ಅಶೋಕನ ಶಾಸನಗಳ ಲಿಪಿಯನ್ನು ಯಶಸ್ವಿಯಾಗಿ ಅಥೈ೯ಸಿದವರು?
A ಸರ್ ವಿಲಿಯಂ ಜೋನ್ಸ್
B ಹೆನ್ರಿ ಕೋಲ್ ಬ್ರೂಶ್
C ಜೇಮ್ಸ್ ಪ್ರಿನ್ಸಪ್
D ಅಲೆಕ್ಸಾಂಡರ್ ಕನ್ನಿಂಗ್ ಹ್ಯಾಂ
C
ಸಂಸದೀಯ ರೂಪದ ಸಕಾ೯ರದಲ್ಲಿ ಸಚಿವ ಸಂಪುಟವು ಯಾರಿಗೆ ಜವಾಬ್ದಾರವಾಗಿರುತ್ತದೆ?
A ಸಂಸತ್ತು
B ರಾಷ್ಟ್ರಪತಿಗಳಿಗೆ
C ಲೋಕಸಭೆ
D ಪ್ರಧಾನಮಂತ್ರಿ
C
ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ & ನಡೆಸುವ ಅಲ್ಪ ಸಂಖ್ಯಾತರ ಹಕ್ಕಿಗೆ ಭಾರತೀಯ ಸಂವಿಧಾನದ ಯಾವ ಅಮಚ್ಚೇದವು ಖಾತರಿ ನೀಡುತ್ತದೆ
A ಅಮಚ್ಚೇದ 29
B ಅಮಚ್ಚೇದ 30
C ಅಮಚ್ಚೇದ 31
D ಅಮಚ್ಚೇದ 28
B
ಭಾರತೀಯ ಸಂವಿಧಾನದಲ್ಲಿ ವಯಸ್ಕ ಮತದಾನದ ಅವಕಾಶವನ್ನು ನಿಯಾಮಕ ಮಾಡುವ ತೆದ್ದುಪಡಿ ಮತ್ತು ಅಮಚ್ಚೇದ ಅನುಕ್ರಮವಾಗಿ ಯಾವುವು?
A 60ನೇ ತಿದ್ದುಪಡಿ ಕಾಯ್ದೆ ಮತ್ತು 325ನೇ ಅಮಚ್ಚೇದ
B 61ನೇ ತಿದ್ದುಪಡಿ ಕಾಯ್ದೆ ಮತ್ತು 326ನೇ ಅಮಚ್ಚೇದ
C 59ನೇ ತಿದ್ದುಪಡಿ ಕಾಯ್ದೆ ಮತ್ತು 326ನೇ ಅಮಚ್ಚೇದ
D 68ನೇ ತಿದ್ದುಪಡಿ ಕಾಯ್ದೆ ಮತ್ತು 326ನೇ ಅಮಚ್ಚೇದ
B
ವಾಂಚೊ ಸಮಿತಿ ಅಧ್ಯಯಯಿಸಿದ್ದು?
A ಕೃಷಿ ಬೆಳೆಗಳು
B ಕೃಷಿ ತೆರಿಗೆ
C ನೇರ ತೆರಿಗೆ
D ಏಕಸ್ವಾಮಿ ಮತ್ತು ವ್ಯಾಪಾವಿಧಾನ
C
ಈ ಕೆಳಕಂಡಗಳಲ್ಲಿ ಸರಿಯಾಗಿ ಹೊಂದಿಕೆಯಾಗಿರುವುದನ್ನು ಗುರುತಿಸಿ
A ಎಸ್ಕಿಮೊ- ಕೆನಡಾ
B ಒರಾನ್-ನಾವೆ೯
C ಲ್ಯಾಪ್ಸ್-ಭಾರತ
D ಗೊಂಡರು- ಆಫ್ರಿಕಾ
ಸಂಕೇಗಳು
A) A ಮತು 2
B) A ಮಾತ್ರ
C) 2 ಮತ್ತು 3
D) 4 ಮಾತ್ರ
D
ಮರಗಳು ಚಳಿಗಾಲದಲ್ಲಿ ಎಲೆ ಉದುರಿಸಲು ಪ್ರಮುಖ ಕಾರಣವೇನು?
A ನೀರಿನ ಸಂರಕ್ಷಣೆ ಮಾಡಲು
B ಚಳಿಯನ್ನು ನಿಯಂತ್ರಿಸಲು
C ಉಷ್ಣಾಂಶವನ್ನು ನಿಯಂತ್ರಿಸಲು
D ಮೇಲಿನ ಎಲ್ಲವೂ ಸರಿ
A
ದ್ವಿತೀಯ ಅಲೆಗ್ಸಾಂಡ್?
A ಶ್ರೀ ಕೃಷ್ಣದೇವರಾಯ
B ಅಶೋಕ ಸಾಮ್ರಾಟ
C ಅಲ್ಲಾವುದ್ದೀನ್ ಖಿಲ್ಜಿ
D ಕುತುಬ್ಬುದ್ಧಿನ್ ಐಬಕ್
C
ಈ ಕೆಳಕಂಡ ಯಾವ ಬಗೆಯ ಮಣ್ಣುಗಳಿಗೆ ಹೆಚ್ಚು ಗೋಬ್ಬರದ ಅವಶ್ಯಕತೆ ಕಂಡುಬರುವುದಿಲ್ಲ
A ಕಪ್ಪು ಮಣ್ಣು
B ಕೆಂಪು ಮಣ್ಣು
C ಜಂಬಿಟ್ಟಿಗೆ ಮಣ್ಣು
D ಮಕ್ಕಲು ಮಣ್ಣು
D
ಮಧ್ಯ ಭಾರತದ ಮಹೇಶ್ವರದ ಸಂತ ರಾಣಿ ಅಹಲ್ಯಾಭಾಯಿಯು ಈ ಕೆಳಕಂಡ ಯಾವ ಸಂತತಿಗೆ ಸೇರಿದವಳಾಗಿದ್ದಾಳೆ
A ಪೆಶ್ವೆ ಸಂತತಿ
B ಸಿಂಧಿ ಸಂತತಿ
C ಹೋಳ್ಕರ್ ಸಂತತಿ
D ರಜಪೂತ್ ಸಂತತಿ
C
ನೀರನ್ನು ಮೆದಗೊಳಿಸಲು ಈ ಕೆಳಕಂಡ ಯಾವ ವಸ್ತುವನ್ನು ಉಪಯೋಗಿಸಲಾಗುತ್ತದೆ
A ಜಿಲಾಟಿನ್
B ಜಿಯೋಲೈಟ್
C ಸೋಡಿಯಂ ಹೈಡ್ರಾಕ್ಸೈಡ್
D ಪೂಟ್ಯಾಶಿಯಂ ನೈಟ್ರೇಟ್
B
ಟಿಬೇಟ್ ಪ್ರಸ್ಥಭೂಮಿ ಹಾಗೂ ಹಿಮಾಲಯವನ್ನು ದಾಟಿ ಭಾರತಕ್ಕೆ ಬಂದು ಹಿಮಾಲಯದ ತಪ್ಪಲು ಪ್ರದೇಶ ಹಾಗೂ ಈಶಾನ್ಯದ ರಾಜ್ಯಗಳಲ್ಲಿ ನೆಲೆಸಿರುವ ಜನಾಂಗ ಯಾವುದು?
