ್ಕುಗಳು.

🌿ಭಾರತದ ಸಂವಿಧಾನವು 1950 ರಿಂದ 2006 ರ ವರೆಗೆ ಎಷ್ಟು ಬಾರಿ ತಿದ್ದುಪಡಿ ಮಾಡಲಾಗಿದೆ?    
           97 ಬಾರಿ. { present 101}

🌿ಭಾರತದಲ್ಲಿ ಎರಡು ಸದನಗಳನ್ನು ಒಳಗೊಂಡಿರುವ ರಾಜ್ಯಗಳು ಎಷ್ಟು?
        7 (ದ್ವಿಸದನ ಪದ್ದತಿ).

🌿ರಾಜ್ಯ ಸಭೆಯ ಸದಸ್ಯರಾಗಲು ಇರಬೇಕಾದ ಕನಿಷ್ಟ ವಯಸ್ಸು ಎಷ್ಟು?  
            30 ವರ್ಷಗಳು.

🌿ಎಮ್.ಎಲ್.ಎ ವಿಸ್ತರಿಸಿರಿ?
           ಮೆಂಬರ್ ಆಫ್ ಲೆಜೆಸ್ಲೆಟಿವ್ ಆಸೆಂಬ್ಲಿ.

🌿ನೌಕಾದಳದ ಮುಖ್ಯಸ್ಥರನ್ನು ಏನೆಂದು ಕರೆಯುವರು?
           ಆಡ್ಮಿರಲ್.

🌿ಪ್ರಧಾನಮಂತ್ರಿಯನ್ನು ನೇಮಕ ಮಾಡುವವರು ಯಾರು?
         ರಾಷ್ಟ್ರಪತಿ.

🌿ಸಂವಿಧಾನವನ್ನು ಅಂಗೀಕರಿಸಿದ ವರ್ಷ ಯಾವುದು?
         26 ನವೆಂಬರ್ 1949.

🌿ಸಂವಿಧಾನ ಸಭೆ ಪ್ರಥಮ ಅಧಿವೇಶನ ನಡೆಸಿದ ವರ್ಷ?
               1946.
Share:
ಎಲ್ಲಾ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಸಾಮಾನ್ಯ ಜ್ಞಾನ
ಮೂಲ:-ವ್ಯಾಟ್ಸಾಪ್, ಫೇಸ್ಬುಕ್,ಬ್ಲಾಗ್ಸ್
ಜ್ಞಾನ ಯಾರ ಸ್ವಂತ ಅಲ್ಲ ,ದಯಮಾಡಿ ಎಲ್ಲರಿಗೂ ಶೇರ್ ಮಾಡಿ
All The Best

