For digital teaching and learning


 

"ಸವಿಪಾಠ" YouTube Channel

Subscribe ಆಗಲು ಕ್ಲಿಕ್‌ ಮಾಡಿ

ಇತಿಹಾಸ



9) ಶ್ರೀರಂಗಪಟ್ಟಣ ಒಪ್ಪಂದವಾದದ್ದು
ಯಾವಾಗ?




* 1792 ರಲ್ಲಿ.




10) ಯಾವ ಒಡೆಯರ ಕಾಲದಲ್ಲಿ ಮೈಸೂರು
ರಾಜ್ಯವು ರಾಮರಾಜ್ಯ ಎಂಬ ಕೀರ್ತಿಗೆ
ಪಾತ್ರವಾಯಿತು?




* ನಾಲ್ವಡಿ ಕೃಷ್ಣರಾಜ ಒಡೆಯರ್.




11) "ಹಲಗಲಿ" ಬಾಗಲಕೋಟೆ ಜಿಲ್ಲೆಯ ಯಾವ
ತಾಲ್ಲೂಕಿನಲ್ಲಿದೆ?




* ಮುಧೋಳ.




12) 1836 ರಲ್ಲಿ ----- ದಿಂದ
ಬೆಳಗಾವಿಯನ್ನು ಬೇರ್ಪಡಿಸಲಾಯಿತು?




* ಧಾರವಾಡ.




13) ಕನ್ನಡ ಮಾತನಾಡುವ ಬಳ್ಳಾರಿ,
ದಕ್ಷಿಣಕನ್ನಡ ಪ್ರದೇಶಗಳು 19 ನೇ
ಶತಮಾನದಲ್ಲಿ ಯಾವ ಪ್ರಾಂತದ ಆಳ್ವಿಕೆಗೆ
ಒಳಪಟ್ಟಿದ್ದವು?




* ಮದ್ರಾಸ್.




14) ಸುಮಾರು 8 ಶತಮಾನಗಳ ಕಾಲ
ಕೊಡಗನ್ನು ಆಳ್ವಿಕೆ ಮಾಡಿದವರು ಯಾರು?




* ಚೆಂಗಾಳ್ವರು.




15) ಯಾವ ಶಾಸನ ಜಾರಿಗೆ ಬರುವುದರ
ಮೂಲಕ ದ್ವಿಮುಖ ಸರ್ಕಾರ ರದ್ದಾಯಿತು?




* 1773 ರ ರೆಗ್ಯುಲೇಟಿಂಗ್ ಶಾಸನ.




16) ಭಾರತದ ಮೊದಲನೆಯ ಗವರ್ನರ್ ಜನರಲ್
ಯಾರು?




* ವಾರನ್ ಹೆಸ್ಟಿಂಗ್ಸ್.




17) ಪಿಟ್ಸ್ ಇಂಡಿಯಾ ಶಾಸನ ಜಾರಿಗೆ
ಬಂದದ್ದು ಯಾವಾಗ?




* 1784 ರಲ್ಲಿ.




18) ಭಾರತದ ಇತಿಹಾಸದಲ್ಲಿ ಯಾವ
ಶತಮಾನವನ್ನು "ಭಾರತೀಯ ನವೋದಯ"
ಕಾಲವೆಂದು ಕರೆಯಲಾಗಿದೆ?




* 19 ನೇ.




19) "ವೇದಗಳಿಗೆ ಹಿಂದಿರುಗಿ" ಎನ್ನುವ ಘೋಷಣೆ
ಮಾಡಿದವರು ಯಾರು?




* ಸ್ವಾಮಿ ದಯಾನಂದ ಸರಸ್ವತಿ.




20) ಜ್ಯೋತಿಬಾ ಪುಲೇಯವರು ಯಾವ
ಸಮಾಜವನ್ನು ಸ್ಥಾಪಿಸಿದರು?




* ಸತ್ಯಶೋಧಕ ಸಮಾಜ.




21) "ಪ್ರಾರ್ಥನಾ ಸಮಾಜ"ವನ್ನು
ಆತ್ಮಾರಾಂ ಪಾಂಡುರಂಗರವರು ಎಲ್ಲಿ
ಸ್ಥಾಪಿಸಿದರು?




* ಮುಂಬೈನಲ್ಲಿ.




