For digital teaching and learning


 

"ಸವಿಪಾಠ" YouTube Channel

Subscribe ಆಗಲು ಕ್ಲಿಕ್‌ ಮಾಡಿ

ಸಾಮಾನ್ಯ ಜ್ಞಾನ

1.ಮೈಸೂರು ವಿಶ್ವ ವಿದ್ಯಾಲಯ ಮೊದಲ ಕುಲಪತಿ ಯಾರು
ಇದರ ಸಂಸ್ಥಾಪಕರು ಯಾರು.

ನಾಲ್ವಡಿ ಕೃಷ್ಣ ರಾಜ ಒಡೆಯರ್✔️✔️✔️

2.ಬನಾರಸ್ ಹಿಂದೂ ವಿಶ್ವ ವಿದ್ಯಾಲಯ ದ ಮೊದಲ ಕುಲಪತಿ ಯಾರು

ನಾಲ್ವಡಿ ಕೃಷ್ಣ ರಾಜ ಒಡೆಯರ್✔️✔️

3.ಪಕುಯಿ ಹುಲಿ ಸಂರಕ್ಷಣಾ ತಾಣ ಯಾವ ರಾಜ್ಯದಲ್ಲಿ ಇದೆ

ಅರುಣಾಚಲ ಪ್ರದೇಶ✔️✔️

4.ಪಾಲವೋ ಹುಲಿ ಸಂರಕ್ಷಣಾ ತಾಣ ಇರುವ ರಾಜ್ಯ ಯಾವುದು

Jharkhand✔️✔️✔️

5.Namadapa ಹುಲಿ ಸಂರಕ್ಷಣಾ ತಾಣ ಎಲ್ಲಿದೆ.

ಅರುಣಚಲ ಪ್ರದೇಶ✔️✔️

6.ಮಕುಂದರ ಹುಲಿ ಸಂರಕ್ಷಣಾ  ಯಾವ ರಾಜ್ಯ ದಲ್ಲಿ ಇದೇ.

ರಾಜಸ್ಠಾನ✔️✔️✔️

7.ಉದಂತಿ ಮತ್ತು ಸಿತನಾದಿ ಹುಲಿ ಸಂರಕ್ಷಣಾ ತಾಣ ಯಾವ ರಾಜ್ಯ ದಲ್ಲಿದೆ.

ಛತ್ತೀಸಘಢ✔️✔️

8.ಸಹ್ಯಾದ್ರಿ ಹುಲಿ ಸಂರಕ್ಷಣಾ ತಾಣ ಯಾವ ರಾಜ್ಯದಲ್ಲಿದೆ.

ಮಹಾರಾಷ್ಟ✔️✔️

9.ನೊಕ್ರೆಕ್ ರಾಷ್ಟ್ರೀಯ ಉದ್ಯಾನವನ ವಿಶ್ವ ಪಾರಂಪರಿಕ ಪಟ್ಟಿಗೆ  ಸೇರಿರುವ ಈ ರಾಷ್ಟ್ರೀಯ ಉದ್ಯಾನವನ ಯಾವ ರಾಜ್ಯದಲ್ಲಿ ಇದೆ.

ಮೇಘಲಯ✔️✔️

10.ಡಾ. ಶಿವರಾಂ ಕಾರಂತ್ ಹೆಸರಿನ ಪಿಳಿಕುಲ biological ಪಾರ್ಕ್ ಯಾವ ಜಿಲ್ಲಿಯಲ್ಲಿದೆ .