1:-ಕನ್ನಡ ಸಾಹಿತ್ಯಕ್ಕೆ ಪ್ರಥಮ ಬಾರಿಗೆ ಙ್ಞಾನಪೀಠ 🎖ಪ್ರಶಸ್ತಿ ದೊರೆಕಿಸಿಕೂಟ್ಟವರು😯
---->ಕುವೆಂಪು.
👉2:-ಕರ್ನಾಟಕದಲ್ಲಿ ಅತಿ ಹೆಚ್ಚು ಪ್ರಸಾರದ ಕನ್ನಡ
📰ದಿನಪತ್ರಿಕೆ----
ವಿಜಯವಾಣಿ..
👉3:-ಕರ್ನಾಟಕದಲ್ಲಿ ರಿಸರ್ವ್ 🏦ಬ್ಯಾಂಕ್ 💵ನೋಟನ್ನು ಮುದ್ರಿಸುವ ನಗರ🙄>>ಮೈಸೂರು.
👉4:-ಕರ್ನಾಟಕದ ಅತ್ಯಂತ ದೊಡ್ಡಕೆರೆ😯😯
ಶಾಂತಿಸಾಗರ
(ಚೆನ್ನಗಿರಿ ತಾಲೂಕು).
👉5:-ಕರ್ನಾಟಕದ ಅತ್ಯಂತ 🗻ಎತ್ತರದ ಶಿಖರ😳😯ಮುಳ್ಳಯ್ಯನ ಗಿರಿ(ಚಿಕ್ಕಮಗಳೂರು).
👉6:-ಬಿದಿರು ಯಾವ ಗುಂಪಿಗೆ ಸೇರಿದ ಸಸ್ಯ😯--🌾ಹುಲ್ಲು.
👉7:-ಕನ್ನಡದ ಆದಿ ಕವಿ--ಪಂಪ
👉8:-ಕನ್ನಡದ ಮೊದಲ ಅಲಂಕಾರಿಕ 📖ಗ್ರಂಥ😳>>ಕವಿರಾಜಮಾರ್ಗ.
👉9:-ಭಾರತದ ಅತಿ ಹೆಚ್ಚು ಕಾಫಿ ಬೆಳೆಯುವ ರಾಜ್ಯ🤔>ಕರ್ನಾಟಕ.
👉10:-ಪ್ರಂಪಚದಲ್ಲಿ ಅತ್ಯಂತ ಆಳದ ಚಿನ್ನದ ಗಣಿ ಇರುವುದು😳🤔--👑ಕೆ.ಜಿ.ಎಫ್.ನಲ್ಲಿ
👉11:-1902ರಲ್ಲಿ ಮೊದಲ ಬಾರಿಗೆ ವಿದ್ಯುತ್ ದೀಪಗಳ ಸಂಪರ್ಕ ಪಡೆದ ಪ್ರದೇಶ🙄😳
ಕೋಲಾರದ 👑ಚಿನ್ನದ ಗಣಿ.
👉12:-ಭಾರತದಲ್ಲೇ ಅತಿ ಹೆಚ್ಚಿನ ರೇಷ್ಮೆ ಉತ್ಪಾದಕ ರಾಜ್ಯ😯--ಕರ್ನಾಟಕ.
👉13:-ವಿಧಾನಸೌಧವನ್ನು ಕಟ್ಟಿಸಿದ ಮುಖ್ಯಮಂತ್ರಿ🤔😯-->ಕೆಂಗಲ್ ಹನುಮಂತಯ್ಯ.
👉14:-ಭಾರತ ರತ್ನ🎖💪🏻 ಪ್ರಶಸ್ತಿ ಪಡೆದ ಪ್ರಥಮ
🇮🇳ಕನ್ನಡಿಗ🤔😳-->
ಸ ರ್.ಎಂ.ವಿಶ್ವೇಶ್ವರಯ್ಯ.
👉15:-ಕನ್ನಡದ ಅತ್ಯಂತ ಪ್ರಾಚೀನ ಗದ್ಯಕೃತಿ😯😳ವಡ್ಡರಾದನೆ.
👉16:-ಭಾರತದ ಅತಿ ದೊಡ್ಡ ರೇಷ್ಮೆಗೂಡಿನ ಮಾರುಕಟ್ಟೆ🙄ರಾಮನಗರ.
👉17:-ಕನ್ನಡದ ಮೊದಲ
🎬ಸಿನಿಮಾಸ್ಕೋಪ್ ವರ್ಣ
📽ಚಿತ್ರ😳😯
ಸೊಸೆ ತಂದ ಸೌಭಾಗ್ಯ.
👉18:-ಕರ್ನಾಟಕದ ಅತಿ ದೊಡ್ಡ ವಿವಿದ್ದೋದ್ದೇಶ ನದಿ ಕಣಿವೆ ಯೋಜನೆ😧--
ಕೃಷ್ಣ ಮೇಲ್ದಂಡೆ.
👉19:-ಕರ್ನಾಟಕದ ಅಣುವಿದ್ಯುಚ್ಛಕ್ತಿ ಘಟಕ ಇರುವುದು🤔😯--->
ಕೈಗಾ(ಉತ್ತರ ಕನ್ನಡ ಜಿಲ್ಲೆ).
👉20:-ಕರ್ನಾಟಕದಲ್ಲಿ ಅತೀ ಹೆಚ್ಚಿನ🌨☔ ಮಳೆ ಬೀಳುವ ಪ್ರದೇಶ😯--ಆಗುಂಬೆ.
👉21:-ರಾಷ್ಟ್ರಪತಿ🎖 ಪ್ರಶಸ್ತಿ ಪಡೆದ ಪ್ರಥಮ ಕನ್ನಡ🗣🎙 ಗಾಯಕ--ಶಿವಮೊಗ್ಗ ಸುಬ್ಬಣ್ಣ.
👉22:-ಕನ್ನಡದ ಮೊದಲ
📰ದಿನಪತ್ರಿಕೆ🙄-->
ಸೂರ್ಯೋದಯ ಪ್ರಕಾಶಿಕ.
👉23:-ಯುದ್ಧದಲ್ಲಿ ಪ್ರಥಮ ಬಾರಿಗೆ ಕ್ಷಿಪಣಿ ಪ್ರಯೋಗ ಮಾಡಿದ ಕನ್ನಡದ ಧೀರ😳🤔🇲🇷ಶಹೀದೇ ಮಿಲ್ಲತ್ ಟಿಪ್ಪು ಸುಲ್ತಾನ್(ಕ).
👉24:-ಗಾಂಧೀಜಿಯವರು ತಂಗಿದ್ದ ಕರ್ನಾಟಕದ ಗಿರಿಧಾಮ😳--ನಂದಿದುರ್ಗ.
👉25:-ಆಟಿಕೆಗಳ ತಯಾರಿಕೆಗೆ ಹೆಸರಾದ ನಗರ😯 ಚನ್ನಪಟ್ಟಣ.
👉26:-ಕರ್ನಾಟಕ ಶಾಸನ ಪಿತಾಮಹ🤔--ಬಿ.ಎಲ್.ರೈಸ್.
👉27:-ಸಂಗಮ ವಂಶದ ಪ್ರಸಿದ್ಧ ರಾಜ🙄😳
2ನೇ ದೇವರಾಯ.
👉28:-ವಿಜಯನಗರದ ಕೊನೆಯ ಅರಸ--ರಾಮರಾಯ.
👉29:-ಬಹಮನಿ ಸಾಮ್ರಾಜ್ಯದ 😳ಸ್ಥಾಪಕ-->
ಹಸನ್ ಗಂಗೂ ಬಹಮನ್ ಷಾ.
👉30:-ಬೀದರ್ನಲ್ಲಿ ಮದರಸಾ ನಿರ್ಮಿಸಿದವರು🤔-->
ಮಹಮದ್ ಗವಾನ್.
👉31:-ಒಡೆಯರ್ ವಂಶದ
😳ಸ್ಥಾಪಕ--ಯದುರಾಯ.
👉32:-ಮೈಸೂರು ದಸರಾ ಆರಂಭವಾದದ್ದು🤔--ಕ್ರಿ.ಶ.1610ರಿಂದ ರಾಜ ಒಡೆಯರ್ ಕಾಲದಲ್ಲಿ.
👉32:-ಮೈಸೂರು ಒಡೆಯರಲ್ಲಿ ಅತಿ ಪ್ರಸಿದ್ಧರಾದವರು😳>
ಚಿಕ್ಕದೇವರಾಜ ಒಡೆಯರ್.
👉33:-ಹೈದರಾಲಿಯ
ಜನ್ಮ ಸ್ಥಳ--ಬೂದಿಕೋಟೆ.
👉34:-ಟಿಪ್ಪು ಸುಲ್ತಾನ್(ನವ್ವ)ರ ಕೊನೆಯ 😢ಯುದ್ಧ-😳
4ನೇ ಆಂಗ್ಲೋ ಮೈಸೂರು ಯುದ್ಧ(1799).
👉35:-ಕರ್ನಾಟಕದ ಮೊದಲ ರೈಲುಮಾರ್ಗ ಯಾವುದು?😳
ಬೆಂಗಳೂರು-ಜೋಲಾರಪೇಟೆ.
👉36:-ವಿದ್ಯುತ್ ಸಂಪರ್ಕ ಪಡೆದ ಭಾರತದ ಮೊದಲ ನಗರ😳-->ಬೆಂಗಳೂರು.
👉37:-ಸರ್.ಎಂ.ವಿಶ್ವೇಶ್ವರಯ್ಯ ಜನಿಸಿದ್ದು-🙄
ಕೋಲಾರ ಜಿಲ್ಲೆಯ ಮುದ್ದೇನಹಳ್ಳಿ.
👉38:-ಕೆ.ಆರ್.ಎಸ್.ನಿರ್ಮಾಣ ಆರಂಭವಾದದ್ದು-🤔1911.
👉39:-ಕೆ.ಆರ್.ಎಸ್.ನ ನಿರ್ಮಾಣದ ವೆಚ್ಚ-😳ಒಟ್ಟು 6ಕೋಟಿ ರೂಪಾಯಿಗಳು.
👉40:-ಕೆ.ಆರ್.ಎಸ್.ನ ಎತ್ತರ🙄--125ಅಡಿಗಳು.
👉41:-ಕೆ.ಆರ್.ಎಸ್.ನಲ್ಲಿ
🌹🌺💐ಬೃಂದಾವನವನ್ನು ನಿರ್ಮಿಸಿದವರು😳🤔
 ಸರ್.ಮಿರ್ಜಾ ಇಸ್ಮಾಯಿಲ್ .
👉42:-ಕರ್ನಾಟಕದ ☕ಕಾಫಿ ತೊಟ್ಟಿಲು🤔
ಬಾಬಾ ಬುಡನ್ಗಿರಿ ಪರ್ವತ ಶ್ರೇಣಿ.
👉43:-ಮೈಸೂರು ಸಿವಿಲ್ ಸರ್ವೀಸ್ ಪರೀಕ್ಷೆ ಆರಂಬಿಸಿದವರು🤔ದಿ.ಕೆ.ಶೇಷಾದ್ರಿ ಅಯ್ಯರ್.
👉44:-ಕರ್ನಾಟಕದ ಮೊದಲ ಮುಖ್ಯಮಂತ್ರಿಗಳು🤔ಕೆ.ಚೆಂಗಲರಾಯರೆಡ್ಡ
👉45:-ಕರ್ನಾಟಕದ ಮೊದಲ ರಾಜ್ಯಪಾಲರು🤔
ಜಯಚಾಮರಾಜೇಂದ್ರ ಒಡೆಯರ್.....
ನೀವು 😋ತಿಳ್ಕೊಳ್ಳಿ ನಿಮ್ಮವರಿಗೂ ಶೇರ್ ಮಾಡಿ
1. ಗ್ರಾಮೀಣ ಉದ್ಯೋಗ ಖಾತರಿ ಯೋಜನೆ 'ನರೇಗಾ' ಈ ವರ್ಷ ಎಷ್ಟನೇ ವರ್ಷಾಚರಣೆ ಮಾಡಿಕೊಳ್ಳುತ್ತಿದೆ?
A. ದಶಮಾನೋತ್ಸವ●
B. ಬೆಳ್ಳಿಹಬ್ಬ
C. ಸುವರ್ಣ ಮಹೋತ್ಸವ
D. ವಜ್ರ ಮಹೋತ್ಸವ
2. ಹಿರಿಯ ನಟ ಅನುಪಮ್ ಖೇರ್ ಅವರಿಗೆ ಯಾವ ದೇಶ ಈಚೆಗೆ ವೀಸಾ ನೀಡಲು ನಿರಾಕರಿಸಿತು?
A. ಅಮೆರಿಕಾ
B. ಬ್ರಿಟನ್
C. ಪಾಕಿಸ್ತಾನ●
D. ಆಸ್ಟ್ರೇಲಿಯಾ
3. ರಿಯೋ ಡಿ ಜನೈರೂ ಒಲಿಂಪಿಕ್ಸ್'ನಲ್ಲಿ ಲಯೋನೆಲ್ ಮೆಸ್ಸಿ ಆಡುವುದಿಲ್ಲ ಎಂದು ಹೇಳಲಾಗಿದೆ. ಅಂದಹಾಗೆ ಅವರು ಯಾವ ದೇಶದ ಪ್ರಸಿದ್ಧ ಪುಟ್ಬಾಲ್ ಆಟಗಾರ?
A. ಬ್ರೆಜಿಲ್
B. ಸ್ಪೇನ್
C. ಅರ್ಜೆಂಟಿನಾ●
D. ಜರ್ಮನಿ
4. ರಾಜ್ಯದಲ್ಲಿ ಹೊಸದಾಗಿ ಎಷ್ಟು ನ್ಯಾಯಾಲಯಗಳನ್ನು ಸ್ಥಾಪಿಸಲು ರಾಜ್ಯ ಸಚಿವ ಸಂಪುಟ ಸಭೆ ಈಚೆಗೆ ತೀರ್ಮಾನಿಸಿತು?
A. 155
B. 185
C. 205●
D. 225
5. ರಾಜ್ಯದ ಅತಿದೂಡ್ಡ ಜಿಲ್ಲಾ ಪಂಚಾಯತ್ ಎಂಬ ಖ್ಯಾತಿ ಬೆಳಗಾವಿಗೆ ಇದೆ. ಅಂದಹಾಗೆ ಅಲ್ಲಿನ ಜಿಲ್ಲಾ ಪಂಚಾಯತ್ ಸದಸ್ಯರ ಸಂಖ್ಯೆ ಎಷ್ಟು?
A. 60
B. 70
C. 80
D. 90●
6. ಲೆಪ್ಚಾ ಮೂಲ ನಿವಾಸಿಗಳು ಕೆಳಕಂಡ ಯಾವ ರಾಜ್ಯಕ್ಕೆ ಸಂಬಂಧಪಟ್ಟಿದ್ದಾರೆ?
A. ಜಮ್ಮು ಮತ್ತು ಕಾಶ್ಮೀರ
B. ಸಿಕ್ಕಿಂ●
C. ಅರುಣಾಚಲ ಪ್ರದೇಶ
D. ತ್ರಿಪುರಾ
7. ಬೋಧಗಯಾದಲ್ಲಿರುವ ಪ್ರಸಿದ್ಧ ಮಹಾಬೋಧಿ ಮಂದಿರವನ್ನು ಕೆಳಕಂಡ ಯಾವ ದೊರೆ ನಿರ್ಮಿಸಿದ್ದ?
A. ಅಜಾತಶತ್ರು
B. ಅಶೋಕ●
C. ದೇವಪಾಲ
D. ಧರ್ಮಪಾಲ
8. ಸಿಂಧೂ ಕಣಿವೆ ಸಂಸ್ಕೃತಿಯಲ್ಲಿ ವಿಶಾಲ ಸ್ನಾನದ ಮನೆಯ ಅಸ್ತಿತ್ವ ಕಂಡು ಬಂದದ್ದು ಎಲ್ಲಿ?
A. ಕಾಲಿಬಂಗಾ
B. ಮೋಹೆಂಜದಾರೊ●
C. ಹರಪ್ಪಾ
D. ಲೋಥಲ್
9. 1906ರಲ್ಲಿ 'ಸ್ವರಾಜ್ಯ' ಶಬ್ದವನ್ನು ಮೊದಲು ಬಳಕೆ ಮಾಡಿದವರು ಯಾರು?
!
A. ಮಹಾತ್ಮ ಗಾಂಧಿ
B. ದಾದಾಬಾಯಿ ನವರೋಜಿ●
C. ಮೋತಿಲಾಲ್ ನೆಹರು
D. ಬಾಲಗಂಗಾಧರ ತಿಲಕ್
10. ಮೌಂಟ್ ಅಬುದಲ್ಲಿರುವ ದಿಲವಾಡಾ ಮಂದಿರ ಯಾರಿಗೆ ಸಮರ್ಪಿತವಾಗಿದೆ?
A. ವಿಷ್ಣು
B. ಶಿವ
C. ಬುದ್ಧ
D. ಜೈನ ತೀರ್ಥಂಕರ●
1. ದೇಶದಲ್ಲಿನ 25 ರೈಲ್ವೆ ನಿಲ್ದಾಣಗಳನ್ನು ಮರು ಅಭಿವೃದ್ಧಿಪಡಿಸಲಾಗುತ್ತಿದ್ದು, ಅದರಲ್ಲಿ ರಾಜ್ಯದ ಕೆಳಕಂಡ ಯಾವ ರೈಲು ನಿಲ್ದಾಣಗಳು ಸೇರಿವೆ?
A. ಯಶವಂತಪುರ●●
B. ಕಂಟೊನ್ಮೆಂಟ್ (ಬೆಂಗಳೂರು) ●●
C. ಹುಬ್ಬಳ್ಳಿ
D. ಮಂಗಳೂರು
2. 2017-18ರ ಕೇಂದ್ರ ಆಯ-ವ್ಯಯ ಪತ್ರದಲ್ಲಿ ಎಷ್ಟು ಕಿ.ಮೀ.ಗಳ ಹೊಸ ರೈಲು ಮಾರ್ಗದ ನಿರ್ಮಾಣ ಗುರಿ ಹೊಂದಲಾಗಿದೆ?
A. 25,000 ಕಿ.ಮೀ.
B. 28,000 ಕಿ.ಮೀ.
C. 35,000 ಕಿ.ಮೀ●●
D. 38,000 ಕಿ.ಮೀ.
3. 2017-18ನೇ ಸಾಲಿನ ಬಜೆಟ್'ನ್ನು 1 ರೂಪಾಯಿ ಲೆಕ್ಕದಲ್ಲಿ ನೋಡಿದರೆ ರಕ್ಷಣೆಗೆ ಎಷ್ಟು ಪೈಸೆ ಮೀಸಲಿಡಲಾಗಿದೆ?
A. 6 ಪೈಸೆ
B. 7 ಪೈಸೆ
C. 8 ಪೈಸೆ
D. 9 ಪೈಸೆ ●●
4. ತೆರಿಗೆಗಳಿಂದ ಬಂದ ಆದಾಯದಲ್ಲಿ ರಾಜ್ಯಗಳ ಪಾಲು ರೂಪಾಯಿ ಲೆಕ್ಕದಲ್ಲಿ ಎಷ್ಟು ಪೈಸೆ ಎಂದು ವಿತ್ತ ಸಚಿವರು ಹೇಳಿದ್ದಾರೆ?
A. 20 ಪೈಸೆ
B. 24 ಪೈಸೆ ●●
C. 28 ಪೈಸೆ
D. 32 ಪೈಸೆ
5. ಕೇಂದ್ರದ ಆದಾಯವನ್ನು ರೂಪಾಯಿ ಲೆಕ್ಕದಲ್ಲಿ ಪರಿಗಣಿಸಿದಲ್ಲಿ, ಸಾಲದ ಮುಖಾಂತರ ಭರ್ತಿ ಮಾಡುವ ಪ್ರಮಾಣ ಎಷ್ಟು?
A. 9 ಪೈಸೆ
B. 13 ಪೈಸೆ
C. 19 ಪೈಸೆ ●●
D. 23 ಪೈಸೆ
6. ಬ್ಯಾಂಕ್'ಗಳ ಬಂಡವಾಳ ಸಾಮರ್ಥ್ಯ ಹೆಚ್ಚಿಸಲು 2017-18ರಲ್ಲಿ ಎಷ್ಟು ಕೋಟಿ ರೂ. ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ?
A. 8,000 ಕೋಟಿ ರೂ.
B. 10,000 ಕೋಟಿ ರೂ. ●●
C. 12,000 ಕೋಟಿ ರೂ.
D. 16,000 ಕೋಟಿ ರೂ.
7. ಕೇಂದ್ರದ 2017-18ನೇ ಸಾಲಿನ ಬಜೆಟ್'ನಲ್ಲಿ ನವೋದ್ಯಮ (ಸ್ಟಾರ್ಟಪ್) ಗಳಿಗೆ ಎಷ್ಟು ವರ್ಷ ತೆರಿಗೆ ವಿನಾಯಿತಿಯ ಘೋಷಣೆ ಮಾಡಲಾಗಿದೆ?
A. 1 ವರ್ಷ
B. 2 ವರ್ಷ
C. 3 ವರ್ಷ ●●
D. 5 ವರ್ಷ
8. 5 ವರ್ಷಗಳಲ್ಲಿ ಎಷ್ಟು ಕೋಟಿ ರೂ.ಗಳ 'ರೈಲ್ವೆ ಸುರಕ್ಷತಾ ಕೋಶ'ದ ಗುರಿ ಹೊಂದಲಾಗಿದೆ?
A. 50,000 ಕೋಟಿ ರೂ.
B. 75,000 ಕೋಟಿ ರೂ.
C. 1 ಲಕ್ಷ ಕೋಟಿ ರೂ. ●●
D. 1.25 ಲಕ್ಷ ಕೋಟಿ ರೂ.
9. ಕೇಂದ್ರದ ನೂತನ ಬಜೆಟ್'ನಲ್ಲಿ ನರೇಗಾ ಯೋಜನೆಗೆ ಎಷ್ಟು ಮೊತ್ತವನ್ನು ಕಾಯ್ದಿಡಲಾಗಿದೆ?
A. 40,000 ಕೋಟಿ ರೂ.
B. 44,000 ಕೋಟಿ ರೂ.
C. 48,000 ಕೋಟಿ ರೂ. ●●
D. 52,000 ಕೋಟಿ ರೂ.
10. ಕೇಂದ್ರದ 2017-18ನೇ ಸಾಲಿನ ಬಜೆಟ್'ನಲ್ಲಿ ಹುಬ್ಬಳ್ಳಿಯಲ್ಲಿ ಕೇಂದ್ರ ಕಛೇರಿ ಹೊಂದಿರುವ ನೈಋತ್ಯ ರೈಲ್ವೆಗೆ ಎಷ್ಟು ಕೋ.ರೂ. ಹಣವನ್ನು ಒದಗಿಸಲಾಗಿದೆ?
A. 2,874 ಕೋ.ರೂ.
B. 3,074 ಕೋ.ರೂ.
C. 3,174 ಕೋ.ರೂ. ●●
D. 3,274 ಕೋ.ರೂ.
11. 'ಆಫ್ರಿಕಾ ಯಾತ್ರೆ' ಇದು ಕೆಳಕಂಡ ಯಾರ ಪ್ರವಾಸ ಸಾಹಿತ್ಯವಾಗಿದೆ?
A. ಡಿ.ವಿ.ಜಿ
B. ಬಿಎಂಶ್ರೀ
C. ದೇಜಗೌ●●
D. ಗೋವಿಂದ ಪೈ
12. 'ಟಿಂಗರ ಬುಡ್ಡಣ್ಣ',  'ಕುಂಟಾ ಕುಂಟಾ ಕುರವತ್ತಿ' ಇವು ಯಾರು ಬರೆದ ನಾಟಕಗಳು?
A. ಸು.ರಂ. ಯಕ್ಕುಂಡಿ
B. ಚಂದ್ರಶೇಖರ ಪಾಟೀಲ●●
C. ಶಂ. ಬಾ. ಜೋಶಿ
D. ರಂ. ಶ್ರೀ. ಮುಗಳಿ
13. 'ಶ್ರೀಗಿರಿಯಿಂದ ಹಿಮಗಿರಿಗೆ' ಇದು ಕೆಳಕಂಡ ಯಾರ ಪ್ರವಾಸ ಸಾಹಿತ್ಯವಾಗಿದೆ?
A. ಸಾ.ರಾ. ಅಬೂಬಕರ್
B. ಕಮಲಾ ಹಂಪನಾ
C. ಲೀಲಾದೇವಿ ಪ್ರಸಾದ್
D. ಶಾಂತಾದೇವಿ ಮಾಳವಾಡ●●
14. 'ಅಮೆರಿಕದಲ್ಲಿ ನಾನು' ಇದು ಕೆಳಕಂಡ ಯಾರ ಪ್ರವಾಸ ಕಥನವಾಗಿದೆ?
A. ಜಿ. ಎಸ್. ಶಿವರುದ್ರಪ್ಷ
B. ಕೀರ್ತಿನಾಥ ಕುರ್ತಕೋಟಿ
C. ಬಿ.ಜಿ. ಎಲ್. ಸ್ವಾಮಿ●●
D. ಡಿ. ಆರ್. ನಾಗರಾಜ್
15. 'ಮಾಸ್ಕೋದಲ್ಲಿ 22 ದಿನ', 'ಗಂಗೆಯ ಶಿಖರದಲ್ಲಿ', 'ಅಮೆರಿಕದಲ್ಲಿ ಕನ್ನಡಿಗ' ಹಾಗೂ 'ಇಂಗ್ಲೆಂಡಿನಲ್ಲಿ ಚಾತುರ್ಮಾಸ' ಇವು ಕೆಳಕಂಡ ಯಾರ ಪ್ರವಾಸ ಕಥನಗಳಾಗಿವೆ?
A. ತೀನಂಶ್ರೀ
B. ಎ. ಆರ್. ಕೃಷ್ಣಶಾಸ್ತ್ರೀ
C. ಜಿ. ಎಸ್. ಶಿವರುದ್ರಪ್ಪ●●
D. ಚೆನ್ನವೀರ ಕಣವಿ
1) ಅಶೋಕನ ಯಾವ ಶಾಸನವು ಭಗವಾನ್ ಬುದ್ಧ
ಲುಂಬಿಣಿಯಲ್ಲಿ ಜನಿಸಿದನೆಂದು ತಿಳಿಸುತ್ತದೆ?
ಎ) ಗಿರ್ನಾರ್ ಶಾಸನ
ಬಿ) ಗುಜರ್ರಾ ಶಾಸನ
ಸಿ) ಮಸ್ಕಿ ಶಾಸನ
ಡಿ) ರುಮಿಂಡೈ ಶಾಸನ
ಉತ್ತರ : ಡಿ) ರುಮಿಂಡೈ ಶಾಸನ
2) ಎಂಟು ಬಗೆಯ ನಾಣ್ಯಗಳನ್ನು ಹೊರಡಿಸಿದ
ಅರಸ ಯಾರು?
ಎ) ಅಶೋಕ
ಬಿ) ಚಂದ್ರಗುಪ್ತ ಮೌರ್ಯ
ಸಿ) ಮಹಮ್ಮದ್ ಬಿನ್ ತುಘಲಕ್
ಡಿ) ಸಮುದ್ರಗುಪ್ತ
ಉತ್ತರ : ಡಿ) ಸಮುದ್ರಗುಪ್ತ
3) ನಾಣ್ಯಗಳ ಮೇಲೆ "ಅಶ್ವಮೇಧ -ರಾಜನ್"ಎಂದು ಹೆಸರು
ಹಾಕಿಸಿದ ಅರಸ ಯಾರು?
ಎ) ಚಂದ್ರಗುಪ್ತ ಮೌರ್ಯ
ಬಿ) ಎರಡನೇ ಚಂದ್ರಗುಪ್ತ
ಸಿ) ಅಶೋಕ ಚಕ್ರವರ್ತಿ
ಡಿ) ಸಮುದ್ರಗುಪ್ತ
ಉತ್ತರ : ಡಿ) ಸಮುದ್ರಗುಪ್ತ
4) ಭಾರತದ ಕಾರ್ನೆಲ್ ಎಂದು ಯಾರನ್ನು ಕರೆಯುತ್ತಾರೆ?
ಎ) ವಿಶಾಖದತ್ತ
ಬಿ) ಕೌಟಿಲ್ಯ
ಸಿ) ಕಲ್ಹಣ
ಡಿ) ಕಾಳಿದಾಸ
ಉತ್ತರ : ಎ ) ವಿಶಾಖದತ್ತ
5) ಬಾಣನ ಹರ್ಷಚರಿತದಲ್ಲಿ ಒಟ್ಟು ಎಷ್ಟು
ಅಧ್ಯಾಯಗಳಿವೆ?
ಎ) ಏಳು
ಬಿ) ಏಂಟು
ಸಿ) ಒಂಬತ್ತು
ಡಿ) ಹತ್ತು
ಉತ್ತರ : ಬಿ) ಏಂಟು
6) 'ಗಜಾಷ್ಟಕ' ಕೃತಿಯ ಕರ್ತೃ
ಎ) ಶಿವಮಾರ
ಬಿ) ದುರ್ವಿನೀತ
ಸಿ) ಎರಡನೇ ನಾಗಾರ್ಜುನ
ಡಿ) ದಡಿಗ
ಉತ್ತರ : ಎ ) ಶಿವಮಾರ
7) ಭಾರತದ ರಸಾಯನ ಶಾಸ್ತ್ರದ ಪಿತಾಮಹ ಎಂದು ಯಾರನ್ನು
ಕರೆಯುತ್ತಾರೆ?
ಎ) ಎರಡನೇ ನಾಗಾರ್ಜುನ
ಬಿ) ವಾಗ್ಭಟ
ಸಿ) ಬ್ರಹ್ಮ ಗುಪ್ತ
ಡಿ) ಶುಶ್ರುತ
ಉತ್ತರ : ಎ ) ಎರಡನೇ ನಾಗಾರ್ಜುನ
8) "ಪ್ರವಾಸಿಗಳ ರಾಜ " ನೆಂದು ಯಾರನ್ನು ಕರೆಯುತ್ತಾರೆ?
ಎ) ಫಾಹಿಯಾನ್
ಬಿ) ಇತ್ಸಿಂಗ್
ಸಿ) ಹ್ಯೂಯನ್ ತ್ಸಾಂಗ
ಡಿ) ಅಲ್ ಬೆರೊಣಿ
ಉತ್ತರ : ಸಿ ) ಹ್ಯೂಯನ್ ತ್ಸಾಂಗ
9) ಎಷ್ಟನೇ ಶತಮಾನವನ್ನು ಭಾರತದ ಮತ್ತು ಜಗತ್ತಿನ
ಇತಿಹಾಸದಲ್ಲಿ 'ಆಶ್ಚರ್ಯಕಾರಕ ಶತಕ" ಎಂದು
ಕರೆಯಲಾಗಿದೆ?
ಎ) ಕ್ರಿ.ಪೂ.6 ನೇ ಶತಮಾನ
ಬಿ) ಕ್ರಿ.ಪೂ.7 ನೇ ಶತಮಾನ
ಸಿ) 18 ನೇ ಶತಮಾನ
ಡಿ) 19 ನೇ ಶತಮಾನ
ಉತ್ತರ : ಎ ) ಕ್ರಿ.ಪೂ.6 ನೇ ಶತಮಾನ
10) ಪಂಚಪ್ರಧಾನರೆಂಬ ಮಂತ್ರಿಮಂಡಲ
ಇವರ ಆಳ್ವಿಕೆಯಲ್ಲಿತ್ತು?
ಎ) ದ್ವಾರಸಮುದ್ರದ ಹೊಯ್ಸಳರು
ಬಿ) ಮಾನ್ಯಖೇಡದ ರಾಷ್ಟ್ರಕೂಟರು
ಸಿ) ವಿಜಯನಗರದ ರಾಯರು
ಡಿ) ಬಾದಾಮಿಯ ಚಾಲ್ಯಕರು
ಉತ್ತರ : ಬಿ ) ಮಾನ್ಯಖೇಡದ ರಾಷ್ಟ್ರಕೂಟರು
11) ಯಾವ ಅರಸನನ್ನು "ದಾರ" ಎಂಬ ಹೆಸರಿನಿಂದ
ಕರೆಯುತ್ತಿದ್ದರು?
ಎ) ಸೈರಸ್
ಬಿ) ಡೇರಿಯಸ್
ಸಿ) ಕ್ಸರ್ ಕ್ಸಸ್
ಡಿ) ಅಲೆಕ್ಸಾಂಡರ್
ಉತ್ತರ : ಬಿ ) ಡೇರಿಯಸ್
12) ಚಂದ್ರಗುಪ್ತ ಗುಪ್ತ ನನ್ನು ಕುರಿತು "ಭಾರತದ ಈ
ಹೊಸ ನಾಯಕನು ಚಂದ್ರಗುಪ್ತನೆಂಬ ಯುವಕ.
ಇದನ್ನು ಹೇಳಿದವರು ಯಾರು?
ಎ) ಜಸ್ಟಿನ್ನ
ಬಿ) ಪ್ಲುಟಾರ್ಕ್
ಸಿ) ನಿಯಾಕರ್ಸ್
ಡಿ) ಬನೆಸಿಕ್ರಿಟಸ್
ಉತ್ತರ : ಎ ) ಜಸ್ಟಿನ್ನ
13) ಯಾವ ಕೃತಿಯಲ್ಲಿ ಚಂದ್ರಗುಪ್ತ ನನ್ನು
'ವೃಷಲ'ಎಂಬ ಉಪನಾಮದಿಂದ ಸೂಚಿಸಲಾಗಿದೆ?
ಎ) ಇಂಡಿಕಾ
ಬಿ) ರಾಜತರಂಗಿಣಿ
ಸಿ) ಮುದ್ರಾರಾಕ್ಷಸ
ಡಿ) ಅರ್ಥಶಾಸ್ತ್ರ
ಉತ್ತರ : ಸಿ) ಮುದ್ರಾರಾಕ್ಷಸ
"ಇತಿಹಾಸದ ಬಾಂದಳದಲ್ಲಿ ಎಂದೋ ಮಿನುಗಿ ಅಂದೇ
ಮಾಯವಾಗಿರುವ ಸಾವಿರಾರು ರಾಜಮಹಾರಾಜರುಗಳ ನಡುವೆ ಇಂದಿಗೂ
ಬೆಳಗುತ್ತಿರುವ ಧೃವತಾರೆ ಅಂದರೆ ಅಶೋಕ "ಈ ಮಾತನ್ನು
ಹೇಳಿದವರು ಯಾರು?
ಎ) ಮೆಗಾಸ್ಥನೀಸ್
ಬಿ) ಎಚ್.ಸಿ.ರಾಯ್ ಚೌಧರಿ
ಸಿ) ಎಚ್.ಜಿ.ವೇಲ್ಸ್
ಡಿ) ಆರ್.ಸಿ.ಮಜುಂದಾರ್
ಉತ್ತರ : ಸಿ ) ಎಚ್. ಜಿ.ವೇಲ್ಸ್
15) ' ದಿ ರಾಯಲ್ ಏಷಿಯಾಟಿಕ್ ಸೂಸೈಟಿ" ಸ್ಥಾಪಿಸಿದವರು ಯಾರು?
ಎ) ಲಾರ್ಡ್ ಕಾರ್ನ್ ವಾಲಿಸ್
ಬಿ) ಸರ್ ವಿಲಿಯಂ ಜೋನ್ಸ್
ಸಿ) ವಾರನ್ ಹೇಸ್ಟಿಂಗ್
ಡಿ) ರಾಬರ್ಟ್ ಕ್ಲೈವ್
ಉತ್ತರ : ಸಿ ) ವಾರನ್ ಹೇಸ್ಟಿಂಗ್
16) ಕಲ್ಕತ್ತಾ ದಲ್ಲಿ ಕೃಷಿ ಕಾಲೇಜು ಸ್ಥಾಪಿಸಿದವರು ಯಾರು?
ಎ) ರಾಬರ್ಟ್ ಕ್ಲೈವ್
ಬಿ) ಲಾರ್ಡ್ ಹೇಸ್ಟಿಂಗ್ಸ್
ಸಿ) ಲಾರ್ಡ್ ಕ್ಯಾನಿಂಗ್
ಡಿ) ಲಾರ್ಡ್ ಹಾರ್ಡಿಂಗ್
ಉತ್ತರ : ಬಿ ) ಲಾರ್ಡ್ ಹೇಸ್ಟಿಂಗ್ಸ್
17) ಖಾಯಂ ಜಮೀನ್ದಾರಿ ಪದ್ಧತಿ ಜಾರಿಗೆ
ಬಂದ ಪ್ರ್ಯಾಂತ್ಯಗಳು ಯಾವುವು?
ಎ) ಬೆಂಗಾಲ್, ಬಿಹಾರ, ಓರಿಸ್ಸಾ, ಉತ್ತರ ಕರ್ನಾಟಕ,
ಮದ್ರಾಸ್ ನ ಉತ್ತರ ಜಿಲ್ಲೆಗಳು
ಬಿ) ಮದ್ರಾಸ್, ಬೊಂಬಾಯಿ, ಅಸ್ಸಾಂ,
ಕೊಡಗು
ಸಿ) ಗಂಗಾ ನದಿ ಬಯಲು ವಾಯ್ಯುವ
ಪ್ರಾಂತ್ಯಗಳು,ಮಧ್ಯಭಾರತದ ಕೆಲವು ಭಾಗ,ಪಂಜಾಬ್,
ಆಗ್ರಾ
ಡಿ) ಈ ಮೇಲಿನ ಎಲ್ಲವೂ
ಉತ್ತರ : ಎ ) ಬೆಂಗಾಲ್, ಬಿಹಾರ, ಓರಿಸ್ಸಾ, ಉತ್ತರ
ಕರ್ನಾಟಕ, ಮದ್ರಾಸ್ ನ ಉತ್ತರ ಜಿಲ್ಲೆಗಳು,
18) ಬುದ್ಧ ನನ್ನು ತಥಾಗತನೆಂದು ಏಕೆ ಕರೆಯುತ್ತಾರೆ?
ಎ) ಪೂರ್ಣ ಸತ್ಯವನ್ನು ಪಡೆದಿದ್ದರಿಂದ
ಬಿ) ಶಾಕ್ಯ ವಂಶಕ್ಕೆ ಸೇರಿದವನಾಗಿದ್ದರಿಂದ
ಸಿ) ಗೌತಮಿಯ ಪೋಷಣೆಯಲ್ಲಿ ಬೆಳೆದಿದ್ದರಿಂದ
ಡಿ) ಸುಖವನ್ನು ತ್ಯಾಗ ಮಾಡಿದ್ದರಿಂದ
ಉತ್ತರ : ಎ ) ಪೂರ್ಣ ಸತ್ಯವನ್ನು ಪಡೆದಿದ್ದರಿಂದ
19) ಈ ಕೆಳಗಿನ ಯಾವುದು ಬುದ್ಧನ ಜೀವನ
ವೃತ್ತಾಂತವನ್ನು ತಿಳಿಸುವುದಿಲ್ಲ?
ಎ) ಲಲಿತ ವಿಸ್ತಾರ
ಬಿ) ಮಹಾವಸ್ತು
