ಅಶೋಕನ ಶಾಸನಗಳ ಲಿಪಿಯನ್ನು ಯಶಸ್ವಿಯಾಗಿ ಅಥೈ೯ಸಿದವರು?
A ಸರ್ ವಿಲಿಯಂ ಜೋನ್ಸ್
B ಹೆನ್ರಿ ಕೋಲ್ ಬ್ರೂಶ್
C ಜೇಮ್ಸ್ ಪ್ರಿನ್ಸಪ್
D ಅಲೆಕ್ಸಾಂಡರ್ ಕನ್ನಿಂಗ್ ಹ್ಯಾಂ
C
ಸಂಸದೀಯ ರೂಪದ ಸಕಾ೯ರದಲ್ಲಿ ಸಚಿವ ಸಂಪುಟವು ಯಾರಿಗೆ ಜವಾಬ್ದಾರವಾಗಿರುತ್ತದೆ?
A ಸಂಸತ್ತು
B ರಾಷ್ಟ್ರಪತಿಗಳಿಗೆ
C ಲೋಕಸಭೆ
D ಪ್ರಧಾನಮಂತ್ರಿ
C
ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ & ನಡೆಸುವ ಅಲ್ಪ ಸಂಖ್ಯಾತರ ಹಕ್ಕಿಗೆ ಭಾರತೀಯ ಸಂವಿಧಾನದ ಯಾವ ಅಮಚ್ಚೇದವು ಖಾತರಿ ನೀಡುತ್ತದೆ
A ಅಮಚ್ಚೇದ 29
B ಅಮಚ್ಚೇದ 30
C ಅಮಚ್ಚೇದ 31
D ಅಮಚ್ಚೇದ 28
B
ಭಾರತೀಯ ಸಂವಿಧಾನದಲ್ಲಿ ವಯಸ್ಕ ಮತದಾನದ ಅವಕಾಶವನ್ನು ನಿಯಾಮಕ ಮಾಡುವ ತೆದ್ದುಪಡಿ ಮತ್ತು ಅಮಚ್ಚೇದ ಅನುಕ್ರಮವಾಗಿ ಯಾವುವು?
A 60ನೇ ತಿದ್ದುಪಡಿ ಕಾಯ್ದೆ ಮತ್ತು 325ನೇ ಅಮಚ್ಚೇದ
B 61ನೇ ತಿದ್ದುಪಡಿ ಕಾಯ್ದೆ ಮತ್ತು 326ನೇ ಅಮಚ್ಚೇದ
C 59ನೇ ತಿದ್ದುಪಡಿ ಕಾಯ್ದೆ ಮತ್ತು 326ನೇ ಅಮಚ್ಚೇದ
D 68ನೇ ತಿದ್ದುಪಡಿ ಕಾಯ್ದೆ ಮತ್ತು 326ನೇ ಅಮಚ್ಚೇದ
B
ವಾಂಚೊ ಸಮಿತಿ ಅಧ್ಯಯಯಿಸಿದ್ದು?
A ಕೃಷಿ ಬೆಳೆಗಳು
B ಕೃಷಿ ತೆರಿಗೆ
C ನೇರ ತೆರಿಗೆ
D ಏಕಸ್ವಾಮಿ ಮತ್ತು ವ್ಯಾಪಾವಿಧಾನ
C
ಈ ಕೆಳಕಂಡಗಳಲ್ಲಿ ಸರಿಯಾಗಿ ಹೊಂದಿಕೆಯಾಗಿರುವುದನ್ನು ಗುರುತಿಸಿ
A ಎಸ್ಕಿಮೊ- ಕೆನಡಾ
B ಒರಾನ್-ನಾವೆ೯
C ಲ್ಯಾಪ್ಸ್-ಭಾರತ
D ಗೊಂಡರು- ಆಫ್ರಿಕಾ
ಸಂಕೇಗಳು
A) A ಮತು 2
B) A ಮಾತ್ರ
C) 2 ಮತ್ತು 3
D) 4 ಮಾತ್ರ
D
ಮರಗಳು ಚಳಿಗಾಲದಲ್ಲಿ ಎಲೆ ಉದುರಿಸಲು ಪ್ರಮುಖ ಕಾರಣವೇನು?
A ನೀರಿನ ಸಂರಕ್ಷಣೆ ಮಾಡಲು
B ಚಳಿಯನ್ನು ನಿಯಂತ್ರಿಸಲು
C ಉಷ್ಣಾಂಶವನ್ನು ನಿಯಂತ್ರಿಸಲು
D ಮೇಲಿನ ಎಲ್ಲವೂ ಸರಿ
A
ದ್ವಿತೀಯ ಅಲೆಗ್ಸಾಂಡ್?
A ಶ್ರೀ ಕೃಷ್ಣದೇವರಾಯ
B ಅಶೋಕ ಸಾಮ್ರಾಟ
C ಅಲ್ಲಾವುದ್ದೀನ್ ಖಿಲ್ಜಿ
D ಕುತುಬ್ಬುದ್ಧಿನ್ ಐಬಕ್
C
ಈ ಕೆಳಕಂಡ ಯಾವ ಬಗೆಯ ಮಣ್ಣುಗಳಿಗೆ ಹೆಚ್ಚು ಗೋಬ್ಬರದ ಅವಶ್ಯಕತೆ ಕಂಡುಬರುವುದಿಲ್ಲ
A ಕಪ್ಪು ಮಣ್ಣು
B ಕೆಂಪು ಮಣ್ಣು
C ಜಂಬಿಟ್ಟಿಗೆ ಮಣ್ಣು
D ಮಕ್ಕಲು ಮಣ್ಣು
D
ಮಧ್ಯ ಭಾರತದ ಮಹೇಶ್ವರದ ಸಂತ ರಾಣಿ ಅಹಲ್ಯಾಭಾಯಿಯು ಈ ಕೆಳಕಂಡ ಯಾವ ಸಂತತಿಗೆ ಸೇರಿದವಳಾಗಿದ್ದಾಳೆ
A ಪೆಶ್ವೆ ಸಂತತಿ
B ಸಿಂಧಿ ಸಂತತಿ
C ಹೋಳ್ಕರ್ ಸಂತತಿ
D ರಜಪೂತ್ ಸಂತತಿ
C
ನೀರನ್ನು ಮೆದಗೊಳಿಸಲು ಈ ಕೆಳಕಂಡ ಯಾವ ವಸ್ತುವನ್ನು ಉಪಯೋಗಿಸಲಾಗುತ್ತದೆ
A ಜಿಲಾಟಿನ್
B ಜಿಯೋಲೈಟ್
C ಸೋಡಿಯಂ ಹೈಡ್ರಾಕ್ಸೈಡ್
D ಪೂಟ್ಯಾಶಿಯಂ ನೈಟ್ರೇಟ್
B
ಟಿಬೇಟ್ ಪ್ರಸ್ಥಭೂಮಿ ಹಾಗೂ ಹಿಮಾಲಯವನ್ನು ದಾಟಿ ಭಾರತಕ್ಕೆ ಬಂದು ಹಿಮಾಲಯದ ತಪ್ಪಲು ಪ್ರದೇಶ ಹಾಗೂ ಈಶಾನ್ಯದ ರಾಜ್ಯಗಳಲ್ಲಿ ನೆಲೆಸಿರುವ ಜನಾಂಗ ಯಾವುದು?
A ನಾಡಿ೯ಕ್
B ಎಸ್ಕಿಮೋ
C ನಿಗ್ರಿಟೋ
D ಟ್ಯಾಂಗ್ಲಾರು
A
ಅತಿಹೆಚ್ಚು ನೊಬೆಲ್ ಪ್ರಶಸ್ತಿ ಗೆದ್ದ ದೇಶ ಯಾವುದು?
A USA
B ಇಂಗ್ಲೆಂಡ್
C ಜಮ೯ನಿ
D ಫ್ರಾನ್ಸ್
A
ನೊಬೆಲ್ ಪ್ರಶಸ್ತಿ ಗೆದ್ದ ಅತಿ ಹಿರಿಯ ವ್ಯಕ್ತಿ ಯಾರು?
A ಜಾನ್ ಹಸಿ೯ನ್
B ಲಿಯೋನಿಡ್ ಹವಿ೯ಚ್
C ರೋನಾಲ್ಡ್ ರೋಸ್
D ರವಿಂದ್ರನಾಥ ಠಾಗೋರ್
B
ಇದುವರೆಗೆ ಎಷ್ಟು ಮಹಿಳೆಯರಿಗೆ ನೊಬೆಲ್ ಪ್ರಶಸ್ತಿ ನೀಡಲಾಗಿದೆ
A 55
B 47
C 49
D 32
C
1901 ರಿಂದ 2017 ಮರೆಗೆ ಒಟ್ಟು ಎಷ್ಟು ನೊಬೆಲ್ ಪ್ರಶಸ್ತಿ ಯನ್ನು ನೀಡಾಲಾಗಿದೆ
A 589
B 560
C 570
D 585
D
ನಕ್ಷತ್ರಗಳ ಹಟ್ಟಿಗೆ ಕಾರಣವಾದ ಅನಿಲ ಯಾವುದು?
A ಹೀಲಿಯಂ
B ನೈಟ್ರೋಜನ್
C ಹೈಡ್ರೋಜನ್
D ಆರ್ಗಾನ್
C
ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸಂಕೇತ ಸಹಾಯದಿಂದ ಗುರುತಿಸಿ?
A ಅಂದ್ರಬೃತ್ಯ ಎಂದರೆ ಮೌಯ೯ರ ಸೇವಕರು
B ಕ್ರಿ.ಶ78 ಶಾಲಿವಾಹನ ಶಕೆ ಪ್ರಾರಂಭಿಸಿಧವನು ಗೌತಮಿ ಪುತ್ರ ಶಾತಕಣಿ೯
C ಹಾಲನ ಆಸ್ಥಾನ ಕವಿ ಗಣಾಡ್ಯ
D ಶಾತವಾಹನರ ಸಂತತಿ ಸ್ಥಾಪಕ ಸಿಮುಖ
ಸಂಕೇತಗಳು
A) ಎಲ್ಲವೂ ಸರಿಯಾಗಿದೆ
B) A C ಮತ್ತು D ಮಾತ್ರ ಸರಿ
C) D ಮತ್ತು C ಮಾತ್ರ ಸರಿ
D) A B ಮತ್ತು D ಸರಿ
B
ಕ್ರಿ.ಶ78 ಶಾಲಿವಾಹನ ಶಕೆ ಪ್ರಾರಂಭಿಸಿಧವನು 1ನೇ ಶಾತಕಣಿ೯
ಬ್ಯಾಕ್ಟೀರಿಯವನ್ನು ಇನ್ ಫೆಕ್ಷನ್ ಗೆ ಗುರಿ ಮಾಡುವ ವೈರಸ್ ಅನ್ನು ಏನನ್ನು ವರು?
A ಆಬೊ೯ವೈರಸ್
B ವೈರೆಮಿಯ
C ಬ್ಯಾಕ್ಟೀರಿಯೋ ಫೆಜ್
D ಬ್ಯಾಕ್ಟೊಫೆನ
C
ಭಾರತದ ನಾಗರೀಕರ ಮೂಲಭೂತ ಕತ೯ವ್ಯಗಳನ್ನು ಸಂವಿಧಾನದಲ್ಲಿ ಯಾವ ವಷ೯ ಅಳವಡಿಸಲಾಯಿತು?
A 1952
B 1976
C 1979
D 1981
C
ಸಸ್ಯಗಳ ಬೆಳವಣಿಗೆಯನ್ನು ಯಾವುದರಿಂದ ಅಳೆಯುತ್ತಾರೆ?
A ಪೋಟೋಮೀಟರ್
B ಅಕ್ವಾನೋಮೀಟರ್
C ಕ್ರೋಮೋ ಮೀಟರ್
D ಇದು ಯಾವುದು ಅಲ
B
ಆಹಾರದ ಪಿಷ್ಠ ಪದಾಥ೯ದಲ್ಲಿರುವ ಪ್ರಧಾನವಾದ ಶಕ್ತಿ ಘಟಕ ಯಾವುದು?