A ನಾಡಿ೯ಕ್
B ಎಸ್ಕಿಮೋ
C ನಿಗ್ರಿಟೋ
D ಟ್ಯಾಂಗ್ಲಾರು
A
ಅತಿಹೆಚ್ಚು ನೊಬೆಲ್ ಪ್ರಶಸ್ತಿ ಗೆದ್ದ ದೇಶ ಯಾವುದು?
A USA
B ಇಂಗ್ಲೆಂಡ್
C ಜಮ೯ನಿ
D ಫ್ರಾನ್ಸ್
A
ನೊಬೆಲ್ ಪ್ರಶಸ್ತಿ ಗೆದ್ದ ಅತಿ ಹಿರಿಯ ವ್ಯಕ್ತಿ ಯಾರು?
A ಜಾನ್ ಹಸಿ೯ನ್
B ಲಿಯೋನಿಡ್ ಹವಿ೯ಚ್
C ರೋನಾಲ್ಡ್ ರೋಸ್
D ರವಿಂದ್ರನಾಥ ಠಾಗೋರ್
B
ಇದುವರೆಗೆ ಎಷ್ಟು ಮಹಿಳೆಯರಿಗೆ ನೊಬೆಲ್ ಪ್ರಶಸ್ತಿ ನೀಡಲಾಗಿದೆ
A 55
B 47
C 49
D 32
C
1901 ರಿಂದ 2017 ಮರೆಗೆ ಒಟ್ಟು ಎಷ್ಟು ನೊಬೆಲ್ ಪ್ರಶಸ್ತಿ ಯನ್ನು ನೀಡಾಲಾಗಿದೆ
A 589
B 560
C 570
D 585
D
ನಕ್ಷತ್ರಗಳ ಹಟ್ಟಿಗೆ ಕಾರಣವಾದ ಅನಿಲ ಯಾವುದು?
A ಹೀಲಿಯಂ
B ನೈಟ್ರೋಜನ್
C ಹೈಡ್ರೋಜನ್
D ಆರ್ಗಾನ್
C
ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸಂಕೇತ ಸಹಾಯದಿಂದ ಗುರುತಿಸಿ?
A ಅಂದ್ರಬೃತ್ಯ ಎಂದರೆ ಮೌಯ೯ರ ಸೇವಕರು
B ಕ್ರಿ.ಶ78 ಶಾಲಿವಾಹನ ಶಕೆ ಪ್ರಾರಂಭಿಸಿಧವನು ಗೌತಮಿ ಪುತ್ರ ಶಾತಕಣಿ೯
C ಹಾಲನ ಆಸ್ಥಾನ ಕವಿ ಗಣಾಡ್ಯ
D ಶಾತವಾಹನರ ಸಂತತಿ ಸ್ಥಾಪಕ ಸಿಮುಖ
ಸಂಕೇತಗಳು
A) ಎಲ್ಲವೂ ಸರಿಯಾಗಿದೆ
B) A C ಮತ್ತು D ಮಾತ್ರ ಸರಿ
C) D ಮತ್ತು C ಮಾತ್ರ ಸರಿ
D) A B ಮತ್ತು D ಸರಿ
B
ಕ್ರಿ.ಶ78 ಶಾಲಿವಾಹನ ಶಕೆ ಪ್ರಾರಂಭಿಸಿಧವನು 1ನೇ ಶಾತಕಣಿ೯
ಬ್ಯಾಕ್ಟೀರಿಯವನ್ನು ಇನ್ ಫೆಕ್ಷನ್ ಗೆ ಗುರಿ ಮಾಡುವ ವೈರಸ್ ಅನ್ನು ಏನನ್ನು ವರು?
A ಆಬೊ೯ವೈರಸ್
B ವೈರೆಮಿಯ
C ಬ್ಯಾಕ್ಟೀರಿಯೋ ಫೆಜ್
D ಬ್ಯಾಕ್ಟೊಫೆನ
C
ಭಾರತದ ನಾಗರೀಕರ ಮೂಲಭೂತ ಕತ೯ವ್ಯಗಳನ್ನು ಸಂವಿಧಾನದಲ್ಲಿ ಯಾವ ವಷ೯ ಅಳವಡಿಸಲಾಯಿತು?
A 1952
B 1976
C 1979
D 1981
C
ಸಸ್ಯಗಳ ಬೆಳವಣಿಗೆಯನ್ನು ಯಾವುದರಿಂದ ಅಳೆಯುತ್ತಾರೆ?
A ಪೋಟೋಮೀಟರ್
B ಅಕ್ವಾನೋಮೀಟರ್
C ಕ್ರೋಮೋ ಮೀಟರ್
D ಇದು ಯಾವುದು ಅಲ
B
ಆಹಾರದ ಪಿಷ್ಠ ಪದಾಥ೯ದಲ್ಲಿರುವ ಪ್ರಧಾನವಾದ ಶಕ್ತಿ ಘಟಕ ಯಾವುದು?