ಸಿ) ವಿಧಾನ ಕಥ
ಡಿ) ಮಹಾವಂಶ
ಉತ್ತರ : ಬಿ ) ಮಹಾವಸ್ತು
20) ಅಜೀವಿಕ ಪಂಥದ ಪ್ರತಿಪಾದಕರು ಯಾರು?
ಎ) ಮಕ್ಖಲಿ ಗೋಸಲ ಪುತ್ತ
ಬಿ) ಮಹಾಕಶ್ಯಪ
ಸಿ) ಅಜಿತ ಕೇಶಕಾಂಬಿನ
ಡಿ) ಮಕುಥ ಕಚ್ಚಾಯನ
ಉತ್ತರ : ಎ ) ಮಕ್ಖಲಿ ಗೋಸಲ ಪುತ್ತ
21) ಜಗತ್ತಿನಲ್ಲೇ ಅತ್ಯಂತ ದೊಡ್ಡದಾದ
ಬೊರೋ ಬೊದೊರ್ ನ ಸ್ತೂಪವನ್ನು
ಶೈಲೇಂದ್ರ ಅರಸನು ಈ ಕೆಳಗಿನ ಯಾವ ಸ್ಥಳದಲ್ಲಿ
ನಿರ್ಮಿಸಿದರು?
ಎ) ಜಾವಾ ಮಧ್ಯ ಭಾಗದಲ್ಲಿ
ಬಿ) ಅಂಕೋರ್ ವ್ಯಾಟ್
ಸಿ) ರಂಗೂನ
ಡಿ) ಅಪ್ಘಾನಿಸ್ತಾನ
ಉತ್ತರ : ಎ ) ಜಾವಾ ಮಧ್ಯ ಭಾಗದಲ್ಲಿ
22) ಯಾವ ಶಿಲಾಯುಗವನ್ನು ಚಾಲ್ಕೋಲಿಥಿಕ್ ಶಿಲಾಯುಗ ಎಂದು
ಕರೆಯುವರು?
ಎ) ತಾಮ್ರ ಶಿಲಾಯುಗ
ಬಿ) ನವ ಶಿಲಾಯುಗ
ಸಿ) ಕಂಚು ಶಿಲಾಯುಗ
ಡಿ) ಪಿಡಬ್ಲುಜಿ ಶಿಲಾಯುಗ
ಉತ್ತರ : ಎ ) ತಾಮ್ರ ಶಿಲಾಯುಗ
23) ಪ್ರಪಂಚದಲ್ಲಿ
ಮೊಟ್ಟಮೊದಲು ಹತ್ತಿಯನ್ನು ಬಳಸಿದ
ಜನಾಂಗ -----
ಎ) ಸಿಂಧೂ ನಾಗರಿಕತೆಯ ಜನಾಂಗ
ಬಿ) ಮೆಸಪಟೋಮಿಯ ನಾಗರಿಕತೆಯ ಜನಾಂಗ
ಸಿ) ಮಾಯಾ ಜನಾಂಗ
ಡಿ) ಈಜಿಪ್ತ್ ನ ನೈಲ್ ನಾಗರಿಕತೆಯ ಜನಾಂಗ
ಉತ್ತರ :
ಬಿ ) ಮೆಸಪಟೋಮಿಯ ನಾಗರಿಕತೆಯ ಜನಾಂಗ
24) ಯಾವ ರಾಜ್ಯದಲ್ಲಿ ಬೌದ್ಧರ ಗುಹಾಲಯಗಳು ಹೆಚ್ಚಿನ
ಸಂಖ್ಯೆಯಲ್ಲಿ ದೊರೆಯುತ್ತವೆ?
ಎ) ಬಿಹಾರ
ಬಿ) ಉತ್ತರಪ್ರದೇಶ
ಸಿ) ಮಹಾರಾಷ್ಟ್ರ
ಡಿ) ಆಂಧ್ರಪ್ರದೇಶ
ಉತ್ತರ : ಸಿ ) ಮಹಾರಾಷ್ಟ್ರ
25) ಭಾರತದ ಪ್ರಥಮ ಸಂಸ್ಕೃತ ನಾಟಕಕಾರ ಯಾರು?
ಎ) ಭಾಸ್
ಬಿ) ಕಾಳಿದಾಸ
ಸಿ) ಅಶ್ವಘೋಶ್
ಡಿ) ಗುಣಾಡ್ಯ
ಉತ್ತರ : ಸಿ ) ಗುಣಾಡ್
೧. ಪ್ರಧಾನ ಮಂತ್ರಿ ಉಜ್ವಲ ಯೋಜನೆಯನ್ನು ಪ್ರಧಾನಿ
ನರೇಂದ್ರ ಮೋದಿಯವರು ಯಾವ ರಾಜ್ಯದಲ್ಲಿ
ಉದ್ಘಾಟಿಸಿದರು?
A.ಮಧ್ಯಪ್ರದೇಶ
B.ಗುಜರಾತ್
C.ಕರ್ನಾಟಕ
D.ಉತ್ತರ ಪ್ರದೇಶ
D
೨.ಜಾಗತಿಕ ಮಟ್ಟದಲ್ಲಿ ನಕಲಿ ಸರಕುಗಳನ್ನು ರಫ್ತು ಮಾಡಿರುವ
ದೇಶಗಳ ಪಟ್ಟಿಯಲ್ಲಿ ಭಾರತವು ಯಾವ ಸ್ಥಾನದಲ್ಲಿದೆ?
A.3ನೇ
B.4ನೇ
C.5ನೇ
D.6ನೇ
C
೧.ಚೀನಾ
೨.ಟರ್ಕಿ
೩.ಸಿಂಗಾಪುರ
೪.ಥಾಯ್ಲಾಂಡ್
೫.ಭಾರತ
೩.ಯಾವ ದೇಶದ ಮೇಲೆ ಕಠಿಣ ಜಾಗತಿಕ ದಿಗ್ಬಂಧನ ವಿಧಿಸಲು
ವಿಶ್ವಸಂಸ್ಥೆ ಸಿದ್ಧತೆ ನಡೆಸಿದೆ?
A.ಇರಾನ್
B.ಕವೈತ್
C.ಸುಮೇರಿಯಾ
D.ಉತ್ತರ ಕೋರಿಯಾ
D
೪.ಕಾಳೇಶ್ವರಂ ನೀರಾವರಿ ಯೋಜನೆ ಯಾವ
ರಾಜ್ಯದಲ್ಲಿ ಕಂಡುಬರುತ್ತದೆ?
A.ಮಧ್ಯ ಪ್ರದೇಶ
B.ತಮಿಳುನಾಡು
C.ತೆಲಂಗಾಣ
D.ಕರ್ನಾಟಕ
C
೫.ವೈಸ್ ಅಡ್ಮಿರಲ್ ಸುನಿಲ್ ಲಂಬಾ ಅವರು ಯಾವ ಪಡೆಯ
ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ?
A.ನೌಕಾಪಡೆ
B.ಸೇನಾಪಡೆಯ
C.ವಾಯುಪಡೆ
D.ಯಾವುದು ಅಲ್ಲ
A
೬.೨೦೧೮ ರಲ್ಲಿ ನಡೆಯುವ ೧೮ನೇ ಏಷ್ಯನ್
ಕ್ರೀಡಾಕೂಟದ ಸಾರತ್ಯವನ್ನು ಯಾವ ದೇಶ
ವಹಿಸಿಕೊಳ್ಳಲಿದೆ?
A.ಭಾರತ
B.ಜಪಾನ್
C.ಚೀನಾ
D.ಇಂಡೋನೇಷಿಯಾ
D
೭.ಬಹುನಿರೀಕ್ಷಿತ ಆತ್ಮಕಥೆ" ಏಸ್ ಅಂಗೇಸ್ಟ್
ಆಡ್ಸ್" ಜುಲೈನಲ್ಲಿ ಬಿಡುಗಡೆಯಾಗಲಿದ್ದು, ಇದು ಈ ಕೆಳಗಿನ
ಯಾವ ಆಟಗಾರನ ಆತ್ಮಕಥನವಾಗಿದೆ?
A.ಸೈನಾ ನೆಹ್ವಾಲ್
B.ಸಾನಿಯಾ ಮಿರ್ಜಾ
C.ವಿರಾಟ್ ಕೋಹ್ಲಿ
D.ದೀಪಿಕಾ ಪಲ್ಲಿಕಲ್
B
೮.ರಸ್ತೆ ಅಪಘಾತಗಳಿಂದ ಅತಿ ಹೆಚ್ಚು ಸಾವು
ಸಂಭವಿಸುವ ಮೊದಲ ಐದು ರಾಜ್ಯಗಳ
ಪಟ್ಟಿಯಲ್ಲಿ ಕರ್ನಾಟಕ ಯಾವ ಸ್ಥಾನದಲ್ಲಿದೆ?
A.೩ನೇ
B.2ನೇ
C.4ನೇ
D.5ನೇ
C
೧.ಉತ್ತರ ಪ್ರದೇಶ
2.ತಮಿಳುನಾಡು
೩.ಮಹಾರಾಷ್ಟ್ರ
೪.ಕರ್ನಾಟಕ
೯.ಯಾವ ದೇಶವು ೨೦೧೬ರ ಏಷ್ಯನ್ ಕಬ್ಬಡ್ಡಿ
ಚಾಂಪಿಯನ್ ಶಿಪ್ ಪಡೆದುಕೊಂಡಿದೆ?
A.ಭಾರತ
B.ಅಫ್ಘಾನಿಸ್ತಾನ
C.ಇರಾನ್
D.ಪಾಕಿಸ್ತಾನ
D
೧೦.ದೇಶದ ಅತಿವೇಗದ ರೈಲು ' ಗತಿಮಾನ್ ಎಕ್ಸ್ ಪ್ರಸ್' ಯಾವಾಗ
ಸಂಚಾರ ಆರಂಭಿಸಿತು?
A.April 4
B.April 15
C.April 5
D.April 12
c
11.ಇತ್ತೀಚೆಗೆ ಜಿ-೭ ಶೃಂಗ ಸಭೆ ಎಲ್ಲಿ ನಡೆಯಿತು?
A.ಅಮೇರಿಕಾ
B.ಫ್ರಾನ್ಸ್
C.ಇಟಲಿ
D.ಜಪಾನ್
d
೧೨.೨೦೧೬ರ ಫೆಮಿಯಾ ಮಿಸ್ ಇಂಡಿಯಾ ವರ್ಲ್ಡ್ ಆಗಿ
ಆಯ್ಕೆಯಾದವರು?
A.ಸುಶ್ರುತಿ ಕೃಷ್ಣ
B.ಪ್ರಿಯದರ್ಶಿನಿ ಚಟರ್ಜಿ
C.ಪಂಕುರಿ ಗಿರ್ಯಾನಿ
D.ಯಾಮುನ ಗೌತಮ್
B
೧೩.ವಿಶ್ವದಲ್ಲಿ ಅತಿ ಹೆಚ್ಚು ಮಾಲಿನ್ಯ ಇರುವ
ಮೊದಲ ಐದು ನಗರಗಳ ಪಟ್ಟಿಯಲ್ಲಿ ಭಾರತದ
ನಾಲ್ಕು ನಗರಗಳು ಸ್ಥಾನ ಪಡೆದಿದ್ದು ದೆಹಲಿ ಯಾವ
ಸ್ಥಾನದಲ್ಲಿದೆ?
A.ಮೊದಲನೇ ಸ್ಥಾನ
B.ಮೂರನೇ ಸ್ಥಾನ
C.ಐದನೇ ಸ್ಥಾನ
D.ಏಳನೇ ಸ್ಥಾನ
D
ಬೆಂಗಳೂರು ೧೧೮ ನೇ ಸ್ಥಾನ ಪಡೆದಿದೆ....
ಇರಾನ್ ನ ಝಬೋಲ್ ಮೊದಲ ಸ್ಥಾನ
ನಂತರದ ನಾಲ್ಕು ಸ್ಥಾನಗಳಲ್ಲಿ ಭಾರತದ
ಗ್ವಾಲಿಯರ್, ಅಲಹಾಬಾದ್, ಪಾಟ್ನಾ, ರಾಯಪುರಗಳಿವೆ...
೧೪.ವಿಶ್ವದ ಅತಿ ಉದ್ದವಾದ ರೈಲ್ವೆ ಸುರಂಗಮಾರ್ಗ
ಎಲ್ಲಿ ಸಿದ್ದವಾಗುತ್ತಿದೆ?
A.ಅಮೇರಿಕಾ
B.ಜಪಾನ್
C.ಸ್ವಿಜರ್ಲೆಂಡ್
D.ರಷ್ಯಾ
C
೧೫.ಕರ್ನಾಟಕದ ರಾಜ್ಯ ಮಾಹಿತಿ ಹಕ್ಕು ಆಯೋಗದ ಮುಖ್ಯ
ಆಯುಕ್ತರಾಗಿ ನೇಮಕವಾದವರು ಯಾರು?
A.ಡಿ.ಎನ್.ರಾಜಶೇಖರ
B.ಡಿ.ಎನ್. ನರಸಿಂಹರಾಜು
C.ಡಿ.ಎನ್.ಪುಟ್ಟಯ್ಯ
D.ಶ್ರೀ.ಎಲ್.ಕೃಷ್ಣಮೂರ್ತಿ
B
೧೬.ಮೌಂಟ್ ಎವರೆಸ್ಟ್ ಶಿಖರವನ್ನು ಏರಿದ
ಮೊದಲ ಐಎಫ್ಎಸ್ ಅಧಿಕಾರಿ ಯಾರು?
A.ಎಸ್.ಪ್ರಭಾಕರನ್
B.ಎಮ್.ಚಂದ್ರಕಾಂತ್
C.ಎಮ್.ಶಿವಮುರುಗನ್
D.ಎಸ್.ಸರವಣನ್
A
೧೭.ಆನ್ ಲೈನ್ ಕಲಿಕೆಯಲ್ಲಿ ಮೊದಲ
ಸ್ಥಾನದಲ್ಲಿರುವ ದೇಶದ ಪ್ರಮುಖ ನಗರ ಯಾವುದು?
A.ದೆಹಲಿ
B.ಮುಂಬೈ
C.ಚೆನ್ನೈ
D.ಬೆಂಗಳೂರು
ಜಗತ್ತಿನಲ್ಲಿ ಅಮೇರಿಕಾ ೧st, ಚೀನಾ 2nd, ಭಾರತ ೩rd
place
D
ನಂದಿಕಾ.:
ಪ್ರಶಾಂತ್ ಯಾದವ್..:
೧೮.ಕನ್ನಡದ ಹಿರಿಯ ಸಾಹಿತಿ ದೇ.ಜವರೇಗೌಡರು ಅವರು
ಅನಾರೋಗ್ಯದ ಕಾರಣ ೩೦-೦೫-೨೦೧೬ ರಂದು ಮೈಸೂರಿನಲ್ಲಿ
ವಿಧಿವಶರಾದರು... ಇವರು ಜನಿಸಿದ ಜಿಲ್ಲೆ ಯಾವುದು?
A.ಚಿಕ್ಕಮಗಳೂರು
B.ರಾಮನಗರ
C.ಬೆಂಗಳೂರು
D.ದಾವಣಗೆರೆ
B
೧೯೧೮ ಜುಲೈ ೮.. ರಾಮನಗರ ಜಿಲ್ಲೆಯ ಚನ್ನಪಟ್ಟಣದ
ತಾಲೋಕಿನ ಚಕ್ಕರೆಯಲ್ಲಿ ಜನಿಸಿದರು...
೧೯.ಬಿಸಿಸಿಐ ನ ಪ್ರಥಮ ಸಿ.ಇ.ಒ. ಆಗಿ ಆಯ್ಕೆಯಾದವರು
ಯಾರು?
A.ಮಹೇಶ್ ಚಂದ್ರಾ
B.ರಾಹುಲ್ ಜೋಹರಿ
C.ಪ್ರಕಾಶ್ ನೆರ್ಲೆ
D.ರಾಹುಲ್ ಮುಕುಂದ್
B
೨೦.ಕೃಷಿ ಕಲ್ಯಾಣ ಸೆಸ್ ನ್ನು ಯಾವಾಗಿನಿಂದ ಜಾರಿಗೆ
ತರಲಾಯಿತು?
A. ಜೂನ್ ೨
B.ಮೇ ೩೧
C.ಮೇ ೩೦
D.ಜೂನ್ ೧
D
೨೧.ಜಗತ್ತಿನ ೧೦ ಶ್ರೀಮಂತ ರಾಷ್ಟ್ರಗಳಲ್ಲಿ
ಭಾರತಕ್ಕೆ ಯಾವ ಸ್ಥಾನ ಲಭಿಸಿದೆ?
A.6ನೇ
B.7ನೇ
C.8ನೇ
D.10ನೇ
B
೨೨.ಅಮೀರ್ ಅಮಾನುಲ್ಲಾ ಖಾನ್ ಎಂಬುದು ಯಾವ
ದೇಶದ ಉನ್ನತ ನಾಗರೀಕ ಪ್ರಶಸ್ತಿಯಾಗಿದೆ?
A.ಪಾಕಿಸ್ತಾನ
B.ಆಫ್ಘಾನಿಸ್ತಾನ
C.ಇರಾನ್
D.ಕುವೈತ್
B
ಅಂಬರೀಷ್ ತಾಟೆ ಚನ್ನಗಿರಿ:
Modhi ge kotidhare e award
ಪ್ರಶಾಂತ್ ಯಾದವ್..:
೨೩.ಕೇಂದ್ರದ ಮಾಜಿ ಸಚಿವ ವಿ.ನಾರಾಯಣಸ್ವಾಮಿ ಅವರು
ಯಾವ ಕೇಂದ್ರಾಡಳಿತ ಪ್ರದೇಶದ ಮುಖ್ಯಮಂತ್ರಿಯಾಗಿ
ಅಧಿಕಾರ ಸ್ವೀಕರಿಸಿದರು?
A.ದೆಹಲಿ
B.ದಮನ್ & ದಿಯು
C.ಚಂಡೀಗಡ
D.ಪುದುಚರಿ
D
೨೪.ಜಗತ್ತಿನ ಅತಿ ಹೆಚ್ಚು ಆದಾಯ ಹೊಂದಿರುವ
ಮಹಿಳಾ ಕ್ರೀಡಾಪಟು ಯಾರು?
A.ಸುನಿತಾ ವಿಲಿಯಮ್ಸ್
B.ಸೆರೆನಾ ವಿಲಿಯಮ್ಸ್
C.ಮರಿಯಾ ಶರಪೋವ
D.ಸಾನಿಯಾ ಮಿರ್ಜಾ
B
೨೫.ತಾಯಿಯಿಂದ ಮಗುವಿಗೆ ಹೆಚ್ ಐ ವಿ ಸೋಂಕು
ಹರಡುವುದನ್ನು ತಡೆಗಟ್ಟುವಲ್ಲಿ ಯಶಸ್ವಿಯಾದ ಏಷ್ಯಾದ
ಪ್ರಥಮ ರಾಷ್ಟ್ರ ಯಾವುದು?
A.ಜಪಾನ್
B.ಸಿಂಗಾಪುರ
C.ಭಾರತ
D.ಥೈಲಾಂಡ್
D
1) ಇಂದಿರಾ ಆವಾಸ ಯೋಜನೆ ಜಾರಿಗೆ ಬಂದದ್ದು?
ಎ) 1974
ಬಿ) 1975
ಸಿ) 1985
ಡಿ) 1989
ಉತ್ತರ : ಸಿ ) 1985
2) ಗ್ರಾಮ ಪಂಚಾಯತ ಅಧ್ಯಕ್ಷನ ಅಥವಾ
ಉಪಾಧ್ಯಕ್ಷ ನ ವಿರುದ್ಧ ಎಷ್ಟು ತಿಂಗಳು ವರೆಗೆ
ಅವಿಶ್ವಾಸ ಗೊತ್ತುವಳಿ ಮಂಡಿಸಬಾರದು?
ಎ) ಮೂರು ತಿಂಗಳು
ಬಿ) ಆರು ತಿಂಗಳು
ಸಿ) ಹನ್ನೆರಡು ತಿಂಗಳು
ಡಿ) ಹದಿನೈದು ತಿಂಗಳು
ಸಿ ) ಹನ್ನೆರಡು ತಿಂಗಳು
3) ಜೀತಗಾರಿಕೆಯ ಬಗ್ಗೆ ವರದಿ ಇವರಿಗೆ ಸಲ್ಲಿಸಬೇಕು?
ಎ) ಉಪವಿಭಾಗಾಧಿಕಾರಿ
ಬಿ) ಜಿಲ್ಲಾಧಿಕಾರಿ
ಸಿ) ಮುಖ್ಯ ಕಾರ್ಯನಿರ್ವಾಹಕ
ಡಿ) ಕಾರ್ಯನಿರ್ವಾಹಕ
ಉತ್ತರ : ಬಿ) ಜಿಲ್ಲಾಧಿಕಾರಿ
4) ಗ್ರಾಮ ಪಂಚಾಯಿತಿ ಸ್ಥಾಯಿ ಸಮಿತಿಗಳ ಗರಿಷ್ಠ
ಸದಸ್ಯರ ಸಂಖ್ಯೆ ಎಷ್ಟು?
ಎ) ಮೂರು
ಬಿ) ಐದು
ಸಿ) ಆರು
ಡಿ) ಏಳು
ಉತ್ತರ : ಬಿ ) ಐದು ✔✔
5) ಸೌಕರ್ಯಗಳ ಸಮಿತಿಯ ಅಧ್ಯಕ್ಷರು ಯಾರು?
ಎ) ಅಧ್ಯಕ್ಷರು
ಬಿ) ಉಪಾಧ್ಯಕ್ಷರು
ಸಿ) ಹಿರಿಯ ಸದಸ್ಯರು
ಡಿ) ಪಂಚಾಯತ ಅಭಿವೃದ್ಧಿ ಅಧಿಕಾರಿ ನೇಮಿಸಿದ ಸದಸ್ಯ
ಉತ್ತರ : ಎ ) ಅಧ್ಯಕ್ಷರು
6) ತಾಲ್ಲೂಕು ಪಂಚಾಯಿತಿಯ ಬಜೆಟ್ ನ್ನು ಸಿದ್ಧಪಡಿಸಿ
ಮಂಡಿಸುವವರು?
ಎ) ಸಾಮಾನ್ಯ ಸ್ಥಾಯಿ ಸಮಿತಿ
ಬಿ) ಅಧ್ಯಕ್ಷರು
ಸಿ) ಕಾರ್ಯ ನಿರ್ವಹಣಾ ಅಧಿಕಾರಿ
ಡಿ) ಹಣಕಾಸು, ಲೆಕ್ಕ ಪರಿಶೋಧನೆ ಮತ್ತು ಯೋಜನಾ ಸಮಿತಿ
ಉತ್ತರ : ಡಿ ) ಹಣಕಾಸು, ಲೆಕ್ಕ ಪರಿಶೋಧನೆ ಮತ್ತು ಯೋಜನಾ
ಸಮಿತಿ
7) ಗ್ರಾಮ ಪಂಚಾಯಿತಿಯ ಸದಸ್ಯರ ಅನರ್ಹತೆಯನ್ನು
ನಿರ್ಧರಿಸುವವರು?
ಎ) ತಹಶೀಲ್ದಾರರು
ಬಿ) ಜಿಲ್ಲಾಧಿಕಾರಿ
ಸಿ) ಗ್ರಾಮ ಪಂಚಾಯಿತಿ ಅಧ್ಯಕ್ಷ
ಡಿ) ಉಪವಿಭಾಗಾಧಿಕಾರಿಗಳು
ಉತ್ತರ : ಡಿ) ಉಪವಿಭಾಗಾಧಿಕಾರಿಗಳು
8) ಗ್ರಾಮ ಪಂಚಾಯಿತಿ ಉದ್ಯೋಗಿಗಳ ವೇತನದ ಬಿಲ್
ಅನ್ನು ಸಿದ್ಧಪಡಿಸಲು ಬಳಸುವ ಫಾರಂ ಸಂಖ್ಯೆ
ಯಾವುದು?
ಎ) 28
ಬಿ) 30
ಸಿ) 24
ಡಿ) 21
ಉತ್ತರ : ಸಿ ) 24
9) 1993 ರ ಅಧಿನಿಯಮದ ಪ್ರಕಾರ ಕರ್ನಾಟಕದಲ್ಲಿ
ಗ್ರಾಮೀಣ ವಿಕೇಂದ್ರಿಕರಣದ ರಚನೆಯು
ಎ) ಒಂದು ಸ್ತರ
ಬಿ) ಎರಡು ಸ್ತರ
ಸಿ) ಮೂರು ಸ್ತರ
ಡಿ) ನಾಲ್ಕು ಸ್ತರ
ಉತ್ತರ : ಸಿ ) ಮೂರು ಸ್ತರ
10) ಗ್ರಾಮ ಪಂಚಾಯಿತಿಯ ಕರ ನಿರ್ಧಾರಣದ ವಿರುದ್ಧ
ಕೆಳಕಂಡ ಅವಧಿಯೊಳಗಾಗಿ ಆಕ್ಷೇಪಣೆಗಳನ್ನು
ಸಲ್ಲಿಸಬಹುದು?
ಎ) 30 ದಿನಗಳೊಳಗೆ
ಬಿ) 15 ದಿನಗಳೊಳಗೆ
ಸಿ) 40 ದಿನಗಳೊಳಗೆ
ಡಿ) 35 ದಿನಗಳೊಳಗೆ
ಉತ್ತರ : ಎ) 30 ದಿನಗಳೊಳಗೆ
11) ಪಂಚಾಯತಿಗಳ ಹಣಕಾಸು ವಿವರಣ ಪತ್ರದಲ್ಲಿ
ಕೆಳಕಂಡ ಯಾವ ಅಂಶ ಕಾಣಿಸುವುದಿಲ್ಲ?
ಎ) ಸ್ವೀಕೃತಿ ಮತ್ತು ಸಂದಾಯಗಳ ಲೆಕ್ಕ
ಬಿ) ಆದಾಯ ಮತ್ತು ಖರ್ಚುಗಳ ಲೆಕ್ಕ
ಸಿ) ಲಾಭ ಮತ್ತು ನಷ್ಟದ ಲೆಕ್ಕ
ಡಿ) ಸಂತುಲನ ಪಟ್ಟಿ
ಉತ್ತರ : ಎ ) ಸ್ವೀಕೃತಿ ಮತ್ತು ಸಂದಾಯಗಳ
ಲೆಕ್ಕ
12) ಗ್ರಾಮ ಪಂಚಾಯಿತಿಯ ಆಂತರಿಕ ಲೆಕ್ಕ ಪರಿಶೋಧನಾ
ಸಮಿತಿಯ ಕನಿಷ್ಠ ಸದಸ್ಯರ ಸಂಖ್ಯೆ ಎಷ್ಟು?
ಎ) ಇಬ್ಬರು ಸದಸ್ಯರು
ಬಿ) ಮೂವರು ಸದಸ್ಯರು
ಸಿ) ಐದು ಸದಸ್ಯರು
ಡಿ) ನಾಲ್ಕು ಸದಸ್ಯರು
ಉತ್ತರ : ಬಿ ) ಮೂವರು ಸದಸ್ಯರು
13) ಪಂಚಾಯಿತಿ ಚುನಾವಣೆಯ ಮತದಾನ ಕೇಂದ್ರಗಳ
ಪ್ರಿಸೈಡಿಂಗ್ ಅಧಿಕಾರಿಗಳನ್ನು ನೇಮಕ ಮಾಡುವವರು?
ಎ) ಜಿಲ್ಲಾಧಿಕಾರಿಗಳು
ಬಿ) ಚುನಾವಣಾ ಆಯುಕ್ತರು
ಸಿ) ಕಾರ್ಯನಿರ್ವಾಹಕ ಅಧಿಕಾರಿ
ಡಿ) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ
ಉತ್ತರ : ಎ ) ಜಿಲ್ಲಾಧಿಕಾರಿಗಳು
14) ಈ ಕೆಳಗಿನವುಗಳಲ್ಲಿ ಮೆಟ್ರೋಪಾಲಿಟನ್ ಸಿಟಿ ಯಾವುದು?
ಎ) ಪುಣೆ
ಬಿ) ಮುಂಬೈ
ಸಿ) ಬೆಂಗಳೂರು
ಡಿ) ಎಲ್ಲವೂ ಸರಿ
ಉತ್ತರ : ಡಿ ) ಎಲ್ಲವೂ ಸರಿ
15) ರಾಜ್ಯದ ಮೊದಲ ಹಣಕಾಸು ಆಯೋಗದ
ಅಧ್ಯಕ್ಷರಾಗಿದ್ದವರು ಯಾರು?
ಎ) ಪ್ರೊ.ಜಿ.ತಿಮ್ಮಯ್ಯ
ಬಿ) ಕೊಡ್ಗಿ ಎ.ಜಿ.
ಸಿ) ಪ್ರೊ ಮಹೇಂದ್ರ ಕಂಠಿ
ಡಿ) ಪ್ರೊ ಗೋವಿಂದರಾವ್
ಉತ್ತರ : ಎ ) ಪ್ರೊ.ಜಿ.ತಿಮ್ಮಯ್ಯ
16) ನಿರ್ಮಲ ಗ್ರಾಮ ಪುರಸ್ಕಾರ ವನ್ನು ಯಾವ ವರ್ಷದಿಂದ
ನೀಡಲು ಪ್ರಾರಂಭಿಸಲಾಯಿತು?
ಎ) 2008
ಬಿ) 2010
ಸಿ) 2007
ಡಿ) 2005
ಉತ್ತರ : ಡಿ ) 2005
17) ಹದಿನಾಲ್ಕನೇ ಹಣಕಾಸು ಆಯೋಗದ ಅಧ್ಯಕ್ಷರು?
ಎ) ವಿಜಯ್ ಎಲ್ ಕೇಲ್ಕರ್
ಬಿ) ಸಿ ರಂಗರಾಜನ್
ಸಿ) ವಾಯ್ ವಿ ರೆಡ್ಡಿ
ಡಿ) ಕೆ.ಸಿ.ಪಂತ್
ಉತ್ತರ : ಸಿ ) ವಾಯ್ ವಿ ರೆಡ್ಡಿ
18) MGNREGA ಯೋಜನೆಯು ಕರ್ನಾಟಕದ ಎಷ್ಟು
ಜಿಲ್ಲೆಗಳಲ್ಲಿ ಜಾರಿಯಲ್ಲಿದೆ?
ಎ) 20 ಜಿಲ್ಲೆಗಳು
ಬಿ) 25 ಜಿಲ್ಲೆಗಳು
ಸಿ) 29 ಜಿಲ್ಲೆಗಳು
ಡಿ) 30 ಜಿಲ್ಲೆಗಳು
ಉತ್ತರ : ಡಿ) 30 ಜಿಲ್ಲೆಗಳು
19) ಅಶೋಕ ಮೆಹ್ತಾ ಸಮಿತಿಯಲ್ಲಿ ಮಂಡಲ
ಪಂಚಾಯಿತಿಯು
ಎ) 15000 -20000
ಬಿ) 20000 -25000
ಸಿ) 25000 -30000
ಡಿ) 30000 -40000
ಉತ್ತರ : ಎ ) 15000 - 20000
20) ಅಧಿಕಾರಿ ಶಾಹಿಗಳ ಪಾಲ್ಗೊಳ್ಳುವಿಕೆಯನ್ನು
ಕಡಿಮೆಗೊಳಿಸಲು ಯಾವ ಸಮಿತಿಯನ್ನು ನೇಮಕ
ಮಾಡಲಾಯಿತು?
ಎ) ಜಿ.ವಿ.ಕೆ.ರಾವ್ ಸಮಿತಿ
ಬಿ) ಬಲವಂತರಾಯ್ ಮೆಹ್ತಾ ಸಮಿತಿ
ಸಿ) ಅಶೋಕ ಮೆಹ್ತಾ ಸಮಿತಿ
ಡಿ) ಎಲ್.ಎಮ್. ಸಿಂಘ್ವಿ ಸಮಿತಿ
ಎ ) ಜಿ.ವಿ.ಕೆ.ರಾವ್ ಸಮಿತಿ ✔
1) ವೆಬ್ ಪುಟಗಳನ್ನು ಬರೆಯಲು ಉಪಯೋಗಿಸುವುದು ...........
ಉತ್ತರ:- HTML
2) 2018 ರ ಫಿಫಾ ವರ್ಲ್ಡ್ ಕಪ್ ಎಲ್ಲಿ ನಡೆಯುತ್ತದೆ?
ಉತ್ತರ:- ರಷ್ಯಾ
3) ಡಯಾಲಿಸಿಸಿ ಚಿಕಿತ್ಸೆ ಇರುವುದು ........ Dialysis is
treatment for ______
ಉತ್ತರ:- ಕಿಡ್ನಿಗಳಿಗೆ
4) Captcha ನ್ನು ಉಪಯೋಗಿಸುವ ಉದ್ದೇಶ ..........
ಉತ್ತರ:- ಅದು ಮನುಷ್ಯನೋ ಅಥವಾ ಯಂತ್ರವೋ
ಎಂದು ಪರೀಕ್ಷಿಸಲು.
5) Nustar – x ray ಯ ಉಪಯೋಗವೇನು?
ಉತ್ತರ:- ಹೆಚ್ಚಿನ ಶಕ್ತಿಯುಳ್ಳ ಎಕ್ಸ್ ರೇ ಗಳನ್ನು ಗಮನಿಸಲು
6)............... ನ್ನು ಬ್ಯಾಂಕುಗಳ ಬ್ಯಾಂಕ್ ಎಂದು
ಕರೆಯಲಾಗುತ್ತದೆ.
ಉತ್ತರ:- ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ
7) ಇಂಟರ್ ನ್ಯಾಷನಲ್ ಯುನಿಟಿ ದಿನವನ್ನು ಎಂದು
ಅಚರಿಸಲಾಗುತ್ತದೆ?
ಉತ್ತರ:- ಅಕ್ಟೋಬರ್ 31
8) NASA ದ ಕೇಂದ್ರ ಕಚೇರಿ ಎಲ್ಲಿದೆ?
ಉತ್ತರ:- ವಾಷಿಂಗ್ಟನ್ ಡಿ.ಸಿ
9) IMO ದ ವಿಸ್ತೃತ ರೂಪ ಏನು?
ಉತ್ತರ:- International Maritime Organisation
10) ರಾಷ್ಟ್ರೀಯ ಹೆದ್ದಾರಿ ಹಸಿರು ಯೋಜನೆ
(National highway greenery plan) ಎಂದರೇನು?
ಉತ್ತರ:- ರಾಷ್ಟ್ರೀಯ ಹೆದ್ದಾರಿಯಲ್ಲಿ 6000
ಕಿ.ಮೀ ಗಿಡಗಳನ್ನು ನೆಡುವುದು.
11) ಗಾಂಧೀಜಿಯವರ ಗುರುಗಳ ಹೆಸರು?
Ghandhiji’s Guru name?
ಉತ್ತರ:- ಗೋಪಾಲ್ ಕೃಷ್ಣ ಗೋಖಲೆ
12) ರೈತರಿಗೆ ತರಲಾದ ಹೊಸ ಯೋಜನೆ ಯಾವುದು?
which is new scheme of formers?
ಉತ್ತರ:- ಬೆಳೆವಿಮೆ ಯೋಜನೆ
13) ಭಾರತದ ಮೊದಲ ಮಹಿಳಾ ಮುಖ್ಯಮಂತ್ರಿ
ಯಾರು?
ಉತ್ತರ:- ಸುಚೇತಾ ಕೃಪಲಾನಿ
14) ಭಾರತದಲ್ಲಿಯೇ ಅತಿ ಹೆಚ್ಚು ಚಹವನ್ನು ಉತ್ಪಾದಿಸುವ
ರಾಜ್ಯ ಯಾವುದು?
ಉತ್ತರ:- ಆಸ್ಸಾಂ
15) ಕುಚುಪುಡಿ ನೃತ್ಯವು ಸಂಬಂಧಿಸಿರುವುದು ..........
ಉತ್ತರ:- ಆಂಧ್ರಪ್ರದೇಶ ರಾಜ್ಯ
16) ಕಾಮನಬಿಲ್ಲೆಗೆ ಮಳೆಹನಿಗಳು ಕಾರಣ ಏಕೆ?
ಉತ್ತರ:- ಬೆಳಕಿನ ಪ್ರಸರಣದ ಕರಣದಿಂದ
17) ಲಿರಿಂಕ್ಸ್(Larynx) ಎಂದರೇನು?
ಉತ್ತರ:- ಧ್ವನಿಪೆಟ್ಟಿಗೆ
18) 1985 ರಲ್ಲಿ ವಿಶ್ವ ಪಾರಂಪರಿಕ ತಾಣ ಎಂದು
ಘೋಷಿಸಲ್ಪಟ್ಟಿದ್ದು?
ಉತ್ತರ:- ಕಾಜಿರಂಗ ವನ್ಯಜೀವಿ
ಅಭಯಾರಣ್ಯ
19) 2012 ರ ಒಲಂಪಿಕ್ಸ್ ನಲ್ಲಿ ಟೆನಿಸ್ ನಲ್ಲಿ ಪುರುಷರ
ವಿಭಾಗದಲ್ಲಿ ಚಿನ್ನದ ಪದಕ ಪಡೆದವರು ಯಾರು?
ಉತ್ತರ:- ಆಂಡಿ ಮುರ್ರೆ
20) ಟಿ 20 ವಿಶ್ವಕಪ್ ನಲ್ಲಿ ಯಾರು ಆರು ಬಾಲಿಗೆ ಆರು ಸಿಕ್ಸ್
ನ್ನು ಬಾರಿಸಿದ್ದರು?
ಯುವರಾಜ್ ಸಿಂಗ್
21) ಕೂಡಂಕುಳಂ ಇರುವುದು ........ ?
ಉತ್ತರ:- ತಮಿಳುನಾಡಿನಲ್ಲಿ
22) ಗಣಕಯಂತ್ರ ಭದ್ರತಾ ದಿನ (Computer security