A ಪ್ರೊಟೀನ್
B ಜೀವಸತ್ವ
C ಗ್ಲೀಸರೈಡ್ ಗಳು
D ಕಾಬೋ೯ಹೈಡ್ರೇಟ್ಗಳು
D
ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸಂಕೇತ ಸಹಾಯದಿಂದ ಉತ್ತರಸಿ
A 354D - ಹಿಂಬಾಲಿಸುವುದುಸೆಕ್ಷನ್
B 341 - ಅಕ್ರಮವಾಗಿ ಕೂಡಿ ಹಾಕುವುದು ಸೆಕ್ಷನ್
C 365 ಮತ್ತು 511- ಅಪಹರಸಲು ಯತ್ನ ಸೆಕ್ಷನ್
D 498 'A' - ಕಿರುಕುಳ ಸೆಕ್ಷನ್
ಸಂಕೇತಗಳು
A) A ಮತ್ತು D ಮಾತ್ರ ಸರಿ
B) ಮೇಲ್ಲಿನ ಎಲ್ಲವು ಸರಿ
C) A C ಮತ್ತು D ಮಾತ್ರ ಸರಿ
D) B ಮತ್ತು D ಮಾತ್ರ ಸರಿ
B
ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸಂಕೇತ ಸಹಾಯದಿಂದ ಉತ್ತರಸಿ
A ವಿಶ್ವದ ಸುದೀಘ೯ ರಾಷ್ಟ್ರಗೀತೆಯಾಗಿರುವ ಗ್ರೀಕ್ ರಾಷ್ಟ್ರಗೀತೆಯಲ್ಲಿ 158 ಸಾಲುಗಳಿವೆ
B ವಿಶ್ವದ ಅತಿ ಕಡಿಮೆ ಸಾಲುಗಳಿರುವ ರಾಷ್ಟ್ರಗೀತೆ ನೇಪಾಳ
C ರಾಷ್ಟ್ರಗೀತೆ ಇಲ್ಲದ ವಿಶ್ವದ ಏಕೈಕ ರಾಷ್ಟ್ರ ಸೈಪ್ರಸ್
D ರವಿಂದ್ರನಾಥ ಟಾಗೋರ್ ಅವರು ಬಾಂಗ್ಲಾದೇಶದ ರಾಷ್ಟ್ರಗೀತೆ ಯನ್ನು ರಚಿಸಿದರು
ಸಂಕೇತಗಳು
A) A ಮತ್ತು D ಮಾತ್ರ ಸರಿ
B) ಮೇಲ್ಲಿನ ಎಲ್ಲವು ಸರಿ
C) A C ಮತ್ತು D ಮಾತ್ರ ಸರಿ
D) C ಮತ್ತು D ಮಾತ್ರ ಸರಿ
C ಜಪಾನ್
340 ನೇ ವಿಧಿ ಏನೆನ್ನು ಒಳಗೊಂಡಿದೆ
A ಅನುಸೂಚಿತ ಪ್ರದೇಶಗಳ ಮತ್ತು ರಾಜ್ಯಗಳ ಪರಿಶಿಷ್ಟ ಬಡಕಟ್ಟುಗಳ ಕಲ್ಯಾಣ ಸಮಿತಿ ನೇಮಕ
B ಪ.ಜಾತಿ ಮತ್ತು ಪ.ಪಂಗಡಗಳ ರಾಷ್ಟ್ರೀಯ ಆಯೋಗದ ನೇಮಕ
C ಕೇಂದ್ರ ಮತ್ತು ಜಂಟಿ ಲೋಕ ಸೇವಾ ಚುನಾವಣಾಧಿಕಾರಿಗಳ ನೇಮಕ
D ಸಮಾಜಿಕ ಮತ್ತು ಆಥಿ೯ಕವಾಗಿ ಹಿಂದುಳಿದ ವಗ೯ಗಳ ಅಧ್ಯಯನ ಸಮಿತಿ ನೇಮಕ
D
1955 ರ ಕಾಯ್ದೆ ಪ್ರಕಾರ ಎಷ್ಟು ವಿಧದಲ್ಲಿ ಪೌರತ್ವ ರದ್ದಾಗುವುದು
A 4
B 18
C 3
D 6
C
47 ವಿಧಿ?
A ಮಧ್ಯ ಪಾನ ನಿಷೇಧ
B ಗ್ರಾಮ ಪಂಚಾಯಿತಿಗಳ ಸಂಘಟನೆ
C ಗ್ರಾಮೀಣ ಕೈಗಾರಿಕೆಗಳನ್ನು ಬಳಸುವುದು
D ಕೃಷಿ ಮತ್ತು ಪಶುಸಂಗೋಪನೆಯ ಸಂಘಟನೆ
A
ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸಂಕೇತ ಸಹಾಯದಿಂದ ಉತ್ತರಸಿ
A 44 ವಿಧಿ ನಾಗರೀಕರಿಗೆ ಏಕರೂಪದ ಸಿವಿಲ್ ಸಂಹಿತೆ
B 51 ವಿಧಿ ನ್ಯಾಯಾಂಗವನ್ನು ಕಾಯ೯ಂಗ ದಿಂದ
ಪ್ರತ್ಯೇಕಿಸುವುದು
C 45 ವಿಧಿ ಮಕ್ಕಳಿಗೆ ಉಚಿತ ಮತ್ತು ಕಡ್ಡಯ ಶಿಕ್ಷಣ ಕೊಡುವುದು
D 49 ವಿಧಿ ರಾಷ್ಟ್ರೀಯ ಮಹತ್ವವುಳ್ಳ ಸ್ಮಾ ಕರಗಳ ಸ್ಥಳಗಳ ಮತ್ತು ವಸ್ತುಗಳ ಸಂರಕ್ಷಣೆ ಮಾಡುವುದು
ಹೇಳಿಕೆಗಳು
A) A ಮತ್ತು B ಮಾತ್ರ ಸರಿ
B) A C ಮತ್ತು D ಮಾತ್ರ ಸರಿ
C) B ಮಾತ್ರ ತಪ್ಪು
D) D ಮತ್ತು C ಮಾತ್ರ ಸರಿ
B ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆ ಯನ್ನು ವೃದ್ಧಿಗೊಳಿಸುವುದು
ವಿದೇಶಳಲ್ಲಿನ ಭಾರತೀಯ ಮೂಲದವರಿಗೆ ದ್ವಿಪೌರತ್ವ ನೀಡಲು ಯಾವಗ ದ್ವಿಪೌರತ್ವ ಕಾಯ್ದೆಯನ್ನು ತಿದ್ದುಪಡಿ ಮಾಡಿತು?
A 1978
B 1988
C 2004
D 2003
D
ಕಿಚನ್ ಕ್ಯಾಬಿನೆಟ್ ಎಂದರೆನು?
A ಮಂತ್ರಿ ಮಂಡಲ
B ಲೋಕಸಭೆ ನೇಮಕಾತಿ
C ಪ್ರಧಾನಿ ಆಪ್ತರಾದ ಸಚಿವರು
D ಅಧಿಕಾರ ಮತ್ತು ಕತ೯ವ್ಯಗಳು
C
ಉಪರಾಷ್ಟ್ರಪತಿ ಆಹ೯ತೆಗೆ ತಿಳಿಸುವ ವಿಧ
A 66 (3)
B 66 (1)
C 64
D 63
A
" ದೇಶದ ವಾರಂಟ್ ಆಫ್ ಪ್ರಿಸಿಡೆನ್ಸಿ" ಇವರಿಗೆ ಸಲ್ಲುತದೆ?
A ರಾಷ್ಟ್ರಪತಿ
B ಪ್ರಧಾನಿ
C ಸಂಸತ್ತು
D ಉಪ ರಾಷ್ಟ್ರಪತಿ
D
ಲೋಕಸಭೆಗೆ ಇದು ಒಂದು ಅಧಿಕಾರ
A ಉಪರಾಷ್ಟ್ರಪತಿಯನ್ನು ಅಧಿಕಾರದಿಂದ ತೆಗೆಯಲು ಮೊದಲು ಕ್ರಮ ಕೈಕೊಳ್ಳು ವ ಅಧಿಕಾರ
B ರಾಜ್ಯ ಪಟ್ಟಿಯಲ್ಲಿನ ಯಾವುದಾದರೂ ವಿಷಯ ಮೇಲೆ ಕಾನೂನು ಮಾಡುವಂತೆ
C ಮಂತ್ರಿ ಮಂಡಲದ ವಿರುದ್ಧ ಅವಿಶ್ವಾಸ ನಿಣ೯ಯ ಅಧಿಕಾರ
C
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನೇಮಕಗೊಂಡಿರುವ ಗಾಂಧೀವಾದಿ ಯಾರು?
A ಜಯಚಾಮರಾಜೇಂದ್ರ
B ಕೆ.ಸಿ ಮುನಿ
C ಇದಿನಬ್ಬ
D ಎಸ್ ಎಂ ಕೃಷ್ಣ
C
ಸಮಾವೇಶಗಳ ನಗರ ಎಂದೇ ಖ್ಯಾತವಾಗಿರುವ ನಗರ ಯಾವುದು?
A ಬೆಂಗಳೂರು
B ಚಿಕ್ಕಮಗಳೂರು
Cದಾವಣೆಗೆರೆ
D ಹುಬ್ಬಳ್ಳಿ
C
ಅತಿವೃಷ್ಠಿ ಮತ್ತು ಅನಾವೃಷ್ಠಿಗಳೆರಡೆಕ್ಕೊ ತುತ್ತಾಗುವ ರಾಜ್ಯವೆಂದರೆ
A ರಾಜಸ್ಥಾನ
B ಜಯಪುರ
C ಸಿಕ್ಕಿಂ
D ಮಧ್ಯಪ್ರದೇಶ
D
ಕನಿಷ್ಠ ಪ್ರಮಾಣದ ಒತ್ತಡವನ್ನು ನಿರೂಪಿಸುವ ಜಲೈನ ಸಮಭಾರ ರೇಖೆ ಈ ದೇಶದ ಮೂಲಕ ಹಾದು ಹೋಗುತ್ತದೆ
A ನೇಪಾಳ
B ಅಫ್ಘಾನಿಸ್ಥಾನ
C ಬಾಂಗ್ಲಾ
D ಪಾಕಿಸ್ತಾನ
D
ಮಧುಮಲೈ ವನ್ಯಧಾಮ ಯಾವ ರಾಜ್ಯದಲ್ಲಿ ಕಂಡುಬರುತ್ತದೆ?
A KL
B KA
C TM
D AP
C
ಲಾನಾಸ್ ಉಷ್ಣವಲಯದ ಹುಲ್ಲುಗಾವಲು ಕಂಡು ಬರುವುದು?
A ಗಯಾನ
B ಬಲ್ಜಿಯಂ
C ರಷ್ಯಾ
D ಸುಡಾನ್
A
ಮರದ ತೆರಳನ್ನು ಪ್ರಪಂಚದಲ್ಲಿ ಅತಿ ಹೆಚ್ಚು ಉತ್ಪಾದಿಸುವ ದೇಶ
A ಕೆನಡಾ
B ರಷ್ಯಾ
C ಜಪಾನ್
D USA
D
ಡಯಟಿಂ ಎಂಬುದು
A ಸಾವಯವ ಸಾಗರ ನಿಕ್ಷೇಪ
B ನಿರಯವ ಸಾಗರ ನಿಕ್ಷೇಪ
C ಭೂಜನಿತ ಸಾಗರ ನಿಕ್ಷೇಪ
D ಇದ್ಯಾವುದು ಅಲ್ಲ
A
ಅಟ್ಲಾಂಟಿಕ್ ಸಾಗರದ ಅತ್ಯಂತ ಅಳವಾದ ತಗ್ಗು
A ಕ್ಯೂರೆಲ್
B ಜಾವಾ
C ಅಲ್ಟ್ರಿಕ್
D ಬ್ಲೇಕ್
D
ಅತ್ಯಂತ ಎತ್ತರದಲ್ಲಿರುವ ಮೋಡಗಳು
A ಪದರುರಾ ಶಿಮೋಡಗಳು
B ಹಿಮಕಣಮೋಡ
C ರಾಶಿ ಮೋಡ
D ಪದರು ಮೋಡ
B
ಇತ್ತೀಚೆಗ ನಿಧನರಾದ ವಿಶ್ವದ ಅತೀ ಹೆಚ್ಚು ತೂಕದ ಮಹಿಳೆ ಇಮಾನ್ ಅಹಮ್ಮದ 504 ಕೆ.ಜಿ ಅವರು ಭಾರತಧ ಮುಂಬೈನ ಸೈಫಿ ಆಸ್ಪತ್ರೆಯಲ್ಲಿ ತಮ್ಮ ಎಷ್ಟು ಕೆ.ಜಿ ತೂಕವನ್ನು ಕಳೆದುಕೊಂಡಿದ್ದರು
A 120 KG
B 130 KG
C 105 KG
D 100 KG
D
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನ?
