For digital teaching and learning


 

"ಸವಿಪಾಠ" YouTube Channel

Subscribe ಆಗಲು ಕ್ಲಿಕ್‌ ಮಾಡಿ

ಸಾಮಾನ್ಯ ಜ್ಞಾನ

1⃣. ಕೆಳಗಿನ ಪಟ್ಟಿ ೧ನ್ನು ಸರೋವರಗಳು ಪಟ್ಟಿ ೨ ದೇಶಗಳುರೊಂದಿಗೆ ಸರಿಹೊಂದಿಸಿ ಹಾಗೂ ಸರಿಯಾದ ಉತ್ತರವನ್ನು ಕೆಳಗೆ ಕೋಟ್ಟಿರುವ ಸಂಕೇತಗಳಿಂದ ಆಯ್ಕೆ ಮಾಡಿ

ಪಟ್ಟಿ ೧ ಸರೋವರಗಳು ಪಟ್ಟಿ ೨ ದೇಶಗಳು

ಎ) ತುರ್ಕಾನ ಸರೋವರ (ರುಡಾಲ್ಪ್)
೧.ರಷ್ಯಾ

ಬಿ)ಒನೆಗಾ ಸರೋವರ
೨. ಕೀನ್ಯಾ

ಸಿ)ವಾನೆರ್ನ ಸರೋವರ
೩.ಕೆನಡಾ

ಡಿ) ರೈನಡೀರ ಸರೋವರ ೪.ಯು.ಎಸ್.ಎ

ಇ) ಮಿಚಿಗನ ಸರೋವರ ೫.ಸ್ವೀಡನ


1.೨ ೧ ೫ ೩ ೪✔️✔️✔️
2. ೪ ೩ ೧ ೨ ೫
3. ೧ ೨ ೩ ೫ ೪
4. ೩ ೧ ೪ ೫ ೨


2⃣. ಆಫ್ರಿಕಾದಲ್ಲಿ ೨೦ ಡಿಗ್ರಿ ಯಿಂದ ೩೦ ಪೂರ್ವ ರೇಖಾಂಶಗಳ ನಡುವೆ ಉತ್ತರದಿಂದ ದಕ್ಷಿಣಕ್ಕೆ ಸಾಗಿ ಬಂದರೆ ನಿಮಗೆ ಕಂಡು ಬರುವ ವಿಶಾಲವಾದ ಸ್ವಾಭಾವಿಕ ಸಸ್ಯ ಸಂಪತ್ತನ್ನು ಸರಿಯಾದ ಅನುಕ್ರಮದಲ್ಲಿ ತಿಳಿಸಿ ?


1.ಸವನ್ನಾ- ಮರಭೂಮಿ ಮಾದರಿ - ಮಳೆಕಾಡುಗಳು ಮೇಡಿಟರೇನಿಯನ್ ಮಾದರಿ-ಸವನ್ನಾ-ಮರಭೂಮಿ ಮಾದರಿ.

2. ಮಳೆಕಾಡುಗಳು-ಸವನ್ನಾ-ಮರಭೂಮಿ ಮಾದರಿ-ಮೆಡಿಟರೇನಿಯನ್ ಮಾದರಿ-ಸವನ್ನಾ ಮರುಬೂಮಿಮಾದರಿ.

3.  ಮೆಡಿಟರೇನಿಯನ ಮಾದರಿ-ಮಳೆಕಾಡುಗಳು-ಮರುಬೂಮಿ ಮಾದರಿ-ಸವನ್ನಾ ಮರುಭೂಮಿಮಾದರಿ ಮೆಡಿಟರೇನಿಯನ್ ಮಾದರಿ.


4. ಮರುಭೂಮಿ ಮಾದರಿ-ಸವನ್ನಾ-ಮಳೆಕಾಡುಗಳು ಸವನ್ನಾ-ಮರುಭೂಮಿ ಮಾದರಿ-ಮೆಡಿಟರೇನಿಯನ್ ಮಾದರಿ✔️✔️✔️

3⃣. ಈ ಕೆಳಗಿನ ೧ನ್ನು ಪಟ್ಟಿ ೨ ರೊಂದಿಗೆ ಸರಿ ಹೊಂದಿಸಿ ಹಾಗೂ ಕೆಳಗೆ ಕೋಟ್ಟಿರುವ ಸಂಕೇತಗಳಿಂದ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ
ಪಟ್ಟಿ ೧ ಪಟ್ಟಿ ೨


ಎ) ನದಿ
೧.ಇನಸೆಲ್ ಬರ್ಗ.