Day) ವನ್ನು ಎಂದು ಆಚರಿಸಲಾಗುತ್ತದೆ?
ಉತ್ತರ:- 30 ನವೆಂಬರ್
23) ಭಾರತದ ಮೊದಲ ಗೃಹ ಸಚಿವರು ಯಾರು?
ಉತ್ತರ:- ಸರ್ದಾರ್ ವಲ್ಲಭಾಯ್ ಪಟೇಲ್
24) ಒಸಾಮಾ ಬಿನ್ ಲ್ಯಾಡೆನ್ ಹತ್ಯೆಯಾದದ್ದು ಎಲ್ಲಿ?
ಉತ್ತರ:- ಅಬ್ಬೋಟಾಬಾದ್, ಪಾಕಿಸ್ತಾನ್
25) ಭಾರತದ ನಾಣ್ಯಗಳನ್ನು ಯಾವುದರಿಂದ
ಮಾಡಲ್ಪಟ್ಟಿರುತ್ತವೆ?
ಉತ್ತರ:- ಸ್ಟೀಲ್ (Ferritic Steel)
26) ಯಾವ ವರ್ಷದಲ್ಲಿ ಚಂದ್ರಯಾನ 1 ನ್ನು
ಉಡಾಯಿಸಲಾಯಿತು? In which year Chandrayan-1 was
launched?
ಉತ್ತರ:- 2008
27) ಚಿಕ್ಕ ಮೊಸಳೆಯನ್ನು ಏನೆಂದು
ಕರೆಯುತ್ತಾರೆ? What is Young crocodile called as?
ಉತ್ತರ:- ಹ್ಯಾಚ್ಲಿಂಗ್
28) IMO ನ ವಿಸ್ತೃತ ರೂಪವೇನು?
ಉತ್ತರ:- International Maritime Organisation
Q 1) ಇತ್ತೀಚೆಗೆ ಯಾವ ದೇಶ ಶಕ್ತಿಶಾಲಿ ಜಲಜನಕ ಬಾಂಬ್ (ಹೈಡ್ರೋಜನ್ ) ಪರೀಕ್ಷೆ ನಡೆಸಲಾಗಿದೆ ಎಂದು ಹೇಳಿಕೊಂಡಿದೆ.
  A) ಉತ್ತರ ಕೊರಿಯಾ
  B) ದಕ್ಷಿಣ ಕೊರಿಯಾ
  C) ಕುವೈತ್
  D) ಇಸ್ರೇಲ್
 Show Answer
   ಉತ್ತರ ಕೊರಿಯಾ
  Q 2) ಕುಮ್ಕಿ ಭೂಮಿಯ ಮೇಲೆ ರೈತರಿಗೆ ಯಾವುದೇ ರೀತಿಯ ಹಕ್ಕಿಲ್ಲ ಎಂದು 13 ವರ್ಷಗಳ ಹಿಂದೆ ಯಾವ ರಾಜ್ಯದ ಹೈಕೋರ್ಟ್ ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ.
  A) ಕೇರಳ ಹೈಕೋರ್ಟ್
  B) ಗುಜತರಾತ್ ಹೈಕೋರ್ಟ್
  C) ಆಂಧ್ರ ಹೈಕೋರ್ಟ್
  D) ಕರ್ನಾಟಕ ಹೈಕೋರ್ಟ್
 Show Answer
   ಕರ್ನಾಟಕ ಹೈಕೋರ್ಟ್
  Q 3) ‘ಎನಿಥಿಂಗ್ ಬಟ್ ಖಾಮೋಶ್’ ಇದು ಯಾರ ಆತ್ಮಚರಿತ್ರೆ.
  A) ಯಶವಂತ್ ಸಿನ್ಹಾ
  B) ಸೋನಾಕ್ಷಿ ಸಿನ್ಹಾ
  C) ಶತ್ರುಘ್ನ ಸಿನ್ಹಾ
  D) ಯಾರು ಅಲ್ಲ
 Show Answer
   ಶತ್ರುಘ್ನ ಸಿನ್ಹಾ
  Q 4) ಸ್ವೀಡನ್ನಲ್ಲಿ ನಡೆಯುತ್ತಿರುವ ಸ್ವದೇಶಿ ಕಪ್ ಶೂಟಿಂಗ್ ಟೂರ್ನಿಯಲ್ಲಿ ಭಾರತದ ಶೂಟರ್ ಅಪೂರ್ವಿ ಚಾಂಡೇಲಾ ವಿಶ್ವ ದಾಖಲೆಯ ಚಿನ್ನ ಜಯಿಸಿದ್ದಾರೆ. ಇವರು ಯಾವ ವಿಭಾಗದಲ್ಲಿ ಸ್ಪರ್ಧಿಸಿ ಚಿನ್ನ ಜಯಿಸಿದ್ದಾರೆ.
  A) 20 ಮೀ. ಏರ್ ರೈಫಲ್
  B) 10 ಮೀ. ಏರ್ ರೈಫಲ್
  C) 50 ಮೀ. ಏರ್ ರೈಫಲ್
  D) 30 ಮೀ. ಏರ್ ರೈಫಲ್
 Show Answer
   10 ಮೀ. ಏರ್ ರೈಫಲ್
  Q 5) ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಸಂಸ್ಥೆಯ (ಐಸೆಕ್) ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದವರು.
  A) ಡಾ. ಎ. ರವೀಂದ್ರ
  B) ರಂಗನಾಥ್
  C) ಡಾ. ಬಿ.ಆರ್. ಜಯತೀರ್ಥ
  D) ಕೌಶಿಕ್ ಮುಖರ್ಜಿ
 Show Answer
   ಡಾ. ಎ. ರವೀಂದ್ರ
  Q 6) ಇಂಧನ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಸಾಗರದಲ್ಲಿ ಟರ್ಬೈನ್ ಅಳವಡಿಸಿ ಪವನಶಕ್ತಿಯ ವಿದ್ಯುತ್ ಉತ್ಪಾದಿಸಲು ಕೇಂದ್ರ ಸರ್ಕಾರ ಯೋಜನೆ ರೂಪಿಸಿದ್ದು. ಮೊದಲ ಪ್ರಯೋಗಾರ್ಥವಾಗಿ ಯಾವ ರಾಜ್ಯದ ಕಡಲತೀರದಲ್ಲಿ ಟರ್ಬೈನ್ ಅಳವಡಿಸಲು ಉದ್ದೇಶಿಸಿದೆ.
  A) ಕರ್ನಾಟಕ , ಆಂಧ್ರ
  B) ರಾಜಸ್ತಾನ, ಕೇರಳ
  C) ತಮಿಳುನಾಡು, ಗುಜರಾತ್
  D) ಮೇಲಿನಾವುದು ಅಲ್ಲ
 Show Answer
   ತಮಿಳುನಾಡು, ಗುಜರಾತ್
  Q 7) ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯು 189 ವಿಧಾನಸಭಾ ಕ್ಷೇತ್ರಗಳಿಗೆ ಗ್ರಾಮ ವಿಕಾಸ ಯೋಜನೆಯ ಮೊದಲ ಕಂತಿನ ರೂಪದಲ್ಲಿ ಎಷ್ಟು ಕೋಟಿ ಅನುದಾನವನ್ನು ಬಿಡುಗಡೆ ಮಾಡಿದೆ.
  A) 981 ಕೋಟಿ
  B) 169 ಕೋಟಿ
  C) 179 ಕೋಟಿ
  D) 189 ಕೋಟಿ
 Show Answer
   189 ಕೋಟಿ
  Q 8) ಪುಣೆಯ ಭಾರತೀಯ ಚಲನಚಿತ್ರ ಮತ್ತು ಟಿವಿ ಸಂಸ್ಥೆಯ (ಎಫ್ಟಿಐಐ) ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದರ.
  A) ರಾಜ್ಕುಮಾರವ ಹಿರಾನಿ
  B) ಪ್ರಂಜಾಲ್ ಸೈಕಿಯಾ
  C) ಗಜೇಂದ್ರ ಚೌಹಾಣ್
  D) ನರೇಂದ್ರ ಪಾಠಕ್
 Show Answer
   ಗಜೇಂದ್ರ ಚೌಹಾಣ್
  Q 9) ಅಮೆರಿಕಾದ ಜನಪ್ರೀಯ ಧಾರಾವಾಹಿ ‘ಕ್ವಾಂಟಿಕೊ’ ದಲ್ಲಿನ ಅಭಿನಯಕ್ಕಾಗಿ 2016ರ ಜನರ ಆಯ್ಕೆ ಪ್ರಶಸ್ತಿ ಪಡೆದವರು
  A) ಎಮ್ಮಾ ರಾಬಟ್ರ್ಸ್
  B) ಪ್ರಿಯಾಂಕಾ ಚೋಪ್ರಾ
  C) ಲೀ ಮಿಷೆಲೆ
  D) ಮಾರ್ಸಿಯಾ ಹಾರ್ಡನ್
 Show Answer
   ಪ್ರಿಯಾಂಕಾ ಚೋಪ್ರಾ
  Q 10) ಉದಾರವಾಗಿ ದಾನ ನೀಡುವ ದೇಶದ ಶ್ರೀಮಂತರ ಸಾಲಿನಲ್ಲಿ ವಿಪ್ರೊ ಅಧ್ಯಕ್ಷ ಅಜೀಂ ಪ್ರೇಮ್ಜಿ ಅವರು ಸತತ ಮೂರನೇ ವರ್ಷವು ಮೊದಲ ಸ್ಥಾನದಲ್ಲಿದ್ದಾರೆ. ಶಿಕ್ಷಣ ಕ್ಷೇತ್ರಕ್ಕೆ ಎಷ್ಟು ದಾನ ನೀಡುವ ಮೂಲಕ ಪ್ರೇಮ್ ಜಿ ‘ಅತ್ಯಂತ ಉದಾರಿ ಭಾರತೀಯ’ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
  A) 27,514 ಕೋಟಿ
  B) 1,322 ಕೋಟಿ
  C) 1,238 ಕೋಟಿ
  D) 535 ಕೋಟಿ
 Show Answer
   27,514 ಕೋಟಿ
Q 1) 2ನೇ ವಿಶ್ವ ಯುದ್ಧದ ವೇಳೆ ನಡೆದಿದ್ದ ಅಮಾನವೀಯ ಲೈಂಗಿಕ ದಾಸ್ಯ (ಕಂಫರ್ಟ್ ವುಮೆನ್) ವಿವಾದ ಬಗೆಹರಿಸುವ ನಿಟ್ಟಿನಲ್ಲಿ ಯಾವ ದೇಶಗಳು ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಿವೆ.
  A) ದಕ್ಷಿಣ ಆಫ್ರಿಕಾ ಮತ್ತು ಜಪಾನ್
  B) ಜಪಾನ್ ಮತ್ತು ಇಂಗ್ಲೆಂಡ್
  C) ಜಪಾನ್ ಮತ್ತು ದಕಿಣ ಕೊರಿಯಾ
  D) ಯಾವುವು ಅಲ್ಲ
 Show Answer
   ಜಪಾನ್ ಮತ್ತು ದಕಿಣ ಕೊರಿಯಾ
  Q 2) ಭಾರತ ಫುಟ್ಬಾಲ್ ತಂಡವು 2-1 ರಿಂದ ಅಫ್ಘಾನಿಸ್ತಾನ ತಂಡವನ್ನು ಸೋಲಿಸಿ ಈ ಬಾರಿಯ ಸ್ಯಾಫ್ ಕಪ್ ಫುಟ್ಬಾಲ್ ಟೂರ್ನಿಯ ಚಾಂಪಿಯನ್ ಆಗಿದೆ. ಇದು ಎಷ್ಟನೇ ಬಾರಿ ಗೆದ್ದ ಸ್ಯಾಫ್ ಕಪ್ ಆಗಿದೆ.
  A) 7ನೇ ಬಾರಿ
  B) 6ನೇ ಬಾರಿ
  C) 9ನೇ ಬಾರಿ
  D) 4ನೇ ಬಾರಿ
 Show Answer
   7ನೇ ಬಾರಿ
  Q 3) ದೇಶದಲ್ಲೇ ಮೊದಲ ಬಾರಿಗೆ ಇ – ವಾಹನ್ ಬಿಮಾ ಯೋಜನೆ (ವಿದ್ಯುನ್ಮಾನ ವಾಹನ ವಿಮಾ ಯೋಜನೆ ) ಯಾವ ರಾಜ್ಯದಲ್ಲಿ ಜಾರಿಗೆ ಬಂದಿದೆ.
  A) ಆಂಧ್ರಪ್ರದೇಶ
  B) ಕರ್ನಾಟಕ
  C) ತಮಿಳುನಾಡು
  D) ತೆಲಂಗಾಣ
 Show Answer
   ತೆಲಂಗಾಣ
  Q 4) ದೇಶದ ಮೂರನೇ ಅತಿ ದೊಡ್ಡ ಮಾಹಿತಿ ತಂತ್ರಜ್ಞಾನ ಸಂಸ್ಥೆಯಾಗಿರುವ ಬೆಂಗಳೂರು ಮೂಲದ ವಿಪ್ರೋದ ಹೊಸ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ನೇಮಕವಾದವರು.
  A) ಟಿ.ಕೆ ಕುರಿಯನ್
  B) ಅಬಿದ್ ಅಲಿ ನೀಮುಚವಾಲಾ
  C) ರೋಹನ್ ನಾರಾಯಣಮೂರ್ತಿ
  D) ಯಾರು ಅಲ್ಲ
 Show Answer
   ಅಬಿದ್ ಅಲಿ ನೀಮುಚವಾಲಾ
  Q 5) ಬಿಸಿಸಿಐ ಆಡಳಿತದಲ್ಲಿ ಸುಧಾರಣೆ ತರುವ ಸಲುವಾಗಿ ವರದಿ ಸಲ್ಲಿಸಲು ಹೋದ ವರ್ಷ ನಿವೃತ್ತ ನ್ಯಾಯಮೂರ್ತಿ ಆರ್. ಎಮ್. ಲೋಧಾ ಅವರ ನೇತೃತ್ವದಲ್ಲಿ ಸುಪ್ರೀಂ ಕೋರ್ಟ್ ಸಮಿತಿ ರಚಿಸಿತ್ತು. ಈ ಸಮಿತಿಯು ಎಷ್ಷು ಪುಟಗಳಲ್ಲಿ ತನ್ನ ವರದಿಯನ್ನು ಸುಪ್ರೀಂ ಕೋರ್ಟ್ಗೆ ಸಲ್ಲಿಸಿದೆ.
  A) 169 ಪುಟಗಳು
  B) 195 ಪುಟಗಳು
  C) 159 ಪುಟಗಳು
  D) 149 ಪುಟಗಳು
 Show Answer
   159 ಪುಟಗಳು
  Q 6) ಬಿಸಿಸಿಐ ಆಡಳಿತದಲ್ಲಿ ಸುಧಾರಣೆ ತರುವ ಸಲುವಾಗಿ ಹೋದ ವರ್ಷ ಮೂವರು ಸದಸ್ಯರುಗಳನ್ನೊಳಗೊಂಡ ಆರ್.ಎಮ್. ಲೋಧಾ ಅವರ ನೇತೃತ್ವದಲ್ಲಿ ಸುಪ್ರೀಂ ಕೋರ್ಟ್ ಸಮಿತಿ ರಚಿಸಿತು. ಸಮಿತಿಯ ಇತರ ಸದಸ್ಯರೆಂದರೆ
  A) ಅಶೋಕ್ ಭಾನ್
  B) ಆರ್.ವಿ. ರವೀಂದ್ರನ್
  C) ಆರ್.ಎಂ. ಲೋಧಾ
  D) ಎಲ್ಲವೂ ಸರಿ
 Show Answer
   ಎಲ್ಲವೂ ಸರಿ
  Q 7) ವಿಶ್ವದ TEST ಮಾದರಿಯ ಕ್ರಿಕೆಟ್ನಲ್ಲೂ ನಾಲ್ಕಂಕಿಯ ಗಡಿ ದಾಟಿದೆ ಮೊದಲ ಆಟಗಾರ ಎಂಬ ಶ್ರೇಯ ಇವರಿಗೆ ಸಲ್ಲುತ್ತದೆ.
  A) ಪ್ರಣವ್ ಧನಾವಡೆ
  B) ಪೃಥ್ವಿ ಷಾ
  C) ಎಜೆಇ ಕಾಲಿನ್ಸ್
  D) ಯಾರೂ ಅಲ್ಲ
 Show Answer
   ಪ್ರಣವ್ ಧನಾವಡೆ
  Q 8) ಅಂತರ ಶಾಲಾ ಕ್ರಿಕೆಟ್ ಟೂರ್ನಿಯಲ್ಲಿ ಪ್ರಣವ್ ಧನಾವಡೆ ನೂತನ ವಿಶ್ವ ದಾಖಲೆ ಮಾಡಿದ್ದಾರೆ. ಅವರು ಎಷ್ಟು ಎಸೆತಗಳಲ್ಲಿ ಎಷ್ಟು ರನ್ ಬಾರಿಸಿದ್ದಾರೆ.
  A) 233 ಎಸೆತಗಳಲ್ಲಿ 1029 ರನ್
  B) 327 ಎಸೆತಗಳಲ್ಲಿ 1009 ರನ್
  C) 333 ಎಸೆತಗಳಲ್ಲಿ 1009 ರನ್
  D) 332 ಎಸೆತಗಳಲ್ಲಿ 1009 ರನ್
 Show Answer
   327 ಎಸೆತಗಳಲ್ಲಿ 1009 ರನ್
  Q 9) ಪುಸ್ತಕ ಸಾಲಿನ(2016) ಕರ್ನಲ್ ಸಿ.ಕೆ ನಾಯ್ಡು ಜೀವನ ಶ್ರೇಷ್ಠ ಗೌರವಕ್ಕೆ ಪಾತ್ರರಾದವರು.
  A) ರಾಹುಲ್ ದ್ರಾವಿಡ್
  B) ಸಚಿನ್ ತೆಂಡೂಲ್ಕರ್
  C) ಸಯ್ಯದ್ ಕಿರ್ಮಾನಿ
  D) ಎಂ.ಎಸ್,ದೋನಿ
 Show Answer
   ಸಯ್ಯದ್ ಕಿರ್ಮಾನಿ
  Q 10) ಬಿಸಿಸಿಐ ನೀಡುವ ವರ್ಷದ ಕ್ರಿಕೆಟಿಗ ಗೌರವಕ್ಕೆ ಪಾತ್ರದಾದವರು.
  A) ರೋಹಿತ್ ಶರ್ಮಾ
  B) ರವಿಚಂದ್ರನ್ ಆಶ್ವಿನ್
  C) ಶಿಖರ್ ಧವನ್
  D) ವಿರಾಟ್ ಕೊಹ್ಲಿ
 Show Answer
   ವಿರಾಟ್ ಕೊಹ್ಲಿ
  Q 1) ದೇಶದಲ್ಲಿನ ಎಲ್ಲ ಕುಟುಂಬಗಳಿಗೆ 2018ರಲ್ಲಿ ಅಂತ್ಯದ ಹೊತ್ತಿಗೆ ಅಡುಗೆ ಅನಿಲ ವಿತರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಯಾವ ವರ್ಷವನ್ನು ‘ಎಲ್ಪಿಜಿ ಗ್ರಾಹಕರ ವರ್ಷ’ ಎಂದು ಘೋಷಿಸಿದೆ.
  A) 2017
  B) 2018
  C) 2016
  D) 2015
 Show Answer
   2016
  Q 2) ವಿಶ್ವಬ್ಯಾಂಕ್ಗೆ ಪರ್ಯಾಯವಾಗಿ ಬ್ರಿಕ್ಸ್ ರಾಷ್ಟ್ರಗಳು ಸ್ಥಾಪಿಸಿರುವ ಅಭಿವೃದ್ಧಿ ಬ್ಯಾಂಕ್ ಮೊದಲ ಬಾರಿಗೆ ಭಾರತದ ಈ ಯೋಜನೆಗಳಿಗೆ ಸಾಲ ನೀಡುವುದಾಗಿ ಹೇಳಿದೆ.
  A) ಸೌರಶಕ್ತಿ ಯೋಜನೆ
  B) ಕೃಷಿ ಯೋಜನೆ
  C) ಜಲ ಯೋಜನೆ
  D) ಸಾರಿಗೆ ಯೋಜನೆ
 Show Answer
   ಸೌರಶಕ್ತಿ ಯೋಜನೆ
  Q 3) ಲೇಖಕ ದೊರಿತ್ ರಬಿನ್ಯಾನ್ ಅವರ ‘ಗದರ್ ಹಯಾ’ (ಗಡಿಯ ಬದುಕು) ಕೃತಿಯನ್ನು ಶಾಲಾ ಪಠ್ಯದೊಳಗೆ ಸೇರಿಸುವ ಪ್ರಸ್ತಾಪವನ್ನು ಕೈಬಿಟ್ಟ ಶಿಕ್ಷಣ ಸಚಿವಾಲಯ
  A) ಪ್ಯಾಲೆಸ್ಟೀನ್ ಶಿಕ್ಷಣ ಸಚಿವಾಲಯ
  B) ಭಾರತ ಶಿಕ್ಷಣ ಸಚಿವಾಲಯ
  C) ಅಮೆರಿಕಾ ಶಿಕ್ಷಣ ಸಚಿವಾಲಯ
  D) ಇಸ್ರೇಲ್ ಶಿಕ್ಷಣ ಸಚಿವಾಲಯ
 Show Answer
   ಇಸ್ರೇಲ್ ಶಿಕ್ಷಣ ಸಚಿವಾಲಯ
  Q 4) ಪಾಕಿಸ್ತಾನ ಗಡಿಗೆ ಸಮೀಪದಲ್ಲಿರುವ ಪಠಾಣ್ಕೋಟ್ ಮೇಲೆ ಭಯೋತ್ಪಾದಕರು ಧಾಳಿ ಮಾಡಿದ್ದು, ಪಠಾಣ್ ಕೋಟ್ ಭಾರತದ
  A) ನೌಕಾನೆಲೆ
  B) ಭೂ ನೆಲೆ
  C) ವಾಯು ನೆಲೆ
  D) ಯಾವುದು ಅಲ್ಲ
 Show Answer
   ವಾಯು ನೆಲೆ
  Q 5) 103ನೇ ಭಾರತೀಯ ವಿಜ್ಞಾನ ಸಮಾವೇಶದಲ್ಲಿ ಸುಸ್ಥಿರ ಅಭಿವೃದ್ದಿ ಸಾಧಿಸುವ ನಿಟ್ಟಿನಲ್ಲಿ ವಿಜ್ಞಾನಿಗಳ ಜವಾಬ್ದಾರಿ ಹೆಚ್ಚು ಇದೆ. ಹೀಗಾಗಿ ವಿಜ್ಞಾನಿಗಳು ‘ಪಂಚ – ಇ - ಸೂತ್ರ’ ಪಾಲಿಸಬೇಕು ಎಂದು ಮೋದಿ ಕರೆ ನೀಡಿದ್ದಾರೆ. ಪಂಚ – ಇ- ಸೂತ್ರದಲ್ಲಿ
  A) ಮೊದಲ - ಇ- ಎಕಾನಮಿ
  B) ಎರಡನೇ – ಇ- ಎನ್ವಿರಾನ್ಮೆಂಟ್
  C) ಮೂರನೇ – ಇ- ಎನರ್ಜಿ
  D) ಎಲ್ಲವೂ ಸರಿ
 Show Answer
   ಎಲ್ಲವೂ ಸರಿ
  Q 6) ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕು ಬಿದರೆಹಳ್ಳ ಕಾವಲ್ ಘಟಕದಲ್ಲಿ ಎಚ್ಎಎಲ್ ಲಘು ಯುದ್ದ ಹೆಲಿಕಾಫ್ಟರ್ ತಯಾರಿಕಾ ಘಟಕಕ್ಕೆ ಮೋದಿ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಈ ಘಟಕ ಎಂದು ಕಾರ್ಯಾರಂಭ ಮಾಡಲಿದೆ ಎಂದು ಮೋದಿ ಪ್ರಕಟಿಸಿದರು.
  A) 2019
  B) 2016
  C) 2018
  D) 2020
 Show Answer
   2018
  Q 7) ವೀರಭದ್ರೇಶ್ವರ ಏತ ನೀರಾವರಿ ಯೋಜನೆ ಶಂಕುಸ್ಥಾಪನೆ ನೆರವೇರಿದ್ದು, ಬೆಳಗಾವಿ ಜಿಲ್ಲೆಯ ರಾಮದುರ್ಗ ಮತ್ತು ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕುಗಳ ಒಟ್ಟು 34 ಹಳ್ಳಿಗಳ ಎಷ್ಟು ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸುವ ಮಹತ್ವಾಕಾಂಕ್ಷೆಯ ಯೋಜನೆ ಆಗಿದೆ.
  A) 17, 377 ಹೆಕ್ಟೇರ್
  B) 13,377 ಹೆಕ್ಟೇರ್
  C) 14,377 ಹೆಕ್ಟೇರ್
  D) 14, 773 ಹೆಕ್ಟೇರ್
 Show Answer
   17, 377 ಹೆಕ್ಟೇರ್
  Q 8) ಯಾವ ರಾಜ್ಯ ದೇವಾಲಂiÀi(TEMPLE)ಗಳಿಗೆ ಭೇಟಿ ನೀಡುವ ಎಲ್ಲಾ ಭಕ್ತರು ಮತ್ತು ಪ್ರವಾಸಿಗರು ವಸ್ತ್ರ ಸಂಹಿತೆಯನ್ನು ಪಾಲಿಸಬೇಕೆಂದು ಜನವರಿ 1 ರಿಂದಲೇ ಅನ್ವಯವಾಗುವಂತೆ ವಸ್ತ್ರಸಂಹಿತೆಯನ್ನು ಜಾರಿ ಮಾಡಿದೆ.
  A) ಕರ್ನಾಟಕ
  B) ಕೇರಳ
  C) ಮಧ್ಯಪ್ರದೇಶ
  D) ತಮಿಳುನಾಡು
 Show Answer
   ತಮಿಳುನಾಡು
  Q 9) ತೃತೀಯ ಲಿಂಗಿಗಳೆಂದು ಗುರುತಿಸಿಕೊಂಡು ದಾಖಲೆ ಪಡೆಯಲು ಮುಂದಾಗುವವರಿಗೆ ಹೆಚ್ಚುವರಿ 5 ಅಂಕಗಳನ್ನು ನೀಡಲು ಮುಂದಾಗಿರುವ ವಿಶ್ವವಿದ್ಯಾಲಯ
  A) ಜವಾಹರಲಾಲ್ ನೆಹರೂ ವಿ.ವಿ
  B) ಇಂದಿರಾಗಾಂಧಿ ವಿ.ವಿ
  C) ಮೈಸೂರು ವಿ.ವಿ
  D) ಕಲ್ಕತ್ತಾ ವಿ.ವಿ
 Show Answer
   ಜವಾಹರಲಾಲ್ ನೆಹರೂ ವಿ.ವಿ
  Q 10) ದೇಶದ ಪ್ರಾಥಮಿಕ ಶಾಲೆಗಳಲ್ಲಿ ‘ಉತ್ತೀರ್ಣ – ಅನುತ್ತೀರ್ಣ’ ಪದ್ಧತಿ ಜಾರಿಗೆ ಕೇಂದ್ರ ಸರ್ಕಾರ ಶಿಕ್ಷಣ ಸಚಿವ ವಾಸುದೇವ್ ದೇವವಾನಿ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಿತ್ತು. ವಾಸುದೇವ್ ಅವರು ಯಾವ ರಾಜ್ಯದ ಶಿಕ್ಷಣ ಸಚಿವರಾಗಿದ್ದಾರೆ.
  A) ಜಾರ್ಖಂಡ್
  B) ರಾಜಸ್ತಾನ್
  C) ಗುಜರಾತ್
  D) ಬಿಹಾರ
 Show Answer
   ರಾಜಸ್ತಾನ್
ಬೇರೆ ಬೇರೆ ದೇಶಗಳ ಸಂವಿಧಾನದಿಂದ ಎರವಲು ಪಡೆದ ಪ್ರಮುಖ ಅಂಶಗಳು
🐧 1. ಅಮೇರಿಕಾ.
    a. ಮೂಲಭೂತ ಹಕ್ಕುಗಳು.
    b. ಉಪರಾಷ್ಟ್ರಪತಿ.
    c. ನ್ಯಾಯಾಂಗ ವ್ಯವಸ್ಥೆ.
🐧2. ರಷ್ಯಾ.
    a. ಮೂಲಭೂತ ಕರ್ತವ್ಯಗಳು.
🐧3. ಬ್ರಿಟನ್.
    a. ಏಕ ನಾಗರಿಕತ್ವ.
    b. ಸಂಸದೀಯ ಸರ್ಕಾರ.
🐧4. ಐರ್ಲೆಂಡ್(ಐರಿಷ್).
    a. ರಾಜ್ಯ ನಿರ್ದೇಶಕ ತತ್ವಗಳು.
🐧5. ಜರ್ಮನಿ.
    a. ತುರ್ತು ಪರಿಸ್ಥಿತಿಗಳು.
🐧6. ಕೆನಡಾ.
    a. ಒಕ್ಕೂಟ ಸರ್ಕಾರ.
    b. ಸಂಯುಕ್ತ ಸರ್ಕಾರ.
🐧7. ಆಸ್ಟ್ರೇಲಿಯಾ.
    a. ಸಮವರ್ತಿ ಪಟ್ಟಿಗಳು.
🐧8. ದಕ್ಷಿಣ ಆಫ್ರಿಕಾ.
    a. ಸಂವಿಧಾನದ ತಿದ್ದುಪಡಿಗಳು.
     ತತ್ವಗಳು.
🐧5. ಜರ್ಮನಿ.
    a. ತುರ್ತು ಪರಿಸ್ಥಿತಿಗಳು.
🐧6. ಕೆನಡಾ.
    a. ಒಕ್ಕೂಟ ಸರ್ಕಾರ.
    b. ಸಂಯುಕ್ತ ಸರ್ಕಾರ.
🐧7. ಆಸ್ಟ್ರೇಲಿಯಾ.
    a. ಸಮವರ್ತಿ ಪಟ್ಟಿಗಳು.
🐧8. ದಕ್ಷಿಣ ಆಫ್ರಿಕಾ.
    a. ಸಂವಿಧಾನದ ತಿದ್ದುಪಡಿಗಳು.
👉SDA &  FDA ವಿಶೇಷಾಂಕ 📚
1) BRICS ನಲ್ಲಿ S ಎನ್ನುವುದು? - SouthAfrica.
2) ಮೋದಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡದ್ದು? - May 26, 2014.
3) ವಿಶ್ವ ಆರೋಗ್ಯ ದಿನ. - April 7.
4) ಗೀತಗೋವಿಂದ ಬರೆದವರು? - Jayadeva.
5) ಮೊಘಲರ ಆಡಳಿತ ಭಾಷೆ. - Parsiyan.
6) ದ್ವಾರಕ ಎಲ್ಲಿದೆ? - Gujarat.
7) ಕಿಂಡರ್ ಗಾರ್ಟನ್ ಯಾರದ್ದು? - Probel.
8) ಕನಿಷ್ಟ ಅರಣ್ಯ ಹೊಂದಿದ ಜಿಲ್ಲೆ? - Vijayapur.
9) ಪಕ್ಷಿಗಳ ಖಂಡ. - Dhaksina amerika.
10) ಜೀವಿಸುವ ಹಕ್ಕು ಎಷ್ಟನೇ ವಿಧಿ? -21.
1. ಭಾರತದಲ್ಲಿ ಪ್ರಸ್ತುತ ಜಿಡಿಪಿ ನಿರ್ಧಾರಕ್ಕೆ ಕೆಳಕಂಡ ಯಾವ ವರ್ಷವನ್ನು ಆಧಾರ ವರ್ಷವೆಂದು ಪರಿಗಣಿಸಲಾಗುತ್ತಿದೆ?
A. 2008-09
B. 2010-11
C. 2011-12●