A ಸೆಪ್ಟೆಂಬರ್ 18
B ಸೆಪ್ಟೆಂಬರ್ 23
C ಸೆಪ್ಟೆಂಬರ್ 15
D ಸೆಪ್ಟೆಂಬರ್ 21
C
ಹೊಂದಿಸಿಬರೆಯಿರಿ
ಪಟ್ಟಿ-1 ಪಟ್ಟಿ-2
ಸಂತರು ವೃತಿಗಳು
1 ಕಬೀರ್ A) ಕೃಷಿಕ
2 ತುಕತಾಂ B) ದಜಿ೯
3 ನಾಮದೇವ C) ನೇಯ್ಗೆಯುವ
4 ರಾಯಿದಾಸ್ D) ಚಮ್ಮಾರ
ಸಂಕೇತಗಳು
A) 1B,2A,3C,4D
B) 1A,2D,3B,4C
C) 1C,2A,3B,4D
D) 1D,2C,3B,4A
C
ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕೈಗಾರಿಕೆ ಯಾವಗ ಸ್ಥಾಪನೆ ಆಯಿತು
A 1920
B 1923
C 1928
D 1930
B
ಈ ಕೆಳಗಿನವುಗಳಲ್ಲಿ ಯಾವ ಜೋಡಿ ಸರಿ ಹೊಂದಿಲ್ಲ
A ಡ್ರಾಕೆನ್ಸ್ ಬಗ೯ ಪವ೯ತಗಳು- ದಕ್ಷಿಣ ಆಫ್ರಿಕ
B ಎಲ್ಲಾನ ಪವ೯ತ - ಈಜಿಪ್ಟ
C ಮೌಂಟ್ ಕೆಮರೂನ-ಚಾಡ
D ಮೌಂಟ್ ಕಿಲಿಮಂಜಾರೋ-ತಾಂಜಾನಿಯಾ
B
ಮೌಂಟ್ ಸಿನಾಯಿ
"ನೇಫಾಲಜಿ' ಅಧ್ಯಯನ?
A ಜಲಗೋಳದ ಬಗ್ಗೆ ಅಧ್ಯಯನ
B ಖನಿಲಜಗಳ ಬಗ್ಗೆ ಅಧ್ಯಯನ
C ಮೋಡಗಳ ಬಗ್ಗೆ ಅಧ್ಯಯನ
D ಪವ೯ತಗಳ ಬಗ್ಗೆ ಅಧ್ಯಯನ
C
ಭೂಖಂಡಗಳ ಚಲನಾತ್ಮಕ ಸಿದ್ದಾಂತದ ಪ್ರತಿಪಾದಕ?
A ಡ್ಯಾಲಿ
B ಡೆವಿಸ್
C ಟೆನಸ್ಲೆ
D ಚಾಲಿ೯
A
ಗ್ರೋಥ್ ಪೋಲ್ ಮಾದರಿಯ ಪ್ರತಿಪಾದಕ
A ಡೆವಿಡ್ ಹಾವೆ೯
B ಉಲ್ಮನ್
C ಪೆರಾಕ್ಸ್
D ಪೀಟರ್ ಹೆಗೆಟ್
B
1⃣. ಕೆಳಗಿನ ಪಟ್ಟಿ ೧ನ್ನು ಸರೋವರಗಳು ಪಟ್ಟಿ ೨ ದೇಶಗಳುರೊಂದಿಗೆ ಸರಿಹೊಂದಿಸಿ ಹಾಗೂ ಸರಿಯಾದ ಉತ್ತರವನ್ನು ಕೆಳಗೆ ಕೋಟ್ಟಿರುವ ಸಂಕೇತಗಳಿಂದ ಆಯ್ಕೆ ಮಾಡಿ
ಪಟ್ಟಿ ೧ ಸರೋವರಗಳು ಪಟ್ಟಿ ೨ ದೇಶಗಳು
ಎ) ತುರ್ಕಾನ ಸರೋವರ (ರುಡಾಲ್ಪ್)
೧.ರಷ್ಯಾ
ಬಿ)ಒನೆಗಾ ಸರೋವರ
೨. ಕೀನ್ಯಾ
ಸಿ)ವಾನೆರ್ನ ಸರೋವರ
೩.ಕೆನಡಾ
ಡಿ) ರೈನಡೀರ ಸರೋವರ ೪.ಯು.ಎಸ್.ಎ
ಇ) ಮಿಚಿಗನ ಸರೋವರ ೫.ಸ್ವೀಡನ
1.೨ ೧ ೫ ೩ ೪✔️✔️✔️
2. ೪ ೩ ೧ ೨ ೫
3. ೧ ೨ ೩ ೫ ೪
4. ೩ ೧ ೪ ೫ ೨
2⃣. ಆಫ್ರಿಕಾದಲ್ಲಿ ೨೦ ಡಿಗ್ರಿ ಯಿಂದ ೩೦ ಪೂರ್ವ ರೇಖಾಂಶಗಳ ನಡುವೆ ಉತ್ತರದಿಂದ ದಕ್ಷಿಣಕ್ಕೆ ಸಾಗಿ ಬಂದರೆ ನಿಮಗೆ ಕಂಡು ಬರುವ ವಿಶಾಲವಾದ ಸ್ವಾಭಾವಿಕ ಸಸ್ಯ ಸಂಪತ್ತನ್ನು ಸರಿಯಾದ ಅನುಕ್ರಮದಲ್ಲಿ ತಿಳಿಸಿ ?
1.ಸವನ್ನಾ- ಮರಭೂಮಿ ಮಾದರಿ - ಮಳೆಕಾಡುಗಳು ಮೇಡಿಟರೇನಿಯನ್ ಮಾದರಿ-ಸವನ್ನಾ-ಮರಭೂಮಿ ಮಾದರಿ.
2. ಮಳೆಕಾಡುಗಳು-ಸವನ್ನಾ-ಮರಭೂಮಿ ಮಾದರಿ-ಮೆಡಿಟರೇನಿಯನ್ ಮಾದರಿ-ಸವನ್ನಾ ಮರುಬೂಮಿಮಾದರಿ.
3. ಮೆಡಿಟರೇನಿಯನ ಮಾದರಿ-ಮಳೆಕಾಡುಗಳು-ಮರುಬೂಮಿ ಮಾದರಿ-ಸವನ್ನಾ ಮರುಭೂಮಿಮಾದರಿ ಮೆಡಿಟರೇನಿಯನ್ ಮಾದರಿ.
4. ಮರುಭೂಮಿ ಮಾದರಿ-ಸವನ್ನಾ-ಮಳೆಕಾಡುಗಳು ಸವನ್ನಾ-ಮರುಭೂಮಿ ಮಾದರಿ-ಮೆಡಿಟರೇನಿಯನ್ ಮಾದರಿ✔️✔️✔️
3⃣. ಈ ಕೆಳಗಿನ ೧ನ್ನು ಪಟ್ಟಿ ೨ ರೊಂದಿಗೆ ಸರಿ ಹೊಂದಿಸಿ ಹಾಗೂ ಕೆಳಗೆ ಕೋಟ್ಟಿರುವ ಸಂಕೇತಗಳಿಂದ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ
ಪಟ್ಟಿ ೧ ಪಟ್ಟಿ ೨
ಎ) ನದಿ
೧.ಇನಸೆಲ್ ಬರ್ಗ.
ಬಿ) ಹಿಮನದಿ
೨. ಸ್ವಾಭಾವಿಕ ಸೇತುವೆಗಳು.
ಸಿ) ಗಾಳೀ
೩. ಪ್ರಪಾತಗಳು.
ಡಿ)ಅಂತರ್ಜಲ.
೪. ಕೂಂಬ್ ಬ್ರಿಡ್ಜ.
ಇ) ಕಡಲ ಅಲೆಗಳು
೫.ಮೆಕ್ಕಲು ಸೋಪಾನಗಳು.
1. ೫ ೩ ೨ ೪ ೧
2. ೫ ೪ ೧ ೨ ೩✔️✔️✔️
3. ೫ ೩ ೨ ೧ ೪
4. ೨ ೧ ೩ ೪ ೫
4⃣. ಭಾರತದ ರಾಷ್ಟ್ರೀಯ ಚಳುವಳಿಯ ಸಂವಿಧಾನತ್ಮಾಕ ಹಂತದ ಭಾಗವಾಗಿದ್ದ ಚಟುವಟಿಕೆಗಳು ಯಾವುವು ?
ಎ) ಖಾದಿಯ ಪ್ರವರ್ಧನೆ
ಬಿ ) ಅಸಹಕಾರ ಚಳುವಳಿ
ಸಿ ) ಉಪ್ಪಿನ ಸತ್ಯಾಗ್ರಹ
ಡಿ ) ಆಸ್ಪೃಶ್ಯತೆಯ ವಿರುದ್ದ ಹೋರಾಟ
1.ಎ ಮತ್ತು ಡಿ✔️✔️✔️
2. ಎ ಮತ್ತು ಸಿ
3. ಬಿ ಮತ್ತು ಡಿ
4. ಸಿ ಮತ್ತು ಡಿ
5⃣. ಹರಿಜನ್ ಸೇವಾ ಸಂಘದ ಸ್ಥಾಪಕ ಅಧ್ಯಕ್ಷ ಯಾರು?
1. ಮಹಾದೇವ್ ದೇಸಾಯಿ
2. ಘನ ಶ್ಯಾಮ್ ದಾಸ್ ಬಿರ್ಲಾ✔️✔️✔️
3. ಬಿ.ಆರ್. ಅಂಬೇಡ್ಕರ್
4.ಅಮೃತ್ಲಾಲ್ ಠಾಕರ್
6⃣. ಪುಷ್ಪಗಿರಿ ಬೆಟ್ಟವು ಯಾವ ಜಿಲ್ಲೆಯಲ್ಲಿ ಕಂಡುಬರುತ್ತದೆ?
1.ಶಿವಮೊಗ್ಗ
2.ಚಿಕ್ಕ ಮಂಗಳೂರು
3. ಕೊಡಗು✔️✔️✔️
4. ಹಾಸನ
7⃣. ಪಿಂಕ್ ಶಿಲೆಗಳಿಂದ ನಿರ್ಮಿತವಾದ ಬೆಟ್ಟಗಳು ಯಾವುವು?
1.ನರಗುಂದ ಬೆಟ್ಟಗಳು
2. ಶಹಪುರದ ಬೆಟ್ಟಗಳು
3. ನಂದಿದುರ್ಗ ಬೆಟ್ಟಗಳು
4. ಇಳಕಲ್ ಬೆಟ್ಟಗಳು✔️✔️✔️
8⃣. ಭಾರತ ಸರ್ಕಾರದ ಗ್ರೀನ್ ಇಂಡಿಯಾ ಮಿಷನ್ ಯೋಜನೆಯನ್ನುಕೆಳಗಿನ ಯಾವುದು ಸರಿಯಾಗಿ ವಿವರಿಸುತ್ತದೆ?
1. ಪರಿಸರ ಲಾಭ ಮತ್ತು ವೆಚ್ಚವನ್ನು ಕೇಂದ್ರ ಹಾಗೂ ರಾಜ್ಯಬಜೆಟ್ಗಳಲ್ಲಿ ಸೇರಿಸುವ ಮೂಲಕ ಹಸಿರು ಲೆಕ್ಕಾಚಾರವನ್ನುಅನುಷ್ಠಾನಗೊಳಿಸುವುದು.
2. ಕೃಷಿ ಉತ್ಪಾದನೆ ಹೆಚ್ಚಿಸಲು ಎರಡನೇ ಹಸಿರು ಕ್ರಾಂತಿಜಾರಿಗೊಳಿಸುವುದು.
3. ಅರಣ್ಯ ಪ್ರದೇಶವನ್ನು ಉಳಿಸುವುದು ಮತ್ತು ವಿಸ್ತರಿಸುವುದು.
1. ಕೇವಲ 1
2. 2 ಮತ್ತು 3
3. 3 ಮಾತ್ರ✔️✔️✔️
4. 1,2 ಮತ್ತು 3
9⃣. ಇತ್ತೀಚೆಗೆ ಭಾರತೀಯ ವಿಜ್ಞಾನಿಗಳು ಹೊಸ ತಳಿಯ ಬಾಳೆಯನ್ನುಕಂಡುಹಿಡಿದಿದ್ದು, ಇದು 11 ಮೀಟರ್ ಎತ್ತರ ಬೆಳೆಯಬಲ್ಲದು ಹಾಗೂಕಿತ್ತಳೆ ಬಣ್ಣದ ಪಲ್ಪ್ ಹೊಂದಿರುತ್ತದೆ. ಇದು ಎಲ್ಲಿ ಪತ್ತೆಯಾಗಿದೆ?
1. ಅಂಡಮಾನ್ ದ್ವೀಪ✔️✔️✔️
2. ಅಣ್ಣಾಮಲೈ ಅರಣ್ಯ
3. ಮೈಕೆಲಾ ಬೆಟ್ಟ
4. ಈಶಾನ್ಯದ ಉಷ್ಣವಲಯದ ಮಳೆ ಕಾಡು
21-07-17(kas Prelims)
🔟. ಹಸಿರು ಮನೆ ಅನಿಲ ಒಪ್ಪಂದ ಎಂದರೇನು?