A ಪ್ರೊಟೀನ್
B ಜೀವಸತ್ವ
C ಗ್ಲೀಸರೈಡ್ ಗಳು
D ಕಾಬೋ೯ಹೈಡ್ರೇಟ್ಗಳು
D
ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸಂಕೇತ ಸಹಾಯದಿಂದ ಉತ್ತರಸಿ
A 354D - ಹಿಂಬಾಲಿಸುವುದುಸೆಕ್ಷನ್
B 341 - ಅಕ್ರಮವಾಗಿ ಕೂಡಿ ಹಾಕುವುದು ಸೆಕ್ಷನ್
C 365 ಮತ್ತು 511- ಅಪಹರಸಲು ಯತ್ನ ಸೆಕ್ಷನ್
D 498 'A' - ಕಿರುಕುಳ ಸೆಕ್ಷನ್
ಸಂಕೇತಗಳು
A) A ಮತ್ತು D ಮಾತ್ರ ಸರಿ
B) ಮೇಲ್ಲಿನ ಎಲ್ಲವು ಸರಿ
C) A C ಮತ್ತು D ಮಾತ್ರ ಸರಿ
D) B ಮತ್ತು D ಮಾತ್ರ ಸರಿ
B
ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸಂಕೇತ ಸಹಾಯದಿಂದ ಉತ್ತರಸಿ
A ವಿಶ್ವದ ಸುದೀಘ೯ ರಾಷ್ಟ್ರಗೀತೆಯಾಗಿರುವ ಗ್ರೀಕ್ ರಾಷ್ಟ್ರಗೀತೆಯಲ್ಲಿ 158 ಸಾಲುಗಳಿವೆ
B ವಿಶ್ವದ ಅತಿ ಕಡಿಮೆ ಸಾಲುಗಳಿರುವ ರಾಷ್ಟ್ರಗೀತೆ ನೇಪಾಳ
C ರಾಷ್ಟ್ರಗೀತೆ ಇಲ್ಲದ ವಿಶ್ವದ ಏಕೈಕ ರಾಷ್ಟ್ರ ಸೈಪ್ರಸ್
D ರವಿಂದ್ರನಾಥ ಟಾಗೋರ್ ಅವರು ಬಾಂಗ್ಲಾದೇಶದ ರಾಷ್ಟ್ರಗೀತೆ ಯನ್ನು ರಚಿಸಿದರು
ಸಂಕೇತಗಳು
A) A ಮತ್ತು D ಮಾತ್ರ ಸರಿ
B) ಮೇಲ್ಲಿನ ಎಲ್ಲವು ಸರಿ
C) A C ಮತ್ತು D ಮಾತ್ರ ಸರಿ
D) C ಮತ್ತು D ಮಾತ್ರ ಸರಿ
C ಜಪಾನ್
340 ನೇ ವಿಧಿ ಏನೆನ್ನು ಒಳಗೊಂಡಿದೆ
A ಅನುಸೂಚಿತ ಪ್ರದೇಶಗಳ ಮತ್ತು ರಾಜ್ಯಗಳ ಪರಿಶಿಷ್ಟ ಬಡಕಟ್ಟುಗಳ ಕಲ್ಯಾಣ ಸಮಿತಿ ನೇಮಕ
B ಪ.ಜಾತಿ ಮತ್ತು ಪ.ಪಂಗಡಗಳ ರಾಷ್ಟ್ರೀಯ ಆಯೋಗದ ನೇಮಕ
C ಕೇಂದ್ರ ಮತ್ತು ಜಂಟಿ ಲೋಕ ಸೇವಾ ಚುನಾವಣಾಧಿಕಾರಿಗಳ ನೇಮಕ
D ಸಮಾಜಿಕ ಮತ್ತು ಆಥಿ೯ಕವಾಗಿ ಹಿಂದುಳಿದ ವಗ೯ಗಳ ಅಧ್ಯಯನ ಸಮಿತಿ ನೇಮಕ
D
1955 ರ ಕಾಯ್ದೆ ಪ್ರಕಾರ ಎಷ್ಟು ವಿಧದಲ್ಲಿ ಪೌರತ್ವ ರದ್ದಾಗುವುದು
A 4
B 18
C 3
D 6
C
47 ವಿಧಿ?
A ಮಧ್ಯ ಪಾನ ನಿಷೇಧ
B ಗ್ರಾಮ ಪಂಚಾಯಿತಿಗಳ ಸಂಘಟನೆ
C ಗ್ರಾಮೀಣ ಕೈಗಾರಿಕೆಗಳನ್ನು ಬಳಸುವುದು
D ಕೃಷಿ ಮತ್ತು ಪಶುಸಂಗೋಪನೆಯ ಸಂಘಟನೆ
A
ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸಂಕೇತ ಸಹಾಯದಿಂದ ಉತ್ತರಸಿ
A 44 ವಿಧಿ ನಾಗರೀಕರಿಗೆ ಏಕರೂಪದ ಸಿವಿಲ್ ಸಂಹಿತೆ
B 51 ವಿಧಿ ನ್ಯಾಯಾಂಗವನ್ನು ಕಾಯ೯ಂಗ ದಿಂದ
ಪ್ರತ್ಯೇಕಿಸುವುದು
C 45 ವಿಧಿ ಮಕ್ಕಳಿಗೆ ಉಚಿತ ಮತ್ತು ಕಡ್ಡಯ ಶಿಕ್ಷಣ ಕೊಡುವುದು
D 49 ವಿಧಿ ರಾಷ್ಟ್ರೀಯ ಮಹತ್ವವುಳ್ಳ ಸ್ಮಾ ಕರಗಳ ಸ್ಥಳಗಳ ಮತ್ತು ವಸ್ತುಗಳ ಸಂರಕ್ಷಣೆ ಮಾಡುವುದು
ಹೇಳಿಕೆಗಳು
A) A ಮತ್ತು B ಮಾತ್ರ ಸರಿ
B) A C ಮತ್ತು D ಮಾತ್ರ ಸರಿ
C) B ಮಾತ್ರ ತಪ್ಪು
D) D ಮತ್ತು C ಮಾತ್ರ ಸರಿ
B ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆ ಯನ್ನು ವೃದ್ಧಿಗೊಳಿಸುವುದು
ವಿದೇಶಳಲ್ಲಿನ ಭಾರತೀಯ ಮೂಲದವರಿಗೆ ದ್ವಿಪೌರತ್ವ ನೀಡಲು ಯಾವಗ ದ್ವಿಪೌರತ್ವ ಕಾಯ್ದೆಯನ್ನು ತಿದ್ದುಪಡಿ ಮಾಡಿತು?
A 1978
B 1988
C 2004
D 2003
D
ಕಿಚನ್ ಕ್ಯಾಬಿನೆಟ್ ಎಂದರೆನು?
A ಮಂತ್ರಿ ಮಂಡಲ
B ಲೋಕಸಭೆ ನೇಮಕಾತಿ
C ಪ್ರಧಾನಿ ಆಪ್ತರಾದ ಸಚಿವರು
D ಅಧಿಕಾರ ಮತ್ತು ಕತ೯ವ್ಯಗಳು
C
ಉಪರಾಷ್ಟ್ರಪತಿ ಆಹ೯ತೆಗೆ ತಿಳಿಸುವ ವಿಧ
A 66 (3)
B 66 (1)
C 64
D 63
A
" ದೇಶದ ವಾರಂಟ್ ಆಫ್ ಪ್ರಿಸಿಡೆನ್ಸಿ" ಇವರಿಗೆ ಸಲ್ಲುತದೆ?
A ರಾಷ್ಟ್ರಪತಿ
B ಪ್ರಧಾನಿ
C ಸಂಸತ್ತು
D ಉಪ ರಾಷ್ಟ್ರಪತಿ
D
ಲೋಕಸಭೆಗೆ ಇದು ಒಂದು ಅಧಿಕಾರ
A ಉಪರಾಷ್ಟ್ರಪತಿಯನ್ನು ಅಧಿಕಾರದಿಂದ ತೆಗೆಯಲು ಮೊದಲು ಕ್ರಮ ಕೈಕೊಳ್ಳು ವ ಅಧಿಕಾರ
B ರಾಜ್ಯ ಪಟ್ಟಿಯಲ್ಲಿನ ಯಾವುದಾದರೂ ವಿಷಯ ಮೇಲೆ ಕಾನೂನು ಮಾಡುವಂತೆ
C ಮಂತ್ರಿ ಮಂಡಲದ ವಿರುದ್ಧ ಅವಿಶ್ವಾಸ ನಿಣ೯ಯ ಅಧಿಕಾರ
C
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನೇಮಕಗೊಂಡಿರುವ ಗಾಂಧೀವಾದಿ ಯಾರು?
A ಜಯಚಾಮರಾಜೇಂದ್ರ
B ಕೆ.ಸಿ ಮುನಿ
C ಇದಿನಬ್ಬ
D ಎಸ್ ಎಂ ಕೃಷ್ಣ
C
ಸಮಾವೇಶಗಳ ನಗರ ಎಂದೇ ಖ್ಯಾತವಾಗಿರುವ ನಗರ ಯಾವುದು?