ಮಂಗಳೂರು✔️✔️

1) ಬ್ರಾಡ್ ಗೇಜ್ ಹಳಿಯ ದೂರ ಎಷ್ಟು?
— 1676 mm.
2) ಒಂದನೇ ಪಾಣಿಪಟ್ ಕದನದಲ್ಲಿ ಇಬ್ರಾಹೀಂ ಲೂದಿಯನ್ನು ಸೋಲಿಸಿದ ದೊರೆ ಯಾರು?
— ಬಾಬರ್
3) ಭಾರತದ ಸಂವಿಧಾನವನ್ನು ಮೊದಲ ಬಾರಿಗೆ ತಿದ್ದುಪಡಿ ಮಾಡಿದ ವರ್ಷ ಯಾವುದು?
—1951 ರಲ್ಲಿ.
4) 'ಮಾನವನ ಜೈವಿಕ ರಸಾಯನಿಕ ಪ್ರಯೋಗಾಲಯ' ಎಂದು ಕರೆಯಲ್ಪಡುವ ಅಂಗ ಯಾವುದು?
— ಲೀವರ್.
5) ಅಕ್ಬರನು ತನ್ನ ಸೇನಾವ್ಯವಸ್ಥೆಯಲ್ಲಿ ಅಳವಡಿಸಿಕೊಂಡ 'ಮನ್ಸಬ್ ದಾರಿ ಪದ್ಧತಿ'ಯು ಯಾವ ದೇಶದಿಂದ ಪಡೆಯಲಾಗಿತ್ತು?
— ಮಂಗೋಲಿಯಾ.
6) ಸತಿ ಕುಂಡವಿರುವ ಸ್ಥಳದ ಹೆಸರೇನು?
— ದಕ್ಷಬ್ರಹ್ಮ ಮಂದಿರ.
7) ಭಾರತಕ್ಕೆ ಅರೇಬಿಕ್ ಮಾದರಿಯ ನಾಣ್ಯಗಳನ್ನು ಪರಿಚಯಿಸಿದವರು ಯಾರು?
— ಇಲ್ತಮಶ್.
8) ಭಾರತದ ಮೊದಲ ಮಹಿಳಾ ಕೇಂದ್ರ ಸಚಿವೆ ಯಾರು?
-ರಾಜಕುಮಾರಿ ಅಮೃತ್ ಕೌರ್.
9) ಇರಾನ್ ದೇಶದ ರಾಮಸರ್ (Ramsar Convention) ಸಮ್ಮೇಳನ ಯಾವುದಕ್ಕೆ ಸಂಬಂಧಿಸಿದೆ?
— ತೇವಾಂಶವುಳ್ಳ ಭೂ ಪ್ರದೇಶ (Wetland)
10) ತಾಂತ್ರಿಕ ಸೂತ್ರಗಳನ್ನು ಒಳಗೊಂಡ ವೇದ ಯಾವುದು?
— ಅಥರ್ವಣ ವೇದ
11) ಮದರ್ ತೆರೆಸಾರವರು ಮೂಲತಃ ಯಾವ ದೇಶದವರು ?
—ಆಲ್ಬೇನಿಯಾ
12) ಹಿಮಾಲಯ ಪರ್ವತ ಪ್ರದೇಶಗಳಲ್ಲಿನ ಹುಲ್ಲುಗಾವಲುಗಳ ಹೆಸರೇನು?
— ತರೈ.
13) ಡಿಸೆಂಬರ್ : 10 ವಿಶ್ವ ಮಾನವ ಹಕ್ಕುಗಳ ದಿನ
14) MOM ಮಂಗಳಯಾನದ ವಿಸ್ತೃತ ರೂಪ?
— The Mars Orbiter Mission.
15) ವೃತ್ತದ ಮಧ್ಯ ಬಿಂದುವಿನಿಂದ ಹಾದು ಹೋಗುವ ಜ್ಯಾ ಗೆ ಇರುವ ಹೆಸರು?
— ವ್ಯಾಸ.
16) ಜಗತ್ತಿನಲ್ಲಿಯೇ ಅತಿ ಹೆಚ್ಚು ಶಬ್ಧ ಮಾಡುವ ಪ್ರಾಣಿ ಯಾವುದು?
— ನೀಲಿ ತಿಮಿಂಗಲ (830 ಕಿ.ಮೀ ವರೆಗೆ ಇದರ ಶಬ್ಧ ಹರಡುತ್ತದೆ).
17) ಒಂದು ದಿನದಲ್ಲಿ ಒಟ್ಟು ಎಷ್ಟು ಸೆಕೆಂಡ್ ಗಳು ಇರುತ್ತವೆ?
— 24X60X60 = 86,400 ಸೆಕೆಂಡ್ ಗಳು
18) ಥೈನ್ (Thein Hydro electric project) ಜಲ ವಿದ್ಯುತ್ ಶಕ್ತಿ ಯೋಜನೆ ಯಾವ ನದಿಗೆ ಸಂಬಂಧಿಸಿದೆ?
— ರಾವಿ ನದಿ.
19) ಭಾರತದ ಮೊದಲ ವಕೀಲೆ ಯಾರು?
-ಕೊರ್ನೆಲಿಯಾ ಸೋರಾಬ್ಜಿ.
20) ನೂತನ ತೆಲಂಗಾಣ ರಾಜ್ಯದ ಮೊದಲ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದವರು ಯಾರು?
— ಕೆ.ಚಂದ್ರಶೇಖರ್ ರಾವ್.
21) ಭಾರತದ ಪ್ರಥಮ ಮಹಿಳಾ ರಾಷ್ಟ್ರ ಪತಿ ಯಾರು?
-ಪ್ರತಿಭಾ ಪಾಟೀಲ.
22) ಗಾಯತ್ರಿ ಮಂತ್ರ ಯಾವ ವೇದದಲ್ಲಿದೆ?
— ಋಗ್ವೇದ.
23) ಹಾವಿನ ವಿಷದಲ್ಲಿರುವ ರಾಸಾಯನಿಕ ವಸ್ತು ಯಾವುದು?
— ಟಾಕ್ಸಿನ್.
24) ಪುಲಿಟ್ಜರ್ ಪ್ರಶಸ್ತಿಯನ್ನು ಯಾವ ವಿಶ್ವವಿದ್ಯಾಲಯ ನೀಡುತ್ತದೆ?
— ಅಮೆರಿಕಾ