1. ಹಸಿರುಮನೆ ಅನಿಲದ ಪ್ರಮಾಣವನ್ನು ಅಂದಾಜು ಮಾಡಲುಸರ್ಕಾರ ಹಾಗೂ ಉದ್ಯಮಿಗಳಿಗೆ ಲೆಕ್ಕಾಚಾರ ಮಾಡುವಸಾಧನವಾಗಿದೆ.✔️✔️✔️
2. ಅಭಿವೃದ್ಧಿಶೀಲ ದೇಶಗಳು ಹಸಿರುಮನೆ ಅನಿಲ ಕಡಿಮೆ ಮಾಡಲುನೆರವು ನೀಡುವ ವಿಶ್ವಸಂಸ್ಥೆಯ ಯೋಜನೆ.
3. ವಿಶ್ವಸಂಸ್ಥೆಯ ಎಲ್ಲ ಸದಸ್ಯದೇಶಗಳ ಅಂತರಸರ್ಕಾರಒಪ್ಪಂದವಾಗಿದೆ.
4. ಇದು ಆರ್ಇಡಿಡಿಯ ಬಹುಮುಖಿ ಒಪ್ಪಂದವಾಗಿದ್ದು, ವಿಶ್ವಬ್ಯಾಂಕ್ಪ್ರಾಯೋಜಿತವಾಗಿದೆ.
ಚಂದನ್:
ಚಂದನ್:
ಪಲ್ಲವರ ವಾಸ್ತುಶಿಲ್ಪದ ತವರು ಮನೆ ಯಾವುದು.
A. ಕಂಚಿ
B.ಮದುರೈ.
C. ಬಾದಾಮಿ
D. ಅಜಂತಾ
A✅✅
ದಕ್ಷಿಣ ಭಾರತದ ವಾಸ್ತುಶಿಲ್ಪದ ತವರ ಮನೆ ಯಾವುದು?
A. ಮಹಾಬಲಿಪುರಂ
B. ಖುಜರಾಹೊ
C. ಮದುರೈ
D. ಕಲ್ಲತ್ತಾ
A✅✅
ಮೊಘಲ್ ಆಗಸ್ಟಸ್ ಎಂದು ಯಾರನ್ನು ಕರೆಯಲಾಗುತ್ತದೆ?
A.2ನೇ ಅಕ್ಬರ್
B.ಷಾಜಹಾನ್
C ಬಾಬರ್
D.ಹುಮಾಯೂನ್
B✅✅
ಸಾಧಕಗಳ ಸಾಮ್ರಾಟ ಎಂದು ಯಾರನ್ನು ಕರೆಯಲಾಗುತ್ತದೆ?
A. ಔರಂಗಜೇಬ
B. ಹುಮಾಯೂನ್
C. ಅಕ್ಬರ್
D. ಷಾಜಹಾನ್
D✅✅
ಮಯೂರ ಸಿಂಹಾಸನದ ಶಿಲ್ಪಿ ಯಾರು?
A. ಬಾದಲ್ ಖಾನ್
B. ಅಮನ್ ಖಾನ್
C. ಭಕ್ತ ಖಾನ್
D. ಸಂಗಮ್ ಖಾನ್
A✅✅
ಯಾವ ಅರಸರ ವಾಸ್ತುಶಿಲ್ಪವನ್ನು ಶಿಲೆಯಲ್ಲಿನ ಭಾವಗೀತೆ ಎಂದು ವರ್ಣಿಸಲಾಗಿದೆ?
A. ಮೊಘಲರು
B. ಹೊಯ್ಸಳರು
C. ಪಲ್ಲವರು.
D. ವಿಜಯನಗರ ಸಾಮ್ರಾಜ್ಯ
A✅✅
ನಿಸರ್ಗ ಪ್ರೇಮಿಯಾದ ಮೊಘಲರ ಅರಸ ಯಾರು?
A. ಜಹಾಂಗೀರ್
B. ಹುಮಾಯೂನ್
C.ಬಾಬರ್
D.ಔರಂಗಜೇಬ
C✅✅
ಮೊಘಲರ ಯಾರ ಕಾಲದಲ್ಲಿ ಚಿತ್ರ ಕಲೆಗಳು ಇಂಡೋ ಪರ್ಶಿಯನ್ ಅಂಶಗಳಿಂದ ಮಿಶ್ರಣಗೊಂಡವು?
A. ಹುಮಾಯೂನ್
B.ಫರೂಕ್ಸಿಯರ್
C.ಅಕ್ಬರ್
D. ಷಾಜಹಾನ್
C✅✅
ಯಾರ ಕಾಲದಲ್ಲಿ ಮೊಗಲರ ಚಿತ್ರಕಲೆ ಸಂಪೂರ್ಣವಾಗಿ ನಿಂತಿತು?
A. ಧಾರಾಶುಕೋ
B. 2ನೇ ಷಾ ಆಲಂ
C. ಔರಂಗಜೇಬ
D. 2ನೇ ಅಕ್ಬರ್
C✅✅
ಸಂಗೀತದಲ್ಲಿ ಆಸಕ್ತಿ ಹೊಂದಿರದ ಮೊಗಲ್ ಅರಸ ಯಾರು?
A. ಜಹಾಂಗೀರ್
B. ಔರಂಗಜೇಬ
C. ಬಾಬರ್
D.ಅಕ್ಬರ್
B✅✅
ಮೊಗಲರ ಕಾಲದಲ್ಲಿ ಯಾವ ಸಂಗೀತಗಾರನಿಗೆ ಮಿರ್ಜಾ ಎಂಬ ಬಿರುದಿತ್ತು.?
A. ತಾನ್ ಸೇನ್
B. ಸೂರ್ ದಾಸ್
C. ಬಾಬಾರಾಮ್ ದಾಸ್
D. ಗುರು ಸಹಾಯ
A✅✅
ಸಂಗೀತ ದರ್ಪಣ ಕೃತಿಯನ್ನು ರಚಿಸಿದವರು ಯಾರು?
A.ದಾಮೋದರ ಮಿತ್ರ
B. ಅಹೋಬಲ
C.ಸೂರ್ ದಾಸ
D. ಗುಲ್ಬದನ್ ಬೇಗಂ
A✅✅
ಯಾರನ್ನು ಮೊಟ್ಟಮೊದಲ ಸರ್ವಧರ್ಮ ಸಮನ್ವಯಾಚಾರ್ಯ ಎಂದು ಕರೆಯಲಾಗಿದೆ?
A. ಬಸವಣ್ಣ
B. ದಯಾನಂದ ಸರಸ್ವತಿ
C. ರಾಜರಾಮ ಮೋಹನರಾಯರು
D. ಆತ್ಮರಾಂ ಪಾಂಡುರಂಗ
C✅✅
ಕೋಮುವಾದದ ಉಕ್ಕಿನ ಮನುಷ್ಯ ಎಂದು ಯಾರನ್ನು ಕರೆಯಲಾಗುತ್ತದೆ?
A. ಮಹಮ್ಮದ್ ಅಲಿ ಜಿನ್ನಾ
B. ಸರ್ ಸೈಯದ್ ಅಹಮದ್ ಖಾನ್
C.ಖಾನ್ ಗಫೂರ್ ಖಾನ್.
D.ಮೌಲನಾ ಅಬ್ದುಲ್ ಕಲಾಂ ಆಜಾದ್
B✅✅
ಯಾವ ದೇವಾಲಯ ಗಳನ್ನು" ದೇವಾಲಯ ವಾಸ್ತುಶೈಲಿಗಳ ಪ್ರಯೋಗಶಾಲೆ" ಎಂದು ಕರೆಯಲಾಗಿದೆ?
A. ಪಟ್ಟದ ಕಲ್ಲು.
B. ಅಜಂತಾ
C.ಐಹೊಳೆ
D. ಮಹಾಬಲಿ ಪುರ
A✅✅
ಯಾವ ಸಾಮ್ರಾಜ್ಯವನ್ನು "ದಕ್ಷಿಣ ಭಾರತದ ರಕ್ಷಣಾ ಗೋಡೆ "ಎಂದು ಕರೆಯಲಾಗುತ್ತದೆ?
A. ಕದಂಬರು
B. ಶಾತವಾಹನರು
C. ವಿಜಯನಗರ ಸಾಮ್ರಾಜ್ಯ
D. ಪಲ್ಲವರು
C✅
https://t.me/joinchat/CCJyvQ6bccG2kuFQupElYw
ಚರ್ಚಾಕೂಟ👆
https://t.me/joinchat/CCJyvQl23kT1PBJgMhLBYQ
ಗ್ರೂಪ್👆
ಭಾರತ ಮತ್ತು ವಿಶ್ವ ನಡುವಿನ ಮುಖ್ಯ ರಕ್ಷಣಾ ಕಾರ್ಯಾಚರಣೆ
~~~~~~~~~~
👉ಗರುಡ: ಭಾರತ-ಫ್ರಾನ್ಸ್
👉ಹ್ಯಾಂಡ್-ಹ್ಯಾಂಡ್: ಭಾರತ-ಚೀನಾ
👉ಇಂದ್ರ: ಭಾರತ-ರಷ್ಯಾ
👉ಜಿಮೆಕ್ಸ್: ಇಂಡಿಯಾ-ಜಪಾನ್
👉ಮಲ್ಬಾರ್: ಅಸ್-ಇಂಡಿಯಾ
👉ಶೇಡ್: ನೌಕಾ ಪಡೆಗಳು ಭಾರತ, ಜಪಾನ್ ಮತ್ತು ಚೀನಾ
👉ಸೂರ್ಯ ಕಿರಣ್: ಭಾರತ ಮತ್ತು ನೇಪಾಳ
👉ವರುನಾ: ಫ್ರಾನ್ಸ್ & ಇಂಡಿಯಾ
👉ಸಿಂಬೆಕ್ಸ್: ರಿಪಬ್ಲಿಕ್ ಆಫ್ ಸಿಂಗಾಪುರ್ ನೌಕಾಪಡೆಯೊಂದಿಗೆ ಭಾರತೀಯ ನೌಕಾಪಡೆ
👉ಇಬ್ಸಮರ್: ಬ್ರೆಜಿಲ್ ಮತ್ತು ದಕ್ಷಿಣ
ಆಫ್ರಿಕಾದ ನೌಕಾಪಡೆಯೊಂದಿಗೆ ಭಾರತ
👉ಕೊಂಕಣ: ಭಾರತೀಯ ನೌಕಾಪಡೆ ಮತ್ತು ರಾಯಲ್ ನೇವಿ ಬ್ರಿಟನ್
👉ಆಸಿಂಡೆಕ್ಸ್: ಇಂಡಿಯನ್ & ಆಸ್ಟ್ರೇಲಿಯನ್ ನೌಕಾಪಡೆ
👉ಇಂದ್ರಧನುಶ್ ಅಥವಾ ರೇನ್ಬೋ: ಇಂಡಿಯಾ-ಯುಕೆ ಏರ್ ಎಕ್ಸರ್ಸೈಸಸ್
👉ನೊಮಾಡಿಕ್ ಎಲಿಫೆಂಟ್: ಮಂಗೋಲಿಯಾದೊಂದಿಗೆ ಭಾರತೀಯ ಸೇನಾ ಪ್ರಯೋಗಗಳು
👉ಎಕುವೆರಿನ್: ಮಾಲ್ಡೀವ್ಸ್ ಮತ್ತು ಭಾರತ
ಗರುಡ ಶಕ್ತಿ: ಭಾರತ ಮತ್ತು ಇಂಡೋನೇಷ್ಯಾ
👉ಮಿತ್ರ ಶಕ್ತಿ: ಭಾರತ-ಶ್ರೀಲಂಕಾ
ನಸೀಮ್ ಅಲ್-ಬಹರ್: ಇಂಡಿಯಾ-ಓಮನ್
👉SLINEX: ಭಾರತ ಮತ್ತು ಶ್ರೀಲಂಕಾ ನಡುವೆ ನೌಕಾಪಡೆಯಲ್ಲಿ ಜಂಟಿ ವ್ಯಾಯಾಮ
👉ಸಹಯೋಗ್-ಕೈಜಿನ್ - ಕೋಸ್ಟ್ ಗಾರ್ಡ್ಸ್ ಆಫ್ ಇಂಡಿಯಾ & ಜಪಾನ್
👉ಮಲಬಾರ್: ಭಾರತ & ಯುಎಸ್
ಯುಧ್ Abhyas: ಭಾರತ & ಯುಎಸ್
👉ಕೆಂಪು ಧ್ವಜ: ಭಾರತ & ಯುಎಸ್
ನಿಭಾಯಿಸು: ಭಾರತ & ಯುಎಸ್
ಸ್ಯಾಂಪರಿ - ಭಾರತ ಮತ್ತು ಬಾಂಗ್ಲಾದೇಶ
A ಸರ್ ವಿಲಿಯಂ ಜೋನ್ಸ್
B ಹೆನ್ರಿ ಕೋಲ್ ಬ್ರೂಶ್
C ಜೇಮ್ಸ್ ಪ್ರಿನ್ಸಪ್
D ಅಲೆಕ್ಸಾಂಡರ್ ಕನ್ನಿಂಗ್ ಹ್ಯಾಂ
C
ಸಂಸದೀಯ ರೂಪದ ಸಕಾ೯ರದಲ್ಲಿ ಸಚಿವ ಸಂಪುಟವು ಯಾರಿಗೆ ಜವಾಬ್ದಾರವಾಗಿರುತ್ತದೆ?
