ಅಧ್ಯಾಯ -5 ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣಾ ಚಳವಳಿಗಳು
I ಖಾಲಿ ಸ್ಥಳಗಳನ್ನು ಸೂಕ್ತ ಉತ್ತರಗಳಿಂದ ಭರ್ತಿಮಾಡಿ
1. 19ನೇ ಶತಮಾನವನ್ನು ಭಾರತೀಯ ನವೋದಯ ಕಾಲವೆಂದು ಕರೆಯಲಾಗಿದೆ
2. ರಾಮ್ ಮೊಹನರಾಯರು ಸಂವಾದ ಕೌಮುದಿ ಪತ್ರಿಕೆಯನ್ನು ಪ್ರಾರಂಭಿಸಿದರು
3. ಪ್ರಾರ್ಥನಾ ಸಮಾಜದ ಸ್ಥಾಪಕರು ಡಾ.ಆತ್ಮಾರಾಂ ಪಾಂಡುರಂಗ
4. ಯುವ ಬಂಗಾಳಿ ಚಳುವಳಿಯನ್ನು ಪ್ರಾರಂಭಿಸಿದವರು ಹೆನ್ರಿ ಲೂಯಿಸ್ ವಿವಿಯನ್ ಡಿರೇಜಿಯೋ
5. ಸ್ವಾಮಿ ವಿವೇಕಾನಂದರ ಗುರುಗಳಾಗಿದ್ದವರು ಶ್ರೀ ರಾಮಕೃಷ್ಣ ಪರಮಹಂಸರು
6. ಆಂಗ್ಲೋ-ಓರಿಯಂಟಲ್ ಕಾಲೇಜನ್ನು ಆಲಿಘಡ ಎಂಬಲ್ಲಿ ಸ್ಥಾಪಿಸಲಾಗಿದೆ
II ಈ ಪ್ರಶ್ನೆಗಳಿಗೆ ಉತ್ತರ ಬರೆಯಿರಿ
1. ಬ್ರಹ್ಮ ಸಮಾಜದ ಬೋಧನೆಗಳಾವುವು
2. ದಯಾನಂದ ಸರಸ್ವತಿಯವರ ‘ವೇದಗಳಿಗೆ ಹಿಂದುರಿಗಿ’ ಎನ್ನುವ ಘೋಷಣೆಯನ್ನು ವಿಶ್ಲೇಷಿಸಿ
3. ಸತ್ಯ ಶೋಧಕ ಸಮಾಜವು ಪ್ರತಿಪಾದಿಸಿದ ಸುಧಾರಣೆಗಳನ್ನು ವಿವರಿಸಿ
4. ಆಲಿಘರ್ ಚಳುವಳಿಯ ಉದ್ದೇಶಗಳನ್ನು ವಿಶ್ಲೇಷಿಸಿ
5. ರಾಮಕೃಷ್ಣ ಮಿಷನ್ನಿನ ದೃಷ್ಟಿಕೋನವನ್ನು ವಿವರಿಸಿ
6. ಸ್ವಾಮಿ ವಿವೇಕಾನಂದರು ಯುವಶಕ್ತಿಯ ಪ್ರೇರಕರಾಗಿದ್ದರು ಹೇಗೆ ಎಂಬುದನ್ನು ವಿವರಿಸಿ
7. ಅನಿಬೆಸೆಂಟರ ಸುಧಾರಣಾ ಕ್ರಮಗಳಾವುವು?
8. ನಾರಯಣ ಗುರು ಧರ್ಮಪರಿಪಾಲನ ಯೋಗಂ ಸಂಘಟನೆಯ ಕೊಡುಗೆಗಳನ್ನು ತಿಳಿಸಿ
9. ಪೆರಿಯಾರ್ ಚಳವಳಿಯ ಮುಖ್ಯಾಂಶಗಳನ್ನು ಪಟ್ಟಿಮಾಡಿ
10. ಪ್ರಾರ್ಥನಾ ಸಮಾಜದ ಉದ್ಧೇಶಗಳೇನು?