22) "ಶುದ್ಧಿ ಚಳುವಳಿ"ಯನ್ನು
ಪ್ರಾರಂಭಿಸಿದವರು ಯಾರು?




* ಸ್ವಾಮಿ ದಯಾನಂದ ಸರಸ್ವತಿ.




23) ಪುಲೇಯವರು ಶೋಷಣೆಯ ಬಗ್ಗೆ ಯಾವ
ಪುಸ್ತಕದಲ್ಲಿ ತಿಳಿಸಿದ್ದಾರೆ?




* ಗುಲಾಮಗಿರಿ.




24) ರಾಮಕೃಷ್ಣ ಪರಮಹಂಸರು
ದಕ್ಷಿಣೇಶ್ವರದಲ್ಲಿನ ಯಾವ ದೇವಾಲಯದ
ಅರ್ಚಕರಾಗಿದ್ದರು?




* ಕಾಳಿ.




25) ರಾಮಕೃಷ್ಣ ಮಿಷನ್ ನ್ನು ಸ್ಥಾಪಿಸಿದವರು
ಯಾರು?




* ಸ್ವಾಮಿ ವಿವೇಕಾನಂದರು.




26) ಸ್ವಾಮಿ ವಿವೇಕಾನಂದರು ಚಿಕಾಗೋ
ವಿಶ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸಿದ್ದು
ಯಾವಾಗ?




* 1893 ರಲ್ಲಿ.




27) ಥಿಯಾಸಾಫಿಕಲ್ ಸೊಸೈಟಿಯ ಮೂಲ
ಸ್ಥಾಪಕರು ಯಾರಾರು?




* ಮ್ಯಾಡಮ್ ಬ್ಲಾವಟಿಸ್ಕಿ ಮತ್ತು ಕರ್ನಲ್
ಎಚ್. ಎಸ್.ಅಲ್ಕಾಟ್.




28) 1916 ರಲ್ಲಿ ಹೋಂರೂಲ್
ಚಳುವಳಿಯನ್ನು ಪ್ರಾರಂಭಿಸಿದವರು ಯಾರು?
* ಆನಿ ಬೆಸೆಂಟ್.




29) ಕಾನ್ಪುರ್ ದಲ್ಲಿ ಸಿಡಿದೆದ್ದವನು ಯಾರು?




* ನಾನಾ ಸಾಹೇಬ್.




30) ಝಾನ್ಸೀಯಲ್ಲಿ ಯಾರ ನಾಯಕತ್ವದಲ್ಲಿ
ದಂಗೆ ಉಂಟಾಯಿತು?




* ರಾಣಿ ಲಕ್ಷ್ಮೀ ಬಾಯಿ.




31) 'ನಾನಾ ಸಾಹೇಬ್'ನ ಸಹಾಯಕ ಯಾರು?
* ತಾತ್ಯಾಟೋಪೆ.




32) ಬ್ರಿಟನ್ ರಾಣಿಯು ಘೋಷಣೆ ಹೊರಡಿಸಿದ್ದು
ಯಾವಾಗ?




* 1858 ರಲ್ಲಿ.




33) "ಟೈಮ್ಸ್ ಆಫ್ ಇಂಡಿಯಾ" ಪ್ರಕಟಗೊಂಡ
ಸ್ಥಳ ಯಾವುದು?




* ಮುಂಬೈ.




34) "ಸೋಮೆ ಪ್ರಕಾಶ" ಎಂಬ ಬಂಗಾಳ
ಪತ್ರಿಕೆಯ ಸಂಪಾದಕರು ಯಾರು?




* ಈಶ್ವರಚಂದ್ರವಿದ್ಯಾಸಾಗರ.




35) "ದಿ ಬೆಂಗಾಲ್ ಗೆಜೆಟ್" ಆರಂಭಿಸಿದವರು
ಯಾರು?




* ಆಗಸ್ಟ್ ಹಿಕಿ.




36) "ಇಲ್ಬರ್ಟ್ ಮಸೂದೆ"ಯನ್ನು ಜಾರಿಗೆ
ತಂದವನು ಯಾರು?




* ಲಾರ್ಡ್ ರಿಪ್ಪನ್.