A ಸಂಸತ್ತು
B ರಾಷ್ಟ್ರಪತಿಗಳಿಗೆ
C ಲೋಕಸಭೆ
D ಪ್ರಧಾನಮಂತ್ರಿ
C
ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ & ನಡೆಸುವ ಅಲ್ಪ ಸಂಖ್ಯಾತರ ಹಕ್ಕಿಗೆ ಭಾರತೀಯ ಸಂವಿಧಾನದ ಯಾವ ಅಮಚ್ಚೇದವು ಖಾತರಿ ನೀಡುತ್ತದೆ
A ಅಮಚ್ಚೇದ 29
B ಅಮಚ್ಚೇದ 30
C ಅಮಚ್ಚೇದ 31
D ಅಮಚ್ಚೇದ 28
B
ಭಾರತೀಯ ಸಂವಿಧಾನದಲ್ಲಿ ವಯಸ್ಕ ಮತದಾನದ ಅವಕಾಶವನ್ನು ನಿಯಾಮಕ ಮಾಡುವ ತೆದ್ದುಪಡಿ ಮತ್ತು ಅಮಚ್ಚೇದ ಅನುಕ್ರಮವಾಗಿ ಯಾವುವು?
A 60ನೇ ತಿದ್ದುಪಡಿ ಕಾಯ್ದೆ ಮತ್ತು 325ನೇ ಅಮಚ್ಚೇದ
B 61ನೇ ತಿದ್ದುಪಡಿ ಕಾಯ್ದೆ ಮತ್ತು 326ನೇ ಅಮಚ್ಚೇದ
C 59ನೇ ತಿದ್ದುಪಡಿ ಕಾಯ್ದೆ ಮತ್ತು 326ನೇ ಅಮಚ್ಚೇದ
D 68ನೇ ತಿದ್ದುಪಡಿ ಕಾಯ್ದೆ ಮತ್ತು 326ನೇ ಅಮಚ್ಚೇದ
B
ವಾಂಚೊ ಸಮಿತಿ ಅಧ್ಯಯಯಿಸಿದ್ದು?
A ಕೃಷಿ ಬೆಳೆಗಳು
B ಕೃಷಿ ತೆರಿಗೆ
C ನೇರ ತೆರಿಗೆ
D ಏಕಸ್ವಾಮಿ ಮತ್ತು ವ್ಯಾಪಾವಿಧಾನ
C
ಈ ಕೆಳಕಂಡಗಳಲ್ಲಿ ಸರಿಯಾಗಿ ಹೊಂದಿಕೆಯಾಗಿರುವುದನ್ನು ಗುರುತಿಸಿ
A ಎಸ್ಕಿಮೊ- ಕೆನಡಾ
B ಒರಾನ್-ನಾವೆ೯
C ಲ್ಯಾಪ್ಸ್-ಭಾರತ
D ಗೊಂಡರು- ಆಫ್ರಿಕಾ
ಸಂಕೇಗಳು
A) A ಮತು 2
B) A ಮಾತ್ರ
C) 2 ಮತ್ತು 3
D) 4 ಮಾತ್ರ
D
ಮರಗಳು ಚಳಿಗಾಲದಲ್ಲಿ ಎಲೆ ಉದುರಿಸಲು ಪ್ರಮುಖ ಕಾರಣವೇನು?
A ನೀರಿನ ಸಂರಕ್ಷಣೆ ಮಾಡಲು
B ಚಳಿಯನ್ನು ನಿಯಂತ್ರಿಸಲು
C ಉಷ್ಣಾಂಶವನ್ನು ನಿಯಂತ್ರಿಸಲು
D ಮೇಲಿನ ಎಲ್ಲವೂ ಸರಿ
A
ದ್ವಿತೀಯ ಅಲೆಗ್ಸಾಂಡ್?
A ಶ್ರೀ ಕೃಷ್ಣದೇವರಾಯ
B ಅಶೋಕ ಸಾಮ್ರಾಟ
C ಅಲ್ಲಾವುದ್ದೀನ್ ಖಿಲ್ಜಿ
D ಕುತುಬ್ಬುದ್ಧಿನ್ ಐಬಕ್
C
ಈ ಕೆಳಕಂಡ ಯಾವ ಬಗೆಯ ಮಣ್ಣುಗಳಿಗೆ ಹೆಚ್ಚು ಗೋಬ್ಬರದ ಅವಶ್ಯಕತೆ ಕಂಡುಬರುವುದಿಲ್ಲ
A ಕಪ್ಪು ಮಣ್ಣು
B ಕೆಂಪು ಮಣ್ಣು
C ಜಂಬಿಟ್ಟಿಗೆ ಮಣ್ಣು
D ಮಕ್ಕಲು ಮಣ್ಣು
D
ಮಧ್ಯ ಭಾರತದ ಮಹೇಶ್ವರದ ಸಂತ ರಾಣಿ ಅಹಲ್ಯಾಭಾಯಿಯು ಈ ಕೆಳಕಂಡ ಯಾವ ಸಂತತಿಗೆ ಸೇರಿದವಳಾಗಿದ್ದಾಳೆ
A ಪೆಶ್ವೆ ಸಂತತಿ
B ಸಿಂಧಿ ಸಂತತಿ
C ಹೋಳ್ಕರ್ ಸಂತತಿ
D ರಜಪೂತ್ ಸಂತತಿ
C
ನೀರನ್ನು ಮೆದಗೊಳಿಸಲು ಈ ಕೆಳಕಂಡ ಯಾವ ವಸ್ತುವನ್ನು ಉಪಯೋಗಿಸಲಾಗುತ್ತದೆ
A ಜಿಲಾಟಿನ್
B ಜಿಯೋಲೈಟ್
C ಸೋಡಿಯಂ ಹೈಡ್ರಾಕ್ಸೈಡ್
D ಪೂಟ್ಯಾಶಿಯಂ ನೈಟ್ರೇಟ್
B
ಟಿಬೇಟ್ ಪ್ರಸ್ಥಭೂಮಿ ಹಾಗೂ ಹಿಮಾಲಯವನ್ನು ದಾಟಿ ಭಾರತಕ್ಕೆ ಬಂದು ಹಿಮಾಲಯದ ತಪ್ಪಲು ಪ್ರದೇಶ ಹಾಗೂ ಈಶಾನ್ಯದ ರಾಜ್ಯಗಳಲ್ಲಿ ನೆಲೆಸಿರುವ ಜನಾಂಗ ಯಾವುದು?
A ನಾಡಿ೯ಕ್
B ಎಸ್ಕಿಮೋ
C ನಿಗ್ರಿಟೋ
D ಟ್ಯಾಂಗ್ಲಾರು
A
ಅತಿಹೆಚ್ಚು ನೊಬೆಲ್ ಪ್ರಶಸ್ತಿ ಗೆದ್ದ ದೇಶ ಯಾವುದು?
A USA
B ಇಂಗ್ಲೆಂಡ್
C ಜಮ೯ನಿ
D ಫ್ರಾನ್ಸ್
A
ನೊಬೆಲ್ ಪ್ರಶಸ್ತಿ ಗೆದ್ದ ಅತಿ ಹಿರಿಯ ವ್ಯಕ್ತಿ ಯಾರು?
A ಜಾನ್ ಹಸಿ೯ನ್
B ಲಿಯೋನಿಡ್ ಹವಿ೯ಚ್
C ರೋನಾಲ್ಡ್ ರೋಸ್
D ರವಿಂದ್ರನಾಥ ಠಾಗೋರ್
B
ಇದುವರೆಗೆ ಎಷ್ಟು ಮಹಿಳೆಯರಿಗೆ ನೊಬೆಲ್ ಪ್ರಶಸ್ತಿ ನೀಡಲಾಗಿದೆ
A 55
B 47
C 49
D 32
C
1901 ರಿಂದ 2017 ಮರೆಗೆ ಒಟ್ಟು ಎಷ್ಟು ನೊಬೆಲ್ ಪ್ರಶಸ್ತಿ ಯನ್ನು ನೀಡಾಲಾಗಿದೆ
A 589
B 560
C 570
D 585
D
ನಕ್ಷತ್ರಗಳ ಹಟ್ಟಿಗೆ ಕಾರಣವಾದ ಅನಿಲ ಯಾವುದು?
A ಹೀಲಿಯಂ
B ನೈಟ್ರೋಜನ್
C ಹೈಡ್ರೋಜನ್
D ಆರ್ಗಾನ್
C
ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸಂಕೇತ ಸಹಾಯದಿಂದ ಗುರುತಿಸಿ?
A ಅಂದ್ರಬೃತ್ಯ ಎಂದರೆ ಮೌಯ೯ರ ಸೇವಕರು
B ಕ್ರಿ.ಶ78 ಶಾಲಿವಾಹನ ಶಕೆ ಪ್ರಾರಂಭಿಸಿಧವನು ಗೌತಮಿ ಪುತ್ರ ಶಾತಕಣಿ೯
C ಹಾಲನ ಆಸ್ಥಾನ ಕವಿ ಗಣಾಡ್ಯ
D ಶಾತವಾಹನರ ಸಂತತಿ ಸ್ಥಾಪಕ ಸಿಮುಖ
ಸಂಕೇತಗಳು
A) ಎಲ್ಲವೂ ಸರಿಯಾಗಿದೆ
B) A C ಮತ್ತು D ಮಾತ್ರ ಸರಿ
C) D ಮತ್ತು C ಮಾತ್ರ ಸರಿ
D) A B ಮತ್ತು D ಸರಿ
B
ಕ್ರಿ.ಶ78 ಶಾಲಿವಾಹನ ಶಕೆ ಪ್ರಾರಂಭಿಸಿಧವನು 1ನೇ ಶಾತಕಣಿ೯
ಬ್ಯಾಕ್ಟೀರಿಯವನ್ನು ಇನ್ ಫೆಕ್ಷನ್ ಗೆ ಗುರಿ ಮಾಡುವ ವೈರಸ್ ಅನ್ನು ಏನನ್ನು ವರು?
A ಆಬೊ೯ವೈರಸ್
B ವೈರೆಮಿಯ
C ಬ್ಯಾಕ್ಟೀರಿಯೋ ಫೆಜ್
D ಬ್ಯಾಕ್ಟೊಫೆನ
C
ಭಾರತದ ನಾಗರೀಕರ ಮೂಲಭೂತ ಕತ೯ವ್ಯಗಳನ್ನು ಸಂವಿಧಾನದಲ್ಲಿ ಯಾವ ವಷ೯ ಅಳವಡಿಸಲಾಯಿತು?
A 1952
B 1976
C 1979
D 1981
C
ಸಸ್ಯಗಳ ಬೆಳವಣಿಗೆಯನ್ನು ಯಾವುದರಿಂದ ಅಳೆಯುತ್ತಾರೆ?
A ಪೋಟೋಮೀಟರ್
B ಅಕ್ವಾನೋಮೀಟರ್
C ಕ್ರೋಮೋ ಮೀಟರ್
D ಇದು ಯಾವುದು ಅಲ
B
ಆಹಾರದ ಪಿಷ್ಠ ಪದಾಥ೯ದಲ್ಲಿರುವ ಪ್ರಧಾನವಾದ ಶಕ್ತಿ ಘಟಕ ಯಾವುದು?