11. ಭಾರತೀಯ ನವೋದಯದ ಜನಕ ಎಂದು ಯಾರನ್ನು ಕರೆಯಲಾಗುತ್ತದೆ? ಏಕೆ?
I ಖಾಲಿ ಸ್ಥಳಗಳನ್ನು ಸೂಕ್ತ ಉತ್ತರಗಳಿಂದ ಭರ್ತಿಮಾಡಿ
1. 19ನೇ ಶತಮಾನವನ್ನು ಭಾರತೀಯ ನವೋದಯ ಕಾಲವೆಂದು ಕರೆಯಲಾಗಿದೆ
2. ರಾಮ್ ಮೊಹನರಾಯರು ಸಂವಾದ ಕೌಮುದಿ ಪತ್ರಿಕೆಯನ್ನು ಪ್ರಾರಂಭಿಸಿದರು
3. ಪ್ರಾರ್ಥನಾ ಸಮಾಜದ ಸ್ಥಾಪಕರು ಡಾ.ಆತ್ಮಾರಾಂ ಪಾಂಡುರಂಗ
4. ಯುವ ಬಂಗಾಳಿ ಚಳುವಳಿಯನ್ನು ಪ್ರಾರಂಭಿಸಿದವರು ಹೆನ್ರಿ ಲೂಯಿಸ್ ವಿವಿಯನ್ ಡಿರೇಜಿಯೋ
5. ಸ್ವಾಮಿ ವಿವೇಕಾನಂದರ ಗುರುಗಳಾಗಿದ್ದವರು ಶ್ರೀ ರಾಮಕೃಷ್ಣ ಪರಮಹಂಸರು
6. ಆಂಗ್ಲೋ-ಓರಿಯಂಟಲ್ ಕಾಲೇಜನ್ನು ಆಲಿಘಡ ಎಂಬಲ್ಲಿ ಸ್ಥಾಪಿಸಲಾಗಿದೆ
II ಈ ಪ್ರಶ್ನೆಗಳಿಗೆ ಉತ್ತರ ಬರೆಯಿರಿ
1. ಬ್ರಹ್ಮ ಸಮಾಜದ ಬೋಧನೆಗಳಾವುವು
- ಏಕದೇವತಾರಧನೆಗೆ ಪ್ರೋತ್ಸಾಹ
- ಬಾಲ್ಯ ವಿವಾಹಕ್ಕೆ ವಿರೋಧ
- ಮಹಿಳಾ ಶಿಕಣ್ಷ ಕ್ಕೆ ಪ್ರೋತ್ಸಾಹ
- ಸತಿ ಪದ್ಧತಿಗೆ ವಿರೋಧ
2. ದಯಾನಂದ ಸರಸ್ವತಿಯವರ ‘ವೇದಗಳಿಗೆ ಹಿಂದುರಿಗಿ’ ಎನ್ನುವ ಘೋಷಣೆಯನ್ನು ವಿಶ್ಲೇಷಿಸಿ
- ವೇದಗಳು ಸತ್ಯ ಮತ್ತು ಜ್ಞಾನದ ಪ್ರತೀಕ ಅದ್ದರಿಂದ ´ಸ್ವಾಮಿ ದಯಾನಂದ ಸರಸ್ವತಿ ‘ವೇದಗಳಿಗೆ ಹಿಂದಿರುಗಿ’ ಎಂಬ ಘೋಷಣೆಯನ್ನು ನೀಡಿದರು
3. ಸತ್ಯ ಶೋಧಕ ಸಮಾಜವು ಪ್ರತಿಪಾದಿಸಿದ ಸುಧಾರಣೆಗಳನ್ನು ವಿವರಿಸಿ
- ಶೂದ್ರರು ಹಾಗೂ ಮಹಿಳೆಯರಿಗೆ ಶಾಲೆಗಳ ಸ್ಥಾಪನೆ