D. 2012-13
2. 'NTPC'ಗೆ ಕೆಳಕಂಡ ಯಾರನ್ನು ಚೀರಮನ್ ಮತ್ತು ಎಂ.ಡಿ.ಯಾಗಿ ನೇಮಕ ಮಾಡಲಾಯಿತು?
A. ರಾಜೀಶ್ ಮಿಶ್ರಾ
B. ಗುರುದೀಪ್ ಸಿಂಗ್●
C. ಅತುಲ್ ಸೋಬತಿ
D. ದಿನೇಶ್ ಕುಮಾರ್
3. ಕೆಳಕಂಡ ಯಾರು ರಷ್ಯ ಸರ್ಕಾರ ನೀಡುವ 'ಆರ್ಡರ್ ಆಷ್ ಫ್ರೆಂಡ್'ಷಿಪ್' ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ?
A. ಸುರೇಶ್ ಪಾಂಡ್ಯನ್
B. ಆರ್. ಎಸ್. ಸುಂದರ್●
C. ಕಿಶನ್ ಸಿಂಗ್
D. ರಮೇಶ್ ಕುಲಕರ್ಣಿ
4. 'ಕೆ. ವೀರಮಣಿ ಸಾಮಾಜಿಕ ನ್ಯಾಯ ಪ್ರಶಸ್ತಿ'ಗೆ ಕೆಳಕಂಡ ಯಾರನ್ನು ಆಯ್ಕೆ ಮಾಡಲಾಗಿದೆ?
A. ಸುಷ್ಮಾ ಸ್ವರಾಜ್
B. ಮಮತಾ ಬ್ಯಾನರ್ಜಿ
C. ಮಾಣಿಕ್ ಸರ್ಕಾರ್
D. ನಿತೀಶ್ ಕುಮಾರ್●
5. 34ನೇ ರಾಷ್ಟ್ರೀಯ ರೋಯಿಂಗ್ ಚಾಂಪಿಯನ್'ಷಿಪ್ ಪಂದ್ಯಾವಳಿಗಳು ಕೆಳಕಂಡ ಯಾವ ನಗರದಲ್ಲಿ ನಡೆದವು?
A. ಹೈದರಾಬಾದ್●
B. ಕೋಲ್ಕತ್ತಾ
C. ಮುಂಬೈ
D. ತಿರುವನಂತಪುರಂ
6. 'ಕ್ಯೂಟೋ ಪ್ರೊಟೊಕಾಲ್' ಕೆಳಕಂಡ ಯಾವುದಕ್ಕೆ ಸಂಬಂಧಪಟ್ಟಿದೆ?
A. ವಾಯುಮಾಲಿನ್ಯ
B. ಜಲಮಾಲಿನ್ಯ
C. ಜಲವಾಯು ಪರಿವರ್ತನೆ●
D. ಜಲಮಾಲಿನ್ಯ
7. 'ಸ್ವಚ್ಛ ಭಾರತ ಅಭಿಯಾನ' ಕೆಳಕಂಡ ಯಾವ ದಿನದಂದು ಅಧಿಕೃತವಾಗಿ ಆರಂಭವಾಯಿತು?
A. ಸ್ವಾತಂತ್ರ್ಯೋತ್ಸವ ದಿನದಂದು
B. ಗಣರಾಜ್ಯೋತ್ಸವ ದಿನದಂದು
C. ಗಾಂಧಿ ಜಯಂತಿಯಂದು●
D. ಪರಿಸರ ದಿನದಂದು
8. ಪರಿಸರ ಸಂರಕ್ಷಣೆಗಾಗಿ 'ಗ್ರೀನ್ ಆರ್ಮಿ'ಯನ್ನು ಕೆಳಕಂಡ ಯಾವ ದೇಶ ಆರಂಭಿಸಿದೆ?
A. ಜಪಾನ್
B. ಆಸ್ಟ್ರೇಲಿಯಾ●
C. ಚೀನಾ
D. ಈಜಿಪ್ಟ್
9. ಕೆಳಕಂಡ ಕೇಂದ್ರಾಡಳಿತ ಪ್ರದೇಶದಲ್ಲಿ ವಿಸ್ತೀರ್ಣದಲ್ಲಿ ಅತಿ ದೊಡ್ಡದು ಯಾವುದು?
A. ಚಂಡೀಗಡ್
B. ಲಕ್ಷದ್ವೀಪ
C. ಅಂಡಮಾನ್ ಮತ್ತು ನಿಕೋಬಾರ್●
D. ದಮನ್ ಮತ್ತು ದಿಯು
10. ಭಾರತದಲ್ಲಿ ಕೆಳಕಂಡ ಯಾವ ಬಗೆಯ ರೇಷ್ಮೆ ಅತಿ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆಯಾಗುತ್ತದೆ?
A. ಮಲಬರಿ●
B. ಟಸರ್
C. ಎರಿ
D. ಮುಗಾ
ಕರ್ನಾಟಕದ ಪ್ರಮುಖ ನೀರಾವರಿ ಯೋಜನೆಗಳು
ಕೃಷ್ಣರಾಜಸಾಗರ - ಮಂಡ್ಯ ಜಿಲ್ಲೆ, ಶ್ರೀರಂಗಪಟ್ಟಣ
ತುಂಗಭದ್ರಾ - ಪಂಪಸಾಗರ ಹೊಸಪೇಟೆ, ಬಳ್ಳಾರಿ ಜಿಲ್ಲೆ
ಆಲಮಟ್ಟಿ ಲಾಲ್ ಬಹದ್ದೂರ್ ಶಾಸ್ತ್ರಿ - ಅಣೆಕಟ್ಟು, ವಿಜಯಪುರ
ನಾರಾಯಣಪುರ  - ಬಸವಸಾಗರ, ಯಾದಗಿರಿ
ಹೇಮಾವತಿ - ಗೋರೂರು, ಹಾಸನ
ಪ್ರಮುಖ ಸಂಸ್ಥೆಗಳು:-
ರೈಸ್ ಟೆಕ್ನಾಲಜಿ ಪಾರ್ಕ್ - ಕಾರಟಗಿ (ಗಂಗಾವತಿ)
ತೆಂಗು ಸಂಸ್ಕರಣಾ ಘಟಕ  - ತಿಪಟೂರು ಕೊನೆಹಳ್ಳಿ
ತೆಂಗು ತಂತ್ರಜ್ಞಾನ ಪಾರ್ಕ್  - ತಿಪಟೂರು
ಮೆಕ್ಕೆಜೋಳ ತಂತ್ರಜ್ಞಾನ ಪಾರ್ಕ್ -  ರಾಣೆಬೆನ್ನೂರು
ಫುಡ್ ಪಾರ್ಕ್ ವಸಂತನರಸಾಪುರ -  (ತುಮಕೂರು)
ಪ್ರಮುಖ ಜಲವಿವಾದಗಳು:-
ಕಾವೇರಿ:- ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚೆರಿ
ಕೃಷ್ಣಾ :- ಕರ್ನಾಟಕ, ಮಹರಾಷ್ಟ್ರ, ಆಂಧ್ರಪ್ರದೇಶ
ಮಹದಾಯಿ:- ಕರ್ನಾಟಕ ಮತ್ತು ಗೋವಾ
ಪ್ರಮುಖಾಂಶಗಳು:-
ಕೈಗಾರಿಕಾ ಉದ್ದೇಶಿತ ಜೈವಿಕ ತಂತ್ರಜ್ಞಾನ ನೀತಿ 2001 ನ್ನು ವಿನ್ಯಾಸಗೊಳಿಸಿದ ಭಾರತದ ರಾಜ್ಯಗಳಲ್ಲಿ ಮೊದಲ ರಾಜ್ಯ - ಕರ್ನಾಟಕ
ಕರ್ನಾಟಕ ರಾಜ್ಯವು ದೇಶದ ಸಾಫ್ಟ್ ವೇರ್ ಅಥವಾ ಸೇವಾ ರಫ್ತುಗಳಲ್ಲಿ ಮೊದಲ ಸ್ಥಾನದಲ್ಲಿದ್ದು ಮಾರಾಟದ ಸರಕು ರಫ್ತುಗಳಲ್ಲಿ - 4 ನೇ ಸ್ಥಾನ
2011 ರ ಅಕ್ಟೋಬರ್ 20 ರಂದು ಮೆಟ್ರೋ ರೈಲ್ವೆ ಸೇವೆಯು ಬೈಯಪ್ಪನಹಳ್ಳಿಯಿಂದ ಮಹಾತ್ಮಾಗಾಂಧಿ ರಸ್ತೆವರೆಗೆ ಆರಂಭವಾಯಿತು.
ತೊಗರಿ ಕಣಜ ಎಂದು ಕಲಬುರಗಿಯನ್ನು ಕರೆಯುತ್ತಾರೆ.
ಜೋಳದ ಉತ್ಪಾದನೆಯಲ್ಲಿ ಭಾರತದಲ್ಲಿ ಮಹಾರಾಷ್ಟ್ರವು ಮೊದಲ ಸ್ಥಾನದಲ್ಲಿದ್ದು, ಕರ್ನಾಟಕ ಎರಡನೇ ಸ್ಥಾನದಲ್ಲಿದೆ.
ರಾಗಿ ಉತ್ಪಾದನೆಯಲ್ಲಿ ಕರ್ನಾಟಕವು ಮೊದಲ ಸ್ಥಾನದಲ್ಲಿದ್ದು, ತುಮಕೂರು ರಾಜ್ಯದಲ್ಲಿಯೇ ಮೊದಲ ಸ್ಥಾನದಲ್ಲಿದೆ.
ಕರ್ನಾಟಕದ ಪ್ರಸಿದ್ಧ ಬೆಳೆಗಳು:-
ರಸಬಾಳೆ - ನಂಜನಗೂಡು
ತೆಂಗಿನಕಾಯಿ - ತಿಪಟೂರು
ಚಕ್ಕೋತ - ದೇವನಹಳ್ಳಿ
ರೇಷ್ಮೆ - ರಾಮನಗರ
ಹೊಗೆಸೊಪ್ಪು - ನಿಪ್ಪಾಣಿ
ಏಲಕ್ಕಿ - ಹಾವೇರಿ
ಸೀರೆ - ಇಳಕಲ್
ಪ್ರಚಲಿತ ಘಟನೆಗಳು:-
2016 ನೇ ಸಾಲಿನ ಬಸವಕೃಷಿ ಪ್ರಶಸ್ತಿ ಪಡೆದವರು - ತ್ರಿಪುರಾದ ಮಾಣಿಕ್ ಸರ್ಕಾರ್
2015 ನೇ ಸಾಲಿನ ಪಂಪ ಪ್ರಶಸ್ತಿ - ಡಾ.ಬಿ.ಎ ಸನದಿ
2015 ನೇ ಸಾಲಿನ ಸರಸ್ವತಿ ಸಮ್ಮಾನ್ ಪ್ರಶಸ್ತಿ ವಿಜೇತರು - ಪದ್ಮಾ ಸಚದೇವ (ಕೃತಿ - ಚಿತ್ ಬೇಟ್)
ರಾಷ್ಟ್ರೀಯ ಬಸವ ಪುರಸ್ಕಾರ - ಗೊ.ರು ಚೆನಬಸಪ್ಪ
2016 ನೇ ಸಾಲಿನ ದಾದಾ ಸಾಹೇಬ್ ಪಾಲ್ಕೆ ಮನೋಜ್ ಕುಮಾರ್
ಕನ್ನಡ ಸಾಹಿತ್ಯ
1.ಕನ್ನಡದ ಮೊದಲ ಪ್ರಗಾಥ ಯಾವುದು?
1.ಶುಕ್ರಗೀತೆ.
2.ಅರುಣ.
3.ಬಾನಾಡಿ.
4.ಓ ಹಾಡೆ.
C✅✅✅
2.ಕನ್ನಡದಲ್ಲಿ ಸರಳರಗಳೆಯನ್ನು ಬಳಸಿದ ಮೊದಲ ಕವಿ ಯಾರು?
1.ಪಂಪ.
2.ಹರಿಹರ.
3.ಕುವೆಂಪು.
4.ಮಾಸ್ತಿ.
D✅✅👌💐💐
3.5ಮಾತ್ರೆಯ 4 ಗಣಗಳನ್ನು ಹೊಂದಿದ್ದರೇ ಅದನ್ನು?
1.ಉತ್ಸಾಹ ಲಯ.
2.ಮಂದಾನಿಲ ಲಯ.
3.ಲಲಿತಲಯ.
4.ಭಾಮಿನಿ ಲಯ.
C✅✅✅💐
4.ಸಾಂಗತ್ಯದ ಶ್ರೇಷ್ಟ ಕವಿ ಯಾರು?
1.ಪಂಪ.
2.ನಂಜುಂಡ.
3.ದೇವರಾಜ್.
4.ರತ್ನಾಕರವರ್ಣಿ.
D✅✅✅💐💐
5.ಉಪಮಾನ ಮತ್ತು ಉಪಮೇಯಗಳ ಮಧ್ಯೆ ಹೋಲಿಕೆಗಾಗಿ ಇರುವ ಅಂಶವೇ?
1.ಉಪಮಾನ.
2.ಉಪಮಾವಾಚಕ.
3.ಉಪಮೇಯ.
4.ಸಮಾನಧರ್ಮ.
D✅✅✅👌💐💐
6.ಕವಿರಾಜಮಾರ್ಗ ಕೃತಿಗೆ ಆಕರ ಗ್ರಂಥ ಯಾವುದು?
1.ದಂಡಿಯ ಕಾವ್ಯಾದರ್ಶ.
2.ಪೂರ್ವಪುರಾಣ.
3.ಸಂಸ್ಕತ ವ್ಯಾಸಭಾರತ.
4.ಮಹಾಪುರಾಣ.
A✅✅✅💐
7.ಪ್ರಸನ್ನಗಂಭೀರ ವಚನರಚನ ಚತುರ ಎಂದು ಯಾರನ್ನು ಕರೆಯುತ್ತಾರೆ?
1.ಬಸವಣ್ಣ.
2.ಅಲ್ಲಮಪ್ರಭು.
3.ಪಂಪ.
4.ರನ್ನ.
C✅✅💐💐👌
8.ದುರ್ಗಸಿಂಹನ ಗುರು ಯಾರು?
1.ಅಜಿತಸೇನಾಚಾರ್ಯ.
2.ದೇವೇಂದ್ರಮುನಿ.
3.ಶಂಕರಭಟ್ಟರು.
4.ನರೇಂದ್ರಸೇನ ಮುನಿ.
C✅✅💐💐
9.ನರಬಲಿ ಎಂಬ ಕವನ ಪ್ರಕಟಿಸಿ ಕೆಲಸವನ್ನು ಕಳೆದುಕೊಂಡ ಕವಿ ಯಾರು?
1.ಶಿವರಾಮಕಾರಂತ.
2.ಕುವೆಂಪು.
3.ದ.ರಾ.ಬೇಂದ್ರೆ.
4.ಮಾಸ್ತಿ.
C✅✅💐💐💐
10.ಷಡಕ್ಷರದೇವನ 42 ಆಶ್ವಾಸಗಳಲ್ಲಿ 4000 ಪದ್ಯಗಳಲ್ಲಿ ಅರಳಿನಿಂತ ದೊಡ್ಡ ಕಾವ್ಯ ಯಾವುದು?
1.ವೃಷಬೇಂದ್ರ ವಿಜಯ.
2.ಶಬರಶಂಕರ ವಿಳಾಸ.
3.ರಾಜಶೇಖರ ವಿಳಾಸ.
4.ಮೇಲಿನ ಯಾವುದು ಅಲ್ಲ.
A✅✅💐💐
11.ವರ್ಗಸಂಘರ್ಷ ಹೊಂದಿದ ಕೃತಿ?
1.ನಳ ಚರಿತ್ರೆ.
2.ರಾಮಧಾನ್ಯ ಚರಿತ್ರೆ.
3.ಹೋರಾಟ ಚರಿತ್ರೆ.
4.ಹರಿಭಕ್ತಿ ಸಾರ.
B✅✅💐💐
12.ನಾಟಿಕೀಯ ಶೈಲಿಯಲ್ಲಿ ರಚಿತವಾಗಿರುವ ಕೃತಿ?
1.ಹರಿಶ್ಚಂದ್ರ ಕಾವ್ಯ.
2.ಕರ್ನಾಟಕ ಕಾದಂಬರಿ.
3.ಭೀಮಪುರಾಣ.
4.ಜಗನ್ನಾಥ ವಿಜಯ.
A✅✅👌💐💐
13.ಕೊಡೆಗಳು ನಾಟಕ ಬರೆದವರು?
1.ಚಂದ್ರಶೇಖರ ಪಾಟೀಲ.
2.ಚಂದ್ರಶೇಖರ ಕಂಬಾರ.
3.ಲಂಕೇಶ್.
4.ಬಸವಲಿಂಗಯ್ಯ.
A✅✅💐💐
14.ಕೇಶಿರಾಜನ ಸೋದರಮಾವ?
1.ಮಲ್ಲಿಕಾರ್ಜುನ.
2.ಸುಮುನೋಬಾಣ.
3.ಕಶ್ಯಪ.
4.ಜನ್ನ.
D✅✅💐💐
15.ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿದ್ದವರು?
1.ಹಾ.ಮ್.ನಾಯಕ್.
2.ಡಾ.ದೇ.ಜ.ಗೌ.
3.ಡಾ.ಹಿ.ತಿ. ರಾಮಚಂದ್ರೇಗೌಡ.
4.ಡಾ.ಚಕ್ಕೆರೆ ಶಿವಶಂಕರ್.
C✅✅💐💐👌
16.ಕಾವ್ಯಂ ತಾನಿದು ನವರಸಸೇವ್ಯಂ ಎಂದು ಹೊಗಳಿಸಿಕೊಂಡ ಕೃತಿ?
1.ಪಂಪಾಶತಕ.
2.ರಕ್ಷಾಶತಕ.
3.ಗಿರಿಜಾಕಲ್ಯಾಣ.
4. ಮುಡಿಗೆಯ ಅಷ್ಟಕ.
C✅✅👌💐💐
17.ಚಂದ್ರಹಾಸನ ಕಥೆ ಬರೆದವರು?
1.ಸಂಚಿ ಹೊನ್ನಮ.
2.ಹೆಳವನಕಟ್ಟೆಗಿರಿಯಮ್ಮ್.
3.ಗೀತಾ ನಾಗಭೂಷಣ.
4.ದೇವನೂರು ಮಹಾದೇವ.
B✅✅💐💐👌
18.ಪುರಾಣ ಚೂಡಾಮಣಿ ಎಂದು ಹೆಸರು ಪಡೆದ ಕೃತಿ?
1.ಆದಿಪುರಾಣ.
2.ಪೂರ್ವಪುರಾಣ.
3.ಮಹಾಪುರಾಣ.
4.ಶಾಂತಿಪುರಾಣ.
D✅✅💐💐
19.ಮಲೆನಾಡಿನ ಗಾಂಧೀ ಎಂದು ಹೆಸರು ಪಡೆದ ಮಾಜಿ ಶಿಕ್ಷಣ ಸಚಿವ?
1.ವೀರಪ್ಪಮೊಯಿಲಿ.
2.ಗೋವಿಂದಗೌಡ.
3.ಹೆಗ್ಗಪ್ಪ ಲಮಾಣಿ.
4.ಎಸ್.ವಿಶ್ವನಾಥ.
B✅✅💐💐
20.ಜಯಕೀರ್ತಿಯು ಬ್ರಹ್ಮಗಣಕ್ಕೆ ಹೇಳಿರುವ ಹೆಸರು?
1.ಶರ.
2.ಮದನ.
3.ರತಿ.
4.ಮನ್ಮಥ.
C✅✅💐💐
21.ಅಜಗಣ್ಣನ ಸಹೋದರಿ?
1.ಅಕ್ಕಮಹಾದೇವಿ.
2.ಆಯ್ದಕ್ಕಿ ಲಕ್ಕಮ್ಮ.
3.ಮುಕ್ತಾಯಕ್ಕ.
4. ನಾಗಲಾಂಬಿಕೆ.
C✅✅💐💐
22.ಗೀತಾನಾಟಕ ರಚಿಸಿದವರು?
1.ಕೈಲಾಸಂ.
2. ಶ್ರೀರಂಗ.
3. ಪು.ತಿ.ನ.
4. ಲಂಕೇಶ.
C✅✅💐💐
23.ಕುವೆಂಪುರವರ ಬೊಮ್ಮನಹಳ್ಳಿ ಕಿಂದರ ಜೋಗಿ ಎಂಬುದು?
1.ಮಹಾಕಾವ್ಯ.
2.ಕಿರುಕೃತಿ.
3.ಕಾದಂಬರಿ.
4. ಕವನ ಸಂಕಲನ.
B✅✅👌💐💐
24.ಜಾನಪದ ಲೋಕ ಇರುವುದು ಎಲ್ಲಿ?
1.ಬೆಂಗಳೂರು.
2.ಧರ್ಮಸ್ಥಳ.
3.ಮೈಸೂರು.
4.ರಾಮನಗರ.
D✅✅👌💐💐
25.ತ್ಯಾಗ ಭೋಗಗಳ ಸಮನ್ವಯವನ್ನು ಸಾಧಿಸಿದ ಕೃತಿ?
1.ಭರತೇಶ ವೈಭವ.
2.ರತ್ನಾಕರ ಶತಕ.
3.ತ್ರಿಲೋಕ ಶತಕ.
4.ಜಿನೇಶ್ವರ ವೈಭವ.
A✅✅💐💐👌
ಸಾಮಾನ್ಯ ಜ್ಞಾನ. (ಎಸ್ ಡಿ ಎ (SDA) ಮತ್ತು ಎಫ್ ಡಿ ಎ (FDA) ಪರೀಕ್ಷಾ ವಿಶೇಷಾಂಕ)
 ●ಸಾಮಾನ್ಯ ಜ್ಞಾನ
 (GENERAL KNOWLEDGE)
ಪ್ರಶ್ನೆ ನಂ: 1) ಫುಟ್ಬಾಲ್ ಮತ್ತು ಕ್ರಿಕೆಟ್ ಕ್ರೀಡೆಗಳ ವಿಶ್ವಕಪ್ ಪಂದ್ಯಾವಳಿಗಳನ್ನು ಆಡಿದ ವಿಶ್ವದ ಏಕೈಕ ಆಟಗಾರ ಯಾರು ?
1. ಎ.ಬಿ.ಡಿವಿಲಿಯರ್ಸ್
2. ಗ್ಯಾರಿ ಸೋಬರ್ಸ್
3. ವಿವಿಯನ್ ರಿಚರ್ಡ್ಸ್√
4. ರೋಜರ್ ಮಿಲ್ಲಾ
ಪ್ರಶ್ನೆ ನಂ: 2) ಇತ್ತೀಚೆಗೆ ನಿಧನರಾದ 'ದೇವನ್ ವರ್ಮಾ'ರವರಿಗೆ 3ನೇ ಬಾರಿ ಫಿಲ್ಮ್ ಫೇರ್ ಪ್ರಶಸ್ತಿಯನ್ನು ತಂದುಕೊಟ್ಟ ಚಿತ್ರ ಯಾವುದು?
A] ಅಂಗೂರ್√
B] ಧರ್ಮಪುತ್ರ
C] ಅನುಪಮಾ
D] ಭಾಮೋಶಿ
ಪ್ರಶ್ನೆ ನಂ: 3) 2014 ರ FIFA ಫುಟ್ಬಾಲ್ ವಿಶ್ವಕಪ್ ನಲ್ಲಿ ಫೈನಲ್ ಪಂದ್ಯವನ್ನು ಆಡಿದ ರಾಷ್ಟ್ರಗಳು ಯಾವುವು?
A] ಬ್ರೆಜಿಲ್ ಮತ್ತು ಜರ್ಮನಿ
B] ಜರ್ಮನಿ ಮತ್ತು ಇಟಲಿ
C] ಅರ್ಜೆಂಟೈನ ಮತ್ತು ನೆದರ್‌ಲ್ಯಾಂಡ್
D] ಅರ್ಜೆಂಟೈನ ಮತ್ತು ಜರ್ಮನಿ √
ಪ್ರಶ್ನೆ ನಂ: 4) ಇತ್ತೀಚೆಗೆ ಆಂಧ್ರ ಪ್ರದೇಶದ ನೂತನ ರಾಜಧಾನಿಯಾಗಿ ಘೋಸಿಸಲ್ಪಟ್ಡ ಐತಿಹಾಸಿಕ ಪಟ್ಟಣ ಯಾವುದು?
A] ಅಮರಾವತಿ √
B] ಚಿದಂಬರಂ
C] ವೈಜಯಂತಿ
D] ಅಮರೇಶ್ವರ್
ಪ್ರಶ್ನೆ ನಂ: 5) 2015 ರ ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕ (Captain) ಯಾರು?
A] ಅಲ್ಲನ್ ಬಾರ್ಡರ್
B] ಸ್ವಿಟ್ ವಾಘ್
C] ತಿಕೋಟದಲ್ಲಿ ಪಾಂಟಿಂಗ್
D] ಮೈಕೆಲ್ ಕ್ಲಾರ್ಕ್ √
ಪ್ರಶ್ನೆ ನಂ: 6) ಸೂರ್ಯ ಮತ್ತು ನಕ್ಷತ್ರಗಲ್ಲಿ ಶಕ್ತಿಯು ಈ ಕೆಳಕಂಡ ಪ್ರಕ್ರಿಯೆಯಿಂದ ಬಿಡುಗಡೆಯಾಗುತ್ತದೆ?
A] ಹಗುರ ನ್ಯೂಕ್ಲಿಯಸ್ ಗಳ ಸಮ್ಮಿಲನದಿಂದ ಭಾರವಾದ ನ್ಯೂಕ್ಲಿಯಸ್ ಗಳು ರೂಪುಗೊಳ್ಳುವುದು.√
B] ಭಾರವಾದ ನ್ಯೂಕ್ಲಿಯಸ್ ಗಳು ವಿದಳನಗೊಂಡು ಹಗುರ ನ್ಯೂಕ್ಲಿಯಸ್ ಗಳಾಗುವುದು.
C] ಅನಿಲಗಳ ದಹನ ಕ್ರಿಯೆ
D] ರೇಡಿಯೋ ವಿಕಿರಣ ಕ್ರಿಯೆ
ಪ್ರಶ್ನೆ ನಂ: 7) ಅಂಕೋಲಾದ ಉಪ್ಪಿನ ಸತ್ಯಾಗ್ರಹ ನೇತೃತ್ವವನ್ನು ವಹಿಸಿದವರು ಯಾರು?
A] ಎಂ.ಪಿ.ನಾಡಕರ್ಣಿ√
B] ಆರ್.ಆರ್.ದಿವಾಕರ್
C] ಮಂಜಪ್ಪ ಹರ್ಡಿಕರ್
D] ಪಂಡಿತ ತಾರಾನಾಥ
ಪ್ರಶ್ನೆ ನಂ: 8) 'ಸಾರ್ಕ್ ವಿಕೋಪ ನಿರ್ವಹಣಾ ಕೇಂದ್ರ' ಯಾವ ಸ್ಥಳದಲ್ಲಿ ಪ್ರಾರಂಭಿಸಲ್ಪಟ್ಟಿದೆ?
A] ಮುಂಬಯಿ
B] ಬೆಂಗಳೂರು
C] ನವ ದೆಹಲಿ√
D] ನೊಯಿಡಾ
ಪ್ರಶ್ನೆ ನಂ: 9) ಭೂಮಿಯ ವಿಮೋಚನೆ ವೇಗ ಎಷ್ಟು?
A] 11.2 ಕಿ.ಮೀ / ಸೆಕೆಂಡ್√
B] 11.0 ಕಿ.ಮೀ / ಸೆಕೆಂಡ್
C] 12.2 ಕಿ.ಮೀ / ಸೆಕೆಂಡ್
D] 11.6 ಕಿ.ಮೀ / ಸೆಕೆಂಡ್
ಪ್ರಶ್ನೆ ನಂ: 10) ಈ ಕೆಳಗಿನ ಯಾವ ಹೇಳಿಕೆ ಯಾವುದು ತಪ್ಪಾಗಿದೆ?
1.ರಾಜ್ಯದಲ್ಲಿ 6 ವರ್ಷಕ್ಕಿಂತ ಕಡಿಮೆ ವಯೋಮಾನದ ಮಕ್ಕಳ ಲಿಂಗಾನುಪಾತ: 943.
2.ರಾಜ್ಯದಲ್ಲಿ ಜನ ಸಾಂದ್ರತೆ ಪ್ರಮಾಣ ಪ್ರತಿ ಚದುರ ಕಿ.ಮೀ.ಗೆ: 319.
3.ರಾಜ್ಯದಲ್ಲಿ ಸಾಕ್ಷರತೆ ಪ್ರಮಾಣ 2011ರಲ್ಲಿ ಶೇ.75.60ಕ್ಕೆ ಏರಿಕೆಯಾಗಿದೆ.
-ಸಂಕೇತಗಳು
A] 1 ಮತ್ತು 2 ಮಾತ್ರ
B] 2 ಮತ್ತು 3 ಮಾತ್ರ
C] 1 ಮತ್ತು 3 ಮಾತ್ರ
D] ಎಲ್ಲವೂ ಸರಿ.√
ಪ್ರಶ್ನೆ ನಂ: 11) ಹೊಂದಿಸಿ ಬರೆಯಿರಿ.
   ಮರುಭೂಮಿಗಳು            ದೇಶ
ಎ) ತಾಕ್ಲಾ ಮಾಕಾನ್       1) ಆಸ್ಟ್ರೇಲಿಯಾ                              
ಬಿ) ಕಲಹರಿ                      2) ಚಿಲಿ
ಸಿ) ಗ್ರೇಟ್ ವಿಕ್ಟೋರಿಯಾ    3) ಚೀನಾ
ಡಿ) ಪಟಗೋನಿಯನ್          4) ದಕ್ಷಿಣ ಆಪ್ರಿಕಾ
ಇ) ಅಟಕಾಮಾ                 5) ಅರ್ಜೆಂಟೈನಾ
-ಸಂಕೇತಗಳು
ಎ)ಎ-1. ಬಿ-2. ಸಿ -3. ಡಿ-5. ಇ-4
ಬಿ)ಎ-4. ಬಿ-1. ಸಿ-5. ಡಿ-3. ಇ-2
ಸಿ)ಎ -3. ಬಿ-4. ಸಿ -1. ಡಿ-5. ಇ-2√
ಡಿ)ಎ-1. ಬಿ-5. ಸಿ -2. ಡಿ-4. ಇ-3
ಪ್ರಶ್ನೆ ನಂ: 12) 'New India and Common Wheel' ಎಂಬ ಪತ್ರಿಕೆಗಳನ್ನು ಹೊರಡಿಸಿದವರು?
A] ಅನಿಬೆಸಂಟ್√
B] ದಾದಾಬಾಯಿ ನೌರೋಜಿ
C] ರಾಜಾರಾಮ್ ಮೋಹನ್ ರಾಯ್
D] ದೇವೇಂದ್ರನಾಥ ಠಾಗೋರ್
*Gk4u*
ಪ್ರಶ್ನೆ ನಂ: 13) ಹೊಂದಿಸಿ ಬರೆಯಿರಿ.
2014 ನೇ ಸಾಲಿನ ನೊಬೆಲ್‌ ಪ್ರಶಸ್ತಿಗಳು ಪುರಸ್ಕೃತರು
ಎ) ಸಾಹಿತ್ಯ ವಿಭಾಗ 1) ಕೈಲಾಶ್‌ ಸತ್ಯಾರ್ಥಿ ಮತ್ತು ಮಲಾಲ ಬಿ) ಶಾಂತಿ ವಿಭಾಗ 2) ಜಿನ್‌ ಟಿರೋಲ್‌
ಸಿ) ಅರ್ಥಶಾಸ್ತ್ರ ವಿಭಾಗ 3) ಜಾನ್ ಓ ಕೀಫೆ, ಬ್ರಿಟ್‌ ಮೋಸರ್‌ ಮತ್ತು ಎಡ್ವರ್ಡ್‌ ಐ
ಡಿ) ಸೈಕಲಾಜಿ ಅಥವಾ ಔಷಧಿ 4) ಪ್ಯಾಟ್ರಿಕ್‌ ಮೊಡಿಯಾನೊ
ಸಂಕೇತಗಳು
A] ಎ-1. ಬಿ-2. ಸಿ -3. ಡಿ-4.
B] ಎ-4. ಬಿ-1. ಸಿ-2. ಡಿ-3.√
C] ಎ -2. ಬಿ-1. ಸಿ -4. ಡಿ-3.
D] ಎ-1. ಬಿ-4. ಸಿ -3. ಡಿ-4.
ಪ್ರಶ್ನೆ ನಂ: 14) ಮಂಜುಗಡ್ಡೆಯು ನೀರಿನಲ್ಲಿ ತೇಲುತ್ತದೆ ಆದರೆ ಆಲ್ಕೋಹಾಲ್ ನಲ್ಲಿ ಮುಳುಗುತ್ತದೆ. ಏಕೆಂದರೆ,
A] ಇದು ನೀರಿನ ಶೀತಘನಿಕೃತ ರೂಪವಾಗಿದೆ.
B] ನೀರು ಆಲ್ಕೋಹಾಲ್ ಗಿಂತ ಪಾರದರ್ಶಕವಾಗಿದೆ.
C] ಮಂಜುಗಡ್ಡೆಯು ಘನವಸ್ತು, ಆದರೆ ಆಲ್ಕೋಹಾಲ್ ದ್ರವ ಪದಾರ್ಥ
D] ಮಂಜುಗಡ್ಡೆಯು ನೀರಿಗಿಂತ ಹಗುರ ಮತ್ತು ಆಲ್ಕೋಹಾಲ್ ಗಿಂತ ಭಾರ √
ಪ್ರಶ್ನೆ ನಂ: 15) ರಾಜ್ಯದಲ್ಲಿ ಕರಡಿಗಳಿಗಾಗಿ ಸ್ಥಾಪಿಸಿರುವ ರಕ್ಷಣಾಧಾಮ ಎಲ್ಲಿದೆ?
A] ದಕ್ಷಿಣ ಕನ್ನಡ
B] ಬಳ್ಳಾರಿ √
C] ಮಂಡ್ಯ
D] ಶಿವಮೊಗ್ಗ
ಪ್ರಶ್ನೆ ನಂ: 16) ನೀರು ಯಾವ ಉಷ್ಣಾಂಶದಲ್ಲಿ ಕುಗ್ಗುತ್ತದೆ ಮತ್ತು ಅಧಿಕ ಸಾಂದ್ರತೆ ಹೊಂದಿರುತ್ತದೆ?
A] 4°C√
B] 3°C
C] -4°C
D] 0°C
ಪ್ರಶ್ನೆ ನಂ: 17) ಲಿಥುವೇನಿಯಾ ಯೂರೋ ವಲಯಕ್ಕೆ ಸೇರಿದ ಎಷ್ಟನೆಯ ಸದಸ್ಯ ರಾಷ್ಟ್ರ?
A] 17 ನೇ ರಾಷ್ಟ್ರ
B] 18 ನೇ ರಾಷ್ಟ್ರ
C] 19 ನೇ ರಾಷ್ಟ್ರ
D] 20 ನೇ ರಾಷ್ಟ್ರ √.
ಪ್ರಶ್ನೆ ನಂ: 18) ರಾಷ್ಟ್ರೀಯ ಹ್ಯಾಂಡ್‌ಲೂಮ್‌ ದಿನಾಚರಣೆಯನ್ನು ಯಾವ ವರ್ಷದಿಂದ ಆಚರಣೆ ಮಾಡಲಾಗುತ್ತಿದೆ?
a) 7, ಆಗಸ್ಟ್  1984    
b) 7, ಆಗಸ್ಟ್  2015√
c) 7, ಆಗಸ್ಟ್  1999    
d) 7, ಆಗಸ್ಟ್  1989
ಪ್ರಶ್ನೆ ನಂ: 19) 'ಮುದ್ರಾ ಬ್ಯಾಂಕ' ಎಷ್ಟು ಮುಖ ಬಂಡವಾಳದೊಂದಿಗೆ ಆರಂಭಿಸಲ್ಪಟ್ಟಿದೆ?
A] 20,000 ಕೋ.ರೂ√
B] 25,000 ಕೋ.ರೂ
C] 50,000 ಕೋ.ರೂ
D] 1,00,000 ಕೋ.ರೂ
ಪ್ರಶ್ನೆ ನಂ: 20) 'ಮಿಷನ್ ಇಂದ್ರ ಧನುಷ್ 201' ಯಾವುದಕ್ಕೆ ಸಂಬಂಧಿಸಿದೆ?
A] ಸೌರ ಇಂಧನಕ್ಕೆ
B] ಬಾಲಕಿಯರ ಶಿಕ್ಷಣಕ್ಕೆ
C] ಮಕ್ಕಳ 7 ಮಾರಣಾಂತಿಕ ರೋಗಗಳಿಗೆ √
D] ಮೋಡ ಬಿತ್ತನೆಗೆ
ಪ್ರಶ್ನೆ ನಂ: 21) ಭಾರತೀಯ ರೇಲ್ವೆಯ ಸುಧಾರಣೆಗಾಗಿ ರಚಿಸಲಾದ 'ಕಾಯಕಲ್ಪ' ಮಂಡಳಿಯ ಮುಖ್ಯಸ್ಥರು ಯಾರು?