A ಬೆಂಗಳೂರು
B ಚಿಕ್ಕಮಗಳೂರು
Cದಾವಣೆಗೆರೆ
D ಹುಬ್ಬಳ್ಳಿ
C
ಅತಿವೃಷ್ಠಿ ಮತ್ತು ಅನಾವೃಷ್ಠಿಗಳೆರಡೆಕ್ಕೊ ತುತ್ತಾಗುವ ರಾಜ್ಯವೆಂದರೆ
A ರಾಜಸ್ಥಾನ
B ಜಯಪುರ
C ಸಿಕ್ಕಿಂ
D ಮಧ್ಯಪ್ರದೇಶ
D
ಕನಿಷ್ಠ ಪ್ರಮಾಣದ ಒತ್ತಡವನ್ನು ನಿರೂಪಿಸುವ ಜಲೈನ ಸಮಭಾರ ರೇಖೆ ಈ ದೇಶದ ಮೂಲಕ ಹಾದು ಹೋಗುತ್ತದೆ
A ನೇಪಾಳ
B ಅಫ್ಘಾನಿಸ್ಥಾನ
C ಬಾಂಗ್ಲಾ
D ಪಾಕಿಸ್ತಾನ
D
ಮಧುಮಲೈ ವನ್ಯಧಾಮ ಯಾವ ರಾಜ್ಯದಲ್ಲಿ ಕಂಡುಬರುತ್ತದೆ?
A KL
B KA
C TM
D AP
C
ಲಾನಾಸ್ ಉಷ್ಣವಲಯದ ಹುಲ್ಲುಗಾವಲು ಕಂಡು ಬರುವುದು?
A ಗಯಾನ
B ಬಲ್ಜಿಯಂ
C ರಷ್ಯಾ
D ಸುಡಾನ್
A
ಮರದ ತೆರಳನ್ನು ಪ್ರಪಂಚದಲ್ಲಿ ಅತಿ ಹೆಚ್ಚು ಉತ್ಪಾದಿಸುವ ದೇಶ
A ಕೆನಡಾ
B ರಷ್ಯಾ
C ಜಪಾನ್
D USA
D
ಡಯಟಿಂ ಎಂಬುದು
A ಸಾವಯವ ಸಾಗರ ನಿಕ್ಷೇಪ
B ನಿರಯವ ಸಾಗರ ನಿಕ್ಷೇಪ
C ಭೂಜನಿತ ಸಾಗರ ನಿಕ್ಷೇಪ
D ಇದ್ಯಾವುದು ಅಲ್ಲ
A
ಅಟ್ಲಾಂಟಿಕ್ ಸಾಗರದ ಅತ್ಯಂತ ಅಳವಾದ ತಗ್ಗು
A ಕ್ಯೂರೆಲ್
B ಜಾವಾ
C ಅಲ್ಟ್ರಿಕ್
D ಬ್ಲೇಕ್
D
ಅತ್ಯಂತ ಎತ್ತರದಲ್ಲಿರುವ ಮೋಡಗಳು
A ಪದರುರಾ ಶಿಮೋಡಗಳು
B ಹಿಮಕಣಮೋಡ
C ರಾಶಿ ಮೋಡ
D ಪದರು ಮೋಡ
B
ಇತ್ತೀಚೆಗ ನಿಧನರಾದ ವಿಶ್ವದ ಅತೀ ಹೆಚ್ಚು ತೂಕದ ಮಹಿಳೆ ಇಮಾನ್ ಅಹಮ್ಮದ 504 ಕೆ.ಜಿ ಅವರು ಭಾರತಧ ಮುಂಬೈನ ಸೈಫಿ ಆಸ್ಪತ್ರೆಯಲ್ಲಿ ತಮ್ಮ ಎಷ್ಟು ಕೆ.ಜಿ ತೂಕವನ್ನು ಕಳೆದುಕೊಂಡಿದ್ದರು
A 120 KG
B 130 KG
C 105 KG
D 100 KG
D
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನ?
A ಸೆಪ್ಟೆಂಬರ್ 18
B ಸೆಪ್ಟೆಂಬರ್ 23
C ಸೆಪ್ಟೆಂಬರ್ 15
D ಸೆಪ್ಟೆಂಬರ್ 21
C
ಹೊಂದಿಸಿಬರೆಯಿರಿ
ಪಟ್ಟಿ-1 ಪಟ್ಟಿ-2
ಸಂತರು ವೃತಿಗಳು
1 ಕಬೀರ್ A) ಕೃಷಿಕ
2 ತುಕತಾಂ B) ದಜಿ೯
3 ನಾಮದೇವ C) ನೇಯ್ಗೆಯುವ
4 ರಾಯಿದಾಸ್ D) ಚಮ್ಮಾರ
ಸಂಕೇತಗಳು
A) 1B,2A,3C,4D
B) 1A,2D,3B,4C
C) 1C,2A,3B,4D
D) 1D,2C,3B,4A
C
ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕೈಗಾರಿಕೆ ಯಾವಗ ಸ್ಥಾಪನೆ ಆಯಿತು
A 1920
B 1923
C 1928
D 1930
B
ಈ ಕೆಳಗಿನವುಗಳಲ್ಲಿ ಯಾವ ಜೋಡಿ ಸರಿ ಹೊಂದಿಲ್ಲ
A ಡ್ರಾಕೆನ್ಸ್ ಬಗ೯ ಪವ೯ತಗಳು- ದಕ್ಷಿಣ ಆಫ್ರಿಕ
B ಎಲ್ಲಾನ ಪವ೯ತ - ಈಜಿಪ್ಟ
C ಮೌಂಟ್ ಕೆಮರೂನ-ಚಾಡ
D ಮೌಂಟ್ ಕಿಲಿಮಂಜಾರೋ-ತಾಂಜಾನಿಯಾ
B
ಮೌಂಟ್ ಸಿನಾಯಿ
"ನೇಫಾಲಜಿ' ಅಧ್ಯಯನ?
A ಜಲಗೋಳದ ಬಗ್ಗೆ ಅಧ್ಯಯನ
B ಖನಿಲಜಗಳ ಬಗ್ಗೆ ಅಧ್ಯಯನ
C ಮೋಡಗಳ ಬಗ್ಗೆ ಅಧ್ಯಯನ
D ಪವ೯ತಗಳ ಬಗ್ಗೆ ಅಧ್ಯಯನ
C
ಭೂಖಂಡಗಳ ಚಲನಾತ್ಮಕ ಸಿದ್ದಾಂತದ ಪ್ರತಿಪಾದಕ?