- ಸಮಾನತೆಯ ಹಕ್ಕಿಗಾಗಿ ಪ್ರೋತ್ಸಾಹ
- ಜಾತಿ ಪದ್ಧತಿಯನ್ನು ವಿರೋಧಿಸುವುದು
- ಮಾನವ ಹಕ್ಕುಗಳ ನಿರಾಕರಣೆಯನ್ನು ಖಂಡಿಸುವುದು
4. ಆಲಿಘರ್ ಚಳುವಳಿಯ ಉದ್ದೇಶಗಳನ್ನು ವಿಶ್ಲೇಷಿಸಿ
- ಮಹಿಳಾ ಶಿಕಣ್ಷ ಕ್ಕೆ ಆದ್ಯತೆ ನೀಡುವುದು
- ಬಹುಪತ್ನಿತ್ವಕ್ಕೆ ವಿರೋಧ
- ಮುಸ್ಲಿಂ ಸಮಾಜದಲ್ಲಿ ಇಂಗ್ಲೀμï ಶಿಕಣ್ಷ ಕ್ಕೆ ಪ್ರೋತಾಹ್ಸಿ ಸುವುದು
- ಪಾಶ್ಚಿಮಾತ್ಯ ವಿಜ್ಞಾನ ಹಾಗೂ ಸಂಸ್ಕøತಿಯನ್ನು ಪ್ರಸಾರ ಮಾಡುವುದು
5. ರಾಮಕೃಷ್ಣ ಮಿಷನ್ನಿನ ದೃಷ್ಟಿಕೋನವನ್ನು ವಿವರಿಸಿ
- ರಾಮಕೃಷ್ಣ ಪರಮಹಂಸರ ಬೋಧನೆಗಳ ಪ್ರಸಾರ
- ಭಾರತೀಯ ತತ್ವಜ್ಞಾನದ ಮಹತ್ವವನ್ನು ತಿಳಿಸುವುದು
- ಜಾತಿರಹಿತ ಸಮಾಜದ ಸ್ಥಾಪನೆಯನ್ನು ಪ್ರೋತ್ಸಾಹಿಸುವುದು
- ಬಡತನ ಶೋಷಣೆ, ಅನಕ್ಷರತೆ ನಿರ್ಮೂಲನೆ ಮಾಡುವುದು
6. ಸ್ವಾಮಿ ವಿವೇಕಾನಂದರು ಯುವಶಕ್ತಿಯ ಪ್ರೇರಕರಾಗಿದ್ದರು ಹೇಗೆ ಎಂಬುದನ್ನು ವಿವರಿಸಿ
- ಇವರು ಯುವಕರಿಗೆ ‚ಏಸಿ,ಏದ್ದೇಸಿ,ಗುರಿ ಮುಟ್ಟುವ ತನಕ ನ್ಲಿದಿ ರಿ‛ ಎಂದು ಕರೆ ನೀಡಿದರು
- ವ್ಯಕ್ತಿಯಲ್ಲಿರುವ ಸಾಮಥ್ರ್ಯದ ಪೂರ್ಣ ಬಳಕೆಯನ್ನು ಪ್ರೇರೇಪಿಸಿದರು
- ಸಮಾಜ ಸೇವೆಯ ಮಹತ್ವವನ್ನು ತಿಳಿಸಿದರು
- ಭಾರತದ ಸಂಸ್ಕøತಿಯ ಮಹತ್ವವನ್ನು ಚಿಕಾಗೊ ವಿಶ್ವಧರ್ಮ ಸಮ್ಮೇಳನದಲ್ಲಿ ವಿಶ್ವಕ್ಕೆ ಸಾರಿದರು
7. ಅನಿಬೆಸೆಂಟರ ಸುಧಾರಣಾ ಕ್ರಮಗಳಾವುವು?