A ಪ್ರೊಟೀನ್
B ಜೀವಸತ್ವ
C ಗ್ಲೀಸರೈಡ್ ಗಳು
D ಕಾಬೋ೯ಹೈಡ್ರೇಟ್ಗಳು
D
ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸಂಕೇತ ಸಹಾಯದಿಂದ ಉತ್ತರಸಿ
A 354D - ಹಿಂಬಾಲಿಸುವುದುಸೆಕ್ಷನ್
B 341 - ಅಕ್ರಮವಾಗಿ ಕೂಡಿ ಹಾಕುವುದು ಸೆಕ್ಷನ್
C 365 ಮತ್ತು 511- ಅಪಹರಸಲು ಯತ್ನ ಸೆಕ್ಷನ್
D 498 'A' - ಕಿರುಕುಳ ಸೆಕ್ಷನ್
ಸಂಕೇತಗಳು
A) A ಮತ್ತು D ಮಾತ್ರ ಸರಿ
B) ಮೇಲ್ಲಿನ ಎಲ್ಲವು ಸರಿ
C) A C ಮತ್ತು D ಮಾತ್ರ ಸರಿ
D) B ಮತ್ತು D ಮಾತ್ರ ಸರಿ
B
ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸಂಕೇತ ಸಹಾಯದಿಂದ ಉತ್ತರಸಿ
A ವಿಶ್ವದ ಸುದೀಘ೯ ರಾಷ್ಟ್ರಗೀತೆಯಾಗಿರುವ ಗ್ರೀಕ್ ರಾಷ್ಟ್ರಗೀತೆಯಲ್ಲಿ 158 ಸಾಲುಗಳಿವೆ
B ವಿಶ್ವದ ಅತಿ ಕಡಿಮೆ ಸಾಲುಗಳಿರುವ ರಾಷ್ಟ್ರಗೀತೆ ನೇಪಾಳ
C ರಾಷ್ಟ್ರಗೀತೆ ಇಲ್ಲದ ವಿಶ್ವದ ಏಕೈಕ ರಾಷ್ಟ್ರ ಸೈಪ್ರಸ್
D ರವಿಂದ್ರನಾಥ ಟಾಗೋರ್ ಅವರು ಬಾಂಗ್ಲಾದೇಶದ ರಾಷ್ಟ್ರಗೀತೆ ಯನ್ನು ರಚಿಸಿದರು
ಸಂಕೇತಗಳು
A) A ಮತ್ತು D ಮಾತ್ರ ಸರಿ
B) ಮೇಲ್ಲಿನ ಎಲ್ಲವು ಸರಿ
C) A C ಮತ್ತು D ಮಾತ್ರ ಸರಿ
D) C ಮತ್ತು D ಮಾತ್ರ ಸರಿ
C ಜಪಾನ್
340 ನೇ ವಿಧಿ ಏನೆನ್ನು ಒಳಗೊಂಡಿದೆ
A ಅನುಸೂಚಿತ ಪ್ರದೇಶಗಳ ಮತ್ತು ರಾಜ್ಯಗಳ ಪರಿಶಿಷ್ಟ ಬಡಕಟ್ಟುಗಳ ಕಲ್ಯಾಣ ಸಮಿತಿ ನೇಮಕ
B ಪ.ಜಾತಿ ಮತ್ತು ಪ.ಪಂಗಡಗಳ ರಾಷ್ಟ್ರೀಯ ಆಯೋಗದ ನೇಮಕ
C ಕೇಂದ್ರ ಮತ್ತು ಜಂಟಿ ಲೋಕ ಸೇವಾ ಚುನಾವಣಾಧಿಕಾರಿಗಳ ನೇಮಕ
D ಸಮಾಜಿಕ ಮತ್ತು ಆಥಿ೯ಕವಾಗಿ ಹಿಂದುಳಿದ ವಗ೯ಗಳ ಅಧ್ಯಯನ ಸಮಿತಿ ನೇಮಕ
D
1955 ರ ಕಾಯ್ದೆ ಪ್ರಕಾರ ಎಷ್ಟು ವಿಧದಲ್ಲಿ ಪೌರತ್ವ ರದ್ದಾಗುವುದು
A 4
B 18
C 3
D 6
C
47 ವಿಧಿ?
A ಮಧ್ಯ ಪಾನ ನಿಷೇಧ
B ಗ್ರಾಮ ಪಂಚಾಯಿತಿಗಳ ಸಂಘಟನೆ
C ಗ್ರಾಮೀಣ ಕೈಗಾರಿಕೆಗಳನ್ನು ಬಳಸುವುದು
D ಕೃಷಿ ಮತ್ತು ಪಶುಸಂಗೋಪನೆಯ ಸಂಘಟನೆ
A
ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸಂಕೇತ ಸಹಾಯದಿಂದ ಉತ್ತರಸಿ
A 44 ವಿಧಿ ನಾಗರೀಕರಿಗೆ ಏಕರೂಪದ ಸಿವಿಲ್ ಸಂಹಿತೆ
B 51 ವಿಧಿ ನ್ಯಾಯಾಂಗವನ್ನು ಕಾಯ೯ಂಗ ದಿಂದ
ಪ್ರತ್ಯೇಕಿಸುವುದು
C 45 ವಿಧಿ ಮಕ್ಕಳಿಗೆ ಉಚಿತ ಮತ್ತು ಕಡ್ಡಯ ಶಿಕ್ಷಣ ಕೊಡುವುದು
D 49 ವಿಧಿ ರಾಷ್ಟ್ರೀಯ ಮಹತ್ವವುಳ್ಳ ಸ್ಮಾ ಕರಗಳ ಸ್ಥಳಗಳ ಮತ್ತು ವಸ್ತುಗಳ ಸಂರಕ್ಷಣೆ ಮಾಡುವುದು
ಹೇಳಿಕೆಗಳು
A) A ಮತ್ತು B ಮಾತ್ರ ಸರಿ
B) A C ಮತ್ತು D ಮಾತ್ರ ಸರಿ
C) B ಮಾತ್ರ ತಪ್ಪು
D) D ಮತ್ತು C ಮಾತ್ರ ಸರಿ
B ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆ ಯನ್ನು ವೃದ್ಧಿಗೊಳಿಸುವುದು
ವಿದೇಶಳಲ್ಲಿನ ಭಾರತೀಯ ಮೂಲದವರಿಗೆ ದ್ವಿಪೌರತ್ವ ನೀಡಲು ಯಾವಗ ದ್ವಿಪೌರತ್ವ ಕಾಯ್ದೆಯನ್ನು ತಿದ್ದುಪಡಿ ಮಾಡಿತು?
A 1978
B 1988
C 2004
D 2003
D
ಕಿಚನ್ ಕ್ಯಾಬಿನೆಟ್ ಎಂದರೆನು?
A ಮಂತ್ರಿ ಮಂಡಲ
B ಲೋಕಸಭೆ ನೇಮಕಾತಿ
C ಪ್ರಧಾನಿ ಆಪ್ತರಾದ ಸಚಿವರು
D ಅಧಿಕಾರ ಮತ್ತು ಕತ೯ವ್ಯಗಳು
C
ಉಪರಾಷ್ಟ್ರಪತಿ ಆಹ೯ತೆಗೆ ತಿಳಿಸುವ ವಿಧ
A 66 (3)
B 66 (1)
C 64
D 63
A
" ದೇಶದ ವಾರಂಟ್ ಆಫ್ ಪ್ರಿಸಿಡೆನ್ಸಿ" ಇವರಿಗೆ ಸಲ್ಲುತದೆ?
A ರಾಷ್ಟ್ರಪತಿ
B ಪ್ರಧಾನಿ
C ಸಂಸತ್ತು
D ಉಪ ರಾಷ್ಟ್ರಪತಿ
D
ಲೋಕಸಭೆಗೆ ಇದು ಒಂದು ಅಧಿಕಾರ
A ಉಪರಾಷ್ಟ್ರಪತಿಯನ್ನು ಅಧಿಕಾರದಿಂದ ತೆಗೆಯಲು ಮೊದಲು ಕ್ರಮ ಕೈಕೊಳ್ಳು ವ ಅಧಿಕಾರ
B ರಾಜ್ಯ ಪಟ್ಟಿಯಲ್ಲಿನ ಯಾವುದಾದರೂ ವಿಷಯ ಮೇಲೆ ಕಾನೂನು ಮಾಡುವಂತೆ
C ಮಂತ್ರಿ ಮಂಡಲದ ವಿರುದ್ಧ ಅವಿಶ್ವಾಸ ನಿಣ೯ಯ ಅಧಿಕಾರ
C
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನೇಮಕಗೊಂಡಿರುವ ಗಾಂಧೀವಾದಿ ಯಾರು?
A ಜಯಚಾಮರಾಜೇಂದ್ರ
B ಕೆ.ಸಿ ಮುನಿ
C ಇದಿನಬ್ಬ
D ಎಸ್ ಎಂ ಕೃಷ್ಣ
C
ಸಮಾವೇಶಗಳ ನಗರ ಎಂದೇ ಖ್ಯಾತವಾಗಿರುವ ನಗರ ಯಾವುದು?
A ಬೆಂಗಳೂರು
B ಚಿಕ್ಕಮಗಳೂರು
Cದಾವಣೆಗೆರೆ
D ಹುಬ್ಬಳ್ಳಿ
C
ಅತಿವೃಷ್ಠಿ ಮತ್ತು ಅನಾವೃಷ್ಠಿಗಳೆರಡೆಕ್ಕೊ ತುತ್ತಾಗುವ ರಾಜ್ಯವೆಂದರೆ
A ರಾಜಸ್ಥಾನ
B ಜಯಪುರ
C ಸಿಕ್ಕಿಂ
D ಮಧ್ಯಪ್ರದೇಶ
D
ಕನಿಷ್ಠ ಪ್ರಮಾಣದ ಒತ್ತಡವನ್ನು ನಿರೂಪಿಸುವ ಜಲೈನ ಸಮಭಾರ ರೇಖೆ ಈ ದೇಶದ ಮೂಲಕ ಹಾದು ಹೋಗುತ್ತದೆ
A ನೇಪಾಳ
B ಅಫ್ಘಾನಿಸ್ಥಾನ
C ಬಾಂಗ್ಲಾ
D ಪಾಕಿಸ್ತಾನ
D
ಮಧುಮಲೈ ವನ್ಯಧಾಮ ಯಾವ ರಾಜ್ಯದಲ್ಲಿ ಕಂಡುಬರುತ್ತದೆ?
A KL
B KA
C TM
D AP
C
ಲಾನಾಸ್ ಉಷ್ಣವಲಯದ ಹುಲ್ಲುಗಾವಲು ಕಂಡು ಬರುವುದು?
A ಗಯಾನ
B ಬಲ್ಜಿಯಂ
C ರಷ್ಯಾ
D ಸುಡಾನ್
A
ಮರದ ತೆರಳನ್ನು ಪ್ರಪಂಚದಲ್ಲಿ ಅತಿ ಹೆಚ್ಚು ಉತ್ಪಾದಿಸುವ ದೇಶ
A ಕೆನಡಾ
B ರಷ್ಯಾ
C ಜಪಾನ್
D USA
D
ಡಯಟಿಂ ಎಂಬುದು
A ಸಾವಯವ ಸಾಗರ ನಿಕ್ಷೇಪ
B ನಿರಯವ ಸಾಗರ ನಿಕ್ಷೇಪ
C ಭೂಜನಿತ ಸಾಗರ ನಿಕ್ಷೇಪ
D ಇದ್ಯಾವುದು ಅಲ್ಲ
A
ಅಟ್ಲಾಂಟಿಕ್ ಸಾಗರದ ಅತ್ಯಂತ ಅಳವಾದ ತಗ್ಗು
A ಕ್ಯೂರೆಲ್
B ಜಾವಾ
C ಅಲ್ಟ್ರಿಕ್
D ಬ್ಲೇಕ್
D
ಅತ್ಯಂತ ಎತ್ತರದಲ್ಲಿರುವ ಮೋಡಗಳು
A ಪದರುರಾ ಶಿಮೋಡಗಳು
B ಹಿಮಕಣಮೋಡ
C ರಾಶಿ ಮೋಡ
D ಪದರು ಮೋಡ
B
ಇತ್ತೀಚೆಗ ನಿಧನರಾದ ವಿಶ್ವದ ಅತೀ ಹೆಚ್ಚು ತೂಕದ ಮಹಿಳೆ ಇಮಾನ್ ಅಹಮ್ಮದ 504 ಕೆ.ಜಿ ಅವರು ಭಾರತಧ ಮುಂಬೈನ ಸೈಫಿ ಆಸ್ಪತ್ರೆಯಲ್ಲಿ ತಮ್ಮ ಎಷ್ಟು ಕೆ.ಜಿ ತೂಕವನ್ನು ಕಳೆದುಕೊಂಡಿದ್ದರು
A 120 KG
B 130 KG
C 105 KG
D 100 KG
D
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನ?