A ಡ್ಯಾಲಿ
B ಡೆವಿಸ್
C ಟೆನಸ್ಲೆ
D ಚಾಲಿ೯
A
ಗ್ರೋಥ್ ಪೋಲ್ ಮಾದರಿಯ ಪ್ರತಿಪಾದಕ
A ಡೆವಿಡ್ ಹಾವೆ೯
B ಉಲ್ಮನ್
C ಪೆರಾಕ್ಸ್
D ಪೀಟರ್ ಹೆಗೆಟ್
B
A ಸರ್ ವಿಲಿಯಂ ಜೋನ್ಸ್
B ಹೆನ್ರಿ ಕೋಲ್ ಬ್ರೂಶ್
C ಜೇಮ್ಸ್ ಪ್ರಿನ್ಸಪ್
D ಅಲೆಕ್ಸಾಂಡರ್ ಕನ್ನಿಂಗ್ ಹ್ಯಾಂ
C
ಸಂಸದೀಯ ರೂಪದ ಸಕಾ೯ರದಲ್ಲಿ ಸಚಿವ ಸಂಪುಟವು ಯಾರಿಗೆ ಜವಾಬ್ದಾರವಾಗಿರುತ್ತದೆ?
A ಸಂಸತ್ತು
B ರಾಷ್ಟ್ರಪತಿಗಳಿಗೆ
C ಲೋಕಸಭೆ
D ಪ್ರಧಾನಮಂತ್ರಿ
C
ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ & ನಡೆಸುವ ಅಲ್ಪ ಸಂಖ್ಯಾತರ ಹಕ್ಕಿಗೆ ಭಾರತೀಯ ಸಂವಿಧಾನದ ಯಾವ ಅಮಚ್ಚೇದವು ಖಾತರಿ ನೀಡುತ್ತದೆ
A ಅಮಚ್ಚೇದ 29
B ಅಮಚ್ಚೇದ 30
C ಅಮಚ್ಚೇದ 31
D ಅಮಚ್ಚೇದ 28
B
ಭಾರತೀಯ ಸಂವಿಧಾನದಲ್ಲಿ ವಯಸ್ಕ ಮತದಾನದ ಅವಕಾಶವನ್ನು ನಿಯಾಮಕ ಮಾಡುವ ತೆದ್ದುಪಡಿ ಮತ್ತು ಅಮಚ್ಚೇದ ಅನುಕ್ರಮವಾಗಿ ಯಾವುವು?
A 60ನೇ ತಿದ್ದುಪಡಿ ಕಾಯ್ದೆ ಮತ್ತು 325ನೇ ಅಮಚ್ಚೇದ
B 61ನೇ ತಿದ್ದುಪಡಿ ಕಾಯ್ದೆ ಮತ್ತು 326ನೇ ಅಮಚ್ಚೇದ
C 59ನೇ ತಿದ್ದುಪಡಿ ಕಾಯ್ದೆ ಮತ್ತು 326ನೇ ಅಮಚ್ಚೇದ
D 68ನೇ ತಿದ್ದುಪಡಿ ಕಾಯ್ದೆ ಮತ್ತು 326ನೇ ಅಮಚ್ಚೇದ
B
ವಾಂಚೊ ಸಮಿತಿ ಅಧ್ಯಯಯಿಸಿದ್ದು?
A ಕೃಷಿ ಬೆಳೆಗಳು
B ಕೃಷಿ ತೆರಿಗೆ
C ನೇರ ತೆರಿಗೆ
D ಏಕಸ್ವಾಮಿ ಮತ್ತು ವ್ಯಾಪಾವಿಧಾನ
C
ಈ ಕೆಳಕಂಡಗಳಲ್ಲಿ ಸರಿಯಾಗಿ ಹೊಂದಿಕೆಯಾಗಿರುವುದನ್ನು ಗುರುತಿಸಿ
A ಎಸ್ಕಿಮೊ- ಕೆನಡಾ
B ಒರಾನ್-ನಾವೆ೯
C ಲ್ಯಾಪ್ಸ್-ಭಾರತ
D ಗೊಂಡರು- ಆಫ್ರಿಕಾ
ಸಂಕೇಗಳು
A) A ಮತು 2
B) A ಮಾತ್ರ
C) 2 ಮತ್ತು 3
D) 4 ಮಾತ್ರ
D
ಮರಗಳು ಚಳಿಗಾಲದಲ್ಲಿ ಎಲೆ ಉದುರಿಸಲು ಪ್ರಮುಖ ಕಾರಣವೇನು?
A ನೀರಿನ ಸಂರಕ್ಷಣೆ ಮಾಡಲು
B ಚಳಿಯನ್ನು ನಿಯಂತ್ರಿಸಲು
C ಉಷ್ಣಾಂಶವನ್ನು ನಿಯಂತ್ರಿಸಲು
D ಮೇಲಿನ ಎಲ್ಲವೂ ಸರಿ
A
ದ್ವಿತೀಯ ಅಲೆಗ್ಸಾಂಡ್?
A ಶ್ರೀ ಕೃಷ್ಣದೇವರಾಯ
B ಅಶೋಕ ಸಾಮ್ರಾಟ
C ಅಲ್ಲಾವುದ್ದೀನ್ ಖಿಲ್ಜಿ
D ಕುತುಬ್ಬುದ್ಧಿನ್ ಐಬಕ್
C
ಈ ಕೆಳಕಂಡ ಯಾವ ಬಗೆಯ ಮಣ್ಣುಗಳಿಗೆ ಹೆಚ್ಚು ಗೋಬ್ಬರದ ಅವಶ್ಯಕತೆ ಕಂಡುಬರುವುದಿಲ್ಲ
A ಕಪ್ಪು ಮಣ್ಣು
B ಕೆಂಪು ಮಣ್ಣು
C ಜಂಬಿಟ್ಟಿಗೆ ಮಣ್ಣು
D ಮಕ್ಕಲು ಮಣ್ಣು
D
ಮಧ್ಯ ಭಾರತದ ಮಹೇಶ್ವರದ ಸಂತ ರಾಣಿ ಅಹಲ್ಯಾಭಾಯಿಯು ಈ ಕೆಳಕಂಡ ಯಾವ ಸಂತತಿಗೆ ಸೇರಿದವಳಾಗಿದ್ದಾಳೆ
A ಪೆಶ್ವೆ ಸಂತತಿ
B ಸಿಂಧಿ ಸಂತತಿ
C ಹೋಳ್ಕರ್ ಸಂತತಿ
D ರಜಪೂತ್ ಸಂತತಿ
C
ನೀರನ್ನು ಮೆದಗೊಳಿಸಲು ಈ ಕೆಳಕಂಡ ಯಾವ ವಸ್ತುವನ್ನು ಉಪಯೋಗಿಸಲಾಗುತ್ತದೆ
A ಜಿಲಾಟಿನ್
B ಜಿಯೋಲೈಟ್
C ಸೋಡಿಯಂ ಹೈಡ್ರಾಕ್ಸೈಡ್
D ಪೂಟ್ಯಾಶಿಯಂ ನೈಟ್ರೇಟ್
B
ಟಿಬೇಟ್ ಪ್ರಸ್ಥಭೂಮಿ ಹಾಗೂ ಹಿಮಾಲಯವನ್ನು ದಾಟಿ ಭಾರತಕ್ಕೆ ಬಂದು ಹಿಮಾಲಯದ ತಪ್ಪಲು ಪ್ರದೇಶ ಹಾಗೂ ಈಶಾನ್ಯದ ರಾಜ್ಯಗಳಲ್ಲಿ ನೆಲೆಸಿರುವ ಜನಾಂಗ ಯಾವುದು?