A] ರತನ್ ಟಾಟಾ √
B] ಎ.ಕೆ.ಮಿತ್ತಲ್
C] ಅಜಾಯಿ ಶಂಕರ್
D] ಅಶೋಕ ಚಾವ್ಲಾ
ಪ್ರಶ್ನೆ ನಂ: 22) ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ " ಡಿಜಿಟಲ್ ಇಂಡಿಯಾ " ಕ್ಕೆ ರಾಯಬಾರಿಯಾಗಿ ಆಯ್ಕೆಗೊಂಡವರು ಯಾರು ?
1. ಕತ್ರೀನಾ ಕೈಪ್
2. ಮಾಧುರಿ ದಿಕ್ಷಿತ್
3. ಕೃತ ಬಂದು
4. ಕೃತಿ ತಿವಾರಿ✅
ಪ್ರಶ್ನೆ ನಂ: 23) ಪ್ರಸ್ತುತ ಭಾರತದ ಮುಖ್ಯ ಚುನಾವಣಾ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡವರು ಯಾರು ?
*Gk4u*
A] ಜಾವೇದ್ ಉಸ್ಮಾನಿ
B] ಜಯಪ್ರಕಾಶ್ ಪಾಂಡೆ
C] ಪಿ.ಎನ್‌. ಶ್ರೀನಿವಾಸಾಚಾರಿ
D] ನಸೀಮ್ ಜೈಯ್ಧಿ √
ಪ್ರಶ್ನೆ ನಂ: 24) ಹೊಂದಿಸಿ ಬರೆಯಿರಿ.
ನಾಯಕರು ಸಮಾಧಿ ಸ್ಥಳ  
ಎ) ಮೊರಾರ್ಜಿ ದೇಸಾಯಿ 1) ವಿಜಯ್ ಘಾಟ್.                              
ಬಿ) ಜಗಜೀವನ ರಾಂ 2) ನಾರಾಯಣ್ ಘಾಟ್.
ಸಿ) ಲಾಲ್ ಬಹದ್ದೂರ್ ಶಾಸ್ತ್ರಿ 3) ಅಭಯಘಾಟ್
ಡಿ) ಜವಾಹರಲಾಲ ನೆಹರು 4) ಸಮತಾಸ್ಥಳ
ಇ) ಗುಲ್ಜಾರಿ ಲಾಲ್ ನಂದಾ 5) ಶಾಂತಿವನ
ಸಂಕೇತಗಳು
ಎ)ಎ-3. ಬಿ-4. ಸಿ -1. ಡಿ-5. ಇ-2√
ಬಿ)ಎ-4. ಬಿ-1. ಸಿ-5. ಡಿ-3. ಇ-2
ಸಿ)ಎ -2. ಬಿ-4. ಸಿ -1. ಡಿ-3. ಇ-5
ಡಿ)ಎ-1. ಬಿ-5. ಸಿ -2. ಡಿ-4. ಇ-3
ಪ್ರಶ್ನೆ ನಂ: 25) ಭಾರತದಲ್ಲಿ ಸಂವಿಧಾನದ ಮೊದಲನೇ ತಿದ್ದುಪಡಿ ಈ ಕೆಳಕಂಡ ಯಾವ ದಿನಾಂಕದಂದು ಜಾರಿಗೆ ಬಂದಿತು
A. ಜೂನ್ 18, 1951 √
B. ಜನವರಿ 26, 1950
C. ನವೆಂಬರ್ 26, 1952
D. ಜುಲೈ 1, 1951
ಪ್ರಶ್ನೆ ನಂ: 26) ಭಾರತದ ಮತದಾನದ ವಯಸ್ಸನ್ನು 21 ರಿಂದ 18 ಕ್ಕೆ ಇಳಿಸಿದ ಸಂವಿಧಾನದ ತಿದ್ದುಪಡಿ ಯಾವುದು?
A. ಸಂವಿಧಾನದ ತಿದ್ದುಪಡಿ 72, 1990
B. ಸಂವಿಧಾನದ ತಿದ್ದುಪಡಿ 61, 1989√
C. ಸಂವಿಧಾನದ ತಿದ್ದುಪಡಿ 81, 1985
D. ಸಂವಿಧಾನದ ತಿದ್ದುಪಡಿ 75, 1991
ಪ್ರಶ್ನೆ ನಂ: 27) ಮಾಜಿ ರಾಷ್ಟ್ರಪತಿ ಅಬ್ದುಲ್‌ ಕಲಾಂ ಅವರ ಸ್ಮರಣಾರ್ಥ ‘ಅಬ್ದುಲ್‌ ಕಲಾಂ ಯುವ ಪ್ರಶಸ್ತಿ’ ನೀಡಲು ಯಾವ ರಾಜ್ಯ ನಿರ್ಧರಿಸಿದೆ.
a) ತಮಿಳುನಾಡು √
b)ಕರ್ನಾಟಕ
c) ಕೇರಳ      
d) ಆಂಧ್ರಪ್ರದೇಶ
ಪ್ರಶ್ನೆ ನಂ: 28) ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆ ಇತ್ತೀಚೆಗೆ ‘ಸಮನ್ವಯ್‌’ ಯೋಜನೆಯನ್ನು ಪ್ರಕಟಿಸಿತು. ಈ ಯೋಜನೆ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ?
a) ತಾಲ್ಲೂಕು ಪಂಚಾಯ್ತಿ  
b) ಜಿಲ್ಲಾ ಪಂಚಾಯ್ತಿ
c) ಕಾಪ್‌ ಪಂಚಾಯ್ತಿ    
d) ಗ್ರಾಮ ಪಂಚಾಯ್ತಿ √
ಪ್ರಶ್ನೆ ನಂ: 29) ಹೊಂದಿಸಿ ಬರೆಯಿರಿ.
   ನದಿ ದೇಶ
ಎ)ಹ್ವಾಂಗ್ ಹೋ 1) ಯುರೋಪ್                                *Gk4u*
ಬಿ)ವೋಲ್ಗಾ 2) ಚೀನಾ
ಸಿ)ಡ್ಯಾನ್ಯೂಬ್ 3) ಆಫ್ರಿಕಾ
ಡಿ)ನೈಲ್ 4) ಯುಎಸ್ಎಸ್ಆರ್
ಇ)ಮುರ್ರೆ ಡಾರ್ಲಿಂಗ್ 5) ಆಸ್ಟ್ರೇಲಿಯಾ
— ಸಂಕೇತಗಳು
ಎ)ಎ-1. ಬಿ-2. ಸಿ -3. ಡಿ-5. ಇ-4
ಬಿ)ಎ-4. ಬಿ-1. ಸಿ-5. ಡಿ-3. ಇ-2
ಸಿ)ಎ -2. ಬಿ-4. ಸಿ -1. ಡಿ-3. ಇ-5 √
ಡಿ)ಎ-1. ಬಿ-5. ಸಿ -2. ಡಿ-4. ಇ-3
ಪ್ರಶ್ನೆ ನಂ: 30) ಕೆಳಕಂಡ ದೇಶಗಳಲ್ಲಿ ಯಾವುದು 'ಜಾತ್ಯತೀತ ರಾಷ್ಟ್ರ' ಎಂದು ತನ್ನ ಸಂವಿಧಾನದಲ್ಲಿ ಸೇರಿಸಿಕೊಂಡಿತು?
A. ಶ್ರೀಲಂಕಾ
B. ಪಾಕಿಸ್ತಾನ
C. ನೇಪಾಳ√
D. ಬಾಂಗ್ಲಾದೇಶ
ಪ್ರಶ್ನೆ ನಂ: 31) ವಿಶ್ವಸಂಸ್ಥೆಯ ಅಂಗಸಂಸ್ಥೆಗಳಲ್ಲಿ ಕೆಳಕಂಡವುಗಳಲ್ಲಿ ಸರಿ ಹೊಂದದ ಜೋಡಿಯನ್ನು ಗುರುತಿಸಿ.
A. ಆಹಾರ ಮತ್ತು ಕೃಷಿ ಸಂಘಟನೆ - ರೋಮ್
B. ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆ - ಜಿನೇವಾ
C. ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಮಕ್ಕಳ ತುರ್ತು ನಿಧಿ - ಲಂಡನ್√
D. ಅಂತಾರಾಷ್ಟ್ರೀಯ ಅಣುಶಕ್ತಿ ಸಂಸ್ಥೆ - ವಿಯೆನ್ನಾ
ಪ್ರಶ್ನೆ ನಂ: 32) ಹೊಂದಿಸಿ ಬರೆಯಿರಿ.
   ಜಲಪಾತಗಳು ದೇಶ
ಎ) ಏಂಜೆಲ್ 1) ವೆನೆಜುವೆಲಾ                              
ಬಿ) ರಿಬ್ಬನ್ 2) ದಕ್ಷಿಣ ಆಫ್ರಿಕಾ
ಸಿ) ಟುಗೆಲಾ 3) ಜಿಂಬಾಬ್ವೆ
ಡಿ) ನಯಾಗರಾ 4) ಕೆನಡಾ
ಇ) ವಿಕ್ಟೋರಿಯಾ 5) ಅಮೇರಿಕಾ
ಸಂಕೇತಗಳು
ಎ)ಎ-1. ಬಿ-2. ಸಿ -3. ಡಿ-5. ಇ-4
ಬಿ)ಎ-4. ಬಿ-1. ಸಿ-5. ಡಿ-3. ಇ-2
ಸಿ)ಎ -2. ಬಿ-4. ಸಿ -1. ಡಿ-3. ಇ-5
ಡಿ)ಎ-1. ಬಿ-5. ಸಿ -2. ಡಿ-4. ಇ-3 √
ಪ್ರಶ್ನೆ ನಂ: 33) ಯಾವ ದೇಶದಿಂದ "ಸಂವಿಧಾನ ತಿದ್ದುಪಡಿ ವಿಧಾನ"ವನ್ನು ಎರವಲು ಪಡೆದು ಭಾರತದ ಸಂವಿಧಾನದಲ್ಲಿ ಅಳವಡಿಸಲಾಗಿದೆ ?
A. ರಷ್ಯಾ
B. ದಕ್ಷಿಣ ಆಪ್ರೀಕಾ √
C. ಬ್ರಿಟನ್
D. ಅಮೆರಿಕಾ
ಪ್ರಶ್ನೆ ನಂ: 34) ಹೊಂದಿಸಿ ಬರೆಯಿರಿ.
  ರೈಲ್ವೆ ವಲಯಗಳು ಸ್ಥಳ
ಎ) ಈಶಾನ್ಯ ರೈಲ್ವೆ 1) ಕೋಲ್ಕತಾ                              
ಬಿ) ಆಗ್ನೇಯ ರೈಲ್ವೆ 2) ಹುಬ್ಬಳ್ಳಿ
ಸಿ) ನೈಋತ್ಯ ರೈಲ್ವೆ 3) ಗೋರಕ್ ಪುರ
ಡಿ) ವಾಯವ್ಯ ರೈಲ್ವೆ 4) ಚೆನೈ
ಇ) ದಕ್ಷಿಣ ರೈಲ್ವೆ 5) ಜೈಪುರ
ಸಂಕೇತಗಳು
ಎ)ಎ-3. ಬಿ-1. ಸಿ -2. ಡಿ-5. ಇ-4√
ಬಿ)ಎ-4. ಬಿ-1. ಸಿ-5. ಡಿ-3. ಇ-2
ಸಿ)ಎ -2. ಬಿ-4. ಸಿ -1. ಡಿ-3. ಇ-5
ಡಿ)ಎ-1. ಬಿ-5. ಸಿ -2. ಡಿ-4. ಇ-3
ಪ್ರಶ್ನೆ ನಂ: 35) ಹೊಂದಿಸಿ ಬರೆಯಿರಿ.
   ಕವಿ ಆತ್ಮಕಥೆಗಳು
ಎ) ಪಿ.ಲಂಕೇಶ್ 1) ಭಾವ                              
ಬಿ) ಮಾಸ್ತಿ 2) ಹುಚ್ಚು ಮನಸಿನ ಹತ್ತು ಮುಖಗಳು
ಸಿ) ಕುವೆಂಪು 3) ಭಿತ್ತ
ಡಿ) ಎಸ್.ಎಲ್.ಭೈರಪ್ಪ 4) ಹುಳಿ ಮಾವಿನ ಮರ
ಇ) ಶಿವರಾಮ ಕಾರಂತ 5) ನೆನಪಿನ ದೋಣಿಯಲ್ಲಿ
ಸಂಕೇತಗಳು
ಎ)ಎ-1. ಬಿ-5. ಸಿ -3. ಡಿ-2. ಇ-4
ಬಿ)ಎ-4. ಬಿ-1. ಸಿ-5. ಡಿ-3. ಇ-2√
ಸಿ)ಎ -2. ಬಿ-4. ಸಿ -1. ಡಿ-3. ಇ-5
ಡಿ)ಎ-1. ಬಿ-5. ಸಿ -2. ಡಿ-4. ಇ-3
ಪ್ರಶ್ನೆ ನಂ: 36) ಶ್ರವಣಬೆಳಗೋಳದ ಮಹಾಮಸ್ತಾಭಿಷೇಕವು ಎಷ್ಟು ವರ್ಷಗಳಿಗೊಂದು ಸಲ ಜರುಗುತ್ತದೆ?
A] 6 ವರ್ಷ
B] 8 ವರ್ಷ
C]10 ವರ್ಷ
D]12 ವರ್ಷ√
ಪ್ರಶ್ನೆ ನಂ: 37) FM ರೇಡಿಯೋದ ತರಂಗಾಂತರ ವ್ಯಾಪ್ತಿ?
A] 200-300 MHz
B] 88-108 MHz √
C] 600-800 MHz
D] 100-200 MHz
ಪ್ರಶ್ನೆ ನಂ: 38) ಇತ್ತೀಚೆಗೆ ಸುಪ್ರೀಂ ಕೋರ್ಟ್ ರದ್ದು ಪಡಿಸಿದ ವಿವಾದಿತ ಸೆಕ್ಷನ್ 66ಅ ಯಾವ ಕಾಯ್ದೆಯ ಭಾಗವಾಗಿತ್ತು?
A] ಭಯೋತ್ಪಾದನೆ ಪ್ರತಿಬಂಧ ಕಾಯಿದೆ
B] ಮಾಹಿತಿ ತಂತ್ರಜ್ಞಾನ ಕಾಯಿದೆ √
C] ಬೌದ್ಧಿಕ ಆಸ್ತಿ ಕಾಯಿದೆ
D] ಮಹಿಳಾ ರಕ್ಷಣಾ ಕಾಯಿದೆ
ಪ್ರಶ್ನೆ ನಂ: 39) ನ್ಯಾನೊ ಪದಾರ್ಥಗಳು ಎಂತಹ ಕಣಗಳಿಂದ ಆಗಿರುತ್ತವೆ ಎಂದರೆ ಕಣಗಳ ಗಾತ್ರವು ಸುಮಾರು,
A] 10-⁹ ನ್ಯಾನೋಮಿಟರ್ ಇರುತ್ತದೆ
B] 10⁹ ನ್ಯಾನೋಮಿಟರ್ ಇರುತ್ತದೆ
C] 10-⁹ ಮಿಟರ್ ಇರುತ್ತದೆ √
D] 9 ಮಿಟರ್ ಇರುತ್ತದೆ
ಪ್ರಶ್ನೆ ನಂ: 40) ಶ್ರೀಲಂಕಾದ ನೂತನ ಪ್ರಧಾನಮಂತ್ರಿ ಯಾರು?
a) ಆರ್‌. ವಿಕ್ರಮಸಿಂಘೆ √
b) ಎಂ. ರಾಜಪಕ್ಸೆ
c) ಸಿ. ಕೆ. ತುಂಗಾ      
d) ಮೇಲಿನ ಯಾರು ಅಲ್ಲ
ಪ್ರಶ್ನೆ ನಂ: 41) ಪ್ರೆಶರ್ ಕುಕ್ಕರ್‌ನಲ್ಲಿ ಬೇಗ ಅಡುಗೆಯಾಗುತ್ತದೆ. ಏಕೆಂದರೆ,
A] ಆಹಾರವು ಬೇಯುವುದಕ್ಕೆ ಇಲ್ಲಿ ಅಧಿಕ ಹಬೆ (ಉಗಿ) ಲಭ್ಯ.
B] ಒತ್ತಡವು ನೀರಿನ ಕುದಿಯುವ ಬಿಂದುವನ್ನು ಹೆಚ್ಚಿಸುತ್ತದೆ. √
C] ಒತ್ತಡವು ನೀರಿನ ಕುದಿಯುವ ಬಿಂದುವನ್ನು ಕಡಿಮೆಮಾಡುತ್ತದೆ.
D] ಕುಕ್ಕರ್‌ ಅನ್ನು ವಿಶೇಷ ವಸ್ತುವಿನಿಂದ ಮಾಡಲಾಗಿದೆ.
ಪ್ರಶ್ನೆ ನಂ: 42) ಈ ಕೆಳಗಿನ ಯಾವ ಮುಖ್ಯಮಂತ್ರಿಯ ಕಾಲದಲ್ಲಿ ಮೈಸೂರು ರಾಜ್ಯಕ್ಕೆ 'ಕರ್ನಾಟಕ' ಎಂದು ನಾಮಕರಣ ಮಾಡಲಾಯಿತು?
A] ಕೆ.ಸಿ.ರೆಡ್ಡಿ
B] ಚಿಕ್ಕ ದೇವರಾಜ ಒಡೆಯರ್
C] ಟಿ.ಸಿದ್ಧಲಿಂಗಯ್ಯ
D] ದೇವರಾಜ್ ಅರಸು √
ಪ್ರಶ್ನೆ ನಂ: 43) ಎಷ್ಟು ವರ್ಷಗಳಿಗೊಮ್ಮೆ ಹಣಕಾಸು ಆಯೋಗ ರಚಿಸಲಾಗುತ್ತದೆ.
A] ಪ್ರತೀ ವರ್ಷ
B] 07 ವರ್ಷ
C] 05 ವರ್ಷ√
D] 04 ವರ್ಷ
*Gk4u*
ಪ್ರಶ್ನೆ ನಂ: 44) ಜಾಗತಿಕ ಅರ್ಥವ್ಯವಸ್ಥೆಯು ಕೆಳಮುಖವಾಗಿರುವ ಈ ಸಂದರ್ಭದಲ್ಲಿ ಸರ್ಕಾರಗಳು ...
A] ಸಾಧ್ಯವಾದಷ್ಟು ಕಡಿಮೆ ಖರ್ಚು ಮಾಡಿ ಹೆಚ್ಚೆಚ್ಚು ಹಣವನ್ನು ಉಳಿತಾಯ ಮಾಡಬೇಕು.
B] ಚಿನ್ನವನ್ನು ಖರೀದಿಸಿ ದಾಸ್ತಾನು ಮಾಡಬೇಕು.
C] ಆರೋಗ್ಯ ವ್ಯವಸ್ಥೆಯನ್ನು ಖಾಸಗೀಕರಣ ಮಾಡಬೇಕು.
D] ಸಾರ್ವಜನಿಕ ಮೂಲಸೌಕರ್ಯ ವ್ಯವಸ್ಥೆಗಳಿಗಾಗಿ ಹೆಚ್ಚು ಹಣ ವಿನಿಯೋಗಿಸಬೇಕು √
ಪ್ರಶ್ನೆ ನಂ: 45) ಒಣ ಕೂದಲನ್ನು ಬಾಚಿದ ಬಾಚಣಿಕೆಯು ಕಾಗದದ ಚೂರುಗಳನ್ನು ಆಕರ್ಷಿಸುತ್ತದೆ. ಏಕೆಂದರೆ...
A] ಸ್ಫುರಣಗೊಂಡ ಬಾಚಣಿಕೆಯಿಂದಾಗಿ ಕಾಗದದಲ್ಲಿರುವ ಪರಮಾಣುಗಳು ಧ್ರುವೀಕರಣಗೊಳ್ಳುತ್ತವೆ. √
B] ಬಾಚಣಿಕೆಯು ಕಾಂತೀಯ ಗುಣಧರ್ಮಗಳನ್ನು ಹೊಂದಿದೆ.
C] ಬಾಚಣಿಕೆಯು ಉತ್ತಮ ವಾಹಕವಾಗಿದೆ.
D] ಕಾಗದವು ಉತ್ತಮ ವಾಹಕವಾಗಿದೆ.
ಪ್ರಶ್ನೆ ನಂ: 46) ಹೊಂದಿಸಿ ಬರೆಯಿರಿ.
   ಕಣಿವೆ ಮಾರ್ಗಗಳು ರಾಜ್ಯ
ಎ) ಹಲ್ದಿಘಾಟಿ ಪಾಸ್ 1) ಜಮ್ಮು ಮತ್ತು ಕಾಶ್ಮೀರ
ಬಿ) ರೋಹ್ ಟಂಗ್ ಪಾಸ್ 2) ಮಧ್ಯಪ್ರದೇಶ
ಸಿ) ಜಿಲೇಪ ಲಾ ಪಾಸ್ 3) ಹಿಮಾಚಲ ಪ್ರದೇಶ
ಡಿ) ಬಾರಾ-ಲಾಚಾ-ಲಾ ಪಾಸ್ 4) ರಾಜಸ್ಥಾನ
ಇ) ಅಸಿರ್ ಘರ್ ಪಾಸ್ 5) ಸಿಕ್ಕಿಂ
ಸಂಕೇತಗಳು
ಎ)ಎ-1. ಬಿ-4. ಸಿ -3. ಡಿ-5. ಇ-2
ಬಿ)ಎ-4. ಬಿ-3. ಸಿ-5. ಡಿ-1. ಇ-2√
ಸಿ)ಎ -2. ಬಿ-4. ಸಿ -1. ಡಿ-3. ಇ-5
ಡಿ)ಎ-1. ಬಿ-5. ಸಿ -2. ಡಿ-4. ಇ-3
ಪ್ರಶ್ನೆ ನಂ: 47) ಹಾಲನ್ನು ಕಡೆದಾಗ ಕೆನೆಯು ಹಾಲಿನಿಂದ ಬೇರೆಯಾಗುವುದು ಈ ಪರಿಣಾಮದಿಂದಾಗಿ..
a.ಘರ್ಷಣೆಯ ಬಲ
b.ಕೇಂದ್ರಾಪಗಾಮಿ ಬಲ√
c.ಕೇಂದ್ರಾಪಗಾಮಿ ಪ್ರತಿಕ್ರಿಯೆ
d.ಗುರುತ್ವಾಕರ್ಷಣ ಬಲ
ಪ್ರಶ್ನೆ ನಂ: 48) ಪಶ್ಚಿಮ ಘಟ್ಟಗಳಲ್ಲಿರುವ ಅರಣ್ಯಗಳು ಯಾವ ವಿಧಕ್ಕೆ ಸೇರಿವೆ?
A] ಮ್ಯಾನ್ ಗ್ರೋವ್ ಕಾಡುಗಳು
B] ನಿತ್ಯಹರಿದ್ವರ್ಣ ಕಾಡುಗಳು√
C] ಎಲೆ ಉದುರುವ ಕಾಡುಗಳು
D] ಸಾಲ್
ಪ್ರಶ್ನೆ ನಂ: 49) ಗಣಿತ ಶಾಸ್ತ್ರದಲ್ಲಿ ಸಾಧನೆಗೈದ ಸಾಧಕರಿಗೆ ನೀಡಲಾಗುವ ರಾಮಾನುಜಂ ರಾಷ್ಟ್ರೀಯ ಪ್ರಶಸ್ತಿ 2015ನೇ ಸಾಲಿನಲ್ಲಿ ಯಾರಿಗೆ ಬಂದಿದೆ.
a) ಸಚ್ಚಿದೇವಾ ಬನ್ಸಾಲಿ
b) ಮೊಹಮ್ಮದ್‌ ಫಕೀರ್‌ ಖಾನ್‌
c) ಅಲಮೆಂದು ಕೃಷ್ಣ √
d) ಕರಣ್‌ ಶಂಕರ ದೇವಾ
ಪ್ರಶ್ನೆ ನಂ: 50) ಇತ್ತೀಚೆಗೆ ಭೂಕಂಪದಲ್ಲಿ ಧರೆಗುರುಳಿದ 'ಐತಿಹಾಸಿಕ ಧರಹರ ಟವರ್' ಯಾವ ದೇಶಕ್ಕೆ ಸಂಬಂಧಿಸಿದ್ದು?
A. ಭಾರತ
B. ನೇಪಾಳ √
C. ಮಲೇಶಿಯಾ
D. ಶ್ರೀಲಂಕಾ
 "ಸಾಮಾನ್ಯ ಕನ್ನಡ ಮಾಹಿತಿ ಕಣಜ'":
1) ಗಪ್ ಚಿಪ್ ಇದು ಯಾರ ಕೃತಿ?
ಎಂ.ಎಸ್. ಸುಂಕಾಪುರ
ಎಂ.ಮರಿಯಪ್ಪಭಟ್ಟ
ಪ್ರಭುಶಂಕರ
ಕಡಿದಾಳ ಮಂಜಪ್ಪ
A👌✅💐
2)ಅಮೇರಿಕಾದಲ್ಲಿ ನಾನು ಮತ್ತು ಶಾಂತಿ ಇದು ಯಾರ ಬರೆದ ಪ್ರವಾಸ ಕಥನ?
ಪ್ರಭುಶಂಕರ
ಸ್ವಾಮಿ ಜಗದಾತ್ಮಾನಂದ
ಎಚ್.ಕೆ.ಬಾಲಸೂರಿ
ಎಂ.ಎಸ್.ಸುಂಕಾಪುರ
A✅👌💐
3)ಮಹಾತ್ಯಾಗ ಕಾದಂಬರಿಯ ಕತೃ ಯಾರು?
ಎಂ.ಆರ್.ಶ್ರೀನಿವಾಸಮೂರ್ತಿ
ಎಚ್.ಜೆ.ಲಕ್ಕಪ್ಪಗೌಡ
ಕಡಿದಾಳ ಮಂಜಪ್ಪ
ಅರವಿಂದ ಮಾಲಗತ್ತಿ
A✅💐👍👌
4)ಷಡಕ್ಷರದೇವ ಅವರ ಕಾಲ?
ಕ್ರಿ.ಶ.1655
1675
1650
1645
A✅👌💐
5)ಗಗನ ಸಖಿಯರ ಸೆರಗ ಹಿಡಿದು ಇದು ಯಾರ ಕೃತಿ?
ನಾಗೇಶ ಹೆಗಡೆ
ಸ.ಜ.ನಾಗಲೋಟಿಮಠ
ಆರ್.ಸಿ.ಹಿರೇಮಠ
ನೇಮಿಚಂದ್ರ
A✅💐👌
6)ಇಕ್ಕಳ ಇದರ ಕತೃ ಯಾರು?
ಚಂದ್ರಶೇಖರ ತಾಳ್ಯ
ಬಿ.ಎ.ಸನದಿ
ಕೆ.ಷರೀಪಾ
ಕೆ.ಎಸ್. ನರಸಿಂಹಸ್ವಾಮಿ
D✅💐👍🙈
7)ಉದರ ವೈರಾಗ್ಯ ಯಾರ ಕೃತಿ?
ಕೈವಾರ ಯೋಗಿ ನಾರಾಯಣಪ್ಪ
ಪುರಂದರದಾಸ
ಸು.ರಂ.ಎಕ್ಕುಂಡಿ
ಬಿ.ಸಿ.ರಾಮಚಂದ್ರ ಶರ್ಮ
B✅💐🙈
8)ಭೂಕಂಪದ ಅಂತರಂಗದಲ್ಲಿ ಯಾರ ಕೃತಿ?
ಜಿ.ಪಿ.ಬಸವರಾಜು
ಪಿ.ಆರ್.ತಿಪ್ಪೇಸ್ವಾಮಿ
ನಾಗೇಶ ಹೆಗಡೆ
ಬಿ.ಎ.ಸನದಿ
A✅💐👌
9)ಭಟ್ಟನಾಯಕನು ಪ್ರತಿಪಾದಿಸಿದ ವಿಚಾರ.....
a) ಧ್ವನಿ
b) ಸಾಧಾರಣೀಕರಣ
c) ಔಚಿತ್ಯ
d) ರಸತತ್ವ
B✅👌💐
10)ಅಂಶ ಛಂದಸ್ಸಿನಲ್ಲಿ ಹೆಚ್ಚು ಬಳಕೆಯಲ್ಲಿರುವ ಗಣ
a) ರುದ್ರಗಣ
b) ವಿಷ್ಣುಗಣ
c) ಎಲ್ಲವೂ
d) ಬ್ರಹ್ಮಗಣ
B✅💐🙈
11)ಋ, ಖೂ ಇವು...
a) ಸಂಧ್ಯಾಕ್ಷರಗಳು
b) ಯೋಗವಾಹಕಗಳು
c) ವ್ಯಂಜನಗಳು
d) ಸ್ವರಗಳು
D✅💐👌
9)ಮಾನವೀಯತೆ  ಇದು ಯಾರ ಕೃತಿ??
ಕೆ.ಷರೀಪಾ
ಸು.ರಂ.ಎಕ್ಕುಂಡಿ
ಆರ್.ಸಿ.ಹಿರೇಮಠ
ಬಿ.ಎ.ಸನದಿ
A✅💐👌
12)ಕೆಳಗೆ ಕೊಟ್ಟ ಶಬ್ದಗಳಿಗೆ ವಿರುದ್ಧಾರ್ಥಕವಾದ ರೂಪಗಳನ್ನು ಮುಂದೆ ಕೊಟ್ಟ ಪರ್ಯಾಯ ರೂಪಗಳಿಂದ ಆಯ್ದು ಗುರುತಿಸಿ.
"ಉತ್ಸರ್ಪಿಣಿ"
a) ಕುತ್ಸರ್ಪಿಣಿ
b) ಉಪಸರ್ಪಿಣಿ
c) ನಿತ್ಸರ್ಪಿಣಿ
d) ಅವಸರ್ಪಿಣಿ
D✅👍💐👌
15)ಪದ ಇಲ್ಲವೆ ವಾಕ್ಯಗಳನ್ನು ಕೂಡಿಸುವ ಪದ ..............
a) ವಿಸ್ಮಯ ಸೂಚಕ
b) ಸಮುಚ್ಚಯ ಸೂಚಕ
c) ಉಪಸರ್ಗ
d) ಪರಸರ್ಗ
B✅💐👌
16)ಸಾಕುಪ್ರಾಣಿಯ ನೆನಪಿಗಾಗಿ ನೆಟ್ಟ ಏಕೈಕ ವೀರಗಲ್ಲು ...
a) ಬೇಲೂರು ಶಾಸನ
b) ತಮ್ಮಟಕಲ್ಲು ಶಾಸನ
c) ಲಕ್ಕುಂಡಿ ಶಾಸನ
d) ಆತಕೂರು ಶಾಸನ
D✅💐👌
17).ಬೆಳತೂರಿನ ದೇಕಬ್ಬೆಯ ಶಾಸನವು ಈ ಪ್ರಾಕಾರಕ್ಕೆ ಸೇರುತ್ತದೆ...
a) ಪ್ರಶಸ್ತಿ ಶಾಸನ
b) ಮಾಸ್ತಿಕಲ್ಲು
c) ವೀರಗಲ್ಲು
d) ದಾನಶಾಸನ
B✅👌💐
10)ಯೋಧ ಮತ್ತು ಹೆಂಗಸು ಇದು ಯಾರ ಕೃತಿ?
ಸು.ರಂ.ಎಕ್ಕುಂಡಿ
ಕೈವಾರ ಯೋಗಿ ನಾರಾಯಣಪ್ಪ
ಚಂದ್ರಶೇಖರ ತಾಳ್ಯ
ನೇಮಿಚಂದ್ರ
A✅💐👍👌
11)ಕನ್ನಡಂ ಕತ್ತುರಿಯಲ್ತೆ ಇದು ಯಾರ ಕೃತಿ?
ಅಲ್ಲಮ ಪ್ರಭು
ಮುದ್ದಣ
ಶಿವಕೋಟ್ಯಾಚಾರ್ಯ
ಕೆ.ಬೈರಪ್ಪ
ಗೊ.ರು.ಚನ್ನಬಸಪ್ಪ
A✅💐👌
20)ತಂಗಾಳಿ' ಇಲ್ಲಿ ಇರುವ ಸಮಾಸ ....
a) ದ್ವಿಗು
b) ಅಂಶಿ
c) ಅರಿ
d) ಕರ್ಮಧಾರೆಯ
D✅👌💐
21)ಧೀರ್ಘ ಕಾಲದಿಂದಲೂ ಭಾರತದಿಂದ ಹೊರಗೆ ವ್ಯವಹಾರದಲ್ಲಿರುವ ದ್ರಾವಿಡ ಭಾಷೆ
a) ಮಲ್ತೋ
b) ಬ್ರಾಹೂಈ
c) ಕೋಲಾಮಿ
d) ಕುರುಖ್
B✅👍💐👌
22)ತೆಲುಗಿನಲ್ಲಿ ಲಿಂಗವಿವಕ್ಷೆಯ ಕ್ರಮ ಹೀಗಿದೆ...
a) ಒಂಭತ್ತು ವಿಧ
b) ಎರಡು ವಿಧ
c) ಲಿಂಗವಿವಕ್ಷೆ ಇಲ್ಲ
d) ಮೂರು ವಿಧ
B✅💐👌🙈
23).'ಕನ್ನಡ ಮಧ್ಯಮ ವ್ಯಾಕರಣ' ಇದನ್ನು ಬರೆದವರು ಯಾರು ?
a) ಬಿ.ಎಂ.ಶ್ರೀ
b) ಟಿ.ಬರೋ
c) ಭ. ಕೃಷ್ಣಮೂರ್ತಿ
d) ತೀ.ನಂ.ಶ್ರೀ
D✅💐🙈👌
14)ವಸಾಹತು ವಿರೋಧಿ ಲಾವಣಿಗಳನ್ನು ಸಂಗ್ರಹಿಸಿದ ಬ್ರಿಟೀಷ್ ಅಧಿಕಾರಿ ...
a) ಜೆ.ಎಫ್.ಪ್ಲೀಟ್
b) ಕರ್ನಲ್ ಮೆಕೆಂಜೆ
c) ಕನ್ನಿಂಗ್ ಹ್ಯಾಂ
d) ಬಿ.ಎಲ್.ರೈಸ್
A✅💐👌
25)ಕನ್ನಡದಲ್ಲಿ ಈ ವಿಭಕ್ತಿ ಇಲ್ಲವೆಂದು ಹೇಳುತ್ತಾರೆ...
a) ದ್ವಿತೀಯಾ
b) ಚತುರ್ಥಿ
c) ಸಪ್ತಮೀ
d) ಪ್ರಥಮಾ
D✅✅💐👌
1.1958ರಲ್ಲಿ 40ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆದ ಸ್ಥಳ ಯಾವುದು?
 1.ಕಲ್ಬುರ್ಗಿ.
 2.ಮೈಸೂರು.
 3.ಬಳ್ಳಾರಿ.
 4.ಧಾರವಾಡ.
C✅✅bellary💐💐
2.ಕನ್ನಡದ ಮೊದಲ ವೈದ್ಯಗ್ರಂಥ 'ಗೋವೈದ್ಯ' ದ ಕರ್ತೃ ಯಾರು?
 1.ಪದ್ಮರಸ.
 2.ಕೀರ್ತಿವರ್ಮ.
 3.ನೇಮಿಚಂದ್ರ.
 4.ಕೇಶಿರಾಜ.
B✅✅💐💐👌
3.ಜಗಜ್ಜ್ಯೋತಿ ಯಾವ ಸಂಧಿ?
 1.ಗುಣಸಂಧಿ.
 2.ಜಸ್ವಸಂಧಿ.
 3.ವೃದ್ದಿಸಂಧಿ.
 4.ಶ್ಚುತ್ವಸಂಧಿ.
D✅✅💐💐
4.ಕೆಳದುಟಿ ಯಾವ ಸಮಾಸ?
1.ಅಂಶಿಸಮಾಸ.
2.ದ್ವಿಗುಸಮಾಸ.
3.ಕ್ರಿಯಾಸಮಾಸ.
4.ಗಮಕಸಮಾಸ.
A✅✅💐💐
5.ಬಟ್ಟಬಯಲು ಎನ್ನುವುದು?
1.ಅನುಕರಣಾವ್ಯಯ.