ರವಿಕುಮಾರ ಆರ್ ಎಸ್‌:
::ಸಾಮಾನ್ಯ ಜ್ಞಾನ::
ಗೋವಾದಲ್ಲಿ ಅಕ್ಟೋಬರ್ 15 ಹಾಗೂ 16ರಂದು ಬ್ರಿಕ್ಸ್ ರಾಷ್ಟ್ರಗಳ ಎಷ್ಟನೆಯ ಸಮೇಳನ ನಡೆಯಿತು?

A. 6ನೇ
B. 7ನೇ
C. 8ನೇ●
D. 9ನೇ

ವಿಶ್ವ ಆರ್ಥಿಕ ವೇದಿಕೆ (World Economic Forum) ವರದಿಯ ಪ್ರಕಾರ, ಜಗತ್ತಿನಲ್ಲಿಯೇ ಸುತ್ತಾಡಲು ಅತ್ಯಂತ ಸುರಕ್ಷಿತ ದೇಶ ಯಾವುದು?

A. ಫಿನ್ಲೆಂಡ್●
B. ಕತಾರ್
C. ಅರಬ್ ಒಕ್ಕೂಟ
D. ಗ್ರೀಸ್

43ನೇ ಇಂಟರ್'ನ್ಯಾಶನಲ್ ನಿಟ್ ಫೇರ್ (Knit fair) ಕೆಳಕಂಡ ಯಾವ ನಗರದಲ್ಲಿ ನಡೆಯಿತು?

A. ಚೆನ್ನೈ
B. ಕೊಯಮತ್ತೂರ
C. ತಿರುಪ್ಪುರ್●
D. ಹೈದರಾಬಾದ್

2016ನೇ ಸಾಲಿನ ಅಂತಾರಾಷ್ಟ್ರೀಯ ರೇಷ್ಮೆ ಸೀರೆ ಮೇಳ ಕೆಳಕಂಡ ಯಾವ ನಗರದಲ್ಲಿ ಆರಂಭವಾಗಿದೆ?

A. ಚೆನ್ನೈ
B. ಮುಂಬೈ
C. ನವದೆಹಲಿ●
D. ಬೆಂಗಳೂರು

ಕೆಳಕಂಡ ಯಾವ ರಾಜ್ಯ ಈಚೆಗೆ ತೋಟಗಾರಿಕೆ ಪ್ರವಾಸೋದ್ಯಮಕ್ಕೆ (Farm Tourism) ಚಾಲನೆ ನೀಡಿತು?