A ನಾಡಿ೯ಕ್
B ಎಸ್ಕಿಮೋ
C ನಿಗ್ರಿಟೋ
D ಟ್ಯಾಂಗ್ಲಾರು
A
ಅತಿಹೆಚ್ಚು ನೊಬೆಲ್ ಪ್ರಶಸ್ತಿ ಗೆದ್ದ ದೇಶ ಯಾವುದು?
A USA
B ಇಂಗ್ಲೆಂಡ್
C ಜಮ೯ನಿ
D ಫ್ರಾನ್ಸ್
A
ನೊಬೆಲ್ ಪ್ರಶಸ್ತಿ ಗೆದ್ದ ಅತಿ ಹಿರಿಯ ವ್ಯಕ್ತಿ ಯಾರು?
A ಜಾನ್ ಹಸಿ೯ನ್
B ಲಿಯೋನಿಡ್ ಹವಿ೯ಚ್
C ರೋನಾಲ್ಡ್ ರೋಸ್
D ರವಿಂದ್ರನಾಥ ಠಾಗೋರ್
B
ಇದುವರೆಗೆ ಎಷ್ಟು ಮಹಿಳೆಯರಿಗೆ ನೊಬೆಲ್ ಪ್ರಶಸ್ತಿ ನೀಡಲಾಗಿದೆ
A 55
B 47
C 49
D 32
C
1901 ರಿಂದ 2017 ಮರೆಗೆ ಒಟ್ಟು ಎಷ್ಟು ನೊಬೆಲ್ ಪ್ರಶಸ್ತಿ ಯನ್ನು ನೀಡಾಲಾಗಿದೆ
A 589
B 560
C 570
D 585
D
ನಕ್ಷತ್ರಗಳ ಹಟ್ಟಿಗೆ ಕಾರಣವಾದ ಅನಿಲ ಯಾವುದು?
A ಹೀಲಿಯಂ
B ನೈಟ್ರೋಜನ್
C ಹೈಡ್ರೋಜನ್
D ಆರ್ಗಾನ್
C
ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸಂಕೇತ ಸಹಾಯದಿಂದ ಗುರುತಿಸಿ?
A ಅಂದ್ರಬೃತ್ಯ ಎಂದರೆ ಮೌಯ೯ರ ಸೇವಕರು
B ಕ್ರಿ.ಶ78 ಶಾಲಿವಾಹನ ಶಕೆ ಪ್ರಾರಂಭಿಸಿಧವನು ಗೌತಮಿ ಪುತ್ರ ಶಾತಕಣಿ೯
C ಹಾಲನ ಆಸ್ಥಾನ ಕವಿ ಗಣಾಡ್ಯ
D ಶಾತವಾಹನರ ಸಂತತಿ ಸ್ಥಾಪಕ ಸಿಮುಖ
ಸಂಕೇತಗಳು
A) ಎಲ್ಲವೂ ಸರಿಯಾಗಿದೆ
B) A C ಮತ್ತು D ಮಾತ್ರ ಸರಿ
C) D ಮತ್ತು C ಮಾತ್ರ ಸರಿ
D) A B ಮತ್ತು D ಸರಿ
B
ಕ್ರಿ.ಶ78 ಶಾಲಿವಾಹನ ಶಕೆ ಪ್ರಾರಂಭಿಸಿಧವನು 1ನೇ ಶಾತಕಣಿ೯
ಬ್ಯಾಕ್ಟೀರಿಯವನ್ನು ಇನ್ ಫೆಕ್ಷನ್ ಗೆ ಗುರಿ ಮಾಡುವ ವೈರಸ್ ಅನ್ನು ಏನನ್ನು ವರು?
A ಆಬೊ೯ವೈರಸ್
B ವೈರೆಮಿಯ
C ಬ್ಯಾಕ್ಟೀರಿಯೋ ಫೆಜ್
D ಬ್ಯಾಕ್ಟೊಫೆನ
C
ಭಾರತದ ನಾಗರೀಕರ ಮೂಲಭೂತ ಕತ೯ವ್ಯಗಳನ್ನು ಸಂವಿಧಾನದಲ್ಲಿ ಯಾವ ವಷ೯ ಅಳವಡಿಸಲಾಯಿತು?
A 1952
B 1976
C 1979
D 1981
C
ಸಸ್ಯಗಳ ಬೆಳವಣಿಗೆಯನ್ನು ಯಾವುದರಿಂದ ಅಳೆಯುತ್ತಾರೆ?
A ಪೋಟೋಮೀಟರ್
B ಅಕ್ವಾನೋಮೀಟರ್
C ಕ್ರೋಮೋ ಮೀಟರ್
D ಇದು ಯಾವುದು ಅಲ
B
ಆಹಾರದ ಪಿಷ್ಠ ಪದಾಥ೯ದಲ್ಲಿರುವ ಪ್ರಧಾನವಾದ ಶಕ್ತಿ ಘಟಕ ಯಾವುದು?
A ಪ್ರೊಟೀನ್
B ಜೀವಸತ್ವ
C ಗ್ಲೀಸರೈಡ್ ಗಳು
D ಕಾಬೋ೯ಹೈಡ್ರೇಟ್ಗಳು
D
ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸಂಕೇತ ಸಹಾಯದಿಂದ ಉತ್ತರಸಿ
A 354D - ಹಿಂಬಾಲಿಸುವುದುಸೆಕ್ಷನ್
B 341 - ಅಕ್ರಮವಾಗಿ ಕೂಡಿ ಹಾಕುವುದು ಸೆಕ್ಷನ್
C 365 ಮತ್ತು 511- ಅಪಹರಸಲು ಯತ್ನ ಸೆಕ್ಷನ್
D 498 'A' - ಕಿರುಕುಳ ಸೆಕ್ಷನ್
ಸಂಕೇತಗಳು
A) A ಮತ್ತು D ಮಾತ್ರ ಸರಿ
B) ಮೇಲ್ಲಿನ ಎಲ್ಲವು ಸರಿ
C) A C ಮತ್ತು D ಮಾತ್ರ ಸರಿ
D) B ಮತ್ತು D ಮಾತ್ರ ಸರಿ
B
ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸಂಕೇತ ಸಹಾಯದಿಂದ ಉತ್ತರಸಿ
A ವಿಶ್ವದ ಸುದೀಘ೯ ರಾಷ್ಟ್ರಗೀತೆಯಾಗಿರುವ ಗ್ರೀಕ್ ರಾಷ್ಟ್ರಗೀತೆಯಲ್ಲಿ 158 ಸಾಲುಗಳಿವೆ
B ವಿಶ್ವದ ಅತಿ ಕಡಿಮೆ ಸಾಲುಗಳಿರುವ ರಾಷ್ಟ್ರಗೀತೆ ನೇಪಾಳ
C ರಾಷ್ಟ್ರಗೀತೆ ಇಲ್ಲದ ವಿಶ್ವದ ಏಕೈಕ ರಾಷ್ಟ್ರ ಸೈಪ್ರಸ್
D ರವಿಂದ್ರನಾಥ ಟಾಗೋರ್ ಅವರು ಬಾಂಗ್ಲಾದೇಶದ ರಾಷ್ಟ್ರಗೀತೆ ಯನ್ನು ರಚಿಸಿದರು
ಸಂಕೇತಗಳು
A) A ಮತ್ತು D ಮಾತ್ರ ಸರಿ
B) ಮೇಲ್ಲಿನ ಎಲ್ಲವು ಸರಿ
C) A C ಮತ್ತು D ಮಾತ್ರ ಸರಿ
D) C ಮತ್ತು D ಮಾತ್ರ ಸರಿ
C ಜಪಾನ್
340 ನೇ ವಿಧಿ ಏನೆನ್ನು ಒಳಗೊಂಡಿದೆ
A ಅನುಸೂಚಿತ ಪ್ರದೇಶಗಳ ಮತ್ತು ರಾಜ್ಯಗಳ ಪರಿಶಿಷ್ಟ ಬಡಕಟ್ಟುಗಳ ಕಲ್ಯಾಣ ಸಮಿತಿ ನೇಮಕ
B ಪ.ಜಾತಿ ಮತ್ತು ಪ.ಪಂಗಡಗಳ ರಾಷ್ಟ್ರೀಯ ಆಯೋಗದ ನೇಮಕ
C ಕೇಂದ್ರ ಮತ್ತು ಜಂಟಿ ಲೋಕ ಸೇವಾ ಚುನಾವಣಾಧಿಕಾರಿಗಳ ನೇಮಕ
D ಸಮಾಜಿಕ ಮತ್ತು ಆಥಿ೯ಕವಾಗಿ ಹಿಂದುಳಿದ ವಗ೯ಗಳ ಅಧ್ಯಯನ ಸಮಿತಿ ನೇಮಕ
D
1955 ರ ಕಾಯ್ದೆ ಪ್ರಕಾರ ಎಷ್ಟು ವಿಧದಲ್ಲಿ ಪೌರತ್ವ ರದ್ದಾಗುವುದು
A 4
B 18
C 3
D 6
C
47 ವಿಧಿ?