A ಸೆಪ್ಟೆಂಬರ್ 18
B ಸೆಪ್ಟೆಂಬರ್ 23
C ಸೆಪ್ಟೆಂಬರ್ 15
D ಸೆಪ್ಟೆಂಬರ್ 21
C
ಹೊಂದಿಸಿಬರೆಯಿರಿ
ಪಟ್ಟಿ-1 ಪಟ್ಟಿ-2
ಸಂತರು ವೃತಿಗಳು
1 ಕಬೀರ್ A) ಕೃಷಿಕ
2 ತುಕತಾಂ B) ದಜಿ೯
3 ನಾಮದೇವ C) ನೇಯ್ಗೆಯುವ
4 ರಾಯಿದಾಸ್ D) ಚಮ್ಮಾರ
ಸಂಕೇತಗಳು
A) 1B,2A,3C,4D
B) 1A,2D,3B,4C
C) 1C,2A,3B,4D
D) 1D,2C,3B,4A
C
ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕೈಗಾರಿಕೆ ಯಾವಗ ಸ್ಥಾಪನೆ ಆಯಿತು
A 1920
B 1923
C 1928
D 1930
B
ಈ ಕೆಳಗಿನವುಗಳಲ್ಲಿ ಯಾವ ಜೋಡಿ ಸರಿ ಹೊಂದಿಲ್ಲ
A ಡ್ರಾಕೆನ್ಸ್ ಬಗ೯ ಪವ೯ತಗಳು- ದಕ್ಷಿಣ ಆಫ್ರಿಕ
B ಎಲ್ಲಾನ ಪವ೯ತ - ಈಜಿಪ್ಟ
C ಮೌಂಟ್ ಕೆಮರೂನ-ಚಾಡ
D ಮೌಂಟ್ ಕಿಲಿಮಂಜಾರೋ-ತಾಂಜಾನಿಯಾ
B
ಮೌಂಟ್ ಸಿನಾಯಿ
"ನೇಫಾಲಜಿ' ಅಧ್ಯಯನ?
A ಜಲಗೋಳದ ಬಗ್ಗೆ ಅಧ್ಯಯನ
B ಖನಿಲಜಗಳ ಬಗ್ಗೆ ಅಧ್ಯಯನ
C ಮೋಡಗಳ ಬಗ್ಗೆ ಅಧ್ಯಯನ
D ಪವ೯ತಗಳ ಬಗ್ಗೆ ಅಧ್ಯಯನ
C
ಭೂಖಂಡಗಳ ಚಲನಾತ್ಮಕ ಸಿದ್ದಾಂತದ ಪ್ರತಿಪಾದಕ?
A ಡ್ಯಾಲಿ
B ಡೆವಿಸ್
C ಟೆನಸ್ಲೆ
D ಚಾಲಿ೯
A
ಗ್ರೋಥ್ ಪೋಲ್ ಮಾದರಿಯ ಪ್ರತಿಪಾದಕ
A ಡೆವಿಡ್ ಹಾವೆ೯
B ಉಲ್ಮನ್
C ಪೆರಾಕ್ಸ್
D ಪೀಟರ್ ಹೆಗೆಟ್
B
1⃣. ಕೆಳಗಿನ ಪಟ್ಟಿ ೧ನ್ನು ಸರೋವರಗಳು ಪಟ್ಟಿ ೨ ದೇಶಗಳುರೊಂದಿಗೆ ಸರಿಹೊಂದಿಸಿ ಹಾಗೂ ಸರಿಯಾದ ಉತ್ತರವನ್ನು ಕೆಳಗೆ ಕೋಟ್ಟಿರುವ ಸಂಕೇತಗಳಿಂದ ಆಯ್ಕೆ ಮಾಡಿ
ಪಟ್ಟಿ ೧ ಸರೋವರಗಳು ಪಟ್ಟಿ ೨ ದೇಶಗಳು
ಎ) ತುರ್ಕಾನ ಸರೋವರ (ರುಡಾಲ್ಪ್)
೧.ರಷ್ಯಾ
ಬಿ)ಒನೆಗಾ ಸರೋವರ
೨. ಕೀನ್ಯಾ
ಸಿ)ವಾನೆರ್ನ ಸರೋವರ
೩.ಕೆನಡಾ
ಡಿ) ರೈನಡೀರ ಸರೋವರ ೪.ಯು.ಎಸ್.ಎ
ಇ) ಮಿಚಿಗನ ಸರೋವರ ೫.ಸ್ವೀಡನ
1.೨ ೧ ೫ ೩ ೪✔️✔️✔️
2. ೪ ೩ ೧ ೨ ೫
3. ೧ ೨ ೩ ೫ ೪
4. ೩ ೧ ೪ ೫ ೨
2⃣. ಆಫ್ರಿಕಾದಲ್ಲಿ ೨೦ ಡಿಗ್ರಿ ಯಿಂದ ೩೦ ಪೂರ್ವ ರೇಖಾಂಶಗಳ ನಡುವೆ ಉತ್ತರದಿಂದ ದಕ್ಷಿಣಕ್ಕೆ ಸಾಗಿ ಬಂದರೆ ನಿಮಗೆ ಕಂಡು ಬರುವ ವಿಶಾಲವಾದ ಸ್ವಾಭಾವಿಕ ಸಸ್ಯ ಸಂಪತ್ತನ್ನು ಸರಿಯಾದ ಅನುಕ್ರಮದಲ್ಲಿ ತಿಳಿಸಿ ?
1.ಸವನ್ನಾ- ಮರಭೂಮಿ ಮಾದರಿ - ಮಳೆಕಾಡುಗಳು ಮೇಡಿಟರೇನಿಯನ್ ಮಾದರಿ-ಸವನ್ನಾ-ಮರಭೂಮಿ ಮಾದರಿ.
2. ಮಳೆಕಾಡುಗಳು-ಸವನ್ನಾ-ಮರಭೂಮಿ ಮಾದರಿ-ಮೆಡಿಟರೇನಿಯನ್ ಮಾದರಿ-ಸವನ್ನಾ ಮರುಬೂಮಿಮಾದರಿ.
3. ಮೆಡಿಟರೇನಿಯನ ಮಾದರಿ-ಮಳೆಕಾಡುಗಳು-ಮರುಬೂಮಿ ಮಾದರಿ-ಸವನ್ನಾ ಮರುಭೂಮಿಮಾದರಿ ಮೆಡಿಟರೇನಿಯನ್ ಮಾದರಿ.
4. ಮರುಭೂಮಿ ಮಾದರಿ-ಸವನ್ನಾ-ಮಳೆಕಾಡುಗಳು ಸವನ್ನಾ-ಮರುಭೂಮಿ ಮಾದರಿ-ಮೆಡಿಟರೇನಿಯನ್ ಮಾದರಿ✔️✔️✔️
3⃣. ಈ ಕೆಳಗಿನ ೧ನ್ನು ಪಟ್ಟಿ ೨ ರೊಂದಿಗೆ ಸರಿ ಹೊಂದಿಸಿ ಹಾಗೂ ಕೆಳಗೆ ಕೋಟ್ಟಿರುವ ಸಂಕೇತಗಳಿಂದ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ
ಪಟ್ಟಿ ೧ ಪಟ್ಟಿ ೨
ಎ) ನದಿ
೧.ಇನಸೆಲ್ ಬರ್ಗ.
ಬಿ) ಹಿಮನದಿ
೨. ಸ್ವಾಭಾವಿಕ ಸೇತುವೆಗಳು.
ಸಿ) ಗಾಳೀ
೩. ಪ್ರಪಾತಗಳು.
ಡಿ)ಅಂತರ್ಜಲ.
೪. ಕೂಂಬ್ ಬ್ರಿಡ್ಜ.
ಇ) ಕಡಲ ಅಲೆಗಳು
೫.ಮೆಕ್ಕಲು ಸೋಪಾನಗಳು.
1. ೫ ೩ ೨ ೪ ೧
2. ೫ ೪ ೧ ೨ ೩✔️✔️✔️
3. ೫ ೩ ೨ ೧ ೪
4. ೨ ೧ ೩ ೪ ೫
4⃣. ಭಾರತದ ರಾಷ್ಟ್ರೀಯ ಚಳುವಳಿಯ ಸಂವಿಧಾನತ್ಮಾಕ ಹಂತದ ಭಾಗವಾಗಿದ್ದ ಚಟುವಟಿಕೆಗಳು ಯಾವುವು ?
ಎ) ಖಾದಿಯ ಪ್ರವರ್ಧನೆ
ಬಿ ) ಅಸಹಕಾರ ಚಳುವಳಿ
ಸಿ ) ಉಪ್ಪಿನ ಸತ್ಯಾಗ್ರಹ
ಡಿ ) ಆಸ್ಪೃಶ್ಯತೆಯ ವಿರುದ್ದ ಹೋರಾಟ
1.ಎ ಮತ್ತು ಡಿ✔️✔️✔️
2. ಎ ಮತ್ತು ಸಿ
3. ಬಿ ಮತ್ತು ಡಿ
4. ಸಿ ಮತ್ತು ಡಿ
5⃣. ಹರಿಜನ್ ಸೇವಾ ಸಂಘದ ಸ್ಥಾಪಕ ಅಧ್ಯಕ್ಷ ಯಾರು?
1. ಮಹಾದೇವ್ ದೇಸಾಯಿ
2. ಘನ ಶ್ಯಾಮ್ ದಾಸ್ ಬಿರ್ಲಾ✔️✔️✔️
3. ಬಿ.ಆರ್. ಅಂಬೇಡ್ಕರ್
4.ಅಮೃತ್ಲಾಲ್ ಠಾಕರ್
6⃣. ಪುಷ್ಪಗಿರಿ ಬೆಟ್ಟವು ಯಾವ ಜಿಲ್ಲೆಯಲ್ಲಿ ಕಂಡುಬರುತ್ತದೆ?
1.ಶಿವಮೊಗ್ಗ
2.ಚಿಕ್ಕ ಮಂಗಳೂರು
3. ಕೊಡಗು✔️✔️✔️
4. ಹಾಸನ
7⃣. ಪಿಂಕ್ ಶಿಲೆಗಳಿಂದ ನಿರ್ಮಿತವಾದ ಬೆಟ್ಟಗಳು ಯಾವುವು?
1.ನರಗುಂದ ಬೆಟ್ಟಗಳು
2. ಶಹಪುರದ ಬೆಟ್ಟಗಳು
3. ನಂದಿದುರ್ಗ ಬೆಟ್ಟಗಳು
4. ಇಳಕಲ್ ಬೆಟ್ಟಗಳು✔️✔️✔️
8⃣. ಭಾರತ ಸರ್ಕಾರದ ಗ್ರೀನ್ ಇಂಡಿಯಾ ಮಿಷನ್ ಯೋಜನೆಯನ್ನುಕೆಳಗಿನ ಯಾವುದು ಸರಿಯಾಗಿ ವಿವರಿಸುತ್ತದೆ?
1. ಪರಿಸರ ಲಾಭ ಮತ್ತು ವೆಚ್ಚವನ್ನು ಕೇಂದ್ರ ಹಾಗೂ ರಾಜ್ಯಬಜೆಟ್ಗಳಲ್ಲಿ ಸೇರಿಸುವ ಮೂಲಕ ಹಸಿರು ಲೆಕ್ಕಾಚಾರವನ್ನುಅನುಷ್ಠಾನಗೊಳಿಸುವುದು.
2. ಕೃಷಿ ಉತ್ಪಾದನೆ ಹೆಚ್ಚಿಸಲು ಎರಡನೇ ಹಸಿರು ಕ್ರಾಂತಿಜಾರಿಗೊಳಿಸುವುದು.
3. ಅರಣ್ಯ ಪ್ರದೇಶವನ್ನು ಉಳಿಸುವುದು ಮತ್ತು ವಿಸ್ತರಿಸುವುದು.
1. ಕೇವಲ 1
2. 2 ಮತ್ತು 3
3. 3 ಮಾತ್ರ✔️✔️✔️
4. 1,2 ಮತ್ತು 3
9⃣. ಇತ್ತೀಚೆಗೆ ಭಾರತೀಯ ವಿಜ್ಞಾನಿಗಳು ಹೊಸ ತಳಿಯ ಬಾಳೆಯನ್ನುಕಂಡುಹಿಡಿದಿದ್ದು, ಇದು 11 ಮೀಟರ್ ಎತ್ತರ ಬೆಳೆಯಬಲ್ಲದು ಹಾಗೂಕಿತ್ತಳೆ ಬಣ್ಣದ ಪಲ್ಪ್ ಹೊಂದಿರುತ್ತದೆ. ಇದು ಎಲ್ಲಿ ಪತ್ತೆಯಾಗಿದೆ?
1. ಅಂಡಮಾನ್ ದ್ವೀಪ✔️✔️✔️
2. ಅಣ್ಣಾಮಲೈ ಅರಣ್ಯ
3. ಮೈಕೆಲಾ ಬೆಟ್ಟ
4. ಈಶಾನ್ಯದ ಉಷ್ಣವಲಯದ ಮಳೆ ಕಾಡು
21-07-17(kas Prelims)
🔟. ಹಸಿರು ಮನೆ ಅನಿಲ ಒಪ್ಪಂದ ಎಂದರೇನು?