- ಸಮಾನತೆ ಹಾಗೂ ಸಹೋದರತೆಯನ್ನು ವೃದ್ಧಿಸುವುದು
- ವಿಶ್ವಭಾತೃತ್ವದ ನಿರ್ಮಾಣ
- ಮಾನವನ ಸುಪ್ತ ಶಕ್ತಿಗಳನ್ನು ಪತ್ತೆ ಹಚ್ಚುವದು
- ಸ್ವಾತಂತ್ರ ಚಳುವಳಿಯನ್ನು ಬೆಂಬಲಿಸುವುದು
8. ನಾರಯಣ ಗುರು ಧರ್ಮಪರಿಪಾಲನ ಯೋಗಂ ಸಂಘಟನೆಯ ಕೊಡುಗೆಗಳನ್ನು ತಿಳಿಸಿ
- ಹಿಂದುಳಿದ ಹಾಗೂ ಶೋಷಿತ ಸಮುದಾಯಗಳನ್ನು ಬಲಪಡಿಸುವುದು
- ಮಾನವ ಕುಲಕ್ಕೆ ಒಂದೇ ಜಾತಿ, ಒಂದೇ ಧರ್ಮ ಹಾಗೂ ಒಂದೇ ದೇವರು
- ಶಿಕಣ್ಷ ವನ್ನು ಪ್ರೋತಾಹ್ಸಿ ಸುವುದು
- ಹಿಂದುಳಿದ ವರ್ಗದವರಿಗಾಗಿ ದೇವಾಲಯಗಳ ನಿರ್ಮಾಣ
- ‘ವೈಕಂ’ ಎಂಬ ಸತ್ಯಾಗ್ರಹ ನಡೆಸುವದು
9. ಪೆರಿಯಾರ್ ಚಳವಳಿಯ ಮುಖ್ಯಾಂಶಗಳನ್ನು ಪಟ್ಟಿಮಾಡಿ
- ಆರ್ಯರು ಬ್ರಾಹ್ಮಣರ ಹೆಸರಿನಲ್ಲಿನ ಜನಾಂಗೀಯ ತಾರತಮ್ಯವನ್ನು ವಿರೋಧಿಸುವುದು
- ಸಂಸೃತ ಸಾಹಿತ್ಯ ಹಾಗೂ ಭಾಷೆಗೆ ವಿರೋಧ
- ಜಾತಿ, ಲಿಂಗಾಧಾರಿತ ತಾರತಮ್ಯಕ್ಕೆ ವಿರೋಧ ಹಾಗೂ ಸಮಾನತೆಗೆ ಆದ್ಯತೆ ನೀಡುವುದು
- ಜಾತಿ. ಲಿಂಗ ಹಾಗೂ ಧಾರ್ಮಿಕ ತಾರತಮ್ಯವನ್ನು ವಿರೋಧಿಸುವುದು
10. ಪ್ರಾರ್ಥನಾ ಸಮಾಜದ ಉದ್ಧೇಶಗಳೇನು?
- ಇದು ವಿಧವಾ ವಿವಾಹವನ್ನು ಪ್ರೋತ್ಸಾಹಿಸಿತು
- ಸ್ತ್ರೀ ಶಿಕಣ್ಷ ಕ್ಕೆ ಆದ್ಯತೆ ನೀಡಿತು
- ಅಂತರ್ಜಾತಿಯ ವಿವಾಹವನ್ನು ಪ್ರೋತ್ಸಾಹಿಸಿತು
- ಸಹ ಭೋಜನವನ್ನು ಪ್ರೇರೇಪಿಸಿತು
11. ಭಾರತೀಯ ನವೋದಯದ ಜನಕ ಎಂದು ಯಾರನ್ನು ಕರೆಯಲಾಗುತ್ತದೆ? ಏಕೆ?
- ರಾಮಮೋಹನ ರಾಯರನ್ನು ಭಾರತೀಯ ನವೋದಯದ ಜನಕ ಎಂದು ಕರೆಯಲಾಗುತ್ತದೆ.
- ಇವರು ಭಾರತದಲ್ಲಿ ಸಾಮಾಜಿಕ ಹಾಗೂ ಧಾರ್ಮಿಕ ಸುಧಾರಣಾ ಚಳುವಳಿಯನ್ನು ಆರಂಭಿಸಿದ ಮೊದಲ ವ್ಯಕ್ತಿಯಾಗಿರುವುದರಿಂದ ಹಾಗೆ ಕರೆಯಲಾಗುತ್ತದೆ.
Sachin
ReplyDelete