ಬಿ) ಹಿಮನದಿ
೨. ಸ್ವಾಭಾವಿಕ ಸೇತುವೆಗಳು.

ಸಿ) ಗಾಳೀ
೩. ಪ್ರಪಾತಗಳು.

ಡಿ)ಅಂತರ್ಜಲ.
೪. ಕೂಂಬ್ ಬ್ರಿಡ್ಜ.

ಇ) ಕಡಲ ಅಲೆಗಳು
೫.ಮೆಕ್ಕಲು ಸೋಪಾನಗಳು.

1. ೫ ೩ ೨ ೪ ೧
2. ೫ ೪ ೧ ೨ ೩✔️✔️✔️
3. ೫ ೩ ೨ ೧ ೪
4.  ೨ ೧ ೩ ೪ ೫

4⃣. ಭಾರತದ ರಾಷ್ಟ್ರೀಯ ಚಳುವಳಿಯ ಸಂವಿಧಾನತ್ಮಾಕ ಹಂತದ ಭಾಗವಾಗಿದ್ದ ಚಟುವಟಿಕೆಗಳು ಯಾವುವು ?

ಎ) ಖಾದಿಯ ಪ್ರವರ್ಧನೆ
ಬಿ ) ಅಸಹಕಾರ ಚಳುವಳಿ
ಸಿ ) ಉಪ್ಪಿನ ಸತ್ಯಾಗ್ರಹ
ಡಿ ) ಆಸ್ಪೃಶ್ಯತೆಯ ವಿರುದ್ದ ಹೋರಾಟ


1.ಎ ಮತ್ತು ಡಿ✔️✔️✔️
2. ಎ ಮತ್ತು ಸಿ
3. ಬಿ ಮತ್ತು ಡಿ
4. ಸಿ ಮತ್ತು ಡಿ

5⃣. ಹರಿಜನ್ ಸೇವಾ ಸಂಘದ ಸ್ಥಾಪಕ ಅಧ್ಯಕ್ಷ ಯಾರು?

1. ಮಹಾದೇವ್ ದೇಸಾಯಿ
2. ಘನ ಶ್ಯಾಮ್ ದಾಸ್ ಬಿರ್ಲಾ✔️✔️✔️
3. ಬಿ.ಆರ್. ಅಂಬೇಡ್ಕರ್
4.ಅಮೃತ್ಲಾಲ್ ಠಾಕರ್


6⃣. ಪುಷ್ಪಗಿರಿ ಬೆಟ್ಟವು ಯಾವ ಜಿಲ್ಲೆಯಲ್ಲಿ ಕಂಡುಬರುತ್ತದೆ?

1.ಶಿವಮೊಗ್ಗ
2.ಚಿಕ್ಕ ಮಂಗಳೂರು
3. ಕೊಡಗು✔️✔️✔️
4. ಹಾಸನ


7⃣. ಪಿಂಕ್ ಶಿಲೆಗಳಿಂದ ನಿರ್ಮಿತವಾದ ಬೆಟ್ಟಗಳು ಯಾವುವು?

1.ನರಗುಂದ ಬೆಟ್ಟಗಳು
2. ಶಹಪುರದ ಬೆಟ್ಟಗಳು
3. ನಂದಿದುರ್ಗ ಬೆಟ್ಟಗಳು
4. ಇಳಕಲ್ ಬೆಟ್ಟಗಳು✔️✔️✔️