A. ರಾಜಸ್ಥಾನ
B. ಹರಿಯಾಣ●
C. ಪಂಜಾಬ್
D. ಮಹಾರಾಷ್ಟ್ರ

'ಹಾಫ್'ಮೆನ್ ಕಪ್' ಇದು ಕೆಳಕಂಡ ಯಾವ ಕ್ರೀಡೆಗೆ ಸಂಬಂಧಪಟ್ಟಿದೆ?

A. ಫುಟ್'ಬಾಲ್
B. ಕ್ರಿಕೆಟ್
C. ಟೆನಿಸ್ ●
D. ಹಾಕಿ

'ದಿ ಮೆನ್ ಹೂ ನ್ಯೂ ಇನ್'ಫಿನಿಟಿ' ಇದು ಯಾವ ಭಾರತೀಯ ಗಣಿತಜ್ಞನ ಕುರಿತಾದ ಚಲನಚಿತ್ರವಾಗಿದೆ?

A. ಆರ್ಯಭಟ
B. ಶ್ರೀನಿವಾಸ್ ರಾಮಾನುಜನ್●
C. ಸಿ. ರಾಧಾಕೃಷ್ಣನ್ ರಾವ್
D. ನರೇಂದ್ರ ಕರ್ಮರ್'ಕರ್

'ನ್ಯಾಶನಲ್ ಇನ್ಸೂರೆನ್ಸ್ ಕಂಪನಿ ಲಿಮಿಟೆಡ್' ಇದು ಭಾರತದ ಸಾರ್ವಜನಿಕ ವಲಯದ ಸಾಮಾನ್ಯ ವಿಮೆ ಕಂಪನಿಯಾಗಿದ್ದು, ಇದರ ಪ್ರಧಾನ ಕಾರ್ಯಾಲಯ ಕೆಳಕಂಡ ಯಾವ ನಗರದಲ್ಲಿದೆ?

A. ಚೆನ್ನೈ
B. ಹೈದರಾಬಾದ್
C. ನವದೆಹಲಿ
D. ಕೋಲ್ಕತ್ತಾ●

'ಯಸ್ ಬ್ಯಾಂಕ್' ಇದು ಖಾಸಗಿ ವಲಯದ ಪ್ರಮುಖ ಬ್ಯಾಂಕ್ ಆಗಿದ್ದು, ಇದರ ಪ್ರಧಾನ ಕಾರ್ಯಾಲಯ ಯಾವ ನಗರದಲ್ಲಿದೆ?

A. ಹೈದರಾಬಾದ್
B. ಮುಂಬೈ●
C. ಚೆನ್ನೈ
D. ಕೋಲ್ಕತ್ತಾ

10. 'ಬ್ಲ್ಯೂ ಮಾರ್ಮನ್'ನ್ನು ಕೆಳಕಂಡ ಯಾವ ರಾಜ್ಯ ಈಚೆಗೆ ತನ್ನ 'ರಾಜ್ಯ ಪಾತರಗಿತ್ತಿ' ಎಂದು ಘೋಷಿಸಿತು?

A. ಗುಜರಾತ್
B. ಮಹಾರಾಷ್ಟ್ರ●
C. ಕೇರಳ
D. ಒರಿಸ್ಸಾ

ರಾಜ್ಯ ಶಾಸಕಾಂಗವನ್ನು ರಾಜ್ಯಪಾಲರು ಯಾವ ಸಂಧಭ೯ಗಳಲ್ಲಿ ಉದ್ದೇಶಿಸಿ ಮಾತಾನಾಡಬಹುದು?