A ಮಧ್ಯ ಪಾನ ನಿಷೇಧ
B ಗ್ರಾಮ ಪಂಚಾಯಿತಿಗಳ ಸಂಘಟನೆ
C ಗ್ರಾಮೀಣ ಕೈಗಾರಿಕೆಗಳನ್ನು ಬಳಸುವುದು
D ಕೃಷಿ ಮತ್ತು ಪಶುಸಂಗೋಪನೆಯ ಸಂಘಟನೆ
A
ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸಂಕೇತ ಸಹಾಯದಿಂದ ಉತ್ತರಸಿ
A 44 ವಿಧಿ ನಾಗರೀಕರಿಗೆ ಏಕರೂಪದ ಸಿವಿಲ್ ಸಂಹಿತೆ
B 51 ವಿಧಿ ನ್ಯಾಯಾಂಗವನ್ನು ಕಾಯ೯ಂಗ ದಿಂದ
ಪ್ರತ್ಯೇಕಿಸುವುದು
C 45 ವಿಧಿ ಮಕ್ಕಳಿಗೆ ಉಚಿತ ಮತ್ತು ಕಡ್ಡಯ ಶಿಕ್ಷಣ ಕೊಡುವುದು
D 49 ವಿಧಿ ರಾಷ್ಟ್ರೀಯ ಮಹತ್ವವುಳ್ಳ ಸ್ಮಾ ಕರಗಳ ಸ್ಥಳಗಳ ಮತ್ತು ವಸ್ತುಗಳ ಸಂರಕ್ಷಣೆ ಮಾಡುವುದು
ಹೇಳಿಕೆಗಳು
A) A ಮತ್ತು B ಮಾತ್ರ ಸರಿ
B) A C ಮತ್ತು D ಮಾತ್ರ ಸರಿ
C) B ಮಾತ್ರ ತಪ್ಪು
D) D ಮತ್ತು C ಮಾತ್ರ ಸರಿ
B ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆ ಯನ್ನು ವೃದ್ಧಿಗೊಳಿಸುವುದು
ವಿದೇಶಳಲ್ಲಿನ ಭಾರತೀಯ ಮೂಲದವರಿಗೆ ದ್ವಿಪೌರತ್ವ ನೀಡಲು ಯಾವಗ ದ್ವಿಪೌರತ್ವ ಕಾಯ್ದೆಯನ್ನು ತಿದ್ದುಪಡಿ ಮಾಡಿತು?
A 1978
B 1988
C 2004
D 2003
D
ಕಿಚನ್ ಕ್ಯಾಬಿನೆಟ್ ಎಂದರೆನು?
A ಮಂತ್ರಿ ಮಂಡಲ
B ಲೋಕಸಭೆ ನೇಮಕಾತಿ
C ಪ್ರಧಾನಿ ಆಪ್ತರಾದ ಸಚಿವರು
D ಅಧಿಕಾರ ಮತ್ತು ಕತ೯ವ್ಯಗಳು
C
ಉಪರಾಷ್ಟ್ರಪತಿ ಆಹ೯ತೆಗೆ ತಿಳಿಸುವ ವಿಧ
A 66 (3)
B 66 (1)
C 64
D 63
A
" ದೇಶದ ವಾರಂಟ್ ಆಫ್ ಪ್ರಿಸಿಡೆನ್ಸಿ" ಇವರಿಗೆ ಸಲ್ಲುತದೆ?
A ರಾಷ್ಟ್ರಪತಿ
B ಪ್ರಧಾನಿ
C ಸಂಸತ್ತು
D ಉಪ ರಾಷ್ಟ್ರಪತಿ
D
ಲೋಕಸಭೆಗೆ ಇದು ಒಂದು ಅಧಿಕಾರ
A ಉಪರಾಷ್ಟ್ರಪತಿಯನ್ನು ಅಧಿಕಾರದಿಂದ ತೆಗೆಯಲು ಮೊದಲು ಕ್ರಮ ಕೈಕೊಳ್ಳು ವ ಅಧಿಕಾರ
B ರಾಜ್ಯ ಪಟ್ಟಿಯಲ್ಲಿನ ಯಾವುದಾದರೂ ವಿಷಯ ಮೇಲೆ ಕಾನೂನು ಮಾಡುವಂತೆ
C ಮಂತ್ರಿ ಮಂಡಲದ ವಿರುದ್ಧ ಅವಿಶ್ವಾಸ ನಿಣ೯ಯ ಅಧಿಕಾರ
C
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನೇಮಕಗೊಂಡಿರುವ ಗಾಂಧೀವಾದಿ ಯಾರು?
A ಜಯಚಾಮರಾಜೇಂದ್ರ
B ಕೆ.ಸಿ ಮುನಿ
C ಇದಿನಬ್ಬ
D ಎಸ್ ಎಂ ಕೃಷ್ಣ
C
ಸಮಾವೇಶಗಳ ನಗರ ಎಂದೇ ಖ್ಯಾತವಾಗಿರುವ ನಗರ ಯಾವುದು?