8⃣. ಭಾರತ ಸರ್ಕಾರದ ಗ್ರೀನ್ ಇಂಡಿಯಾ ಮಿಷನ್ ಯೋಜನೆಯನ್ನುಕೆಳಗಿನ ಯಾವುದು ಸರಿಯಾಗಿ ವಿವರಿಸುತ್ತದೆ?
1. ಪರಿಸರ ಲಾಭ ಮತ್ತು ವೆಚ್ಚವನ್ನು ಕೇಂದ್ರ ಹಾಗೂ ರಾಜ್ಯಬಜೆಟ್ಗಳಲ್ಲಿ ಸೇರಿಸುವ ಮೂಲಕ ಹಸಿರು ಲೆಕ್ಕಾಚಾರವನ್ನುಅನುಷ್ಠಾನಗೊಳಿಸುವುದು.
2. ಕೃಷಿ ಉತ್ಪಾದನೆ ಹೆಚ್ಚಿಸಲು ಎರಡನೇ ಹಸಿರು ಕ್ರಾಂತಿಜಾರಿಗೊಳಿಸುವುದು.
3. ಅರಣ್ಯ ಪ್ರದೇಶವನ್ನು ಉಳಿಸುವುದು ಮತ್ತು ವಿಸ್ತರಿಸುವುದು.


1. ಕೇವಲ 1
2. 2 ಮತ್ತು 3
3. 3 ಮಾತ್ರ✔️✔️✔️
4. 1,2 ಮತ್ತು 3

9⃣. ಇತ್ತೀಚೆಗೆ ಭಾರತೀಯ ವಿಜ್ಞಾನಿಗಳು ಹೊಸ ತಳಿಯ ಬಾಳೆಯನ್ನುಕಂಡುಹಿಡಿದಿದ್ದು, ಇದು 11 ಮೀಟರ್ ಎತ್ತರ ಬೆಳೆಯಬಲ್ಲದು ಹಾಗೂಕಿತ್ತಳೆ ಬಣ್ಣದ ಪಲ್ಪ್ ಹೊಂದಿರುತ್ತದೆ. ಇದು ಎಲ್ಲಿ ಪತ್ತೆಯಾಗಿದೆ?

1. ಅಂಡಮಾನ್ ದ್ವೀಪ✔️✔️✔️
2. ಅಣ್ಣಾಮಲೈ ಅರಣ್ಯ
3. ಮೈಕೆಲಾ ಬೆಟ್ಟ
4. ಈಶಾನ್ಯದ ಉಷ್ಣವಲಯದ ಮಳೆ ಕಾಡು

21-07-17(kas Prelims)


🔟. ಹಸಿರು ಮನೆ ಅನಿಲ ಒಪ್ಪಂದ ಎಂದರೇನು?


1. ಹಸಿರುಮನೆ ಅನಿಲದ ಪ್ರಮಾಣವನ್ನು ಅಂದಾಜು ಮಾಡಲುಸರ್ಕಾರ ಹಾಗೂ ಉದ್ಯಮಿಗಳಿಗೆ ಲೆಕ್ಕಾಚಾರ ಮಾಡುವಸಾಧನವಾಗಿದೆ.✔️✔️✔️

2. ಅಭಿವೃದ್ಧಿಶೀಲ ದೇಶಗಳು ಹಸಿರುಮನೆ ಅನಿಲ ಕಡಿಮೆ ಮಾಡಲುನೆರವು ನೀಡುವ ವಿಶ್ವಸಂಸ್ಥೆಯ ಯೋಜನೆ.

3. ವಿಶ್ವಸಂಸ್ಥೆಯ ಎಲ್ಲ ಸದಸ್ಯದೇಶಗಳ ಅಂತರಸರ್ಕಾರಒಪ್ಪಂದವಾಗಿದೆ.

4. ಇದು ಆರ್ಇಡಿಡಿಯ ಬಹುಮುಖಿ ಒಪ್ಪಂದವಾಗಿದ್ದು, ವಿಶ್ವಬ್ಯಾಂಕ್ಪ್ರಾಯೋಜಿತವಾಗಿದೆ.
Share:

No comments:

Post a Comment

ತಮ್ಮ ಸಲಹೆಗಳನ್ನು ,ಅಭಿಪ್ರಾಯಗಳನ್ನು ತಿಳಿಸಲು comment box ಉಪಯೋಗಿಸಿ.Thank you

Join Blog Group

Click on link to join this blogger group:

QUICK LINKS

Popular Posts

Total Pageviews

HEARTLY WELCOME

Labels

"SaViPath" YouTube Channel

Subscribe ಆಗಲು ಕ್ಲಿಕ್‌ ಮಾಡಿ
Design by FlexiThemes | Blogger Theme by NewBloggerThemes.com