2.ದ್ವಿರುಕ್ತಿ.
3.ಜೋಡಿನುಡಿ.
4.ಯಾವುದು ಅಲ್ಲ.
B✅✅💐💐
6.ಪ್ರತಿ ಚರಣದಲ್ಲಿ 5 ಮಾತ್ರೆಯ 4 ಗಣ ಇರುವ ರಗಳೆ?
1.ಉತ್ಸಾಹ ರಗಳೆ.
2.ಮಂದಾನಿಲ ರಗಳೆ.
3.ಲಲಿತ ರಗಳೆ.
4.ಸರಳ ರಗಳೆ.
C✅✅💐💐
7.ಬ್ರಹ್ಮ ಗಣವು ಎಷ್ಟು ಅಂಶಗಳಿಂದ ಕೂಡಿರುತ್ತದೆ?
1.2.
2.3.
3.4.
4.5.
A✅✅💐💐
8.ಇಟಾಲಿಯನ್ ಭಾಷೆಯಲ್ಲಿ ಸಾನೆಟ್  ಮೊದಲ ಕವಿ?
1.ಡಾಂಟೆ.
2.ಪೆಟ್ರಾಕ್.
3.ವಯಟ್.
4.ಕ್ಷೇಕ್ಸ್ ಪಿಯರು.
B✅✅💐💐👌
9 ಇಂಗ್ಲೀಷನ ದ ಓಡ್ ಎಂಬ ಪದಕ್ಕೆ ಸಮಾನವಾಗಿ ಕನ್ನಡದಲ್ಲಿ ಪ್ರಗಾಥ ಎಂದು ಹೆಸರು ಕೊಟ್ಟವರು?
1.ಬೇಂದ್ರೆ.
2.ಡಿ.ವಿ.ಜಿ.
3.ಬಿ.ಎಂ.ಶ್ರೀ.
4.ಮಾಸ್ತಿ.
C✅✅💐💐👌
10.ಸರಳ ರಗಳೆಯನ್ನು ಬಳಸಿದ ಮೊದಲ ಕವಿ?
1.ಕುವೆಂಪು.
2.ಹರಿಹರ.
3.ಪಂಪ.
4.ಮಾಸ್ತಿ.
D✅✅👌👌🙏🙏
11.ಅವಳ ಸಿರಿಕಂಠ ಕೋಗಿಲೆಯಂತೆ ಇಂಪಾಗಿದೆ ಯಾವ ಅಲಂಕಾರ?
1.ಉಪಮಾಲಂಕಾರ.
2.ರೂಪಕ ಅಲಂಕಾರ.
3.ದೃಷ್ಟಾಂತ ಅಲಂಕಾರ.
4.ಶ್ಲೇಷಾಲಂಕಾರ.
A✅✅💐💐👌
12.ಪಂಪನು ವಿಕ್ರಮಾರ್ಜುನ ವಿಜಯ ಕೃತಿಯ ರಚಿಸಿದ ಕಾರಣ 2ನೇ ಅರಿಕೇಸರಿ ಯಾವ ಪ್ರದೇಶವನ್ನು ದಾನವಾಗಿ ನೀಡಿದನು?
1.ಇಂದ್ರಪುರ.
2.ಮುಳವಳ್ಳಿ.
3.ಧರ್ಮಪುರ.
4.ಹಲ್ಮಿಡಿ.
C✅✅💐💐
13.ಆದಿಪುರಾಣ ಕೃತಿಗೆ ಆಕರ ಗ್ರಂಥ ಯಾವುದು?
1.ಸಂಸ್ಕತದ ವ್ಯಾಸಭಾರತ.
2.ಜಿನಸೇನಾಚಾರ್ಯರ ಪೂರ್ವ ಪುರಾಣ.
3.ಬಸವಪುರಾಣ.
4.ಮಹಾಪುರಾಣ.
B✅✅💐💐
14.ಅತ್ತಿಮಬ್ಬೆಯನ್ನು ಬಾಯಿ ತುಂಬಾ ಹೊಗಳಿದ ರನ್ನನ ಕೃತಿ ಯಾವುದು?
1.ಅಜಿತ ತೀರ್ಥಂಕರ ಚರಿತೆ.
2.ಪರಶುರಾಮಚರಿತೆ.
3.ಚಕ್ರೇಶ್ವರ ಚರಿತೆ.
4.ಅಜಿತಪುರಾಣ.
D✅✅👌💐
15.ದುರ್ಗಸಿಂಹನ ಗುರುವಿನ ಹೆಸರೇನು?
1.ದೇವೇಂದ್ರಮುನಿ.
2.ನಿರ್ಮಲ ಭಟ್ಟ.
3.ಅಜಿತಸೇನಾಚಾರ್ಯರು.
4.ಶಂಕರ ಭಟ್ಟ.
D✅✅💐💐
16.ಕನ್ನಡದ ಮೊದಲ ಜೈನ್ಯ ರಾಮಾಯಣ ಕೃತಿ ಯಾವುದು?
1.ಆದಿಪುರಾಣ.
2.ಮಲ್ಲಿನಾಥಪುರಾಣ.
3.ಪಂಪರಾಮಾಯಣ.
4.ಅಜಿತಪುರಾಣ.
C✅✅👌💐💐
17.ಸೂತ್ರ ಕವಿತಾವಿಲಾಸ ಮತ್ತು ದಿಗಂಬರದಾಸ ಎಂಬ ಬಿರುದು ಹೊಂದಿದ ಕವಿ ಯಾರು?
1.ಪಂಪ.
2.ನಯಸೇನ.
3.ಗುಣನಂದಿ.
4.ನಾಗಚಂದ್ರ.
B✅✅💐💐
18.ಪ್ರಣಯದ ಸ್ತ್ರೀದೌರ್ಬಲ್ಯವನ್ನು ಸಾರುವ ಕೃತಿ ಯಾವುದು?
1.ಅನಂತನಾಥಪುರಾಣ.
2.ಬಸವಪುರಾಣ.
3.ಯಶೋಧರೆ ಚರಿತೆ.
4.ಶಾಂತಿಪುರಾಣ.
C✅✅💐💐
19.ಈ ಕೆಳಗಿನವುಗಳಲ್ಲಿ ಅರ್ಜುನನ ಭಕ್ತಿಯನ್ನು ಪರೀಕ್ಷಿಸುವ ವಿಷಯ ವಸ್ತುವಿನ ಕೃತಿ ಯಾವುದು?
1.ರಾಜಶೇಖರ ವಿಳಾಸ.
2.ಶಬರಶಂಕರ ವಿಲಾಸ.
3.ವೃಕ್ಷಬೇಂದ್ರ ವಿಜಯ.
4.ಅರ್ಜುನನ ತಪಸ್ಸು.
B✅✅💐💐
20.ಬಸವಣ್ಣನ ಸಚ್ಚಾರಿತ್ರ್ಯವನ್ನು ವರ್ಣಿಸುವ ಷಡಕ್ಷರದೇವನ ಕೃತಿ ಯಾವುದು?
1.ಶಬರಶಂಕರ ವಿಲಾಸ.
2.ರಾಜಶೇಖರ ವಿಳಾಸ.
3.ವೃಕ್ಷಬೇಂದ್ರ ವಿಜಯ.
4.ಬಸವವಿಜಯ.
C✅✅💐💐
21.ಅನುಭವ ಮಂಟಪದ ಅಧ್ಯಕ್ಷರು ಯಾರು?
1.ಬಸವಣ್ಣ.
2.ಅಲ್ಲಮಪ್ರಭು.
3.ಜೇಡರ ದಾಸಿಮಯ್ಯ.
4.ಅಕ್ಕಮಹಾದೇವಿ.
B✅✅💐💐
22.ಅಲ್ಲಮನಿಂದ ಮಹಾಜ್ಞಾನಿ ಎಂದು ಹೊಗಳಿಸಿಕೊಂಡವರು?
1.ಬಸವಣ್ಣ.
2.ದಾಸಿಮಯ್ಯ.
3.ಚನ್ನಬಸವಣ್ಣ.
4.ಸಿದ್ದರಾಮ.
C✅✅✅💐
23.ಹರಿಹರನ್ನು ಶಿವಕವೀಂದ್ರ ಎಂದು ಕರೆದವರು?
1.ಷಡಕ್ಷರದೇವ.
2.ಅಲ್ಲಮಪ್ರಭು.
3.ಬಸವಣ್ಣ.
4.ನರಸಿಂಹ ಬಲ್ಲಾಳ.
A✅✅✅👌👌💐💐
24.ಲಕ್ಷ್ಮಿನಾರಯಣಪ್ಪರನ್ನು ಮೊದಲು  ಮುದ್ದಣ ಎಂದು ಕರೆದವರು?
1.ತಂದೆ.
2.ತಾಯಿ.
3.ಗುರು.
4.ಕನ್ನಡ ಜನರು.
B✅✅🙈🙈😄😄
25.ಕನ್ನಡದ ಮೊದಲ ಶತಕ ಕಾವ್ಯ ಯಾವುದು?
1.ಪಂಪಾ ಶತಕ.
2.ರಕ್ಷಾ ಶತಕ.
3.ಚಂದ್ರಚೂಡಾಮಣೆ ಶತಕ.
4.ಅಮರೇಶ ಶತಕ.
C✅✅✅
ಕನ್ನಡ
1. ಕನ್ನಡದಲ್ಲಿ ರಚಿತವಾದ ಪ್ರಥಮ ಸ್ವತಂತ್ರ ಹಳೆಗನ್ನಡ ಕಾದಂಬರಿ ಯಾವದು?
a ಸೌಗಂಧಿಕಾ ಪರಿಣಯ
b ಕಲಾವತಿ ಪರಿಣಯ
c ಲೀಲಾವತಿ ಪರಿಣಯ
d ಬಾಣ ಕಾದಂಬರಿ
B✔️👌💐
೩. ಹೊಸಗನ್ನಡ ಗದ್ಯಶೈಲಿಗೆ ನಾಂದಿ ಹಾಡಿದ ಪ್ರಥಮ ಕಾದಂಬರಿ ...........
a ಬಾಣ ಕಾದಂಬರಿ
b ಮುದ್ರಾಮಂಜೂಷಾ
c ದುರ್ಗೇಶ ನಂದಿನಿ
d ವೀವೇಕ ಚಂದ್ರಿಕೆ
A✔️
೨. ಕನ್ನಡದ ಪ್ರಥಮ ಬೃಹತ್ ಕಾದಂಬರಿ ಯಾವದು?
a ಮುದ್ರಾಮಂಜೂಷ
b ಗೋದಾವರಿ
c ಕರ್ಣಾಟಕ ಕಾದಂಬರಿ
d ಸೌಗಂಧಿಕಾ ಪರಿಣಯ
👍💐🌺🌺
೪. ಕನ್ನಡದ ಮೊದಲ ಐತಿಹಾಸಿಕ ಕಾದಂಬರಿ?
a ಇಂದಿರಾ
b ಇಂದಿರಾಬಾಯಿ
c ಮುದ್ರಾ ಮಂಜೂಷಾ
d ಸೂರ್ಯಕಾಂತ
C✔️👏👏💐
೫. ಇಂಗ್ಲಿಷ್ ನಿಂದ ಕನ್ನಡಕ್ಕೆ ಅನುವಾದಗೊಂಡ ಮೊದಲ ಕಾದಂಬರಿ?
a ರಾಬಿನ್ ಸನ್ ಕ್ರೂಸೊ
b ಕನ್ಯಾವಿತಂತು
c ಕನ್ನಡ ಶೌರ್ಯಸಾಗರ
d ಪದ್ಮ ನಯನಾ
A✔️👏💐
೬ . ಬಂಗಾಲಿಯಿಂದ ಕನ್ನಡಕ್ಕೆ ಅನುವಾದಗೊಂಡ ಪ್ರಥಮ ಕಾದಂಬರಿ?
a ಆನಂದ ಮಠ
b ದುರ್ಗೇಶ ನಂದಿನಿ
c ವಿಷವೃಕ್ಷ
d ಸೂರ್ಯಕಾಂತ
B✔️💐
೭. ತೆಲುಗಿನಿಂದ ಕನ್ನಡಕ್ಕೆ ಅನುವಾದಗೊಂಡ ಪ್ರಥಮ ಕಾದಂಬರಿ?
a ಶೃಂಗಾರ ಚಾತುರ್ಯೊಲ್ಲಾಸಿನಿ
b ಸುಮತಿ ಮದನಕುಮಾರ ಚರಿತೆ
c ಸುಕುಮಾರಿ
d ವಿವೇಕ ಚಂದ್ರಿಕೆ
D✔️👏👏💐
೮. ಮರಾಠಿಯಿಂದ ಕನ್ನಡಕ್ಕೆ ಅನುವಾದಗೊಂಡ ಮೊದಲ ಕಾದಂಬರಿ?
a ಯಮುನಾ ಪರ್ಯಟನೆ
b ಕೇಸರಿ ವಿಲಾಸ
c ಮೊಪ್ಲಾಕಾಂಡ
d ಗಂಗವ್ವ ಗಂಗಾಮಾಯಿ
A✔️👏👏💐
೯. ಮಲೆಯಾಳಿಯಿಂದ ಕನ್ನಡಕ್ಕೆ ಅನುವಾದಗೊಂಡ ಮೊದಲ ಕಾದಂಬರಿ?
a ಸೀತೆ
b ಅಹಲ್ಯಾ
c ಸುಕುಮಾರಿ
d ಲತಕುಮಾರಿ
C✔️👏👏💐
೧೦. ಕನ್ನಡದ ಪ್ರಥಮ ಸ್ವತಂತ್ರ ಸಾಮಾಜಿಕ ಕಾದಂಬರಿ?
a ಇಂದಿರಾಬಾಯಿ
b ಇಂದಿರಾ
c ಪದ್ಮನಯನಾ
d ಕಾನೂರು ಹೆಗ್ಗಡತಿ
A✔️😄😄
೧೧. ಕನ್ನಡದ ಮೊದಲ ಪತ್ತೇದಾರಿ ಕಾದಂಬರಿ?
a ಬೆಕ್ಕಿನ ಕಣ್ಣು
b ಕೇಸರಿ ವಿಲಾಸ
c ಪೂರ್ವ ಸಂಕಥಾನಕಾ
d ಚೋರಗ್ರಹಣ ತಂತ್ರ
D✔️👏👏😄
೧೨. ಸಂಪೂರ್ಣವಾಗಿ ಕನ್ನಡ ಅಕ್ಷರಗಳನ್ನೊಳಗೊಂಡ ಪ್ರಥಮ ಮುದ್ರಿತ ಪುಸ್ತಕ ..........
a ಕರ್ನಾಟಕ ಲಾಂಗ್ವೇಜ್
b ಕನ್ನಡ ಬೈಬಲ್
c ಇಂಗ್ಲಿಷ್ ಲಾಂಗ್ವೇಜ್
d ಕನ್ನಡ ಭಗವದ್ಗೀತೆ
B✔️👌👌💐
೧೩. ಕನ್ನಡ, ಇಂಗ್ಲಿಷ್, ಲ್ಯಾಟಿನ್, ಜರ್ಮನ್ ಮುಂತಾದ 'ಬಹುಭಾಷಾ ಭಗವದ್ಗೀತೆ'ಯ ಸಂಪಾದಕರು?
a ಟೇಲರ್
b ಗ್ಯಾರೆಟ್
c ಮ್ಯಾಕ್ಸ್ ಮುಲ್ಲರ್
d ಮೋಗ್ಲಿಂಗ್
B✔️👌👌💐💐
೧೪. ಈ ಕೆಳಗಿನವರಲ್ಲಿ ಇವರು 'ಕನ್ನಡ-ಲ್ಯಾಟಿನ್ ಕೋಶ' ರಚಿಸಿದ್ದಾರೆ. ?
a ಜೆ ಹ್ಯಾಂಡ್ಸ್
b ಕಿಟೆಲ್
c ಜೆ ಎಫ್ ಫ್ಲೀಟ್
d ಸಿ ಚಾರ್ಬೋನಾ
D✔️👏👏
೧೫. 'ಕನ್ನಡ ಬೋಧಕವು' ಇದು ಯಾವ ದ್ವೈಭಾಷಿಕ ಪತ್ರಿಕೆಯಾಗಿತ್ತು?
a ಮರಾಠಿ -ಕನ್ನಡ
b ಕನ್ನಡ -ತೆಲುಗು
c ಮಲೆಯಾಳಿ -ಕನ್ನಡ
d ಕನ್ನಡ -ತಮಿಳು
A✔️👏👏💐
೧೬. ೧೮೮೨ ರಲ್ಲಿ ಮುಂಬಯಿ ಸರ್ಕಾರದಿಂದ ಪ್ರಕಟವಾದ ಇಂಜಿನಿಯರಿಂಗ್ ಗೆ ಸಂಬಂಧಿಸಿದ ಕನ್ನಡ ಕೃತಿ?
a ಯಂತ್ರ ಶಾಸ್ತ್ರ
b ಅಭಿಯಂತ್ರಂ
c ಖಂಜನಮ್
d ಪೂರ್ಣಾಂಕವು
A✔️👏👏
೧೭. ಹೆನ್ರಿ ಫೀಲ್ಡಿಂಗ್ ನ 'ಎಸಿಲಿಕನ್ ಸಮ್ಮರ್' ಕೃತಿಯನ್ನು 'ಕನ್ಯಾವಿತಂತು' ಎಂಬ ಹೆಸರಿನಿಂದ ಕನ್ನಡಕ್ಕೆಅನುವಾದಿಸಿದವರು?
a ಶಾಂತಕವಿ
b ವೆಂಕಟರಂಗೋ ಕಟ್ಟಿ
c ಎಂ ಎಲ್ ಶ್ರೀಕಂಠೇಗೌಡ
d ಬಿ ಸಿ ರಾಮಚಂದ್ರ ಶರ್ಮ
C✔️👌👌💐
೧೮. ಕನ್ನಡದ ಪ್ರಾಚೀನ ಕೃತಿಗಳನ್ನು ಮೊದಲಬಾರಿಗೆ  ಜರ್ಮನಿಯರಿಗೆ ಪರಿಚಯ ಮಾಡಿಕೊಟ್ಟವರು?
a ಹರ್ಮನ್ ಮೊಗ್ಲಿಂಗ್
b ಬೆಂಜಮಿನ್ ಗೋಲ್ಟ್ ರೈಸ್
c ಜಾನ್ ರೀಡ್
d ಜೆ ಎಫ್ ಪ್ಲೀಟ್
A✔️👏👏
೧೯. ತಮಿಳಿನ ಜನಪ್ರಿಯ ಕೃತಿ 'ಪರಮಾರ್ಥ ಗುರುವಿನ ಕಥೆ'ಯನ್ನು ಕನ್ನಡಕ್ಕೆ ಅನುವಾದಿಸಿದವನು?
a ಚಾರ್ಬೊನಾ
b ಜೆ ಬ್ಯಾರಿಲ್
c ಬೌತೆಲೊನಾ
d ಸಿನ್ನಾಮಿ
B✔️👌👌💐
೨೦. 'ಬಿಬ್ಲಿಯಾಥೆಕಾ ಕರ್ನಾಟಿಕಾ' ಮಾಲಿಕೆಯನ್ನು ಆರಂಭಿಸಿದವರು?
a ಕೈಸಮೇಜರ್
b ಗಾಡ್ ಫ್ರೆ ವೈಗ್ಲೆ
c ಮೊಗ್ಲಿಂಗ್
d ಡಬ್ಲ್ಯೂ ಜಿ ವರ್ತ್
C✔️
೨೧. ಕಿಟೆಲ್ ರ ಸಾಹಿತ್ಯಿಕ ತಪೋಭೂಮಿಯೆನಿಸಿದುದು.......
a ಮೈಸೂರು
b ಮಡಿಕೇರಿ
c ಧಾರವಾಡ
d ಬಳ್ಳಾರಿ
B✔️👌👌💐💐
೨೨. ಕಲೆ ವಾಸ್ತುಶಿಲ್ಪ ವರ್ಣಿಸುವ 'sketches in the deccan' ಕೃತಿ ಇವರದು?
a ಮೆಕೆಂಜಿ
b ಜಾನ್ ಮೆಕೆರಲ್
c ಮಾರ್ಕ ವಿಲ್ಸ್
d ಮೆಡೋಜ್ ಟೇಲರ್
D✔️👌👌💐💐
೨೩. ಈ ಕೆಳಗಿನವರಲ್ಲಿ ಯಾರು ಕನ್ನಡನಾಡಿನಲ್ಲಿಯೇ ಹುಟ್ಟಿ ಕನ್ನಡ ಸೇವೆ ಮಾಡಿರುವರು?
a ಜೆ ಎಫ್ ಫ್ಲೀಟ್
b ಕಿಟೆಲ್
c ಬಿ ಎಲ್ ರೈಸ್
d ವಿ ಎಲಿಯಟ್
C✔️👏👏💐
೨೪. ಇವರನ್ನು ಕನ್ನಡ ನಾಡಿನ ಇತಿಹಾಸ ಸಂಶೋಧನೆಯ ರಂಗದಲ್ಲಿ ಅಶ್ವಿನಿದೇವತೆಗಳೆಂದು ಕರೆಯುತ್ತಾರೆ?
a ಕಿಟೆಲ್ -ಮೊಗ್ಲಿಂಗ್
b ರೈಸ್ -ಫ್ಲೀಟ್
c ಫ್ಲೀಟ್ -ವಾಲ್ಟರ್
d ಮೊಗ್ಲಿಂಗ್ -ರೈಸ್
B✔️👏👏💐💐
೨೫. 'ಕವಿಕಾಲ ವಿಮರ್ಶೆ ' ಇದು ಯಾರ ಬರವಣಿಗೆ?
a ಗೋವಿಂದ ಪೈ
b ಆರ್ ನರಸಿಂಹಾಚಾರ್
c ಡಿ ಎಲ್ ನರಸಿಂಹಾಚಾರ್
d ಆಲೂರು ವೆಂಕಟರಾಯ
A✔️👏👏💐
1. 2017 - 18ರ ಸಾಲಿನ ಕೇಂದ್ರ  ಬಜೆಟ್'ನಲ್ಲಿ ಕೆಳಕಂಡ ಯಾವ ವಸ್ತುಗಳು ದುಬಾರಿಯಾಗುತ್ತವೆ ಎಂದು ವಿತ್ತ ಸಚಿವರು ಹೇಳಿದ್ದಾರೆ?
A. ಎಲ್ಇಡಿ ಬಲ್ಬ್
B. ಮೊಬೈಲ್ ಸರ್ಕೀಟ್ ನೋಟ್
C. ಸಿಗರೇಟು, ಬೀಡಿ
D. ಬೆಳ್ಳಿ ನಾಣ್ಯ
ಉತ್ತರ : ಮೇಲ್ಕಂಡ ಎಲ್ಲವೂ
2. 2017-18ರ ಕೇಂದ್ರ ಬಜೆಟ್'ನಲ್ಲಿ ಕೆಳಕಂಡ ಯಾವ ವಸ್ತುಗಳ ದರ ಇಳಿಯುತ್ತದೆಂದು ಹಣಕಾಸು ಸಚಿವರು ಹೇಳಿದ್ದಾರೆ?
A. ರೈಲ್ವೆ ಇ ಟಿಕೇಟ್
B. ನೈಸರ್ಗಿಕ ಅನಿಲ
C. ಸೋಲಾರ್ ಸೆಲ್
D. ಫಿಂಗರ್ ಪ್ರಿಂಟ್ ರೀಡರ್
ಉತ್ತರ : ಮೇಲ್ಕಂಡ ಎಲ್ಲವೂ
3. ವೈಯಕ್ತಿಕ ಆದಾಯ ತೆರಿಗೆದಾರರು ಎಷ್ಟು ಮೊತ್ತದವರಿಗೆ ತೆರಿಗೆಯಿಂದ ವಿನಾಯ್ತಿ ಪಡೆಯಲಿದ್ದಾರೆ?
A. 1.5 ಲಕ್ಷದವರೆಗೆ
B. 2 ಲಕ್ಷದವರೆಗೆ
C. 2.50 ಲಕ್ಷದವರಿಗೆ●
D. 3 ಲಕ್ಷದವರೆಗೆ
4. 2.5 ಲಕ್ಷ ರೂ.ನಿಂದ 5 ಲಕ್ಷ ರೂ.ತನಕ ಆದಾಯ ಹೊಂದಿದವರು ಎಷ್ಟು ತೆರಿಗೆ ಕಟ್ಟಬೇಕು ಎಂದು ಹಣಕಾಸು ಸಚಿವರು ಹೇಳಿದ್ದಾರೆ?
A. 2%
B. 3%
C. 4%
D. 5%●
5. 60ರಿಂದ 80 ವರ್ಷಗಳ ನಡುವಿನ ಹಿರಿಯ ನಾಗರಿಕರಿಗೆ ಎಷ್ಟು ಆದಾಯದವರೆಗೆ ತೆರಿಗೆ ವಿನಾಯ್ತಿ ಘೋಷಿಸಲಾಗಿದೆ?
A. 2.5 ಲಕ್ಷದವರೆಗೆ
B. 3 ಲಕ್ಷದವರೆಗೆ●
C. 3.5 ಲಕ್ಷದವರೆಗೆ
D. 4 ಲಕ್ಷದವರೆಗೆ
6. 80 ವರ್ಷ 80 ವರ್ಷಗಳ ನಡುವಿನ ಹಿರಿಯ ನಾಗರಿಕರಿಗೆ ಎಷ್ಟು ಆದಾಯದವರೆಗೆ ತೆರಿಗೆ ವಿನಾಯ್ತಿ ಘೋಷಿಸಲಾಗಿದೆ?
A. 4 ಲಕ್ಷದವರೆಗೆ
B. 4.5 ಲಕ್ಷದವರೆಗೆ
C. 5 ಲಕ್ಷದವರೆಗೆ●●
D. 5.5 ಲಕ್ಷದವರೆಗೆ
7. ಎಷ್ಟು ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ನಗದು ವಹಿವಾಟಿಗೆ ಹಣಕಾಸು ಸಚಿವರು ಬಜೆಟ್'ನಲ್ಲಿ ನಿಷೇಧ ಹೇರಿದ್ದಾರೆ?
A. 1.5 ಲಕ್ಷದ ಮೇಲ್ಪಟ್ಟು
B. 2 ಲಕ್ಷದ ಮೇಲ್ಪಟ್ಟು
C. 2.5 ಲಕ್ಷದ ಮೇಲ್ಪಟ್ಟು
D. 3 ಲಕ್ಷದ ಮೇಲ್ಪಟ್ಟು ●●
8. ರಾಜಕೀಯ ಪಕ್ಷಗಳು ಎಷ್ಟು ಮೊತ್ತಕ್ಕಿಂತ ಹೆಚ್ಚು ದೇಣಿಗೆಯನ್ನು ನಗದು ರೂಪದಲ್ಲಿ ಸ್ವೀಕರಿಸುವಂತಿಲ್ಲ ಎಂದು ಹಣಕಾಸು ಸಚಿವರು ಬಜೆಟ್'ನಲ್ಲಿ ಹೇಳಿದ್ದಾರೆ?
A. 2000ರೂ. ಮೇಲ್ಪಟ್ಟು●●
B. 5000ರೂ. ಮೇಲ್ಪಟ್ಟು
C. 10,000ರೂ. ಮೇಲ್ಪಟ್ಟು
D. 15,000ರೂ. ಮೇಲ್ಪಟ್ಟು
9. ಬರುವ ಆರ್ಥಿಕ ವರ್ಷದಲ್ಲಿ ಕೃಷಿ ಕ್ಷೇತ್ರದಲ್ಲಿ ಒಟ್ಟು ಎಷ್ಟು ಕೋಟಿ ರೂಗಳ ಸಾಲ ನೀಡುವ ಗುರಿಯನ್ನು ಕೇಂದ್ರ ಸರ್ಕಾರ ನಿಗದಿಪಡಿಸಿದೆ?
A. 5 ಲಕ್ಷ ಕೋಟಿ ರೂ
B. 7 ಲಕ್ಷ ಕೋಟಿ ರೂ
C. 10 ಲಕ್ಷ ಕೋಟಿ ರೂ. ●●
D. 12 ಲಕ್ಷ ಕೋಟಿ ರೂ
10. ಒಂದು ರೂ. ಆದಾಯದಲ್ಲಿ 19 ಪೈಸೆಯಷ್ಟು ಆದಾಯವನ್ನು ಕೆಳಕಂಡ ಯಾವುದರಿಂದ ನಿರೀಕ್ಷಿಸಲಾಗಿದೆ?
A. ಕಾರ್ಪೋರೇಟ್ ತೆರಿಗೆ ●●
B. ಆದಾಯ ತೆರಿಗೆ
C. ಕೇಂದ್ರೀಯ ಎಕ್ಸೈಜ್
D. ಕಸ್ಟಮ್ಸ್
11. ದೇಶದ ಬಾಹ್ಯಾಕಾಶ ನೀತಿ ಹಾಗೂ ಯೋಜನೆಗಳನ್ನು ರೂಪಿಸುವ ಹಾಗೂ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಬಾಹ್ಯಾಕಾಶ ಆಯೋಗ ಮತ್ತು ಬಾಹ್ಯಾಕೋಶ ಇಲಾಖೆಯನ್ನು ಯಾವ ವರ್ಷ ರಚಿಸಲಾಯಿತು?
A. 1970
B. 1972●●
C. 1974
D. 1976
12. ಭಾರತದ ರಾಷ್ಟ್ರೀಯ ಉಪಗ್ರಹ ವ್ಯವಸ್ಥೆ ಇನ್ಸಾಟ್ ಯಾವ ವರ್ಷ ಅನುಷ್ಠಾನಕ್ಕೆ ಬಂತು?
A. 1980
B. 1981
C. 1983●●
D. 1985
13. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಟೆಲಿ ಮೆಡಿಸಿನ್ ಕಾರ್ಯಕ್ರಮವನ್ನು ಯಾವ ವರ್ಷ ಆರಂಭಿಸಿತು?
A. 2000
B. 2001●●
C. 2002
D. 2003
14. ಭಾರತದ ಹವಾಮಾನಕ್ಕೆ ಮೀಸಲಾದ 'ಕಲ್ಪನಾ - 1' ಉಪಗ್ರಹವನ್ನು ಯಾವ ವರ್ಷ ಉಡಾವಣೆ ಮಾಡಲಾಯಿತು?
A. 2010
B. 2012●●
C. 2014
D. 2015
15. ಉಪಗ್ರಹ ಆಧಾರಿತ ಅಮೆಚೂರ್ ರೇಡಿಯೊ ಸೇವೆಗಳನ್ನು ಭಾರತ ಹಾಗೂ ಅಂತರರಾಷ್ಟ್ರೀಯ ಸಮುದಾಯಕ್ಕೆ ಹ್ಯಾಮ್ ರೇಡಿಯೋ ಸೌಲಭ್ಯಗಳನ್ನು ಒದಗಿಸಲು 'ಹ್ಯಾಮ್'ಸ್ಯಾಟ್' ಸೂಕ್ಷ್ಮ ಉಪಗ್ರಹವನ್ನು ಯಾವ ವರ್ಷ ಉಡಾಯಿಸಲಾಯಿತು?
A. 2003
B. 2005●●
C. 2007
D. 2009
೧. ೨೦೧೧ ರ ಜನಗಣತಿ ಪ್ರಕಾರ ಅತಿ ಕಡಿಮೆ
ಜನಸಂಖ್ಯಾ
ಬೆಳವಣಿಗೆ ದರ ಹೊಂದಿರುವ ಜಿಲ್ಲೆ ಲಾಂಗ್
ಲೆಂಗ್
ಕಂಡುಬರುವ ರಾಜ್ಯ??
A. ಅರುಣಾಚಲ ಪ್ರದೇಶ
B. ನಾಗಾಲ್ಯಾಂಡ್ *
C. ಸಿಕ್ಕಿಂ
D. ಮಿಜೋರಾಂ
೨. ವಿಶ್ವ ಜೈವಿಕ ರಕ್ಷಿತಾರಣ್ಯ ಪಟ್ಟಿಯಲ್ಲಿ ಸೇರಿದ
ಭಾರತದ ಮೊದಲ ನೆಲೆ?
A. ನೀಲಗಿರಿ *
B. ಗಲ್ಫ್ ಮನ್ನಾರ್
C. ನಂದಾದೇವಿ
D. ಸುಂದರ್ ಬನ್ಸ್
೩. ಮಾರ್ಚ್ ೨೨ ೨೦೧೬ ರಂದು ನಡೆದ ವಿಶ್ವ ಜಲದಿನದ
ಘೋಷ
ವಾಕ್ಯ ಏನಾಗಿತ್ತು?
A. Save water Then water saves you.
B. Water is an assensial thing.
C. Better water, Better job *
D. None of the above
೪. ಸಮುದ್ರದ ನೀರಿನಲ್ಲಿ ಅತಿ ಹೇರಳವಾಗಿ
ದೊರಕುವ
ಮೂಲಧಾತು ಯಾವುದು?
A. ಸೋಡಿಯಂ
B. ಕ್ಲೋರಿನ್
C. ಅಯೋಡಿನ್ *
D. ಪೊಟ್ಯಾಸಿಯಮ್
೫. ವ್ಯಾಲಿ ಆಪ್ ಫ್ಲವರ್ಸ್ ಕಂಡುಬರುವದು?
A. ಉತ್ತರಾಖಂಡ *
B. ಪಶ್ಚಿಮ ಬಂಗಾಳ
C. ಹಿಮಾಚಲ ಪ್ರದೇಶ
D. ಜಮ್ಮು ಮತ್ತು ಕಾಶ್ಮೀರ
6. ಬಿಳಿಗಿರಿರಂಗನ ಬೆಟ್ಟ ಈ ಕೆಳಗಿನ ಯಾವ ಪರ್ವತ
ಶ್ರೇಣಿಯಲ್ಲಿ ಕಂಡುಬರುತ್ತದೆ?
A. ಪೂರ್ವ ಘಟ್ಟಗಳು *
B. ನೀಲಗಿರಿ
C. ಪಶ್ಚಿಮ ಘಟ್ಟಗಳು
D. ವಿಂದ್ಯ ಶ್ರೇಣಿ
7.. ಹನಿ ನೀರಾವರಿ ಪದ್ದತಿಯನ್ನು ಯಾವ
ದೇಶದಿಂದ
ಪಡೆಯಲಾಗಿದೆ??
A. ಇರಾನ್
B. ಇರಾಕ್
C. ಇಸ್ರೇಲ್ *
D. ಇಂಡೋನೇಷ್ಯಾ
8.. ಸೀಳು ಕಣಿವೆಯಲ್ಲಿ ಪೂರ್ವಾಭಿಮುಖವಾಗಿ ಹರಿಯುವ
ನದಿ ಯಾವುದು?
A. ತಪತಿ *
B. ನರ್ಮದಾ
C. ಸರಸ್ವತಿ
D. ಚಂಬಲ್
9.. ಭಾರತದ ಯಾವ ರಾಜ್ಯವು ಗರಿಷ್ಟ
ರಾಜ್ಯಗಳೊಂದಿಗೆ ತನ್ನ ಗಡಿಯನ್ನು
ಹಂಚಿಕೊಂಡಿದೆ?
A. ಮಹಾರಾಷ್ಟ್ರ
B. ಉತ್ತರ ಪ್ರದೇಶ *
C. ಮಧ್ಯ ಪ್ರದೇಶ
D. ಪಶ್ಚಿಮ ಬಂಗಾಳ
10. ಲಕ್ಷ ದ್ವೀಪದಲ್ಲಿರುವ ಅತ್ಯಂತ
ದೊಡ್ಡ ದ್ವೀಪ
ಯಾವುದು?
A . ಕರವತ್ತಿ
B. ಚೇರಿಯಮ್
C. ಕಾಲ್ಪೆನಿ
D. ಮಿನಿಕಾಯ್ *
11.. ಕೂಡುಕುಳಂ ಅಣು ವಿದ್ಯುತ್ ಕೇಂದ್ರವನ್ನು
ಯಾವ ರಾಷ್ಟ್ರದ ನೆರವಿನೊಂದಿಗೆ
ನಿರ್ಮಿಸಲಾಗಿದೆ??
A. ಫ್ರಾನ್ಸ್
B. ರಷ್ಯಾ *
C. ಜರ್ಮನಿ
D. ಬ್ರಿಟನ್
೧2. ಟಾರೋಬಾ ರಾಷ್ಟ್ರೀಯ ಉದ್ಯಾನವನ
ಕಂಡುಬರುವ ರಾಜ್ಯ?
A. ಮಹಾರಾಷ್ಟ್ರ
B. ಜಾರ್ಖಂಡ್
C. ಛತ್ತೀಸ್ ಘಡ್
D. ಉತ್ತರಾಖಂಡ
೧3. ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ.
1. ಬಿಮ್ ಸ್ಟಿಕ್ ಎಂಬುದು ಬಂಗಾಳ ಕೊಲ್ಲಿ
ರಾಷ್ಟ್ರಗಳಿಂದಾದ ಒಕ್ಕೂಟ.
೨. ಈ ಒಕ್ಕೂಟ ೮ ರಾಷ್ಟ್ರಗಳಿಂದ ಕೂಡಿದೆ.