A ಬೆಂಗಳೂರು
B ಚಿಕ್ಕಮಗಳೂರು
Cದಾವಣೆಗೆರೆ
D ಹುಬ್ಬಳ್ಳಿ
C
ಅತಿವೃಷ್ಠಿ ಮತ್ತು ಅನಾವೃಷ್ಠಿಗಳೆರಡೆಕ್ಕೊ ತುತ್ತಾಗುವ ರಾಜ್ಯವೆಂದರೆ
A ರಾಜಸ್ಥಾನ
B ಜಯಪುರ
C ಸಿಕ್ಕಿಂ
D ಮಧ್ಯಪ್ರದೇಶ
D
ಕನಿಷ್ಠ ಪ್ರಮಾಣದ ಒತ್ತಡವನ್ನು ನಿರೂಪಿಸುವ ಜಲೈನ ಸಮಭಾರ ರೇಖೆ ಈ ದೇಶದ ಮೂಲಕ ಹಾದು ಹೋಗುತ್ತದೆ
A ನೇಪಾಳ
B ಅಫ್ಘಾನಿಸ್ಥಾನ
C ಬಾಂಗ್ಲಾ
D ಪಾಕಿಸ್ತಾನ
D
ಮಧುಮಲೈ ವನ್ಯಧಾಮ ಯಾವ ರಾಜ್ಯದಲ್ಲಿ ಕಂಡುಬರುತ್ತದೆ?
A KL
B KA
C TM
D AP
C
ಲಾನಾಸ್ ಉಷ್ಣವಲಯದ ಹುಲ್ಲುಗಾವಲು ಕಂಡು ಬರುವುದು?
A ಗಯಾನ
B ಬಲ್ಜಿಯಂ
C ರಷ್ಯಾ
D ಸುಡಾನ್
A
ಮರದ ತೆರಳನ್ನು ಪ್ರಪಂಚದಲ್ಲಿ ಅತಿ ಹೆಚ್ಚು ಉತ್ಪಾದಿಸುವ ದೇಶ
A ಕೆನಡಾ
B ರಷ್ಯಾ
C ಜಪಾನ್
D USA
D
ಡಯಟಿಂ ಎಂಬುದು
A ಸಾವಯವ ಸಾಗರ ನಿಕ್ಷೇಪ
B ನಿರಯವ ಸಾಗರ ನಿಕ್ಷೇಪ
C ಭೂಜನಿತ ಸಾಗರ ನಿಕ್ಷೇಪ
D ಇದ್ಯಾವುದು ಅಲ್ಲ
A
ಅಟ್ಲಾಂಟಿಕ್ ಸಾಗರದ ಅತ್ಯಂತ ಅಳವಾದ ತಗ್ಗು
A ಕ್ಯೂರೆಲ್
B ಜಾವಾ
C ಅಲ್ಟ್ರಿಕ್
D ಬ್ಲೇಕ್
D
ಅತ್ಯಂತ ಎತ್ತರದಲ್ಲಿರುವ ಮೋಡಗಳು
A ಪದರುರಾ ಶಿಮೋಡಗಳು
B ಹಿಮಕಣಮೋಡ
C ರಾಶಿ ಮೋಡ
D ಪದರು ಮೋಡ
B
ಇತ್ತೀಚೆಗ ನಿಧನರಾದ ವಿಶ್ವದ ಅತೀ ಹೆಚ್ಚು ತೂಕದ ಮಹಿಳೆ ಇಮಾನ್ ಅಹಮ್ಮದ 504 ಕೆ.ಜಿ ಅವರು ಭಾರತಧ ಮುಂಬೈನ ಸೈಫಿ ಆಸ್ಪತ್ರೆಯಲ್ಲಿ ತಮ್ಮ ಎಷ್ಟು ಕೆ.ಜಿ ತೂಕವನ್ನು ಕಳೆದುಕೊಂಡಿದ್ದರು
A 120 KG
B 130 KG
C 105 KG
D 100 KG
D
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನ?
A ಸೆಪ್ಟೆಂಬರ್ 18
B ಸೆಪ್ಟೆಂಬರ್ 23
C ಸೆಪ್ಟೆಂಬರ್ 15
D ಸೆಪ್ಟೆಂಬರ್ 21
C
ಹೊಂದಿಸಿಬರೆಯಿರಿ
ಪಟ್ಟಿ-1 ಪಟ್ಟಿ-2
ಸಂತರು ವೃತಿಗಳು
1 ಕಬೀರ್ A) ಕೃಷಿಕ
2 ತುಕತಾಂ B) ದಜಿ೯
3 ನಾಮದೇವ C) ನೇಯ್ಗೆಯುವ
4 ರಾಯಿದಾಸ್ D) ಚಮ್ಮಾರ
ಸಂಕೇತಗಳು
A) 1B,2A,3C,4D
B) 1A,2D,3B,4C
C) 1C,2A,3B,4D
D) 1D,2C,3B,4A
C
ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕೈಗಾರಿಕೆ ಯಾವಗ ಸ್ಥಾಪನೆ ಆಯಿತು
A 1920
B 1923
C 1928
D 1930
B
ಈ ಕೆಳಗಿನವುಗಳಲ್ಲಿ ಯಾವ ಜೋಡಿ ಸರಿ ಹೊಂದಿಲ್ಲ
A ಡ್ರಾಕೆನ್ಸ್ ಬಗ೯ ಪವ೯ತಗಳು- ದಕ್ಷಿಣ ಆಫ್ರಿಕ
B ಎಲ್ಲಾನ ಪವ೯ತ - ಈಜಿಪ್ಟ
C ಮೌಂಟ್ ಕೆಮರೂನ-ಚಾಡ
D ಮೌಂಟ್ ಕಿಲಿಮಂಜಾರೋ-ತಾಂಜಾನಿಯಾ
B
ಮೌಂಟ್ ಸಿನಾಯಿ
"ನೇಫಾಲಜಿ' ಅಧ್ಯಯನ?
A ಜಲಗೋಳದ ಬಗ್ಗೆ ಅಧ್ಯಯನ
B ಖನಿಲಜಗಳ ಬಗ್ಗೆ ಅಧ್ಯಯನ
C ಮೋಡಗಳ ಬಗ್ಗೆ ಅಧ್ಯಯನ
D ಪವ೯ತಗಳ ಬಗ್ಗೆ ಅಧ್ಯಯನ
C
ಭೂಖಂಡಗಳ ಚಲನಾತ್ಮಕ ಸಿದ್ದಾಂತದ ಪ್ರತಿಪಾದಕ?
A ಡ್ಯಾಲಿ
B ಡೆವಿಸ್
C ಟೆನಸ್ಲೆ
D ಚಾಲಿ೯
A
ಗ್ರೋಥ್ ಪೋಲ್ ಮಾದರಿಯ ಪ್ರತಿಪಾದಕ
A ಡೆವಿಡ್ ಹಾವೆ೯
B ಉಲ್ಮನ್
C ಪೆರಾಕ್ಸ್
D ಪೀಟರ್ ಹೆಗೆಟ್
B







No comments:
Post a Comment
ತಮ್ಮ ಸಲಹೆಗಳನ್ನು ,ಅಭಿಪ್ರಾಯಗಳನ್ನು ತಿಳಿಸಲು comment box ಉಪಯೋಗಿಸಿ.Thank you