ಎ) ಚುನಾವಣೆಯ ನಂತರದ ಮೊದಲ ಅಧಿವೇಶನ
ಬಿ) ಮಷ೯ದ ಮೊದಲ ಅಧಿವೇಶನ
ಸಿ) ವಿಶೇಷ ಮಾಹಿತಿಯನ್ನು ಸದನಕ್ಕೆ ಹೇಳುವ ಸಂದಭ೯ ಏಪ೯ಟ್ಟರೆ
ಡಿ) ಈ ಮೇಲಿನ ಮೂರು ಸಂದಭ೯ಗಳಲ್ಲಿ

D✅👌

ಸಂವಿಧಾನ ಯಾವ ರಾಜ್ಯಗಳಿಗೆ ಬುಡಕಟ್ಟು ಜನಾಂಗದ ಅಭಿವೃದ್ದಿ ಮಂತ್ರಿಯನ್ನು ಕಡ್ಡಯವಾಗಿ ನೇಮಿಸಬೇಕೆಂದು ಹೇಳುತ್ತದೆ

ಎ) ಮಧ್ಯ ಪ್ರದೇಶ.ಓರಿಸ್ಸ
ಬಿ) ಬಿಹಾರ: ಮಧ್ಯ ಪ್ರದೇಶ
ಸಿ) ಬಿಹಾರ: ಅರುಣಾಚಲ ಪ್ರದೇಶ
ಡಿ) ಕನಾ೯ಟಕ: ಬಿಹಾರ

A✅

ರಾಜ್ಯದಲ್ಲಿ ತುತು೯ ಪರಿಸ್ಥಿಯನ್ನ ಹೇರುವಂತೆ ರಾಷ್ಟ್ರಪತಿಗಳಿಗೆ ಯಾರು ಮನವಿ ಸಲ್ಲಿಸಿಸುತ್ತಾರೆ?

ಎ) ರಾಜ್ಯಪಾಲರು
ಬಿ) ಮುಖ್ಯಮಂತ್ರಿ
ಸಿ) ಸಭಾಪತಿ
ಡಿ) ಉಪಮುಖ್ಯಮಂತ್ರಿ

A✅

ರಾಜ್ಯಪಾಲರು ಮುಖ್ಯಮಂತ್ರಿಯಿಂದ ಯಾವ ಸಂದಭ೯ದಲ್ಲಿ ಮಾಹಿತಿಯನ್ನು ಯಾಚಿಸಬಹುದು ?

ಎ) ಮಂತ್ರಿಯ ನಿಧಾ೯ರವನ್ನು ಮಂತ್ರಿ ಮಂಡಳಿ ಒಪ್ಪದಿದ್ದಾಗ
ಬಿ) ಯಾವುದೂ ಮುಖ್ಯ ಮಸೂದೆ ಮಂಡನೆಯಾಗಿ ಅಂಕಿತ ಸಿಗದಿದ್ದಾಗ
ಸಿ) ಮೇಲಿನ ಎರಡೂ ಸಂದಭ೯ದಲ್ಲೂ ಸಾಧ್ಯವಿಲ್ಲ
ಡಿ)ಮೇಲಿನ ಎರಡೂ ಸಂದಭ೯ದಲ್ಲಿ ಸಾಧ್ಯವಿದೆ

D✅

ನ್ಯೂ ಡೆವಲೆಪಮೆಂಟ್ ಬ್ಯಾಂಕ್' ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ?
A. ಆಸಿಯಾನ.
B. ಜಿ-20.
C. ನ್ಯಾಟೋ.
D. ಬ್ರಿಕ್ಸ್

D✅

ಮೆರ್ಮಕಾಲಜಿ' (Myrmecology) ಇದು ಯಾವುದಕ್ಕೆ ಸಂಬಂಧಿಸಿದೆ?
A. ಆನೆಗಳ ಅಧ್ಯಯನ.
B. ಶ್ವಾನ ವಿಜ್ಞಾನ.
C. ಮತ್ಸ್ಯ ವಿಜ್ಞಾನ.
D. ಇರುವೆ ವಿಜ್ಞಾನ

D✅
Share:

No comments:

Post a Comment

ತಮ್ಮ ಸಲಹೆಗಳನ್ನು ,ಅಭಿಪ್ರಾಯಗಳನ್ನು ತಿಳಿಸಲು comment box ಉಪಯೋಗಿಸಿ.Thank you

Join Blog Group

Click on link to join this blogger group:

QUICK LINKS

Popular Posts

Total Pageviews

HEARTLY WELCOME

Labels

"SaViPath" YouTube Channel

Subscribe ಆಗಲು ಕ್ಲಿಕ್‌ ಮಾಡಿ
Design by FlexiThemes | Blogger Theme by NewBloggerThemes.com