೩. ಇದರ ಕೇಂದ್ರ ಕಛೇರಿ ಬಾಂಗ್ಲಾದೇಶದ ಢಾಕಾ
ದಲ್ಲಿದೆ.
ಈ ಮೇಲಿನ ಹೇಳಿಕೆಗಳಲ್ಲಿ ಸರಿಯಾದವು.
A. 1 ಮತ್ತು 2
B. ೧ ಮತ್ತು ೩ *
C. ೨ ಮತ್ತು ೩
D. ಮೇಲಿನ ಎಲ್ಲವೂ
೧4. ಗುವಾಹಟಿ ಪಟ್ಟಣವು ಯಾವ ನದಿ ತೀರದಲ್ಲಿ
ಕಂಡುಬರುತ್ತದೆ.?
ಅ. ಮಹಾನದಿ
ಆ. ನರ್ಮದಾ
ಇ. ಬ್ರಹ್ಮಪುತ್ರ®*
ಈ.ಯಮುನಾ
೧5. ಈ ಕೆಳಗಿನ ನಗರಗಳಲ್ಲಿ ಪೆಟ್ರೋಲಿಯಂ
ಕೈಗಾರಿಕೆಗೆ ಹೆಸರಾದ ಸ್ಥಳ.?
ಅ. ಅಜರ್ ಬೈಜಾನ್
ಆ. ಕಾಡಿಚ್
ಇ. ಢಾಕಾ
ಈ. ಬಾಕು®*
16.ವಿಶ್ವ ಸಂಸ್ಥೆಯ ಸ್ಮಾರಕ ಪಟ್ಟಿಯಲ್ಲಿ
ಸೇರಿರುವ ಐತಿಹಾಸಿಕ ಮಸೀದಿ ಸ್ಥಳ 'ಬರ್ಗ್ ಹತ್'
ಯಾವ ದೇಶದಲ್ಲಿದೆ.?
ಅ. ಮಲೇಶಿಯಾ
ಆ. ಪಾಕಿಸ್ತಾನ
ಇ. ಶ್ರೀಲಂಕಾ
ಈ. ಬಾಂಗ್ಲಾದೇಶ®?
17. ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ
ಪ್ರಾಣಿಗಳ ಶವ ಸಂಸ್ಕಾರಕ್ಕಾಗಿ ವಿದ್ಯುತ್
ಚಿತಾಗಾರ ಯಾವ ನಗರದಲ್ಲಿ ನಿರ್ಮಾಣ
ಹಂತದಲ್ಲಿದೆ.?
ಅ. ದೆಹಲಿ
ಆ. ಚೆನ್ನೈ
ಇ. ಬೆಂಗಳೂರು®*
ಈ. ಅಹಮದಾಬಾದ್
18.ವಿಶ್ವ ಪ್ರಸಿದ್ಧ ಟೈಗ್ರೀಸ್ ನದಿ ಯಾವ
ದೇಶದಲ್ಲಿದೆ.?
ಅ. ಬೆಲ್ಜಿಯಂ
ಆ. ಪಾಕಿಸ್ತಾನ
ಇ. ಇರಾಕ್ *
ಈ. ಆಸ್ಟ್ರೀಯಾ
19. ಇಡೀ ಭೂಮಿಯನ್ನು ಎಷ್ಟು ಒತ್ತಡ ಪಟ್ಟಿಗಳ
ವಲಯಗಳನ್ನಾಗಿ ಗುರುತಿಸಲಾಗಿದೆ?
A. 7 *
B. 8
C. 6
D. 12
20. ಭಾರತವು ಹೊಂದಿರುವ ಒಟ್ಟು
ದ್ವೀಪಗಳ ಸಂಖ್ಯೆ?
A. 247 *
B. 167
C. 267
D. 187
21. ವಾಯುಮಂಡಲದ ಸರಾಸರಿ ಒತ್ತಡವು ಸಮುದ್ರ
ಮಟ್ಟದಲ್ಲಿ ಎಷ್ಟಿರುತ್ತದೆ?
A. 1013.25 mb *
B. 1012.25 mb
C. 1025.25mb
D. 1014.25mb
22. V ಆಕಾರದ ಕಣಿವೆಯು ಈ ಕೆಳಗಿನ ಕಾರ್ಯದಿಂದ
ಉಂಟಾಗುತ್ತದೆ?
A. ನದಿಯ ಸಾಗಾಣಿಕೆ ಕಾರ್ಯ
B. ನದಿಯ ಸವೆತ ಕಾರ್ಯ *
C. ನದಿಯ ಸಂಚಯನ ಕಾರ್ಯ
D. ಮೇಲಿನ ಎಲ್ಲವೂ
23. ಈ ಕೆಳಗಿನವುಗಳಲ್ಲಿ ಗುಂಪಿಗೆ ಸೇರದ್ದನ್ನು ಗುರುತಿಸಿ.
A. ಗ್ರಾನೈಟ್
B. ಗ್ಯಾಬ್ರೋ
C. ಬಸಾಲ್ಟ್ *
D. ಡೃಯೋರೈಟ್
ಬಸಾಲ್ಟ್ ಶಿಲೆಯನ್ನು ಹೊರತುಪಡಿಸಿ ಉಳಿದೆಲ್ಲಾ
ಅಂತಸ್ಸರಣ ಶಿಲೆಗಳಾಗಿವೆ.
24. ಈ ಕೆಳಗಿನವುಗಳನ್ನು ಸರಿಯಾಗಿ ಹೊಂದಿಸಿ.
೧. ಮೌಂಟ್ ಎವರೆಸ್ಟ್ ೮೦೭8ಮೀ
೨. ಕಾಂಚನಜುಂಗಾ ೮೧೭೨ಮೀ
೩. ದವಳಗಿರಿ ೮೮೫೦ಮೀ
೪. ಅನ್ನಪೂರ್ಣ ೮೫೯೮ ಮೀ
ಸಂಕೇತಗಳು
A. 4 3 2 1 *
B. 4 2 3 1
C. 4 3 1 2
D. 4 2 3 1
25. ಭಾರತದ ಅತ್ಯಂತ ದೊಡ್ಡ ಕಣಿವೆ ಮಾರ್ಗ
ಯಾವುದು?
A. ನಾಥು ಲಾ
B. ಜೆಲೆಪ್ ಲಾ *
C. ಪಾಲಕ್ಕಾಡ್
D. ಶಿಪ್ಕೆಲಾ
1) ಜಗತ್ತಿನ
ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಯಾವುದು?
ಭಾರತ.
2) ರೆಗ್ಯುಲೇಟಿಂಗ್ ಕಾಯ್ದೆ ಜಾರಿಯಾದದ್ದು ಯಾವಾಗ?
1773 ರಲ್ಲಿ.
3) 1773 ರ ರೆಗ್ಯುಲೇಟಿಂಗ್ ಕಾಯ್ದೆಯ ದೋಷಗಳನ್ನು
ಹೋಗಲಾಡಿಸಲು ಜಾರಿಗೆ ತಂದ ಕಾಯ್ದೆ ಯಾವುದು?
1784 ರ ಪಿಟ್ಸ್ ಇಂಡಿಯಾ ಕಾಯ್ದೆ.
4) ಸೈಮನ್ ಆಯೋಗದ ಅಧ್ಯಕ್ಷರು ಯಾರು?
ಜಾನ್ ಸೈಮನ್.
5) "ಸರ್ವೆಂಟ್ಸ್ ಆಫ್ ದಿ ಪೀಪಲ್
ಸೊಸೈಟಿ" ಎಂಬ ಸಂಘಟನೆಯನ್ನು
ಸ್ಥಾಪಿಸಿದವರು ಯಾರು?
ಲಾಲ ಲಜಪತ್ ರಾಯ್.
6) ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಬ್ರಿಟನ್ನಿನ
ಪ್ರಧಾನಮಂತ್ರಿ ಯಾರಾಗಿದ್ದರು?
ಕ್ಲಮೆಂಟ್ ಆಟ್ಲಿ.
7) ಭಾರತದ ಕೊನೆಯ ವೈಸರಾಯ ಯಾರು?
ಲಾರ್ಡ್ ಮೌಂಟ್ ಬ್ಯಾಟನ್.
8) ಸ್ವತಂತ್ರ ಭಾರತದ ಮೊಟ್ಟ
ಮೊದಲ ಗೌರ್ನರ್ ಜನರಲ್ ಯಾರು?
ಲಾರ್ಡ್ ಮೌಂಟ್ ಬ್ಯಾಟನ್.
9) ಸಂವಿಧಾನ ರಚನಾ ಸಭೆಯ ಒಟ್ಟು ಸಂಖ್ಯೆ
ಎಷ್ಟು?
389.
10) ಅಸ್ಸಾಂನ ಮೊದಲ ಮುಖ್ಯಮಂತ್ರಿ
ಯಾರು?
ಗೋಪಿನಾಥ ಬಾರ್ಡೋಲೈ.
11) ಸ್ಪೀರಿಂಗ್ ಸಮಿತಿಯ ಅಧ್ಯಕ್ಷರು ಯಾರು?
ಡಾ. ರಾಜೇಂದ್ರ ಪ್ರಸಾದ್.
12) ಡಾ.ಬಿ.ಆರ್.ಅಂಬೇಡ್ಕರ್ ರವರಿಗೆ ಭಾರತ ರತ್ನ
ಪ್ರಶಸ್ತಿ ಪಡೆದದ್ದು ಯಾವಾಗ?
1990 ರಲ್ಲಿ.
13) ಸ್ವತಂತ್ರ ಭಾರತದ ಆರೋಗ್ಯ ಸಚಿವರು ಯಾರು?
ರಾಜಕುಮಾರಿ ಅಮೃತ ಕೌರ್.
14) ಸ್ವತಂತ್ರ ಭಾರತದ ಹಣಕಾಸು ಸಚಿವರು ಯಾರು?
ಆರ್.ಕೆ.ಷಣ್ಮುಖಂ ಚೆಟ್ಟಿ.
15) ಭಾರತವು ರಾಷ್ಟ್ರೀಯ ಧ್ವಜವನ್ನು
ಅಳವಡಿಸಿಕೊಂಡಿದ್ದು ಯಾವಾಗ?
ಜುಲೈ 22, 1947 ರಲ್ಲಿ.
16) ವೈಮರ್ ಸಂವಿಧಾನ ಯಾವ ದೇಶದ್ದು?
ಜರ್ಮನಿ.
17) ಅಮೇರಿಕಾ ಸಂವಿಧಾನವು ಕೇವಲ ಎಷ್ಟು ವಿಧಿಗಳನ್ನು
ಒಳಗೊಂಡಿದೆ?
7.
18) ಬ್ರಿಟನ್ನಿನ ಪಾರ್ಲಿಮೆಂಟ್ ನ್ನು —---
ಪಾರ್ಲಿಮೆಂಟ್ ಎನ್ನುವರು?
ವೆಸ್ಟ್ ಮಿನಿಸ್ಟರ್.
19) ಜಗತ್ತಿನ ಸಂವಿಧಾನಗಳಲ್ಲಿ ಅತಿ ಹಳೆಯ
ಸಂವಿಧಾನ ಯಾವುದು?
ಸ್ಯಾನ್ ಮಾರಿನೋ ಸಂವಿಧಾನ.
20) ಸೈಮನ್ ಆಯೋಗವು ರಚನೆಯಾದದ್ದು ಯಾವಾಗ?
1927 ರಲ್ಲಿ.
By RBS
21) ಸೈಮನ್ ಆಯೋಗವು ಭಾರತಕ್ಕೆ ಬಂದದ್ದು ಯಾವಾಗ?
1928 ರಲ್ಲಿ.
22) ಸೈಮನ್ ಆಯೋಗವು ಇಂಗ್ಲೆಂಡಿಗೆ ವಾಪಸ್ಸಾದದ್ದು
ಯಾವಾಗ?
1929, ಎಪ್ರಿಲ್ 14 ರಂದು.
23) ಎಪ್ರಿಲ್ 1, 1935 ರಲ್ಲಿ ಸ್ಥಾಪನೆಯಾದ ಬ್ಯಾಂಕ್
ಯಾವುದು?
ಭಾರತದ ರಿಸರ್ವ್ ಬ್ಯಾಂಕ್.
24) ಭಾರತವು ನಾಡಗೀತೆಯನ್ನು
ಅಳವಡಿಸಿಕೊಂಡಿದ್ದು ಯಾವಾಗ?
ಜನವರಿ 24, 1950 ರಲ್ಲಿ.
25) ಸಂವಿಧಾನ ರಚನೆಯ ಎರಡನೆಯ ಸಭೆಯು ಸೇರಿದ್ದು
ಯಾವಾಗ?
ಡಿಸೆಂಬರ್ 11, 1946 ರಲ್ಲಿ.
26) ಗಾಂಧಿ-ಇರ್ವಿನ್ ನಡುವೆ ಒಪ್ಪಂದವಾದ ದಿನ
ಯಾವುದು?
ಮಾರ್ಚ್ 5. ಅಥವಾ ಫೆಬ್ರವರಿ 14. (1931).
27) ಸಮವರ್ತಿಪಟ್ಟಿಯನ್ನು ಯಾವ ರಾಷ್ಟ್ರದಿಂದ
ಎರವಲು ಪಡೆಯಲಾಗಿದೆ?
ಆಸ್ಟ್ರೇಲಿಯಾ ಸಂವಿಧಾನದಿಂದ.
28) ಭಾರತದ ರಾಷ್ಟ್ರ ಧ್ವಜವನ್ನು
ವಿನ್ಯಾಸಗೊಳಿಸಿದವರು ಯಾರು?
ಪಿಂಗಾಲಿ ವೆಂಕಯ್ಯ.
29) ಪಿಂಗಾಲಿ ವೆಂಕಯ್ಯ ಯಾವ ರಾಜ್ಯದವರು?
ಆಂಧ್ರಪ್ರದೇಶ.
30) ಅಮೇರಿಕಾದ 16 ನೇ ಅಧ್ಯಕ್ಷ ಯಾರು?
ಅಬ್ರಾಹಂ ಲಿಂಕನ್.
31) ಸಮಾಜವಾದಿ ಎಂಬ ಪದವನ್ನು ಭಾರತದ ಪ್ರಸ್ತಾವನೆಗೆ
ಯಾವ ತಿದ್ದುಪಡಿ ಮೂಲಕ ಸೇರಿಸಲಾಯಿತು?
1976 ರಲ್ಲಿ 42 ನೇ ತಿದ್ದುಪಡಿ ಮೂಲಕ.
32) ಸಾಮಾಜಿಕ ನ್ಯಾಯ ಎಂಬ ಪದವನ್ನು ಯಾವ
ಕ್ರಾಂತಿಯಿಂದ ಎರವಲು ಪಡೆಯಲಾಗಿದೆ?
ರಷ್ಯಾ ಕ್ರಾಂತಿ.
33) ಭಾರತದ ಸಂವಿಧಾನವು ಗಣತಂತ್ರ ವ್ಯವಸ್ಥೆಯ
ಜಾತಕ ಎಂದು ಕರೆದವರು ಯಾರು?
ಕೆ.ಎಂ.ಮುನ್ಷಿ.
34) ಪ್ರಸ್ತಾವನೆಯನ್ನು ಸಂವಿಧಾಪದ ಭಾಗವಲ್ಲವೆಂದು
ತೀರ್ಪು ನೀಡಿದ ಮೊಕದ್ದಮೆ
ಯಾವುದು?
1960 ರ ಬೇರುಬಾರಿ ಮೊಕದ್ದಮೆ.
35) 'ಅಮರ ಜೀವಿ' ಎಂದೇ ಖ್ಯಾತರಾದವರು
ಯಾರು?
ಪೊಟ್ಟಿ ಶ್ರೀರಾಮುಲು.
36) ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ
ಭಾಷೆ ಆಧಾರದ ಮೇಲೆ ರಚನೆಯಾದ ರಾಜ್ಯ ಯಾವುದು?
ಆಂಧ್ರಪ್ರದೇಶ.
37) ಕೆ.ಎಂ.ಫಣಿಕ್ಕರ್ ರವರ ಪೂರ್ಣ ಹೆಸರೇನು?
ಕವಲಂ ಮಾಧವ್ ಫಣಿಕ್ಕರ್.
38) 28 ರಾಜ್ಯವಾಗಿ ಉಗಮವಾದದ್ದು ಯಾವುದು?
ಜಾರ್ಖಂಡ್.
39) ಭಾರತದಲ್ಲಿಯೇ ಅತಿದೊಡ್ಡ ಜಿಲ್ಲೆ ಯಾವುದು?
ಕಛ್ (ಗುಜರಾತ್).
40) ಭಾರತದಲ್ಲಿಯೇ ಅತಿಚಿಕ್ಕ ಜಿಲ್ಲೆ ಯಾವುದು?
ಮಾಹೆ (ಪಾಂಡಿಚೆರಿ) (9 ಕಿಮೀ).
41) 2011 ರ ಪ್ರಕಾರ ಅತಿಹೆಚ್ಚು ಸಾಕ್ಷರತೆ
ಹೊಂದಿರುವ ಕೇಂದ್ರಾಡಳಿತ ಪ್ರದೇಶ ಯಾವುದು?
ಲಕ್ಷದ್ವೀಪ (92.28).
42) 2011 ರ ಪ್ರಕಾರ ಅತಿ ಕಡಿಮೆ ಸಾಕ್ಷರತೆ
ಹೊಂದಿರುವ ಕೇಂದ್ರಾಡಳಿತ ಪ್ರದೇಶ ಯಾವುದು?
ದಾದ್ರ ಮತ್ತು ನಗರ ಹವೇಲಿ (77.65).
43) "ಭಾರತದ ಬಿಸ್ಮಾರ್ಕ್" ಎಂದು ಯಾರನ್ನು ಕರೆಯುತ್ತಾರೆ?
ಸರ್ದಾರ್ ವಲ್ಲಭಭಾಯ್ ಪಾಟೇಲ್.
44) 25 ನೇ ರಾಜ್ಯವಾಗಿ ಗೋವಾ ರಚನೆಯಾದದ್ದು ಯಾವಾಗ?
1987 ರಲ್ಲಿ.
45) ಪ್ರಸ್ತುತವಾಗಿ ಎಷ್ಟು ವಲಯ ಮಂಡಳಿಗಳಿವೆ?
6.
46) ಎಲ್ಲಾ (6) ವಲಯಗಳಿಗೆ ಅಧ್ಯಕ್ಷರು ಯಾರಾಗಿರುತ್ತಾರೆ?
ಕೇಂದ್ರ ಗೃಹ ಸಚಿವರು.
ಕನ್ನಡ ಸಾಹಿತ್ಯ (==
✏️✏️ ಬುದ್ಧನ ಜಾತಕ ಕೃತಿಯ ಬರೆದವರು?
ಅ. ತ ಸು ಶಾಮರಾಯ
ಆ.ರಾಜರತ್ನಂ
ಇ. ಪೋಚಂತೇ
ಈ. ಶಂ.ಬಾ ಜೋಶಿ
D✔️✔️💐👌
✏️✏️ ವಿಕ್ರಾಂತ್ ಭಾರತ ಕತೃ?
ಅ. ತಿರುಮಲೆ ತಾತಾಚಾರ್ಯ ಶರ್ಮ
ಆ. ಶಿವರಾಮ ಕಾರಂತ
ಇ. ಗಳಗನಾಥ
ಈ. ಶಂ ಬಾ ಜೋಶಿ
A✔️✔️✔️
✏️✏️ ಚಿನ್ಮಯ ಚಿಂತಾಮಣಿ ಕೃತಿ ಬರೆದವರು?
ಅ. ಕೆ ಜಿ ಕುಂದಣಗಾರ
ಆ ಮಧುರ ಚನ್ನ
ಇ. ನಿರಂಜನ
ಈ. ಅನಕೃ
A✔️✔️💐👌
✏️✏️ ಭಟ್ಟರ ಮಗಳು ಕೃತಿಯ ರಚನೆಕಾರ?
ಅ. ಬೇಂದ್ರೆ
ಆ. ಬಿ ವಿ ಕಾರಂತ
ಇ. ಮಾಸ್ತಿ
ಈ. ಶಾಮರಾಯ
C✔️✔️💐👌
✏️✏️ ಸೊಬಗಿನ ಸೊನ್ನೆ ಕೃತಿ ಬರೆದವರು ಯಾರು?
ಅ. ಮಧುರ ಚನ್ನ
ಆ. ಮಾಸ್ತಿ
ಇ. ಮುಳಿಯ ತಿಮ್ಮಪ್ಪಯ್ತ
ಈ. ಹಿರೇಮಠ
C✔️✔️💐
✏️✏️ ವಾಲ್ಮೀಕಿ ವ್ಯಾಸ ಮಂದಿರ ಕತೃ?
ಅ. ಅನಕೃ
ಆ ದೇಜಗೌ
ಇ ಡಿವಿಜಿ
ಈ. ತರಾಸು
C✔️✔️💐👌
✏️✏️ ಸತ್ತವರ ಸತ್ತಾಪ ಕೃತಿ ಬರೆದವರು ಯಾರು?
ಅ. ಟಿ.ಪಿ ಕೈಲಾಸ
ಆ. ಶ್ರೀರಂಗ
ಇ. ಸುಜನ
ಈ. ಕುವೆಂಪು
A✔️✔️💐👌
✏️✏️ ಶಿಕ್ಷಣ ಮೀಮಾಂಸೆ ಅನುವಾದ ಕೃತಿ ರಚನೆಕಾರ?
ಅ. ಆಲೊರ ವೆಂಕಟರಾಯ
ಆ. ಹಿರೇಮಠ
ಇ. ನಿರಂಜನ
ಈ. ಅನಕೃ
A✔️✔️💐👌
✏️✏️ ಕಮಲಕುಮಾರಿ ಕೃತಿ ರಚನೆಕಾರ?
ಅ. ಶಾಂತರಸ
ಆ. ಕಾರಂತ
ಇ. ಗಳಗನಾಥ
ಈ. ದೇವುಡು
C✔️✔️👌
✏️✏️ ತೊಳೆದ ಮುತ್ತು ಕೃತಿಯ ಕತೃ?
ಅ. ಬಿ ವೆಂಕಟಾಚಾರ್ಯ
ಆ. ಕೆರೊರು ವಾಸುದೇವಚಾರ್ಯ
ಇ. ಬೇಂದ್ರೆ
ಈ.ಬಿ ವಿ ಕಾರಂತರ
B✔️✔️💐👌
✏️✏️ ನೀತಿ ವಾಕ್ಯಮಂಜರಿ ಗದ್ಯ ರಚನೆಕಾರ?
ಅ. ಆರ್ ನರಸಿಂಹಚಾರ್
ಆ. ಪುತಿನ
ಇ. ತರಾಸು
ಈ. ಮಲ್ಲಿಕಾ
A✔️✔️💐
✏️✏️ ಮಾಡೇನು "" ಎಂಬುದು?
ಅ. ನಿಷೇಧಾರ್ಥಕ
ಆ. ವಿದಿರೊಪ
ಇ. ಸಂಬವನಾರ್ಥಕ
ಈ. ಭಾವನಾಮ
C✔️✔️💐
✏️✏️ ರುಚಿಯಾದ ಅಡುಗೆ ಇದು?
ಅ. ಗುಣವಾಚಕ
ಆ. ಪರಿಮಾಣವಾಚಕ
ಇ. ಭಾವನಾನ
ಈ. ಅವಯ್ಯ
A✔️✔️💐👌
✏️✏️ ವಕೀಲ ರೋಗಿ ಇವು?
ಅ. ರೊಡನಾಮ
ಆ. ಅಂಕಿತನಾಮ
ಇ. ಅನ್ವರ್ಥನಾಮ
ಈ. ದಾತು
C✔️✔️💐
✏️✏️ ಮಹಾಪ್ರಾಣ ಅಕ್ಷರಗಳು ಯಾವವು?
ಅ. ಕ್ ಗ್
ಆ. ನ್ ಮ್
ಇ. ಛ್ ಧ್
ಈ ಕ್ ಚ್
C✔️✔️💐👌
✏️✏️ ನೀವು "" ಎಂಬುದು?
ಅ. ಉತ್ತಮ
ಆ. ಸ್ತ್ರೀಲಿಂಗ
ಇ. ಪುಲಿಂಗ
ಈ. ಮಧ್ಯಮ
D✔️✔️👌💐
✏️✏️ ಸಂಬಂಧ ಈ ವಿಭಕ್ತಿ ಯ ಕಾರಕವಾಗಿದೆ?
ಅ. ಪ್ರಥಮ
ಆ. ಸಪ್ತಮಿ
ಇ. ಷಷ್ಠಿ
ಈ. ಪಂಚಮಿ
C✔️✔️✔️💐👌
✏️✏️ ಹೊ+ಅನ್ನು=ಕೊಡಿಸಿ ಬರೆದಾಗ. ಆಗುವ ಸಂಧಿ?
ಅ. ಆದೇಶ
ಆ. ಗುಣ
ಇ. ವಕಾರಾಗಮ
ಈ. ಸವರ್ಣ
C✔️✔️💐👌
✏️✏️ ಬೆಟ್ಟ +ತಾವರೆ = ಕೊಡಿಸಿ ಬರೆದಾಗ ಆಗುವ ಸಂಧಿ?
ಅ. ಆಗಮ
ಆ. ಗುಣ
ಇ. ಲೋಪ
ಈ. ಆದೇಶ
D✔️✔️💐👏
✏️✏️ ವಯೋವೃದ್ದ ಯಾವ ಸಮಾಸ?
ಅ. ಕರ್ಮ
ಆ. ಗಮಕ
ಇ. ತತ್ಪುರುಷ
ಈ. ದ್ವಂದ್ವ
C✔️✔️💐
✏️✏️ ಕ್ಷಿರಸಾಗರ ಯಾವ ಸಮಾಸ?
ಅ. ಕರ್ಮ
ಆ.ಅಂಶಿ
ಇ. ಗಮಕ
ಈ. ತತ್ಪುರುಷ
A✔️✔️💐
✏️✏️ ಕೈಹಿಡಿ ಯಾವ ಸಮಾಸ?
ಅ. ಕರ್ಮ
ಆ. ತತ್ಪುರುಷ
ಇ. ಕ್ರಿಯಾ
ಈ. ದ್ವಿಗು
C✔️✔️💐👌
✏️✏️ ಲಿಂಗ ವಚನ ಕಾಲಕ್ಕನುಗುಣವಾಗಿ ಬದಲಾಗದೆ ಏಕರೊಪವಾಗಿರುವುದು ?
ಅ. ಆಖ್ಯಾತ
ಆ. ಅವಯ್ಯ
ಇ. ವಿಭಕ್ತಿ ಪ್ರತ್ಯಗಳು
ಈ. ಕಾಲಸೊಚಕ
ಬಿ ✔️✔️
✏️✏️ ಕ್ಯಾಚಹಿಡಿ ಎಂಬುದು?
ಅ. ದ್ವಿರುಕ್ತಿ
ಆ. ಜೊಡುನುಡಿ
ಇ. ಸಮಾಸ ಪದ
ಈ. ಅವಯ್ಯ
B✔️✔️
ಸಾಮಾನ್ಯ ಕನ್ನಡ
1.ಕನ್ನಡದ ಮೊದಲ ಗದ್ಯಕೃತಿಯ ಕರ್ತೃವಾದ ಶಿವಕೋಟ್ಯಾಚಾರ್ಯರು ಯಾವ ಜಿಲ್ಲೆಯವರು?
A.ಬಳ್ಳಾರಿ
B.ರಾಯಚೂರು
C.ಯಾದಗಿರಿ
D.ಕಲಬುರ್ಗಿ
A✅:
೨.ಶಿವರಾಂ ಕಾರಂತರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ?
A.ಮೂಕಜ್ಜಿಯ ಕನಸುಗಳು
B.ಮೈಮನಗಳ ಸುಳಿಯಲಿ
C.ಯಕ್ಷಗಾನ ಬಯಲಾಟ
D.ಮರಳಿ ಮಣ್ಣಿಗೆ
C✅✅👍
೩.'ಉಸುಬು' ಈ ಪದದ ಅರ್ಥ....
A.ಕಟ್ಟಡ ನಿರ್ಮಾಣ ಶಾಸ್ತ್ರ
B.ಹೆಂಗಸರು ಮೈಮೇಲೆ ಹೊದೆಯುವ ವಸ್ತ್ರ
C.ಮರಳು
D.ತಲೆಯುಡುಗೆ(ಪೇಟ)
C✅✅👌👍
೪.ಹರಿಹರನ ಕಾಲ.....
A.1160
B.1360
C.1200
D.1460
C✅✅:   5.ಕಯ್ಯಾರ ಕಿಞ್ಞಣ್ಣ ರೈ ರವರ ಆತ್ಮಕಥನ....
A.ದುಡಿತವೇ ನನ್ನ ದೇವರು
B.ಸಾಹಿತ್ಯ ದೃಷ್ಟಿ
C.ಪಂಚಮಿ
D.ಐಕ್ಯಗಾನ
A✅✅:
೬.ಆವು ಇದರ ಅರ್ಥ....
A.ಇರುವುದು
B.ಗೋವು
C.ಹಾವು
D.ಮೊದಲು
B✅✅:
೭.ಪು.ತಿ.ನ ರವರ ಯಾವ ಕೃತಿಗೆ ಪಂಪ ಪ್ರಶಸ್ತಿ ಸಂದಿದೆ..
A.ಅಹಲ್ಯೆ
B.ಹಂಸದಮಯಂತಿ
C.ಶಬರಿ
D.ಶ್ರೀಹರಿಚರಿತೆ
D✅✅
8.ಈ ಕೆಳಗಿನವುಗಳಲ್ಲಿ ವಿಶಂಕೆ ಯಾವುದು?
A.ಈ, ಊ
B.ಏ
C.ಓ
D.ಐ, ಔ
:c:white_check_mark:✅::
೯.' ಮೈದುಂಬಿ' ಇದು ಯಾವ ಸಂಧಿ?
A.ಲೋಪ ಸಂಧಿ
B.ಆಗಮ ಸಂಧಿ
C.ಗುಣ ಸಂಧಿ
D.ಆದೇಶ ಸಂಧಿ
✅✅✅✅D👌👌👌👍
೧೦.'ಅಂಗೈಕ್ಯ' ಇದು ಯಾವ ಸಂಧಿ ಉದಾಹರಣೆ...
A.ಗುಣಸಂಧಿ
B.ವೃಧ್ದಿಸಂಧಿ
C.ಯಣ್ ಸಂಧಿ
D.ಅನುನಾಸಿಕ ಸಂಧಿ
B✅✅✅👌👍👍
೧೧.' ರಾಜಭವನ ' ಯಾವ ಸಮಾಸಕ್ಕೆ ಉದಾಹರಣೆ...
A.ತತ್ಪುರುಷ ಸಮಾಸ
B.ಕರ್ಮಾಧಾರೆಯ ಸಮಾಸ
C.ಗಮಕ ಸಮಾಸ
D.ದ್ವಂದ್ವ ಸಮಾಸ
A✅✅✅👌👍👏👏👏
೧೨.ಗಂಡ ಹೆಂಡತಿ ಯಾವ ಸಮಾಸಕ್ಕೆ ಉದಾಹರಣೆ...
A.ದ್ವಂದ್ವ ಸಮಾಸ
B.ಅಂಶಿ ಸಮಾಸ
C.ಗಮಕ ಸಮಾಸ
D.ಕರ್ಮಾಧಾರೆಯ ಸಮಾಸ
A✅✅✅👌👍
೧೩.ವಸಂತನು ಹೂವನ್ನು ತಂದನು.ಅದನ್ನು ತನ್ನ ಪ್ರಿಯತಮೆಗೆ ಕೊಟ್ಟನು.
ಇದು ಎಂತಹ ವಾಕ್ಯ...
A.ಸಾಮಾನ್ಯ ವಾಕ್ಯ
B.ವಿಶೇಷ ವಾಕ್ಯ
C.ಸಮುಚ್ಚಯ ವಾಕ್ಯ
D.ಸಂಕೀರ್ಣ ವಾಕ್ಯ
C✅✅✅👏👏👍
೧೪.ಗುರು ಲಘು ನಡುವಿರೆ...
A.ಮನಗಾಣ
B.ಭಯಗಣ
C.ಜರಗಣ
D.ಸತಗಣ
:c:white_check_mark:✅:
೧೫.ಉತ್ಪಲ ಮಾಲ ವೃತ್ತ ಇದರ ಪ್ರತಿ ಸಾಲಿನಲ್ಲಿ ಎಷ್ಟು ಅಕ್ಷರಗಳಿರುತ್ತವೆ?
A.19
B.20
C.21
D.22
B✅✅✅👌👍
16.'ಪಂಚಾಗ ಓದು' ಈ ನುಡಿಗಟ್ಟಿನ ಅರ್ಥ...
A.ಒಣಹರಟೆ ಮಾಡು
B.ಅತಿಯಾಗಿ ಮಾತನಾಡು
C.ಇಲ್ಲಸಲ್ಲದ್ದನ್ನು ಸೇರಿಸು
D.ಕೆಲಸವಿಲ್ಲದೆ ಸೋಮಾರಿಯಾಗಿ ಕುಳಿತಿರು
A✅✅✅👌👍
೧೭.ಕನ್ನಡ ಮೊದಲ ನವ್ಯ ಕಾದಂಬರಿ..
A.ಪಂಪಯಾತ್ರೆ
B.ಮುಕ್ತಿ
C.ನ್ಯಾಯ ಸಂಗ್ರಹ
D.ಅಂತರಂಗ
B✅✅✅👌👍👏👏👏
೧೮.' ಎಲ್ಲೋ ಹುಡುಕಿದೆ ಇಲ್ಲದ ದೇವರ, ಕಲ್ಲು ಮಣ್ಣುಗಳ ಗುಡಿಯೊಳಗೆ' ಇದು ಯಾರ ಕವಿನುಡಿ...
A. ಜಿ.ಪಿ.ರಾಜರತ್ನಂ
B.ಜಿ.ಎಸ್.ಶಿವರುದ್ರಪ್ಪ
C.ಗೋವಿಂದ ಪೈ
D.ಕೆ.ಎಸ್.ನರಸಿಂಹಸ್ವಾಮಿ
B✅✅✅👌👏👏👏👍
೧೯.'ಇಜ್ಜೋಡು' ಇದು ಯಾರ ಬೃಹತ್ ಕಾದಂಬರಿ....
A.ಕುವೆಂಪು
B.ಅ.ನ.ಕೃ
C.ಗೋಕಾಕ್
D.ವಿ.ಸೀತಾರಾಮಯ್ಯ
C✅✅✅👌👍
೨೦.'ಆಕಾಶ ಬುತ್ತಿ' ಇದು ಯಾರ ಕೃತಿ?
A.ಎ.ಎನ್.ಮೂರ್ತಿರಾವ್
B.ದ.ರಾ.ಬೇಂದ್ರೆ
C.ಗಿರೀಶ್ ಕಾರ್ನಾಡ್
D.ಚನ್ನವೀರ ಕಣವಿ
D✅✅👌👌👏👍👍
೨೧.'ಆಕಾಶವಾಣಿ' ಇದು ಯಾರ ಕಾವ್ಯನಾಮ...
A.ಡಿ.ಎಲ್.ನರಸಿಂಹಚಾರ್ಯ
B.ವೆಂಕಟೇಶ್ವರ ದೀಕ್ಷಿತ್
C.ಎಂ.ವಿ.ಗೋಪಾಲಸ್ವಾಮಿ
D.ಬಿ.ಎನ್.ಸುಬ್ಬಮ್ಮ
C✅✅👌👌👍
೨೨.'ಸರಸಿಜಮಾನಿತು' ಎಂಬ ಬಿರುದನ್ನು ಹೊಂದಿದ ಕವಿ...
A.ಷಡಕ್ಷರದೇವ
B.ಮುದ್ದಣನ
C.ತಿಮ್ಮಣ್ಣ ಕವಿ
D.ನಂಜುಂಡ ಕವಿ
A✅✅✅👍👌
೨೩.' ಗೋಪಿ & ಗಾಂಡಲೀನ' ಕವನದ ಕರ್ತೃ...
A.ಟಿ.ಪಿ.ಕೈಲಾಸಂ
B.ಗೋಪಾಲ ಕೃಷ್ಣ ಅಡಿಗ
C.ನಿರಂಜನ
D.ಬಿ.ಆರ್.ಲಕ್ಷ್ಮಣರಾವ್
D✅✅✅👌👍👍👍
೨೪.ನಾಲ್ಕು ಮೊಳ ಭೂಮಿ' ಈ ಕಥಾ ಲೇಖಕರು...
A.ಶ್ರೀನಿವಾಸ
B.ಬಿ.ಆ
Share:

Join Blog Group

Click on link to join this blogger group:

QUICK LINKS

Popular Posts

Total Pageviews

HEARTLY WELCOME

Labels

"SaViPath" YouTube Channel

Subscribe ಆಗಲು ಕ್ಲಿಕ್‌ ಮಾಡಿ
Design by FlexiThemes | Blogger Theme by NewBloggerThemes.com