37) ಬಂಗಾಳದ ವಿಭಜನೆಯನ್ನು ಬ್ರಿಟಿಷ್
ಸರ್ಕಾರವು ಹಿಂಪಡೆದದ್ದು ಯಾವಾಗ?




* 1911 ರಲ್ಲಿ.




38) "ವರ್ತಮಾನ ರಣನೀತಿ" ಪುಸ್ತಕದ ಕರ್ತೃ
ಯಾರು?




* ಅರವಿಂದ್ ಘೋಷ್.




39) "ಹಿಂದ್ ಸ್ವರಾಜ್" ಪತ್ರಿಕೆಯ ಸಂಪಾದಕರು
ಯಾರು?




* ಮಹಾತ್ಮ ಗಾಂಧೀಜಿ.




40) 1919 ರ ರೌಲತ್ ಕಾಯ್ದೆಯು ಯಾವ
ತಿಂಗಳಲ್ಲಿ ಜಾರಿಗೆ ಬಂದಿತು?




* ಫೆಬ್ರವರಿ.




41) "ಗಾಂಧಿಯುಗದ" ಅವಧಿಯನ್ನು ತಿಳಿಸಿರಿ?




* 1920-1947.




42) "ಸ್ವರಾಜ್ ಪಕ್ಷ" ಸ್ಥಾಪನೆಯಾದದ್ದು
ಯಾವಾಗ?




* 1922 ರಲ್ಲಿ.




43) "ಕ್ವಿಟ್ ಇಂಡಿಯಾ ಚಳುವಳಿ" ನಡೆದದ್ದು
ಯಾವಾಗ?




* 1942 ರಲ್ಲಿ.




44) ಕಾರ್ಮಿಕರ ಹೋರಾಟವು 1827 ರಲ್ಲಿ
ಎಲ್ಲಿ ಆರಂಭವಾಯಿತು?




* ಕಲ್ಕತ್ತಾದಲ್ಲಿ.




45) ಬ್ರಿಟಿಷರು ಜಾರಿಗೆ ತಂದ ಖಾಯಂ
ಜಮೀನ್ದಾರಿ ಪದ್ದತಿಯಿಂದ ಯಾವ ಬುಡಕಟ್ಟು
ಜನರು ನಿರ್ಗತಿಕರಾದರು?




* ಸಂತಾಲ.




46) 1938 ರ ಕಾಂಗ್ರೆಸ್ ಅಧಿವೇಶನ ಎಲ್ಲಿ
ನಡೆಯಿತು?




* ತ್ರಿಪುರದಲ್ಲಿ.




47) "ಫಾರ್ವರ್ಡ್ ಬ್ಲಾಕ್" ಎಂಬುವದೊಂದು
-----.
* ಹೊಸ ಪಕ್ಷ.




48) "ಫಾರ್ವರ್ಡ್ ಬ್ಲಾಕ್" ಎಂಬ ಹೊಸ ಪಕ್ಷ
ಕಟ್ಟಿದವರು ಯಾರು?




* ಸುಭಾಷ್ ಚಂದ್ರಬೋಸ್.




49) "ದೆಹಲಿ ಚಲೋ"ಗೆ ಕರೆ ನೀಡಿದವರು
ಯಾರು?




* ಸುಭಾಷ್ ಚಂದ್ರಬೋಸ್.




50) 'ಮಹದ್' ಮತ್ತು 'ಕಾಲಾರಾಂ'
ದೇವಾಲಯ ಚಳುವಳಿಗಳನ್ನು ಆರಂಭಿಸಿದವರು
ಯಾರು?




* ಡಾ.ಬಿ.ಆರ್.ಅಂಬೇಡ್ಕರ್.
💐💐 PRAKASH TEGGINAMATH💐💐
Share:

No comments:

Post a Comment

ತಮ್ಮ ಸಲಹೆಗಳನ್ನು ,ಅಭಿಪ್ರಾಯಗಳನ್ನು ತಿಳಿಸಲು comment box ಉಪಯೋಗಿಸಿ.Thank you

Join Blog Group

Click on link to join this blogger group:

QUICK LINKS

Popular Posts

Total Pageviews

HEARTLY WELCOME

Labels

"SaViPath" YouTube Channel

Subscribe ಆಗಲು ಕ್ಲಿಕ್‌ ಮಾಡಿ
Design by FlexiThemes | Blogger Theme by NewBloggerThemes.com