1. ಹಸಿರುಮನೆ ಅನಿಲದ ಪ್ರಮಾಣವನ್ನು ಅಂದಾಜು ಮಾಡಲುಸರ್ಕಾರ ಹಾಗೂ ಉದ್ಯಮಿಗಳಿಗೆ ಲೆಕ್ಕಾಚಾರ ಮಾಡುವಸಾಧನವಾಗಿದೆ.✔️✔️✔️
2. ಅಭಿವೃದ್ಧಿಶೀಲ ದೇಶಗಳು ಹಸಿರುಮನೆ ಅನಿಲ ಕಡಿಮೆ ಮಾಡಲುನೆರವು ನೀಡುವ ವಿಶ್ವಸಂಸ್ಥೆಯ ಯೋಜನೆ.
3. ವಿಶ್ವಸಂಸ್ಥೆಯ ಎಲ್ಲ ಸದಸ್ಯದೇಶಗಳ ಅಂತರಸರ್ಕಾರಒಪ್ಪಂದವಾಗಿದೆ.
4. ಇದು ಆರ್ಇಡಿಡಿಯ ಬಹುಮುಖಿ ಒಪ್ಪಂದವಾಗಿದ್ದು, ವಿಶ್ವಬ್ಯಾಂಕ್ಪ್ರಾಯೋಜಿತವಾಗಿದೆ.
ಚಂದನ್:
ಚಂದನ್:
ಪಲ್ಲವರ ವಾಸ್ತುಶಿಲ್ಪದ ತವರು ಮನೆ ಯಾವುದು.
A. ಕಂಚಿ
B.ಮದುರೈ.
C. ಬಾದಾಮಿ
D. ಅಜಂತಾ
A✅✅
ದಕ್ಷಿಣ ಭಾರತದ ವಾಸ್ತುಶಿಲ್ಪದ ತವರ ಮನೆ ಯಾವುದು?
A. ಮಹಾಬಲಿಪುರಂ
B. ಖುಜರಾಹೊ
C. ಮದುರೈ
D. ಕಲ್ಲತ್ತಾ
A✅✅
ಮೊಘಲ್ ಆಗಸ್ಟಸ್ ಎಂದು ಯಾರನ್ನು ಕರೆಯಲಾಗುತ್ತದೆ?
A.2ನೇ ಅಕ್ಬರ್
B.ಷಾಜಹಾನ್
C ಬಾಬರ್
D.ಹುಮಾಯೂನ್
B✅✅
ಸಾಧಕಗಳ ಸಾಮ್ರಾಟ ಎಂದು ಯಾರನ್ನು ಕರೆಯಲಾಗುತ್ತದೆ?
A. ಔರಂಗಜೇಬ
B. ಹುಮಾಯೂನ್
C. ಅಕ್ಬರ್
D. ಷಾಜಹಾನ್
D✅✅
ಮಯೂರ ಸಿಂಹಾಸನದ ಶಿಲ್ಪಿ ಯಾರು?
A. ಬಾದಲ್ ಖಾನ್
B. ಅಮನ್ ಖಾನ್
C. ಭಕ್ತ ಖಾನ್
D. ಸಂಗಮ್ ಖಾನ್
A✅✅
ಯಾವ ಅರಸರ ವಾಸ್ತುಶಿಲ್ಪವನ್ನು ಶಿಲೆಯಲ್ಲಿನ ಭಾವಗೀತೆ ಎಂದು ವರ್ಣಿಸಲಾಗಿದೆ?
A. ಮೊಘಲರು
B. ಹೊಯ್ಸಳರು
C. ಪಲ್ಲವರು.
D. ವಿಜಯನಗರ ಸಾಮ್ರಾಜ್ಯ
A✅✅
ನಿಸರ್ಗ ಪ್ರೇಮಿಯಾದ ಮೊಘಲರ ಅರಸ ಯಾರು?
A. ಜಹಾಂಗೀರ್
B. ಹುಮಾಯೂನ್
C.ಬಾಬರ್
D.ಔರಂಗಜೇಬ
C✅✅
ಮೊಘಲರ ಯಾರ ಕಾಲದಲ್ಲಿ ಚಿತ್ರ ಕಲೆಗಳು ಇಂಡೋ ಪರ್ಶಿಯನ್ ಅಂಶಗಳಿಂದ ಮಿಶ್ರಣಗೊಂಡವು?
A. ಹುಮಾಯೂನ್
B.ಫರೂಕ್ಸಿಯರ್
C.ಅಕ್ಬರ್
D. ಷಾಜಹಾನ್
C✅✅
ಯಾರ ಕಾಲದಲ್ಲಿ ಮೊಗಲರ ಚಿತ್ರಕಲೆ ಸಂಪೂರ್ಣವಾಗಿ ನಿಂತಿತು?
A. ಧಾರಾಶುಕೋ
B. 2ನೇ ಷಾ ಆಲಂ
C. ಔರಂಗಜೇಬ
D. 2ನೇ ಅಕ್ಬರ್
C✅✅
ಸಂಗೀತದಲ್ಲಿ ಆಸಕ್ತಿ ಹೊಂದಿರದ ಮೊಗಲ್ ಅರಸ ಯಾರು?
A. ಜಹಾಂಗೀರ್
B. ಔರಂಗಜೇಬ
C. ಬಾಬರ್
D.ಅಕ್ಬರ್
B✅✅
ಮೊಗಲರ ಕಾಲದಲ್ಲಿ ಯಾವ ಸಂಗೀತಗಾರನಿಗೆ ಮಿರ್ಜಾ ಎಂಬ ಬಿರುದಿತ್ತು.?
A. ತಾನ್ ಸೇನ್
B. ಸೂರ್ ದಾಸ್
C. ಬಾಬಾರಾಮ್ ದಾಸ್
D. ಗುರು ಸಹಾಯ
A✅✅
ಸಂಗೀತ ದರ್ಪಣ ಕೃತಿಯನ್ನು ರಚಿಸಿದವರು ಯಾರು?
A.ದಾಮೋದರ ಮಿತ್ರ
B. ಅಹೋಬಲ
C.ಸೂರ್ ದಾಸ
D. ಗುಲ್ಬದನ್ ಬೇಗಂ
A✅✅
ಯಾರನ್ನು ಮೊಟ್ಟಮೊದಲ ಸರ್ವಧರ್ಮ ಸಮನ್ವಯಾಚಾರ್ಯ ಎಂದು ಕರೆಯಲಾಗಿದೆ?
A. ಬಸವಣ್ಣ
B. ದಯಾನಂದ ಸರಸ್ವತಿ
C. ರಾಜರಾಮ ಮೋಹನರಾಯರು
D. ಆತ್ಮರಾಂ ಪಾಂಡುರಂಗ
C✅✅
ಕೋಮುವಾದದ ಉಕ್ಕಿನ ಮನುಷ್ಯ ಎಂದು ಯಾರನ್ನು ಕರೆಯಲಾಗುತ್ತದೆ?
A. ಮಹಮ್ಮದ್ ಅಲಿ ಜಿನ್ನಾ
B. ಸರ್ ಸೈಯದ್ ಅಹಮದ್ ಖಾನ್
C.ಖಾನ್ ಗಫೂರ್ ಖಾನ್.
D.ಮೌಲನಾ ಅಬ್ದುಲ್ ಕಲಾಂ ಆಜಾದ್
B✅✅
ಯಾವ ದೇವಾಲಯ ಗಳನ್ನು" ದೇವಾಲಯ ವಾಸ್ತುಶೈಲಿಗಳ ಪ್ರಯೋಗಶಾಲೆ" ಎಂದು ಕರೆಯಲಾಗಿದೆ?
A. ಪಟ್ಟದ ಕಲ್ಲು.
B. ಅಜಂತಾ
C.ಐಹೊಳೆ
D. ಮಹಾಬಲಿ ಪುರ
A✅✅
ಯಾವ ಸಾಮ್ರಾಜ್ಯವನ್ನು "ದಕ್ಷಿಣ ಭಾರತದ ರಕ್ಷಣಾ ಗೋಡೆ "ಎಂದು ಕರೆಯಲಾಗುತ್ತದೆ?
A. ಕದಂಬರು
B. ಶಾತವಾಹನರು
C. ವಿಜಯನಗರ ಸಾಮ್ರಾಜ್ಯ
D. ಪಲ್ಲವರು
C✅
https://t.me/joinchat/CCJyvQ6bccG2kuFQupElYw
ಚರ್ಚಾಕೂಟ👆
https://t.me/joinchat/CCJyvQl23kT1PBJgMhLBYQ
ಗ್ರೂಪ್👆
ಭಾರತ ಮತ್ತು ವಿಶ್ವ ನಡುವಿನ ಮುಖ್ಯ ರಕ್ಷಣಾ ಕಾರ್ಯಾಚರಣೆ
~~~~~~~~~~
👉ಗರುಡ: ಭಾರತ-ಫ್ರಾನ್ಸ್
👉ಹ್ಯಾಂಡ್-ಹ್ಯಾಂಡ್: ಭಾರತ-ಚೀನಾ
👉ಇಂದ್ರ: ಭಾರತ-ರಷ್ಯಾ
👉ಜಿಮೆಕ್ಸ್: ಇಂಡಿಯಾ-ಜಪಾನ್
👉ಮಲ್ಬಾರ್: ಅಸ್-ಇಂಡಿಯಾ
👉ಶೇಡ್: ನೌಕಾ ಪಡೆಗಳು ಭಾರತ, ಜಪಾನ್ ಮತ್ತು ಚೀನಾ
👉ಸೂರ್ಯ ಕಿರಣ್: ಭಾರತ ಮತ್ತು ನೇಪಾಳ
👉ವರುನಾ: ಫ್ರಾನ್ಸ್ & ಇಂಡಿಯಾ
👉ಸಿಂಬೆಕ್ಸ್: ರಿಪಬ್ಲಿಕ್ ಆಫ್ ಸಿಂಗಾಪುರ್ ನೌಕಾಪಡೆಯೊಂದಿಗೆ ಭಾರತೀಯ ನೌಕಾಪಡೆ
👉ಇಬ್ಸಮರ್: ಬ್ರೆಜಿಲ್ ಮತ್ತು ದಕ್ಷಿಣ
ಆಫ್ರಿಕಾದ ನೌಕಾಪಡೆಯೊಂದಿಗೆ ಭಾರತ
👉ಕೊಂಕಣ: ಭಾರತೀಯ ನೌಕಾಪಡೆ ಮತ್ತು ರಾಯಲ್ ನೇವಿ ಬ್ರಿಟನ್
👉ಆಸಿಂಡೆಕ್ಸ್: ಇಂಡಿಯನ್ & ಆಸ್ಟ್ರೇಲಿಯನ್ ನೌಕಾಪಡೆ
👉ಇಂದ್ರಧನುಶ್ ಅಥವಾ ರೇನ್ಬೋ: ಇಂಡಿಯಾ-ಯುಕೆ ಏರ್ ಎಕ್ಸರ್ಸೈಸಸ್
👉ನೊಮಾಡಿಕ್ ಎಲಿಫೆಂಟ್: ಮಂಗೋಲಿಯಾದೊಂದಿಗೆ ಭಾರತೀಯ ಸೇನಾ ಪ್ರಯೋಗಗಳು
👉ಎಕುವೆರಿನ್: ಮಾಲ್ಡೀವ್ಸ್ ಮತ್ತು ಭಾರತ
ಗರುಡ ಶಕ್ತಿ: ಭಾರತ ಮತ್ತು ಇಂಡೋನೇಷ್ಯಾ
👉ಮಿತ್ರ ಶಕ್ತಿ: ಭಾರತ-ಶ್ರೀಲಂಕಾ
ನಸೀಮ್ ಅಲ್-ಬಹರ್: ಇಂಡಿಯಾ-ಓಮನ್
👉SLINEX: ಭಾರತ ಮತ್ತು ಶ್ರೀಲಂಕಾ ನಡುವೆ ನೌಕಾಪಡೆಯಲ್ಲಿ ಜಂಟಿ ವ್ಯಾಯಾಮ
👉ಸಹಯೋಗ್-ಕೈಜಿನ್ - ಕೋಸ್ಟ್ ಗಾರ್ಡ್ಸ್ ಆಫ್ ಇಂಡಿಯಾ & ಜಪಾನ್
👉ಮಲಬಾರ್: ಭಾರತ & ಯುಎಸ್
ಯುಧ್ Abhyas: ಭಾರತ & ಯುಎಸ್
👉ಕೆಂಪು ಧ್ವಜ: ಭಾರತ & ಯುಎಸ್
ನಿಭಾಯಿಸು: ಭಾರತ & ಯುಎಸ್
ಸ್ಯಾಂಪರಿ - ಭಾರತ ಮತ್ತು ಬಾಂಗ್ಲಾದೇಶ
No comments:
Post a Comment
ತಮ್ಮ ಸಲಹೆಗಳನ್ನು ,ಅಭಿಪ್ರಾಯಗಳನ್ನು ತಿಳಿಸಲು comment box ಉಪಯೋಗಿಸಿ.Thank you